Thought for the day

One of the toughest things in life is to make things simple:

26 Jul 2017

Reported Crimes


                                                                         

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtUÀ¼À ªÀiÁ»w:-
               ದಿನಾಂಕ 24-07-2017 ರಂದು ಜಿ.ಡಿ.ತೋಟದ ದುರ್ಗಮ್ಮ ದೇವಸ್ಧಾನದ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಅಕ್ರಮವಾಗಿ ಕಲಕೆ ಸೇಂದಿ ಮಾರಾಟ  ಅಂತಾ ಬಾತ್ಮಿ ಇದ್ದ ಮೇರೆಗೆ ¦.J¸ï.L. £ÉÃvÁf£ÀUÀgÀ gÀªÀgÀÄ  ಸಿಬ್ಬಂದಿಗ¼ÉÆA¢UÉ ಹಾಗೂ ಪಂಚರು ಸಮಕ್ಷಮ ಹೋಗಿ ಸಂಜೆ 5-15 ಗಂಟೆಗೆ ಜಿ.ಡಿ.ತೋಟದ ದುರ್ಗಮ್ಮ ದೇವಸ್ಧಾನದ ಹತ್ತಿರಸಾರ್ವಜನಿಕ ಸ್ಧಳದಲ್ಲಿ ಅಕ್ರಮವಾಗಿ ಕಲಕೆ ಸೇಂದಿ ಮಾರಾಟ ಮಾಡುವಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು ಸಿಕ್ಕಿಬಿದ್ದಿದ್ದು ಅವರಿಗೆ ಹಿಡಿದು ವಿಚಾರಿಸಲು  ಈ ಮೇಲ್ಕಂಡ ಹೆಸರು ತಾಯಮ್ಮ ಗಂಡ  ಈರಣ್ಣ ವಯ:45 ಸಾ: ಜಿ.ಡಿ.ತೋಟ ಅಂತಾ ಹೇಳಿದ್ದು  ವಿಚಾರಿಸಲು.ಸೇಂದಿ ಮಾರಾಟ ಮಾಡಲು ಯಾವುದೇ ಲೈಸನ್ಸ ವಗೈರ ಇಲ್ಲ ಅಂತಾ ಹೇಳಿದ್ದು  ಅಲ್ಲಿಯೇ ಸ್ಥಳದಲ್ಲಿ ಚೆಕ್ ಮಾಡಲು ಒಂದು ಪ್ಲಾಸ್ಟಿಕ್ ಕೊಡ ಮತ್ತು ಬಕೆಟ್ ನಲ್ಲಿ ಅಂದಾಜು 30 ಲೀಟರ್ ನಷ್ಟು ಇರುವ    ಕಲಬೆರಕೆ ಕೈ ಹೆಂಡ ಅಂದಾಜು ಕಿಮ್ಮತ್ತು 600/- ಬೆಲೆ ಬಾಳುವದು ಇರುತ್ತದೆ. ಮತ್ತು ಸ್ದಳದಲ್ಲಿ ಚಕ್ಕ ಮಾಡಲು ಸೇಂದಿ ಮಾರಾಟದಿಂದ ಬಂದ ನಗದು ಹಣ 1850/- ರೂಗಳು ಸಿಕ್ಕಿದ್ದು ವಿಚಾರಿಸಲು ಸದರಿ ಹೆಂಡವನ್ನು ಆಂದ್ರದಿಂದ ತಂದು ಹೆಂಡಕ್ಕೆ ಸಿ.ಹೆಚ್.ಪೌಡರ ಬೆರಸಿ ಮಾರಾಟ ಮಾಡುವುದಾಗಿ ತಿಳಿಸಿದ್ದು ಈ ಸೇಂದಿ ಮಾನವ ಜೀವಕ್ಕೆ ಹಾನಿಕರವಾದ ಕಲಬೆರಕೆ ಹೆಂಡವಾಗಿದ್ದರಿಂದ ಇದನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಸಲುವಾಗಿ  ಒಂದು ಲೀಟರಿನ ಎರಡು  ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದು  ಕೊಡದಿಂದ & ಬಕೆಟನಿಂದ ಸ್ವಲ್ಪ ಸ್ವಲ ಹೆಂಡವನ್ನು ತೆಗೆದು ಪ್ಲಾಸ್ಟಿಕ್ ಬಾಟಲಿನಲ್ಲಿ ತುಂಬಿ ಅದಕ್ಕೆ ಬಿಳಿ ಬಟ್ಟೆಯಿಂದ ಬಾಯಿ ಸುತ್ತಿ ಎನ್.ಎನ್.ಪಿ.ಎಸ್. ಎಂಬ ಸೀಲ್ ದಿಂದ ಸೀಲ್ ಮಾಡಿ ಅದಕ್ಕೆ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡು ವಾಪಸ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.105/2017 ಕಲಂ. 273,284 ಐಪಿಸಿ ಮತ್ತು 32,34 ಕೆ.ಇ ಕಾಯ್ದೆ ನೇದ್ದರಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿgÀÄvÁÛgÉ.
                   ದಿನಾಂಕ 25-07-2017 ರಂದು ಬೆಳಗ್ಗೆ 10-30 ಗಂಟೆಗೆ  ಮಕ್ತಲ್ ಪೇಟೆಯ ಸಿಟಿ ಟಾಕೀಸ್ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ¦.J¸ï.L. £ÉÃvÁf£ÀUÀgÀ  gÀªÀgÀÄ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಒಂದು ಅಟೋವನ್ನು ನಿಲ್ಲಿಸಿ ವಿಚಾರಿಸಲು ತನ್ನ ಹೆಸರು ಸೈಯದ ಜೀಯಾವುದ್ದಿನ್ ತಂದೆ ಸೈಯದ ತಾಜೂದ್ದಿನ್ ವಯ: 42 , ಜಾತಿ: ಮುಸ್ಲಿಂ ಉ: ಆಟೋ ಡ್ರೈವರ ಸಾ: ಮನೆ.ನಂ.57 ಹೊಸ ಅಶ್ರಯ ಕಾಲೋನಿ ಚಂದ್ರಬಂಡ ರೋಡ ರಾಯಚೂರು ಅಂತಾ ಹೇಳಿದ್ದು ಅಟೋವನ್ನು ಪರಿಶೀಲಿಸಲು ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯದ ಬಾಟಲಿಗಳಿದ್ದು, ಅವುಗಳ ಒಟ್ಟು ಅಂದಾಜು ಕಿಮ್ಮತ್ತು 2812/-ರೂ ಗಳಾಗುತ್ತಿದ್ದು, ಮದ್ಯವನ್ನು ಮಾರಾಟ ಮಾಡಲು ಯಾವುದೇ ಪರವಾನಿಗೆ ಇರುವುದಿಲ್ಲಾ, ಇವುಗಳನ್ನು ಅಕ್ಷಯ ಬಾರದಿಂದ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ ಮೇರೆಗೆ ಮದ್ಯದ ಬಾಟಲುಗಳನ್ನು ಆರೋಪಿತನನ್ನು ಹಾಗೂ ಅಟೋವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ. ಗುನ್ನೆ ನಂ.106-2017 ಕಲಂ.32, 34 ಕೆ..ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
     ದಿನಾಂಕ 24-07-17 ರಂದು 9-50 ಪಿ.ಎಮ್ ಕ್ಕೆ ಸಿಂಧನೂರು-ಗಂಗಾವತಿ ರಸ್ತೆಯ ಪಕ್ಕದಲ್ಲಿ ಶ್ರೀಪುರಂ ಜಂಕ್ಷನ್ ದ ಸತ್ಯಾಗಾರ್ಡನ್ ರೆಸ್ಟೋರೆಂಟ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ²æÃzsÀgÀ vÀAzÉ ªÀÄ°èPÁdÄð£À ,ªÀAiÀÄ:35ªÀ, ¸ÀvÁå UÁqÀð£ï ªÀiÁå£ÉÃdgï ¸Á:DzÀ±Àð PÁ¯ÉÆä ¹AzsÀ£ÀÆgÀÄ gÀªÀgÀÄ ಯಾವುದೇ ಲೈಸನ್ಸ್ ಇಲ್ಲದೇ ಮದ್ಯದ ಬಾಟ್ಲಿ/ಪೌಚಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ದಾಳಿ ಮಾಡಿದಾಗ ಆರೋಪಿತನು ಓಡಿ ಹೋಗಿದ್ದು, ಸದರಿಯವನು ಮಾರಾಟ ಮಾಡಲು