Thought for the day

One of the toughest things in life is to make things simple:

16 May 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                           ದಿನಾಂಕ 15.05.2014 ರಂದು 16.30 ಗಂಟೆಯ ಸುಮಾರಿಗೆ ಟಿಪ್ಪರ್ ನಂ ಕೆ..36/-4216 ನೇದ್ದನ್ನು ಅದರ ಚಾಲಕನು ಬೈಪಾಸ್ ರೋಡಿನಲ್ಲಿರುವ ಮದರಸಾ [ಉರ್ದು ಶಾಲೆ] ಹತ್ತಿರದ ಟಾಟ ಟವರ್ ಟ್ರಾನ್ಸ ಫಾರ್ಮರ್ ಗೆ ಅತೀ ವೇಗ ಮತ್ತು ಅಲಕ್ಷತನದಿಂದ ಹಿಂದಕ್ಕೆ [ರಿವರ್ಸ] ತೆಗೆದುಕೊಂಡು ಬಂದು ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಸದರಿ ಟ್ರಾನ್ಸ್ ಫಾರ್ಮರ್ ಎರಡು ಕಂಬಗಳು ಸಂಪೂರ್ಣವಾಗಿ ಮುರಿದು ಗುಲಬರ್ಗಾ ವಿಧ್ಯುತ್ ಶಕ್ತಿ ಕಂಪನಿಗೆ ಸುಮಾರು 30,000/- ರೂ,.ಗಳ ಲುಕ್ಸಾನ್ ಆಗಿದ್ದು ಘಟನೆ ತರುವಾಯ ಟಿಪ್ಪರ್ ಚಾಲಕನು ಟಿಪ್ಪರನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಇರುತ್ತದೆ. ಇದ್ದು ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ PÉÆlÖ  ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 152/2014 PÀ®A. 279, 427 L.¦.¹ ªÀÄvÀÄÛ 187 ªÉÆÃ.ªÁ PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-

        ಪಿರ್ಯಾಧಿ ©üêÀÄ£ÀUËqÀ vÀAzÉ ¨Á®£ÀUËqÀ ¥ÉÆ°Ã¸ï ¥Ánïï 55 ªÀµÀð G¥ÁàgÀ MPÀÌ®ÄvÀ£À ¸Á: DªÀÄ¢ºÁ¼À  FvÀ£À  ಮಗ ನಿಂಗನಗೌಡ ದಿನಾಂಕ 15/05/2014 ರಂದು ರಾತ್ರಿ 7-30 ಗಂಟೆಗೆ ಶ್ರೀ ಗದ್ದೆಮ್ಮ ದೇವಿ ಗುಡಿಯ ಮುಂದೆ ಇರುವಾಗ ಆ ಸಮಯದಲ್ಲಿ ಕರೆಂಟ್ ಹೋಗಿದ್ದು, ಆಗ ಆರೋಪಿ ಮಹಾಂತೇಶ ಕೊನ್ನಾಪೂರ ಇತನು ಪಿರ್ಯದಿಯ ಮಗನ ಕಾಲು ತುಳಿದಿದ್ದರಿಂದ ಯಾಕೇ ನನ್ನ ಕಾಲು ತುಳಿಯುತ್ತಿ ಅಂತಾ ಅನ್ನಲು ಅಲ್ಲಿಯೇ ಇದ್ದ  1) ªÀĺÁAvÉñÀ vÀAzÉ zÉêÀ¥Àà PÉÆ£ÁߥÀÆgÀ 