Thought for the day

One of the toughest things in life is to make things simple:

4 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                ಮೃತ ಸೋಮನಾಥ ತಂದೆ ಯಂಕಪ್ಪ, ವಯಾ: 17 ವರ್ಷ, ಜಾ:ನಾಯಕ, ಉ:ಕೂಲಿಕೆಲಸ  ಸಾ:ಕನ್ನಾಳ ತಾ:ಕುಷ್ಟಗಿ ಜಿ:ಕೊಪ್ಪಳ ಹಾಗೂ ಇತರರು ದಿನಾಂಕ 03-10-2015 ರಂದು ಬೆಳಿಗ್ಗೆ 09.00 ಗಂಟೆಗೆ ತಮ್ಮ ಕನ್ನಾಳ ಗ್ರಾಮದಿಂದ ವೆಂಟಕೇಶ್ವರ ಕ್ಯಾಂಪಿನ ಈಡುಗುಂಟಿ ಪ್ರಸಾದ ಇವರ ನೆಲ್ಲುಗದ್ದೆಯಲ್ಲಿ ಕಳೆ ತೆಗೆಯುವ ಕೂಲಿ ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಸ್ ಹೋಗುವಷ್ಟರಲ್ಲಿ ಸಂಜೆ 5.30 ಗಂಟೆಯ ಸುಮಾರಿಗೆ ಭಾರೀ ಮಳೆ, ಗಾಳಿ, ಗುಡುಗು, ಸಿಡಿಲು ಉಂಟಾಗಿದ್ದರಿಂದ ಮೃತ ಸೋಮನಾಥನ ತಲೆಯ ಹಿಂದೆ, ಬೆನ್ನಿಗೆ, ಟೊಂಕಕ್ಕೆ, ನಿತಂಬಗಳಿಗೆ ಸಿಡಿಲು ಬಡಿದು ಸುಟ್ಟಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇತರೆ 3 ಜನರಿಗೆ ಸಾಧಾ ಸುಟ್ಟ ಗಾಯಗಳಾಗಿದ್ದು ಸದರಿ ಘಟನೆಯು ಪೃಕೃತಿ ವಿಕೋಪದಿಂದ ಉಂಟಾಗಿದ್ದು ಇರುತ್ತದೆ ಅಂತಾ ಯಂಕಪ್ಪ ತಂದೆ ಕಲ್ಲಪ್ಪ, ವಯಾ:40 ವರ್ಷ, ಜಾ:ನಾಯಕ, ಉ:ಒಕ್ಕಲುತನ, ಸಾ:ಕನ್ನಾಳ ತಾ:ಕುಷ್ಟಗಿ ಜಿ:ಕೊಪ್ಪಳ  gÀªÀgÀÄ ನೀಡಿದ ಫಿರ್ಯಾದಿ ಹೇಳಿಕೆಯ ಆಧಾರದ ಮೇಲಿಂದ vÀÄ«ðºÁ¼À ¥Éưøï ಠಾಣಾ ಯು.ಡಿ.ಆರ್. ನಂ. 23/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ  ªÀiÁ»w:-
                    ಫಿರ್ಯಾದಿ ²æà §¸ÀªÀgÁd vÀAzÉ AiÀÄ®è¥Àà,40ªÀµÀð,eÁ:PÀÄgÀħgÀÄ,¸Á:eÁUÀlUÀ¯ï.FvÀನು ಒಂದು ವಾರೆದ ಹಿಂದೆ ತನ್ನ ಹೊಲಕ್ಕೆ ಗೊಬ್ಬರ ಬಿತ್ತಲು ಬಾಡಿಗೆ ಬರುವಂತೆ ಕರೆದುಕೊಂಡು ಹೋಗಿದ್ದನು ಅಲ್ಲಿ ಹೊಲಕ್ಕೆ ಬಂದಾಗ ಆರೋಪಿ ರಾಚಪ್ಪನು ಏನು ನಿಮ್ಮದು ದೊಡ್ಡದಿದೆ ಹೊಲ ಬಿತ್ತಲು ಆಗುದಿಲ್ಲವೆಂದು ತಕರಾರು ತೆಗೆದಾಗ ಆತನಿಗೆ ಹೆಚ್ಚಿಗೆ ಹಣ ನೀಡಿ ಹೊಲಕ್ಕೆ ಗೊಬ್ಬರ ಬಿತ್ತಿಸಿಕೊಂಡಿದ್ದನು. ಇಂದು ದಿನಾಂಕ:03/10/2015 ರಂದು ಸಂಜೆ 4-30 ಗಂಟೆ ಸುಮಾರಿಗೆ ರಾಚಪ್ಪನ ಅಣ್ಣ ಹನುಮಂತನು ಜಾಗಟಗಲ್ ಶಾಲೆಯ ಹತ್ತಿರ ಕುಳಿತ್ತಿದ್ದಾಗ ಫಿರ್ಯಾದಿದಾರನು ಆರೋಪಿ ಹನುಮಂತನಿಗೆ ನಮ್ಮ ಹೊಲದಲ್ಲಿ ಗೊಬ್ಬರ ಬಿತ್ತುವುದಿದೆ ಬರುತ್ತೀಯಾ 1`ಅಂತ ಕೇಳಿದಾಗ  ಈಗ್ಗೆ ಒಂದು ವಾರೆದ ಹಿಂದೆ ನನ್ನ ತಮ್ಮ ಬಂದಾಗ ಹೊಲ ಅಳತೆ ಮಾಡುವಂತೆ ಹೇಳಿದ್ದು ನೀನು ಅಳತೆ ಮಾಡಿಸಿಲ್ಲ ನೀನು ಯಾವ ಸೀಮೆ ಒಕ್ಕಲುತನ ಮಾಡುತ್ತಿಲೇ ಅಂತ ಅವಾಚ್ಯವಾಗಿ ಬೈದು ನಿನ್ನ ಮೇಲೆ ಅಟ್ರಾಸಿಟಿ ಕೇಸ್ ಮಾಡಸ್ತೀನಿ ಅಂತ ಅಂದಾಗ, ಅಲ್ಲಿಂದ ನಾಗರಾಜನ ಅಂಗಡಿಗೆ ಬೀಡಿ ತರಲು ಹೋಗಿದ್ದಾಗ  ಆರೋಪಿತರು ಇಬ್ಬರು ಅಲ್ಲಿಗೆ ಬಂದು ಹಿಂದಿನಿಂದ ಫಿರ್ಯಾದಿಯ ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ ಇನ್ನೊಮ್ಮೆ ನಮ್ಮ ಹೊಲಕ್ಕೆ ಬಾ ಅಂತ ಕರೆದರೆ ನಿನ್ನ ಸಾಯಿಸಿಬಿಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ  UÀÄ£Éß £ÀA: 142/2015 PÀ®A:324, 504, 506 ¸À»vÀ 34 L¦¹ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.10.2015 gÀAzÀÄ  33 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.