ಇಟ್ಟಿದ್ದ ಒಟ್ಟು 9705/- ರೂ. ಬೆಲೆಬಾಳುವ ಮದ್ಯದ ಬಾಟ್ಲಿ/ಪೌಚಗಳನ್ನು ವಶಪಡಿಸಿಕೊಂಡು ನಂತರ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಒಪ್ಪಿಸಿದ್ದು, ಪಂಚನಾಮೆಯ ಆದಾರದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 178/2017 ಕಲಂ 32, 34 ಕೆ.ಇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

           ದಿನಾಂಕ 24/07/17 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ಮಾನವಿ ನಗರದ ಪ್ರಭಾಕರ್ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ಮಂಜುನಾಥ ಎಸ್.  ಪಿ.ಎಸ್.ಐ ರವರು  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರ  ಮೇಲೆ ದಾಳಿ ಮಾಡಿದಾಗ ಜೂಜಾಟದಲ್ಲಿ ತೊಡಗಿದ್ದವರ ಪೈಕಿ ಅಶೋಕ ತಂದೆ ಶಿವಪುತ್ರಪ್ಪ ಶೆಟ್ಟರ್, ಲಿಂಗಾಯತ, 50 ವರ್ಷ, ಆಟೋ ನಂ ಕೆ..05/ಬಿ-8106 ನೇದ್ದರ ಚಾಲಕ ಸಾ: ಇಸ್ಲಾಂ ನಗರ ಮಾನವಿ ಈತನು ಸಿಕ್ಕಿ ಬಿದ್ದಿದ್ದು ಸದರಿಯವನಿಂದ  1] ನಗದು ಹಣ ರೂ 8180/-  2] ಮಟಕಾ ನಂಬರ್ 1 ಚೀಟಿ   3] ಒಂದು ಬಾಲ್ ಪೆನ್ನು 4] ಶ್ಯಾಮಸಂಗ್ ಮೊಬೈಲ್ ಅಂ.ಕಿ. 1000/- ರೂ 5] ಕಾರ್ಬನ್ ಕೆ43 ಮೊಬೈಲ್ ಅಂ.ಕಿ. 500/-  ಇವುಗಳನ್ನು ಜಪ್ತು ಮಾಡಿಕೊಂಡಿದ್ದು ಸದರಿಯವನಿಗೆ ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ  ಅವನ ಹೆಸರು  ಶಹನ ಷಾ @ ಗಂಗಾವತಿ ಜಿಲಾನಿ  ತಂದೆ ಸೈಯದ್ ಉಮರ್ ಸಾ: ಇಸ್ಲಾಂ ನಗರ ಮಾನವಿ ಅಂತಾ ತಿಳಿಸಿದನು. ನಂತರ  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ 19.30 ಗಂಟೆಗೆ ಬಂದು ಆರೋಪಿ, ಮುದ್ದೆಮಾಲು ಹಾಗೂ ಮಟಕಾ ದಾಳಿ ಪಂಚನಾಮೆಯನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 245/17  ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.                                
               ದಿ.24.07.2017 ರಂದು ರಾತ್ರಿ ¦.J¸ï.L. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  gÀªÀgÀÄ ಠಾಣೆಯಲ್ಲಿರುವಾಗ ಹನುಮಾನನಗರ ಕ್ಯಾಂಪಿನ ಆಂಜನೇಯ್ಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ a ಭಾತ್ಮಿ ಮೇರೆಗೆ ಸಿಪಿಐ ಸಿಂಧನೂರುರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಠಾಣಾ ಸರಕಾರಿ ಜೀಪಿನಲ್ಲಿ ರಾತ್ರಿ   7-35 ಗಂಟೆಗೆ ಠಾಣೆಯಿಂದ ಹೊರಟು ಹನುಮಾನನಗರ ಕ್ಯಾಂಪಿನ ಹೋಗಿ ಆಂಜನೇಯ್ಯ ದೇವಸ್ಥಾನದ ಹತ್ತಿರ ಹೋಗಿ ನೋಡಲು ಮೇಲ್ಕಂಡ ಆರೋಫಿತರು ದೇವಸ್ಥಾನದ ಲೈಟಿನ ಬೆಳಕಿನಲ್ಲಿ ಇಸ್ಪೇಟ್ ಎಲೆಗಳಿಂದ ‘’ಅಂದರ ಬಹಾರ’’ ಎನ್ನುವ ನಸೀಬದ ಜೂಜಾಟವನ್ನು ಆಡುತ್ತಿದ್ದಾಗ ರಾತ್ರಿ 8 ಗಂಟೆಗೆ ದಾಳಿ ಮಾಡಿದ್ದು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 4-ಜನರು ಸಿಕ್ಕಿಬಿದ್ದಿದ್ದು, ಸದರಿಯವರಿಂದ ಮತ್ತು ಕಣದಿಂದ ಜೂಜಾಟದ ನಗದು ಹಣ 6810/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.177/2017.ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
 CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ದಿನಾಂಕ : 24-7-2017 ರಂದು ರಾತ್ರಿ 8-00 ಗಂಟೆಗೆ ಮಾನವಿ ಠಾಣೆಯ ಹದ್ದಿಯ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ  ಮುದುಕಪ್ಪ ಮನೆಯ ಹತ್ತಿರ ಕೇನಾಲ್ ರಸ್ತೆಯ ಮೇಲೆ  ಚೆಕ ಮಾಡುತ್ತಾ ಇದ್ದಾಗ  ಮಾನವಿ .ಬಿ ಕಡೆಯಿಂದ  ಕೇನಾಲ್ ರಸ್ತೆ ಹಿಡಿದು ಒಂದು ಸ್ವರಾಜ್ ಕಂಪನಿಯ735 ಎಕ್ಸಟಿ ಟ್ರ್ಯಾಕ್ಟರ್ ನಂ KA-36 ಟಿಸಿ-5633 ಮತ್ತು ನಂಬರ್ ಇಲ್ಲದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು .ಕಿ ರೂ 1400/- ಬೆಲೆ ಬಾಳುವ ಮರಳನ್ನು ಆರೋಪಿತನು ತುಂಬಿಕೊಂಡು ಬಂದ್ದಿದ್ದು ಪೊಲೀಸರನ್ನು ನೋಡಿ ತನ್ನ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಬಿಟ್ಟು ಓಡಿ ಹೊಗಿದ್ದು  ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕ ಸೇರಿ  ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಮರಳು  ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ  ರಾತ್ರಿ 9-30 ಗಂಟೆಗೆ ಬಂದು  ಟ್ರಾಕ್ಟರ ಚಾಲಕರು ಮತ್ತು ಮಾಲೀಕರ ವಿರುದ್ದ  ಕ್ರಮ ಜರುಗಿಸಲು ದಾಳಿ ಪಂಚನಾಮೆಯನ್ನು ತಂದು ಹಾಜರುಪಡಿಸಿದ್ದು ಸದರಿ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.244/2017 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