2)ªÀiË£ÉñÀ vÀAzÉ £ÀqÀVjAiÀÄ¥Àà 3)§¸ÀªÀgÁd vÀAzÉ vÉÆÃl¥Àà 4) £ÀqÀVgÀ¥Àà vÀAzÉ vÉÆÃl¥Àà PÀgÀr 5)±ÀgÀt¥Àà vÀAzÉ AiÀÄ®è¥Àà PÉÆ£ÁߥÀÆgÀ  6) ºÀ£ÀĪÀÄAvÀ vÀAzÉ PÉAZÀ¥Àà EªÀgÀÄ J®ègÀÆ ¸Á: DªÀÄ¢ºÁ¼À  EªÀgÀÄUÀ¼ÀÄ ಸೇರಿ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯದಿಯ ಮಗನಿಗೆ ಕಾಲು ತುಳಿದ ವಿಷಯದಲ್ಲಿ ಜಗಳ ತೆಗೆದು ಈ ಸೂಳೇ ಮಗನದು ಬಹಳ ಆಗೈತಿ ಅಂತಾ ಅವಾಚ್ಯವಾಗಿ ಬೈದು ಮಹಾಂತೇಶ ಇತನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ತಲೆಯ ಎಡಬಾಗಕ್ಕೆ ಹೊಡೆದಿದ್ದು,ಮೌನೇಶನು ಟೆಂಗಿನಕಾಯಿ ತೆಗೆದುಕೊಂಡು ಬೆನ್ನಿಗೆ ಹೊಡೆದಿದ್ದು, ಬಸವರಾಜನ ಸಹ ಟೆಂಗಿನಕಾಯಿ ತೆಗೆದುಕೊಂಡು ತಲೆಗೆ ಹೊಡೆದಿದ್ದು ನಡಗಿರಪ್ಪನು ಕಾಲಿನಿಂದ ಮರ್ಮಾಂಗಕ್ಕೆ ಒದಿದ್ದು,  ಶರಣಪ್ಪ ಮತ್ತು ಹನುಮಂತ ಇವರು ಕೈಯಿಂದ ಹೊಡೆದಿದ್ದು ಇರುತ್ತದೆ. ಅಂತಾ EzÀÝ zÀÆj£À ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  91/14 PÀ®A.143,147,323,324,504, gÉ/«. 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
J¸ï.¹./J¸ï.n PÁAiÉÄÝ ¥ÀæPÀgÀtzÀ ªÀiÁ»w:-
                             ದಿನಾಂಕ 15.05.2014 ರಂದು ರಾತ್ರಿ 9.00 ಗಂಟೆಗೆ ಫಿರ್ಯಾದಿ  ಹೊನ್ನಪ್ಪ ತಂದೆ ಮಾರೆಪ್ಪ ವಯಾ 32 ವರ್ಷ, ಜಾತಿ:ಚೆಲುವಾದಿ, ಸಾ:ನೇತಾಜಿ ನಗರ ರಾಯಚೂರು ಮತ್ತು ನರೇಶ ಕೂಡಿಕೊಂಡು ಸಾಯಿ ಬಾರ್ ದಲ್ಲಿ ಕುಡಿಯಲು ಕುಳಿತುಕೊಂಡಿದ್ದಾಗ ಆರೋಪಿ ಜಾವೀದ್ ಈತನು ತನಗೆ ಕುಡಿಸು ಅಂತಾ ಫಿರ್ಯಾದಿಯನ್ನು ಕೇಳಿದ್ದು ಫಿರ್ಯಾದಿಯು ತನ್ನಲ್ಲಿ ಹಣ ಇಲ್ಲಾ ಎಲ್ಲಿಂದ ಕುಡಿಸಲಿ ಅಂತಾ ಅಂದಾಗ ಆರೋಪಿ ಜಾವೀದ್ ಈತನು ಫಿರ್ಯದಿಯ ಕೈಯಲ್ಲಿದ್ದ ಮೊಬೈಲ್ ನ್ನು ಕಸಿದುಕೊಳ್ಳಲು ಬಂದಾಗ ಫಿರ್ಯಾದಿ ತನ್ನ ಮೊಬೈಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ನಂತರ ಫಿರ್ಯಾದಿ ಮತ್ತು ನರೇಶ ಕುಡಿದ ನಂತರ ಇಬ್ಬರೂ ಕೂಡಿಕೊಂಡು ಮನೆಗೆ ಹೋಗಬೇಕೆಂದು ಬಾರ್ ಶಾಪ್ ಮುಂದಿನಿಂದ ಮಂಗಳವಾರ ಪೇಟೆ ಕ್ರಾಸ್ (ತಂಜೀಲ್ ಪೆಟ್ರೋಲ್ ಬಂಕ್) ಹತ್ತಿರ ರಾತ್ರಿ 9.45 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಜಾವೀದ್ ಮತ್ತು ಆತನ ತಮ್ಮನು ಆಟೋ ರಿಕ್ಷಾದಲ್ಲಿ ಬಂದು ಫಿರ್ಯಾದಿಯನ್ನು ತಡೆದು ನಿಲ್ಲಸಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈಗಳಿಂದ ಮೈ, ಕೈ, ಗೆ ಮತ್ತು ಕಪಾಳಕ್ಕೆ ಹೊಡೆದಿದ್ದಲ್ಲದೆ  ಫಿರ್ಯಾದಿಯು ಅವರಿಗೆ ಅಂಜಿಕೊಂಡು ತನ್ನ ಮನೆಯ ಕಡೆಗೆ ರೆಡ್ಡಿ ಹಿಟ್ಟಿನ ಗಿರಣಿ ಪಕ್ಕದಲ್ಲಿ ಹೋಗುತ್ತಿದ್ದಾಗ ರಾತ್ರಿ 10.10 ಗಂಟೆ ಸುಮಾರಿಗೆ ಪುನಃ ಜಾವೀದ್ ಮತ್ತು ಆತನ ತಮ್ಮನು ಆಟೋ ರೀಕ್ಷಾದಲ್ಲಿ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಫಿರ್ಯಾದಿಯ ತಲೆಯ ಹಿಂದುಗಡೆ ಮತ್ತು ಮುಂದುಗಡೆ, ಎಡಗಾಗಲು ಹಿಮ್ಮಡಿಯ ಹತ್ತಿರ ಹೊಡೆದು ದುಃಖಪಾತಗೊಳಿಸಿದ್ದು ಇರುತ್ತದೆ. ಅಂತಾ ಇತ್ಯಾದಿ ಫಿರ್ಯಾದಿ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ. 110/2014 ಕಲಂ  341, 323,324,504, ಸಹಿತ 34 ಐ.ಪಿ.ಸಿ. ಮತ್ತು ಕಲಂ 3(1) (10) ಎಸ್.ಸಿ./ಎಸ್.ಟಿ. ಕಾಯ್ದೆ 1989 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 ªÀÄ»¼É PÁuÉ   ¥ÀæPÀgÀtzÀ ªÀiÁ»w:-             
                  ¢£ÁAPÀ: 29-05-14 gÀAzÀÄ 8-00 ¦.JA ¸ÀĪÀiÁgÀÄ ¦AiÀiÁð¢ü ²æÃ.zÁåªÀtÚ vÀAzÉ FgÀ¥Àà ªÀAiÀiÁ: 35 ªÀµÀð  eÁ;£ÁAiÀÄPÀ G: MPÀÌ®ÄvÀ£À ¸Á;ºÀnÖ PÁåA¥À vÀ;¹AzsÀ£ÀÆgÀÄ ¥sÉÆ.£ÀA9972770182 FvÀ£À vÀAVAiÀiÁzÀ CAiÀÄåªÀÄä 20 ªÀµÀð FPÉAiÀÄÄ ºÀnÖPÁåA¦£À vÀ£Àß ªÀģɬÄAzÀ vÀA©UÉ vÉUÉzÀÄPÉÆAqÀÄ ¸ÀAqÁ¹UÉ ºÉÆÃV §gÀĪÀÅzÁV ºÉý ªÀģɬÄAzÀ ºÉý ºÉÆÃzÀªÀ¼ÀÄ 9-00 ¦.JA DzÀgÀÆ  ªÀÄ£ÉUÉ §gÀzÉ EzÀÄÝzÀjAzÀ ¦AiÀiÁð¢üzÁgÀgÀÆ CPÀÌ ¥ÀPÀÌzÀ ºÀ½î PÁåA¥ÀUÀ¼À°è £ÀªÀÄä ¸ÀA§A¢PÀgÀ HgÀÄUÀ½UÉ ºÉÆÃV ºÀÄqÀÄPÁqÀ®Ä  J¯Áè PÀqÉ ºÀÄqÀÄPÁrzÀgÀÆ vÀ£Àß ¹UÀzÉ ¹UÀzÉ PÁuÉAiÀiÁVgÀÄvÁÛ¼É CAvÁ PÉÆlÖ zÀÆj£À  ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 105/2014 PÀ®A ªÀÄ»¼É PÁuÉ CrAiÀÄ°è  UÀÄ£Éß zÁR¯ÁärPÉÆAqÀÄ vÀ¤SÉ PÉÊUÉƼÀî¯ÁVzÉ.
AiÀÄÄ.r.Dgï.¥ÀæPÀgÀtzÀ ªÀiÁ»w:-
              ಪಿರ್ಯಾದಿ ¤ªÀÄð® UÀAqÀ ªÀįÉèñÀ ªÀ-28 ªÀµÀð eÁ-ªÀqÀØgÀÄ G-ºÉÆ®ªÀÄ£ÉUÉ®¸À ¸Á-PÀÄrð vÁ-ªÀiÁ£À«   FPÉAiÀÄ ಗಂಡನಾದ ಮಲ್ಲೇಶ ತಂದೆ ಮುತ್ತಣ್ಣ ಈತನು ಸುಮಾರು 1 ತಿಂಗಳಿನಿಂದ ಮಾನಸಿಕ ತೊಂದರೆಯಿಂದಿದ್ದು, ತಲೆ ಸರಿಯಾಗಿಲ್ಲದ ಕಾರಣ ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ಇಲಾಜು ಮಾಡಿಸಿದ್ದು, ಆದರೂ ಸರಿಯಾಗಿರಲಿಲ್ಲಾ. ದಿ: 15/05/14 ರಂದು ಮಲ್ಲೇಶನು ಅಲ್ಲಲ್ಲಿ ತಿರುಗಾಡಿ ಮನೆಗೆ ಬಂದು ರಾತ್ರಿ 8-30 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿಯನ್ನು ಕುಡಿದು ಮನೆಯಿಂದ ಹೊರಗೆ ಬಂದು ಬಿದ್ದಿದ್ದನ್ನು ಪಿರ್ಯಾದಿದಾರಳ ಮೈದುನನಾದ ಹುಲಿಗೆಪ್ಪ, ಅತ್ತೆಯಾದ ಮಂಗಮ್ಮ, ಹಾಗೂ ಇತರರು ನೋಡಿ  ಸರಕಾರಿ ಆಸ್ಪತ್ರೆ ಕುರ್ಡಿಗೆ ಸೇರಿಕೆ ಮಾಡಿದಾಗ ಹೆಚ್ಚಿನ ಇಲಾಜು ಕುರಿತು ರಾಯಚೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದಮೇರೆಗೆ ಒಂದು ಖಾಸಗಿ ವಾಹನದಲ್ಲಿ ಮಲ್ಲೇಶನನ್ನು ಜಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ. 14/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.   
