Thought for the day

One of the toughest things in life is to make things simple:

26 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ  24/01/2020 ರಂದು ಮದ್ಯಾಹ್ನ 3-50 ಗಂಟೆಗೆ ಡಿ.ಎಸ್.ಪಿ ಲಿಂಗಸುಗೂರ ರವರಿಗೆ ಬೆಂಡೋಣಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ     ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಾಯಂಕಾಲ 4-30 ಗಂಟೆಗೆ  ಬೆಂಡೋಣಿ ಗ್ರಾಮಕ್ಕೆ ಹೋಗಿ ಅಲ್ಲಿ ಕನಕಸದಾಸ ಕಟ್ಟೆಯ ಮುಂದೆ  ಮೇಲೆ ನಮೂದಿಸಿದ ಆರೋಪಿತನು  ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1600/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್,  ವಶಪಡಿಸಿಕೊಂಡು ಇದ್ದು, ಮಾನ್ಯ ಡಿ.ಎಸ್.ಪಿ ಲಿಂಗಸುಗೂರ ರವರು ಆರೋಫಿ ±ÀAPÀæ¥Àà vÀAzÉ §¸À¥Àà UÀÆVºÁ¼À ªÀAiÀiÁ: 33ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: ¨ÉAqÉÆÃt UÁæªÀÄ ಈತನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ  8-00 ಪಿ.ಎಂ. ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 19/2020 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮದ್ಯ ಜಪ್ತಿ ಪ್ರಕರಣದ ಮಾಹಿತಿ
ದಿನಾಂಕ 24.01.2020 ರಂದು ಮದ್ಯಾಹ್ನ 2.15 ಗಂಟೆ ಸುಮಾರಿಗೆ ಆರೋಪಿ ªÉAPÉÆç vÀAzÉ wªÀÄäAiÀÄå F¼ÀUÉÃgÀ ªÀAiÀiÁ:19 ªÀµÀð, G-PÀÆ°PÉ®¸À, eÁw:F¼ÀUÉÃgÀ ¸Á:ªÀÄlÆÖgÀÄ UÁæªÀÄ ಈತನು ಮಟ್ಟೂರು ಗ್ರಾಮದ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಜನರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿ ಕೊಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿಸಿ-419, 140 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿದ್ದು ಆತನಿಂದ 90 ಎಮ್.ಎಲ್ ದ 15  ಓರಿಜಿನಲ್ ಚಾಯ್ಸ್ ಪೌಚ್ ಗಳು ಅ.ಕಿ.ರೂ 400/- ಹೀಗೆ ಒಟ್ಟು 15 ಪೌಚಗಳು ಅ.ಕಿ.ರೂ. 400/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಗೂ ಮುದ್ದೆಮಾಲನ್ನು  ಕೊಟ್ಟು ಆರೋಪಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂ-14.2020 ಕಲಂ, 15 (ಎ), 32 (3) ಕೆ.ಇ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ: 24.01.2020 ರಂದು 18:30 ಗಂಟೆಗೆ ಫಿರ್ಯಾದಿ ಶ್ರೀಮತಿ ರಂಗಮ್ಮ ಗಂಡ ದಿ: ಚನ್ನಪ್ಪ, ವಯಸ್ಸು: 35 ವರ್ಷ, ಜಾತಿ: ಮಾದಿಗ, ಉ: ಕೂಲಿಕೆಲಸ, ಸಾ: ಜನತಾ ಕಾಲೋನಿ, ಅಸ್ಕಿಹಾಳ ರಾಯಚೂರು ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 20.01.2020 ರಂದು ಬೆಳಗಿನ ಜಾವ 06:00 ಗಂಟೆಗೆ ಫಿರ್ಯಾದಿಯ ಮಗ ರಂಜಿತ ಈತನು ಅಸ್ಕಿಹಾಳ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಪುನಃ ಸಾಯಂಕಾಲದರು ವಾಪಸ್ ಮನೆಗೆ ಬರಲಿಲ್ಲಾ, ಗಾಭರಿಯಾಗಿ ಅಲ್ಲಿ ಇಲ್ಲಿ ಹುಡುಕಾಡಿದರೂ ಮತ್ತು  ತಮ್ಮ ದೂರದ ಸಂಬಂಧಿಕರಿಗೆ ವಿಷಯವನ್ನು ತಿಳಿಸಿ, ಹುಡುಕಾಡಿದರೂ ಸಹಿತ ಅಲ್ಲಿಂದ ಇಲ್ಲಿಯ ತನಕ ಫಿರ್ಯಾದಿಯ ಮಗನ ಇರುವಿಕೆಯ ಸುಳಿವು ಸಿಗಲಿಲ್ಲಾ. ಫಿರ್ಯಾದಿದಾರರು ತುಂಬಾ ಹುಡುಕಾಡಿ ಮತ್ತು ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ, ಫಿರ್ಯಾದಿದಾರರೂ ಕೂಡಾ ಬೇರೆ ಬೇರೆ ಊರಿಗೆ ಹೋಗಿ ಹುಡುಕಾಡಿದರೂ ಸಹಿತ ಸಿಕ್ಕಿರುವುದಿಲ್ಲ. ಕಾರಣ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು, ಕಾಣೆಯಾದ ನನ್ನ ಮಗನನ್ನು ಪತ್ತೆ  ಮಾಡಿಕೊಡಲು ವಿನಂತಿ ಅಂತಾ ಇದ್ದ ಫಿರ್ಯಾದಿ ಆಧಾರದ ಮೇಲಿಂದ ರಾಯಚೂರು  ಪಶ್ಚಿಮ ಠಾಣಾ ಗುನ್ನೆ ನಂ. 11/2020 ಕಲಂ: ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.


23 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ: 22-01-2020 ರಂದು 5-00  ಪಿ.ಎಂ ಕ್ಕೆ ಪಿರ್ಯಾದಿ  ºÀ£ÀĪÀÄAvÀ¥Àà vÀAzÉ ZËqÀ¥Àà zÀĪÀÄw, ªÀAiÀÄ-47, eÁ: £ÁAiÀÄPÀ, G: MPÀÌ®ÄvÀ£À, ¸Á: vÀÄgÀÄ«ºÁ¼À vÁ: ¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ ಮಗಳಾದ ಕು. ಶೃತಿ  ವಯ-22 ಇವಳು ದಿನಾಂಕ: 21-01-2020 ರ ರಾತ್ರಿ 11-00 ಗಂಟೆಯಿಂದ ದಿನಾಂಕ: 22-01-2020 ರಂದು 2-00  ಎ.ಎಂ ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಿಂದ ಹೋದವಳು ವಾಪಸ್ ಬಾರದೇ ಇದ್ದುದರಿಂದ ಪಿರ್ಯದಿಯು ಇಲ್ಲಿಯವರೆಗೆ ತಮ್ಮ ಸಂಬಂಧಿಕರಲ್ಲಿ ವಿಚಾರಿಸಲಾಗಿ ಹಾಗೂ ಅಲ್ಲಲ್ಲಿ ಹುಡುಕಾಡಲಾಗಿ ಎಲ್ಲಿಯೂ ತನ್ನ ಮಗಳ ಬಗ್ಗೆ  ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗಳನ್ನು ಪತ್ತೆ ಹಚ್ಚಿಕೊಡಬೇಕೆಂದು  ಠಾಣೆಗೆ ಬಂದು ನೀಡಿದ ಗಣಕೀಕೃತ  ದೂರಿನ ಸಾರಾಂಶದ ಮೇಲಿಂ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 12/2020 ಕಲಂ. ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


20 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ 19.01.2020 ರಂದು 17:00 ಗಂಟೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮೊಂದಿಗೆ ಶಿವುಕುಮಾರ ತಂದೆ ನಾಗಪ್ಪ, ವಯಸ್ಸು: 28 ವರ್ಷ, ಜಾತಿ: ಕುರುಬರ, ಉ: ಕೂಲಿಕೆಲಸ, ಸಾ: ನಂದೀಶ್ವರ ಗುಡಿಯ ಹತ್ತಿರ ಇಂದಿರಾನಗರ, ರಾಯಚೂರು, ಹಾಗೂ ಇತರೆ 04 ಜನ ಆರೋಪಿತರನ್ನು ಮತ್ತು ಇಸ್ಪೇಟ್ ಜೂಜಾಟದ ಹಣ 7200/- ರೂ, 52 ಇಸ್ಪೇಟ್ ಎಲೆಗಳು ಮತ್ತು ವಿವರವಾದ ಪಂಚನಾಮೆ ಮತ್ತು ದೂರನ್ನು ಹಾಜರು ಪಡಿಸಿದ್ದು ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17:30 ಗಂಟೆಗೆ ದೂರಿನ ಆಧಾರದ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 09/2020 ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗಾಯದ ಪ್ರಕರಣದ ಮಾಹಿತಿ.
ದಿನಾಂಕ: 17.01.2020 ರಂದು ಸಂಜೆ ಗಂಟೆಯ ಸುಮಾರಿಗೆ ರಾಜಿಯಾಗೋಣ ಅಂತಾ ತಿಳಿಸಿದ್ದಕ್ಕೆ ಫಿರ್ಯಾದಿ ಸೈದಪ್ಪ ತಂ: ಗಂಗಪ್ಪ ವಯ: 24ವರ್ಷ, ಜಾ: ಕಬ್ಬೇರ್, ಉ: ಮೀನುಗಾರಿಕೆ, ಸಾ: ಅರಿಶಿಣಗಿ  ಅರಿಶಿಣಗಿ ಗ್ರಾಮದ ಕೇಮ್ಮಣ ಮಸೂ ಹೊಲದ ನಿಂತುಕೊಂಡಿದ್ದಾಗ, ಸಂಜೆ 7.30 ಗಂಟೆಯ ಸುಮಾರಿಗೆ ಬನ್ನಯ್ಯ ತಂ: ಹುಸೇನಪ್ಪ ವಯ: 27 ವರ್ಷ, ಜಾ: ಕಬ್ಬೇರ, :ಒಕ್ಕಲುತನ, ಸಾ: ಅರಷಿಣಿಗಿ. ತಾ:ಜಿ: ರಾಯಚೂರು ಹಾಗೂ ಇತರೆ 5 ಜನ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದವರೇ, “ಏನಲೇ ಸೂಳೆ ಮಗನೇ ನಿಂದು ಊರಲ್ಲಿ ಜಾಸ್ತಿ ಅಗೈತೆ” ಎಂದು ಅವಾಚ್ಯವಾಗಿ ಬೈದು, ಎ-1ಬನ್ನಯ್ಯ ಈತನು ಅಲ್ಲಿಯೇ ಬಿದ್ದಿದ್ದ ಜಾಲಿ ಕಟ್ಟಿಗೆಯಿಂದ ತನ್ನ ಮುಂಗೈಗೆ ಬಲವಾಗಿ ಹೊಡೆದನು, ಆಗ ದಾರಿ ಹಿಡಿದು ಬರುತ್ತಿದ್ದ ತನ್ನ ತಮ್ಮ ಶಿವು ತಂ: ಮಲ್ಲಪ್ಪ 22ವರ್ಷ, ಈತನು ಕೂಗುತ್ತಾ ಹತ್ತಿರ ಬಂದನು ಆಗ ಎ-2ನಾಗೇಶ ಮತ್ತು ಎ-3ದೇವಪ್ಪ ಅವನಿಗೆ ಹಿಂದಕ್ಕೆ ದಬ್ಬಿ ಕೈಗಳಿಂದ ಅವನಿಗೆ ಹೊಡೆದು, ಆಗ ಎ-4ರೆಡ್ಡಿ ಮತ್ತು ಎ-5ಬಸವರಾಜ ರವರು ತನಗೆ ಕೈಗಳಿಂದ ಮನಬಂದಂತೆ ಬೆನ್ನಿಗೆ ತಲೆಗೆ ಮೈಗೆ ತೊಡೆಗೆ ಹೊಡೆದರು, ಆಗ ಅಲ್ಲಿಯೇ ಇದ್ದು ಜಗಳವನ್ನು ನೋಡಿದ ಅಂಬಣ್ಣ, ಆಂಜನೇಯ, ನರಸಿಂಗಪ್ಪ ಹಾಗೂ ಇತರರು ಬಿಡಿಸಿದ್ದು, ಆದಾಗ್ಯೂ ಎ-6ಬಸವರಾಜ ಈತನು “ ಈ ಸೂಳೆ ಮಕ್ಕಳಿಗೆ ಇವತ್ತಲ್ಲಾ ನಾಳೆ ಜೀವ ಸಹಿತ ಬಿಡೋದಿಲ್ಲ” ಅಂತಾ ಕೂಗಿ ಜೀವದ ಬೆದರಿಕೆ ಹಾಕಿ ಎಲ್ಲರೂ ಹೊರಟು ಹೋಗಿದ್ದು, ನಂತರ ತಾನು ರಿಮ್ಸ ಆಸ್ಪತ್ರೆಯಲ್ಲಿ ಇಲಾಜು ಪಡೆದು ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 18/2020 ಕಲಂ: 323, 324, 504, 506, ಸಹಾ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

17 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:15-01-2020 ರಂದು ವಿರುಪಾಕ್ಷಿ ಈತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ. KA-36/EN-6657 ರಲ್ಲಿ ತನ್ನ ಹಿಂದುಗಡೆ ಫಿರ್ಯಾದಿದಾರನನ್ನು ಕೂಡಿಸಿಕೊಂಡು ರಾಯಚೂರಿನಿಂದ ಹಂಪಿಗೆ ಹೋಗಿ ಅಲ್ಲಿಂದ ಮರಳಿ ರಾಯಚೂರಿಗೆ ಗಂಗಾವತಿ-ಸಿಂಧನೂರು ರಸ್ತೆಯಲ್ಲಿ ಗೊರೆಬಾಳ ಸೀಮಾದಲ್ಲಿ ದೊಡ್ಡಭೀಮನಗೌಡ ಇವರ ಹೊಲದ ಹತ್ತಿರ ಬರುತ್ತಿದ್ದಾಗ ಎದುರಿಗೆ ಸಿಂಧನೂರು ಕಡೆಯಿಂದ ಆರೋಪಿತನು ತಾನು ಚಾಲನೆ ಮಾಡುತ್ತಿದ್ದ ಟವೇರಾ ವಾಹನ ನಂ.KA-37/M-9689 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟರ್ ಸೈಕಲ್ ನಂ.KA-36/EN-6657 ಗೆ ಟಕ್ಕರ್ ಕೊಟ್ಟಿದ್ದಕ್ಕೆ ಮೋಟರ್ ಸೈಕಲ್ ಸವಾರಿ ಮಾಡುತ್ತಿದ್ದ ವಿರುಪಾಕ್ಷಿ ಈತನಿಗೆ ತಲಗೆ ಒಳಪೆಟ್ಟು, ಮೈ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಮತ್ತು ಫಿರ್ಯಾದಿದಾರನಿಗೆ ಮುಂದೆಲೆಗೆ ಮೂಕಪೆಟ್ಟು ಮತ್ತು ಮೂಗಿಗೆ ತರಚಿದ ಗಾಯವಾಗಿರುತ್ತದೆ ಎಂದು ಮುಂತಾಗಿ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸೀಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.10/2020, ಕಲಂ. 279, 337, 338 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

14 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿ.13-01-2020 ರಂದು ರಾತ್ರಿ 9-40 ಗಂಟೆಗೆ ಪಿರ್ಯಾದಿ ಹುಸೇನಪ್ಪ ತಂದೆ ಸಾಯಿಬಣ್ಣ 21 ವರ್ಷ, ಜಾ;-ಪಿಂಜಾರ್,ಉ;-ಒಕ್ಕಲುತನ ಸಾ:- ರವುಡಕುಂದ ಗ್ರಾಮ ತಾ;-ಸಿಂಧನೂರು ದಾರನು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು. ಸಾರಾಂಶವೇನೆಂದರೆ, ವಿಜಯಕುಮಾರ ಈತನು ನಡೆಸುತ್ತಿದ್ದ  ರವುಡಕುಂದ ಗ್ರಾಮದ ರಂಗಣ್ಣ ಇವರ ಮಹಿಂದ್ರಾ ಟ್ರಾಕ್ಟರ್ Engine & Chassis Number NKZCO2478  ಇದಕ್ಕೆ ಅಳವಡಿಸಿದ ಟ್ರಾಲಿ Chassis Number  33/2014 ನೇದ್ದರಲ್ಲಿ ಮೃತ ಸಾಯಿಬಣ್ಣ ಮತ್ತು ಗಾಯಾಳು ಹನುಮಂತ ಇವರು ಕೂಡಿ ಹುಡಾ ಸೀಮಾಂತರದಲ್ಲಿ ವಿರುಪಾಕ್ಷಪ್ಪ ಡಮಾಣಿ ಇವರ ಹೊಲಕ್ಕೆ  ಒಕ್ಕಲುತನದ ಕೂಲಿಕೆಲಸಕ್ಕೆ ಹೋಗಿ ಕೂಲಿಕೆಲಸ ಮುಗಿಸಿಕೊಂಡು ಸದರಿ ಟ್ರಾಕ್ಟರದಲ್ಲಿ ಸಾಯಂಕಾಲ ಮರಳಿ ಊರಿಗೆ ಬರುತ್ತಿರುವಾಗ ಚಾಲಕ ವಿಜಯಕುಮಾರನು ಟ್ರಾಕ್ಟರ್ ನ್ನು ಹುಡಾ ಗ್ರಾಮದ ಕಡೆಯಿಂದ ಸೋಮಲಾಪೂರು ಕಡೆಗೆ ಅತೀ ಜೊರಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಸೋಮಲಾಪೂರು ಗ್ರಾಮ ಇನ್ನು ಸ್ವಲ್ಪ ಮುಂದೆ ಇರುವಾಗ ರಸ್ತೆಯ ಎಡಭಾಗದಲ್ಲಿರುವ ಈರಣ್ಣ ಸೋಮಲಾಪೂರು ಇವರ ಹೊಲದ ಹತ್ತಿರ ತಗ್ಗಿನಲ್ಲಿ ಟ್ರಾಕ್ಟರನ್ನು ನಿಯಂತ್ರಣಗೊಳಿಸದೆ ಪಲ್ಟಿಗೊಳಿಸಿದ್ದರಿಂದ ಟ್ರಾಲಿಯಲ್ಲಿದ್ದ ಮೃತ ಸಾಯಿಬಣ್ಣ ಮತ್ತು ಗಾಯಾಳು ಹನುಮಂತ ಇಬ್ಬರು ಕೆಳಗಡೆ ಬಿದ್ದಿದ್ದು ಸಾಯಿಬಣ್ಣನು ಇಂಜೀನಿನ ದೊಡ್ಡ ಗಾಲಿಯ ಕೆಳಗಡೆ ಸಿಕ್ಕಿಹಾಕಿಕೊಂಡು ಹೊಟ್ಟೆಗೆ, ಎದೆಗೆ, ಭಾರೀ ಒತ್ತುಗಾಯಗಳಾಗಿ, ಕಿವಿ, ಮೂಗು,ಬಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹನುಮಂತನಿಗೆ ಸಣ್ಣಪುಟ್ಟ ತೆರೆಚಿದ ಗಾಯಗಳಾಗಿದ್ದು. ಚಾಲಕ ವಿಜಯಕುಮಾರನಿಗೆ ಗಾಯಗಳು ಆಗಿರುವುದಿಲ್ಲಾ.ಅಪಘಾತದ ನಂತರ ಚಾಲಕ ಓಡಿ ಹೋಗಿರುತ್ತಾನೆಂದು ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.009/2020.ಕಲಂ. 279, 337, 304(A) IPC & 187 IMV  ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:13.01.2020 ರಂದು ರಾತ್ರಿ 7.30 ಗಂಟೆಗೆ ಫಿರ್ಯಾದಿ PÀÄ®¸ÀÄA© UÀAqÀ ¸À§Ó°¸Á§ ªÀAiÀĸÀÄì:34 ªÀµÀð eÁ: ªÀÄĹèA G: PÀÆ°PÉ®¸À ¸Á: ªÉÄùÛç ¥ÉÃmÉ ªÀÄÄzÀUÀ¯ï vÁ:°AUÀ¸ÀÆÎgÀÄ. ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಗಂಡ ಮೃತ ಸಬ್ಜಲಿಸಾಬ ಇತನು ಇಂದು ದಿನಾಂಕ:13.01.2020 ರಂದು ತನ್ನ ಮೋಟಾರ ಸೈಕಲ್ ನಂ. KA-36/Y-2309 ನೇದ್ದನ್ನು ಬೆಂಗಳೂರು ಕ್ವಾರಿಯಿಂದ ತಗೆದುಕೊಂಡು ಅದರ ಹಿಂದೆ ಮೃತ ಕಲ್ಲಪ್ಪ ಇತನನ್ನು ಕೂಡ್ರಿಸಿಕೊಂಡು ಮುದಗಲ್ಲಿಗೆ ಬರುತ್ತಿದ್ದಾಗ ಮುದಗಲ್ ತಾವರಗೇರಾ ರಸ್ತೆ ಹತ್ತಿರ ತನ್ನ ಮೋಟಾರ ಸೈಕಲ್ಲನ್ನು ನಿಲ್ಲಿಸಿ ರಸ್ತೆಯ ಎರಡು ಬಾಜು ವಾಹನಗಳು ಬರುವುದನ್ನು ನೋಡುತ್ತಿದ್ದಾಗ ಇಂದು ದಿನಾಂಕ:13.01.2020 ರಂದು ಸಂಜೆ 6.30 ಗಂಟೆ ಸುಮಾರಿಗೆ ಮುದಗಲ್ ಕಡೆಯಿಂದ ಖಾಸಗಿ ಬಸ್ ನಂ. KA-16/B-6372 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಗಂಡ ಮೃತ ಸಬ್ಜಲಿಸಾಬ ಇತನ ಮೋಟಾರ ಸೈಕಲ್ಲಿಗೆ ಟಕ್ಕರ ಮಾಡಿದ್ದರಿಂದ ಮೋಟಾರ ಸೈಕಲ್ ಮೇಲಿದ್ದ ಸಬ್ಜಲಿಸಾಬ ಇತನಿಗೆ ತಲೆಗೆ ಬಾರಿ ರಕ್ತಗಾಯವಾಗಿದ್ದು, ಬಲಗಡೆ ಮೊಣಕೈ ಹತ್ತಿರ ಮುರಿದು ಬಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲು ಮೊಣಕಾಲು ಕೆಳಗಡೆ ಮುರಿದು ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅದೇ ರೀತಿ ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಮೃತ ಕಲ್ಲಪ್ಪನಿಗೆ ತಲೆಗೆ ಬಾರಿ ರಕ್ತಗಾಯವಾಗಿ ತಲೆ ಹೊಡೆದು ಮಾಂಸ ಖಂಡ ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವಾದ ಮೇಲೆ ಅಪಘಾತ ಮಾಡಿದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತವು ಖಾಸಗಿ ಬಸ್ಸ ನಂ. KA-16/B-6372 ನೇದ್ದರ ಚಾಲಕನಿಂದ ನಡೆದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 04/2020 PÀ®A 279, 304 (J) L.¦.¹ & 187 L JA « PÁAiÉÄÝ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರತ್ತಾರೆ.

13 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದಿ.10-01-20 At 6-30 PM ಕ್ಕೆ ಪಿರ್ಯಾದಿಯ ರಘುನಾಥ ತಂದೆ ಲಕ್ಷ್ಮಣಪ್ಪ 44 ವರ್ಷ,ಜಾ;-ಕುಂಚಿಟಿಗ (ಲಿಂಗಾಯತ) ವ್ಯಾಪಾರ್. ಸಾ;-ಲಕ್ಷ್ಮಮ್ಮ ಬಡಾವಣೆ,ಹಿರಿಯೂರು,ಚಿತ್ರದುರ್ಗ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಸಿಂಧನೂರು ತಾಲೂಕಿನ ಸೋಮಲಾಪೂರು ಅಂಬಾದೇವಿ ದೇವಸ್ಥಾನದ ಜಾತ್ರಾ ರಥೋತ್ಸವ ಇದ್ದುದ್ದರಿಂದ ನಿನ್ನೆ ನಮ್ಮ ಸಂಬಂದಿಕರು ಬಂದಿದ್ದು. ಇಂದು ದಿ.10-01-20 ರಂದು ನಾನು ನಮ್ಮ ಮಾವ ಬಿ ವೀರಣ್ಣ, ಕುಲಸ್ಥನಾದ ಜಯಣ್ಣ ಕೂಡಿಕೊಂಡು ಬೆಳಿಗ್ಗೆ 8 ಗಂಟೆಗೆ ನನ್ನ ಶೀಪ್ಟ್ ಕಾರ್ ನಂ.KA-05-MF-1075 ನೇದ್ದರಲ್ಲಿ ಕೂಡಿ ಹಿರಿಯೂರು ಬಿಟ್ಟು ಬಳ್ಳಾರಿ ಮಾರ್ಗವಾಗಿ ಸೋಮಲಾಪೂರಕ್ಕೆ ಬಂದು ಸೋಮಲಾಪೂರು ದಾಟಿ ಸೋಮಲಾಪೂರು-ಹುಡಾ ರಸ್ತೆಯಲ್ಲಿ ಅಂಭಾದೇವಿ ದೇವಸ್ಥಾನಕ್ಕೆ ಹೊರಟಿದ್ದೆವು. ಸೋಮಲಾಪೂರು ದಾಟಿ ಸಣ್ಣ ಕಾಲುವೆ ಹತ್ತಿರ ಕಾರ್ ನಿಲ್ಲಿಸಿ ಕಾಲುಮಡಿಯಲು ನಾನು,ಜಯಣ್ಣ ರಸ್ತೆಯ ಎಡಭಾಗದ ಕಡೆಗೆ ಹೋದೆವು.ವೀರಣ್ಣನು ಲ್ಯಾಟ್ರೀನ ಹೋಗಿ ಬರುತ್ತೇನೆಂದು ರಸ್ತೆಯ ಬಲಗಡೆ ಹೋದನು.ನಾವು ಕಾಲುಮಡಿದು ಕಾರ್ ಹತ್ತಿರ ಬಂದೆವು ಸ್ವಲ್ಪ ಸಮಯದಲ್ಲಿ ವೀರಣ್ಣನು ಲ್ಯಾಟ್ರೀನ್ ದಿಂದ ಕಾರ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದನು ಅದೇ ವೇಳೆಯಲ್ಲಿ ಹುಡಾ ಕಡೆಯಿಂದ ಬರುತ್ತಿದ್ದ  HERO HF DILEX Moter Cycle No.KA-36-ER-3401 ನೇದ್ದರ ಸವಾರ ಶರಣಬಸವನು ತನ್ನ ಮೋಟಾರ್ ಸೈಕಲನ್ನು ಜೋರಾಗಿ,ನಿರ್ಲಕ್ಷತನದಿಂದ ಹುಡಾ ಕಡೆಯಿಂದ ನಡೆಸಿಕೊಂಡು ಬಂದು ವೀರಣ್ಣನಿಗೆ ಟಕ್ಕರಕೊಟ್ಟನು ವೀರಣ್ಣ ಹಾಗೂ ಮೋಟಾರ್ ಸೈಕಲ್ ಸವಾರ ಮತ್ತು ಮೋಟಾರ್ ಸೈಕಲ್ ಹಿಂದೂಗಡೆ ಕುಳಿತುಕೊಂಡಿದ್ದ ಗಾಯಾಳು ಮಲ್ಲನಗೌಡ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದರು.ವೀರಣ್ಣಿನಿಗೆ ಬಲಮೊಣಕೈ ಕೆಳಭಾಗದಲ್ಲಿ ಎಲುಬು ಮುರಿದು,  ಬಲಕಿವಿಯಿಂದ ರಕ್ತ ಬಂದಿದ್ದು. ಬಲಕಾಲು ಹೆಬ್ಬೆರಳಿಗೆ ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು,ಮೋಟಾರ್ ಸೈಕಲ್ ಸವಾರನಿಗೆ ಎದೆಗೆ ಒಳಪೆಟ್ಟಾಗಿದ್ದು. ಮಲ್ಲನಗೌಡನಿಗೆ ಬಲಕಾಲು ಮತ್ತು ಬಲಕೈ ಮೊಣಕೈಗೆ ರಕ್ತಗಾಯವಾಗಿದ್ದು ಇರುತ್ತದೆ.ಗಾಯಾಳುಗಳನ್ನು 108ರಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಭಾರೀ ಗಾಯಗೊಂಡ ನಮ್ಮ ಮಾವ ವೀರಣ್ಣನನ್ನು ಡಾಕ್ಟರ್ ರೇಫಾರ್ಡ ಮಾಡಿದ್ದರಿಂದ ಬೆಂಗಳೂರಿಗೆ ಕಳುಹಿಸಿಕೊಟ್ಟು ಈಗ ಠಾಣೆಗೆ ಬಂದು ದೂರು ಕೊಟ್ಟಿರುವೆನು.ಈ ಘಟನೆಯು Moter Cycle No.KA-36-ER-3401 ನೇದ್ದರ ಸವಾರನ ನಿರ್ಲಕ್ಷತನದಿಂದ ಜರುಗಿದ್ದು ಕ್ರಮ ಜರುಗಿಸಲು ವಿನಂತಿ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 07/2020. ಕಲಂ. 279, 337, 338 IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
        ºÀnÖ ¥Éưøï oÁuÁ ªÁå¦ÛAiÀÄ ¤¯ÉÆÃUÀ¯ï UÁæªÀÄ ¹ÃªÀiÁzÀ ¤¯ÉÆÃUÀ¯ï PÁæ¸ï vÁvÀ¥Àà£À UÀzÀÄÝUÉ ºÀwÛgÀ ¸ÁªÀðd¤PÀ ¸ÀܼÀzÀ°è ¦.J¸ï.L ¸ÁºÉçgÀÄ ºÁUÀÆ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ E¹àÃmï dÆeÁlzÀ°è vÉÆqÀVzÀÝ ಬಂದೇನವಾಜ್ ತಂದೆ ಶೇಖ ಅಲಿ ವಯಾ: 42 ವರ್ಷ ಜಾ: ಮುಸ್ಲಿಂ ಉ: ಹ.ಚಿ.ಗ ನೌಕರ ಸಾ: ಹಟ್ಟಿ ಪಟ್ಟಣ ಹಾಗೂ ಇತರೆ 5ಜನ D¥Á¢üvÀgÀ£ÀÄß zÁ½ ªÀiÁr ªÀ±ÀPÉÌ ¥ÀqÉzÀÄPÉÆAqÀÄ oÁuÉUÉ §AzÀÄ oÁuÁ J£ï.¹ £ÀA 3/2020 PÀ®A 87 PÉ.¦ PÁAiÉÄÝAiÀÄ CrAiÀÄ°è PÀæªÀÄ dgÀÄV¹zÀÄÝ, ªÀiÁ£Àå £ÁåAiÀiÁ®AiÀÄ¢AzÀ C£ÀĪÀÄw ¥ÀqÉzÀÄPÉÆAqÀ £ÀAvÀgÀ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  3/2020 PÀ®A: 87 PÉ.¦ PÁAiÉÄÝ ಅಡಿಯಲ್ಲಿ ¥ÀæPÀgÀt zÁR°¹PÉÆಂಡು ತನಿಕೆ ಕೈಗೊಂಡಿರುತ್ತಾರೆ.
  
ಮಹಿಳೆಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ 12-01-2020 ರಂದು ಬೆಳಿಗ್ಗೆ 11.30  ಗಂಟೆಗೆ ಫಿರ್ಯಾದಿ ಶ್ರೀಮತಿ ಶಾಂತಮ್ಮ ಗಂಡ ಯಂಕಪ್ಪ ವಡ್ಡರ್, 45 ವರ್ಷ, ಕೂಲಿ ಕೆಲಸ ಸಾ: ಹತ್ತಿ ಕುಣಿ ತಾ: ಜಿ: ಯಾದಗಿರಿ ರವರು ಠಾಣೆಗೆ ಹಾಜರಾಗಿ ತಮ್ಮ  ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಯ ಮಗಳಾದ ಸಣ್ಣ ಶರಣಮ್ಮ ಈಕೆಯು ಚಿಕ್ಕವಳಿದ್ದಾಗಿನಿಂದ ಅರೋಲಿ ಗ್ರಾಮದ  ಡುಳ್ಳಯ್ಯ       ( ಫಿರ್ಯಾದಿ ಗಂಡನ ತಂಗಿಯ ಗಂಡ )  ಇವರ ಮನೆಯಲ್ಲಿಯೇ ಬೆಳೆದಿದ್ದು ಸದರಿ ಸಣ್ಣ ಶರಣಮ್ಮಳಿಗೆ  ಈಗ್ಗೆ 6 ತಿಂಗಳ ಹಿಂದೆ ಸಂಗಾಪೂರ ಗ್ರಾಮದ ರಮೇಶ  ಎನ್ನುವ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದು  ದಿನಾಂಕ 4/01/2020 ರಂದು ಕುರ್ಡಿ ಗ್ರಾಮದಲ್ಲಿ ನೆಡೆದ ಸಾಮೂಹಿಕ ಮದುವೆಯಲ್ಲಿ ಸಣ್ಣ ಶರಣಮ್ಮಳಿಗೆ ಮದುವೆಯಾಗಿದ್ದು ದಿನಾಂಕ 5/01/2020 ರಂದು ಅರೋಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು ಇರುತ್ತದೆ. ನಂತರ ಅಂದು ರಾತ್ರಿ ಊಟವಾದ ನಂತರ 11.30 ಗಂಟೆಗೆ ಹೆಣ್ಣು ಮಕ್ಕಳೆಲ್ಲಾ ಮನೆಯಲ್ಲಿ ಗಂಡು ಮಕ್ಕಳೆಲ್ಲಾ ಮನೆಯ ನಹೊರಗಡೆ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 6/01/2020 ರಂದು ಬೆಳಿಗ್ಗೆ ಡುಳ್ಳಯ್ಯ ಹಾಗೂ ಆತನ ಹೆಂಡತಿ ಹನುಮಂತಿ ಎಂದಿನಂತೆ ಬೆಳಿಗ್ಗೆ 5.00 ಗಂಟೆಗೆ ಎದ್ದಾಗ ಸಣ್ಣ ಶರಣಮ್ಮಳು ಇರಲಿಲ್ಲ. ಕಾರಣ ಬಯಲು ಕಡೆಗೆ ಹೋಗಿರಬಹುದೆಂದು ಎಲ್ಲಾ ಕಡೆಗೆ ಹುಡುಕಾಡಿದ್ದು ಅಲ್ಲದೇ ಅಂದಿನಿಂದ ಇಂದಿನವರೆಗೆ ಹುಡುಕಾಡಿದರೂ ಸಹ ಎಲ್ಲಿಯೂ ಸುಳಿವು ಸಿಕ್ಕಿರುವದಿಲ್ಲ . ನನ್ನ  ಮಗಳು ಯಾವ ಕಾರಣಕ್ಕೆ ಮತ್ತು  ಎಲ್ಲಿಗೆ ಹೋಗಿದ್ದಾಳೆ ಅಂತಾ ತಿಳಿದಿರುವದಿಲ್ಲ ಕಾರಣ  ಇಂದು ತಡವಾಗಿ ಠಾಣೆಗೆ ದೂರು ಸಲ್ಲಿಸಿದ್ದರಿಮದ ಮಾನವಿ ಪೊಲೀಸ್ ಠಾಣಾ ಗುನ್ನೆ ನಂಬರ 09/2020  ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

10 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:09.01.2020 ರಂದು ಮದ್ಯಾಹ್ನ 3.00 ಗಂಟೆಗೆ ಫಿರ್ಯಾದಿ ²æà ²ªÀ±ÀAPÀgÀ © vÀ¼ÀªÁgÀ PÁ«ÄðPÀ ¤jÃPÀëPÀgÀÄ °AUÀ¸ÀUÀÆgÀÄ ªÀÈvÀÛ  °AUÀ¸ÀUÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ಹಾಗೂ ಶ್ರೀ ಮಂಜುನಾಥರೆಡ್ಡಿ ಯೋಜನಾಧಿಕಾರಿಗಳು ಜಿಲ್ಲಾ ಬಾಲ ಕಾರ್ಮಿಕ ಯೋಜನೆ, ಶ್ರೀ ರವಿಕುಮಾರ ಪ್ರೋಗ್ರಾಮ್ ಮ್ಯಾನೇಜರ ಜಿಲ್ಲಾ ಬಾಲಕಾರ್ಮಿಕ ಯೋಜನೆ ಹಾಗೂ ಶ್ರೀ ಹನುಮೇಶ ಮಕ್ಕಳ ರಕ್ಷಣಾಧೀಕಾರಿಗಳು ಮಕ್ಕಳ ರಕ್ಷಣ ಘಟಕ ರಾಯಚೂರು ಇವರನ್ನೊಳಗೊಂಡಂತೆ ಇಂದು ದಿನಾಂಕ:09.01.2020 ರಂದು ಮದ್ಯಾಹ್ನ 12.15 ಗಂಟೆಗೆ ಆರೋಪಿತನ ಶ್ರೀ ವೆಂಕಟೇಶ್ವರ ಏಲೆಕ್ಟ್ರಿಕಲ್ ಮತ್ತು ಜನರಲ್ ಇಂಜಿನಿಯರಿಂಗ್ ವಕ್ಸ್ (ಕುಷ್ಠಗಿ ಗ್ಯಾರೇಜ್) ಲಿಂಗಸಗೂರು ರಸ್ತೆ ಮುದಗಲನಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ -1986 ರ ಅಡಿಯಲ್ಲಿ ತಪಾಸಣೆ ನಡೆಸಿದಾಗ ಮೇಲಿನ ಸಂಸ್ಥೆಯಲ್ಲಿ ಕು: ಮಹ್ಮದ್ ಮುಸ್ತಾಪ್ ತಂದೆ ರಜ್ಜಬಲಿ ವಯಾ:13 ವರ್ಷ 06 ತಿಂಗಳು  ಕೆಲಸ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಮಗುವನ್ನು ವಿಚಾರಣೆ ಮಾಡಿದಾಗ ಈಗ್ಗೆ ಕಳೆದ 03 ತಿಂಗಳಿನಿಂದ ಸಹಾಯಕನಾಗಿ ಕೆಲಸ ಮಾಡುವುದಾಗಿ ತಿಳಿಸಿರುತ್ತಾನೆ. ಸದರಿ ಮಗುವನ್ನು ರಕ್ಷಿಸಿ ಮಗುವನ್ನು 08 ನೇ ತರಗತಿಗೆ ಸರಕಾರಿ ಬಾಲಕ ಪ್ರೌಡ ಶಾಲೆ ಮುದಗಲದಲ್ಲಿ ದಾಖಲು ಮಾಡಲಾಗಿದೆ. ಕಾರಣ ಸಂಸ್ಥೆಯ ಮಾಲೀಕರ ವಿರುದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ( ನಿಷೇದ & ನಿಯಂತ್ರಣ) ಕಾಯ್ದೆ-1986  ಸೆಕ್ಷನ್ 03 ಪ್ರಕಾರ ಸೆಕ್ಷನ್ 14 (ಎ) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

8 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ;07.01.2020 ರಂದು ಮಧ್ಯಾಹ್ನ 0330 ಗಂಟೆಯ ಸುಮಾರಿಗೆ, ಉಪ್ರಾಳ ಗ್ರಾಮದಲ್ಲಿ ಶಾಲಂ ಚಿಕನ್ ಅಂಗಡಿಯ ಹತ್ತಿರ, ಸಲೋಮನ್ ಈತನು ಚಿಕನ ತರಲು ಹೊದಾಗ ಆರೋಪಿ ಮತ್ತು ಗೊಡಿಹಾಳ ತಿಮ್ಮಪ್ಪ ಇವರು ಕೊಡು ತೆಗೆದುಕೊಳ್ಳುವ ವಿಷಯದಲ್ಲಿ ಜಗಳ ಮಾಡುತ್ತಿದ್ದಾಗ, ಸಲೋಮನ್ ಈತನು ಸದರಿ ರವರಿಗೆ  ಅಂಗಡಿ ಮುಂದೆ ಯಾಕೇ ಜಗಳ ಮಾಡುತ್ತಿರೀ, ಮನೆಗೆ ಹೊಗಿರಿ ಅಂತಾ ಬುದ್ದಿ ಮಾತು ಹೇಳಿದಕ್ಕೆ,ಆರೋಪಿತನು ಒಮ್ಮೆಲೆ  ಸಿಟ್ಟಿಗೆದ್ದು, “ನಿನ್ಯಾವ ಸೂಳೆಮಗನೆ, ನಮಗೆ ಬುದ್ದಿ ಹೇಳಿಲಿಕ್ಕೆ ಬರೋನುಅಂತಾ ಬೈದಾಡುತ್ತಾ, ಕೊಲೆ ಮಾಡುವ ಉದ್ದೇಶದಿಂದ ಚಿಕನ್ ಕಟ್ ಮಾಡುವ ಚಾಕು ತೆಗೆದುಕೊಂಡುಸಲೋಮನ್ ಎಡ ಎದೆಗೆ ಚುಚ್ಚಿ, ಭಾರಿ ರಕ್ತಗಾಯ ಪಡಿಸಿದ್ದು ಸಲೋಮನ್ ನನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಆರೋಪಿತನು ಪುನಃ ಫಿರ್ಯಾದಿಯ ಮನೆಗೆ ಹೊಗಿ ಜೀವದ ಬೇದರಿಕೆ ಹಾಕಿ, ಸಲೋಮನ ಈತನಿಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶ ಮೇಲಿಂದ ಠಾಣೆ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.05/2020 ಕಲಂ.504.307.506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.