           ದಿನಾಂಕ: 24.07.2017 ರಂದು 15.00 ಗಂಟೆಗೆ MAzÀÄ £ÀA§gï E®èzÀ ªÀÄ»ÃAzÁæ PÀA¥À¤AiÀÄ mÁæöåPÀÖgÀ ZÉ¹ì £ÀA. MBNSFAEAAHNB00822, EAf£ï £ÀA. NHB5HAE2148 £ÉÃzÀÝgÀ ªÀiÁ°PÀ ªÀÄvÀÄÛ ZÁ®PÀ£ÀÄ ಸರಕಾರಕ್ಕೆ ಯಾವುದೇ ರಾಜಧನವನ್ನು ತುಂಬದೇ ಮತ್ತು ಯಾವುದೇ ಪರವಾನಗಿಯನ್ನು ಪಡೆಯದೇ ತಮ್ಮ ವ್ಯಯಕ್ತಿಕ ಲಾಭಕ್ಕಾಗಿ ಅನಧಿಕೃತವಾಗಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಿಸುವುದಕ್ಕೋಸ್ಕರ ಟ್ರಾಲಿಯಲ್ಲಿ ಮರಳನ್ನು ತುಂಬುತ್ತಿದ್ದುದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ ಮತ್ತು ಟ್ರಾಲಿಯನ್ನು ಮರಳು ಸಮೇತ ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿ ಪಂಚನಾಮೆ ಮೇಲಿಂದ  AiÀiÁ¥À®¢¤ß ¥Éưøï oÁuÉ. UÀÄ£Éß £ÀA: 140/2017 PÀ®A: 379 L¦¹ & 4(1)(J), 21 JªÀiï.JªÀiï.r.Dgï PÁAiÉÄÝ-1957      ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
     AiÀiÁgÉÆà PÀ¼ÀîgÀÄ ¢£ÁAPÀ 24-7-17 gÀAzÀÄ 0930 jAzÀ 1630 UÀAmÉ ªÀÄzsÀåzÀ CªÀ¢üAiÀÄ°è AiÀÄgÀªÀÄgÀ¸ï PÁåA¦£À CdÄð£À¥Àà PÁ¯ÉÆäAiÀÄ ¦üAiÀiÁ𢠣ÀgÀ¸À¥Àà vÀAzÉ ªÀÄÄPÀ¥Àà 50 ªÀµÀð eÁw G¥ÁàgÀ G: C¹¸ÉÖAmï ªÉÄÊPÁå¤PÀ PÉJ¸ïDgïn¹ ªÀPÀð ±Á¥ï gÁAiÀÄZÀÆgÀÄ ¸Á: ªÀÄ£É £ÀA. 13-2-2/27 CdÄð£À¥Àà PÁ¯ÉÆä AiÀÄgÀªÀÄgÀ¸ï PÁåA¥ï  gÁAiÀÄZÀÆgÀÄ  gÀªÀgÀ ªÀÄ£ÉAiÀÄ ¨ÁV®zÀ PÉÆArAiÀÄ£ÀÄß  ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ ©gÉÆÃzÀ°èzÀÝ 1) 18 UÁæA §AUÁgÀzÀ D¨sÀgÀtUÀ¼À£ÀÄß ªÀÄvÀÄÛ 2) 10 vÉÆ¯É £Á®ÄÌ ¨É½îAiÀÄ PÀÄAPÀĪÀÄ ¨sÀgÀtÂUÀ¼ÀÄ ªÀÄvÀÄÛ  3) £ÀUÀzÀÄ ºÀt gÀÆ. 21,000/- »ÃUÉ J¯Áè ¸ÉÃj MlÄÖ gÀÆ. 79,000/- ¨É¯É ¨Á¼ÀªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA.189/17PÀ®A 454, 380 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ಫಿರ್ಯಾದಿ ²æà UÁ¼É¥Àà vÀAzÉ ºÀ£ÀªÀÄtÚ, 45 ªÀµÀð, eÁ: PÀÄA¨ÁgÀ, G: MPÀÌ®ÄvÀ£À, ¸Á: ¹AUÀ£ÉÆÃr, vÁ:f: gÁAiÀÄZÀÆgÀÄ (9980893576)gÀªÀರು ತನ್ನ ಮನೆಯ ಮುಂದೆ ನಿಲ್ಲಿಸಿದ ಹಿರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.ಕೆಎ36/ಇಎ9449 .ಕಿ.ರೂ 20,000/- ಬೆಲೆಬಾಳುವುದನ್ನು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದನ್ನು ದಿನಾಂಕ: 22.07.2017 ರಂದು 23.00 ಗಂಟೆಯಿಂದ ದಿನಾಂಕ: 23.07.2017 ರಂದು 04.30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 139/2017 PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.07.2017 gÀAzÀÄ 134 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

.