                 ದಿನಾಂಕ;-15/05/2014 ರಂದು ನನ್ನ ಮಗ ನಮ್ಮ ಕುರಿಗಳನ್ನು ಮೇಯ್ಯಿಸಲು ಹೋಗಿದ್ದು, ಸಾಯಂಕಾಲ 5-30 ಗಂಟೆ ಸುಮಾರು ನಮ್ಮ ಕುರಿಗಳು ಪೋಸ್ಟ ಮಲ್ಲಯ್ಯತಾತಾ ಮತ್ತು ಚಿಂತಪ್ಪ ಪತ್ತಾರ ಇವರ ಗದ್ದೆಯಲ್ಲಿ ಕುರಿಗಳನ್ನು ಮೇಯ್ಯಿಸುತ್ತಿದ್ದಾಗ ಇವರಿಬ್ಬರ ಹೊಲದ ಬದುವಿನಲ್ಲಿ ಟಿಸಿ ಅಳವಡಿಸಿದ್ದು, ಮಳೆ ಬಂದಿರುವುದರಿಂದ ಗದ್ದೆ ಹಸಿಯಾಗಿದ್ದು, ಕುರಿಗಳು ಸದರಿ ಟಿಸಿ ಹತ್ತಿರ ಮೇಯ್ಯಲು ಹೋದಾಗ ಮೃತ ಜಡಿಯಪ್ಪ ಈತನು ಕುರಿಗಳನ್ನು ಹೊಡೆದುಕೊಂಡು ಬರಲು ಹೋದಾಗ ಮಳೆ ಬಂದು ಹಸಿಯಾಗಿದ್ದರಿಂದ ಟಿಸಿಯ ಕರೆಂಟ್ ಅರ್ಥೀಂಗ್ ಆಗಿ ಜಡಿಯಪ್ಪ ಬಿದ್ದು ಒದ್ದಾಡುತ್ತಿದ್ದಾಗ ಅಲ್ಲಿ ಕುರಿ ಮೇಯ್ಯಿಸುತ್ತಿದ್ದ ಗಾಯಾಳು ತಿಪ್ಪಣ್ಣ ಈತನು ಜಡಿಯಪ್ಪನನ್ನು ಬಿಡಿಸಲು ಹೋದಾಗ 1).ಜಡಿಯಪ್ಪ ತಂದೆ ಮಲ್ಲಪ್ಪ 18 ವರ್ಷ,ಜಾ:-ಕುರುಬರು,ಕುರಿಕಾಯುವ ಕೆಲಸ.    ಸಾ;-ಬಳಗಾನೂರು (ಮೃತ) ಸ್ಥಳದಲ್ಲಿ ಮೃತಪಟ್ಟಿದ್ದು,ತಿಪ್ಪಣ್ಣನಿಗೆ ಕರೆಂಟ್ ಶಾಕ್  ಆಗಿದ್ದರಿಂದ ಈತನ ಎರಡೂ ಕೈಗಳಿಗೆ ಶಾಕ್ ಆಗಿದ್ದು ಇರುತ್ತದೆ.ನಂತರ ಗಾಯಾಳು ತಿಪ್ಪಣ್ಣನನ್ನು ಆಸ್ಪತ್ರೆಗೆ ಹಾಗೂ ಮೃತಪಟ್ಟ ಜಡಿಯಪ್ಪನ ಶವವನ್ನು ಮನೆಗೆ ತೆಗೆದುಕೋಂಡು ಬಂದಿದ್ದು ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು,CAvÁ ªÀÄÈvÀ£À vÀAzÉ ಶ್ರೀಮಲ್ಲಪ್ಪ ತಂದೆ ಜಡಿದೇವಪ್ಪ @ ಜೋಗಪ್ಪ 60 ವರ್ಷ,ಜಾ;-ಕುರುಬರು, ಜೋಗಮ್ಮ ವೃತ್ತಿ, ಸಾ;-ಬಳಗಾನೂರು.gÀªÀgÀÄ PÉÆlÖ  ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ oÁuÉ AiÀÄÄ.r.Dgï. £ÀA:  09/2014.ಕಲಂ.174 ಸಿ.ಆರ್.ಪಿ.ಸಿ.CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -