Thought for the day

One of the toughest things in life is to make things simple:

26 Oct 2014

Reported Crimes

                                  
                       ¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

zÁ½ ¥ÀæPÀgÀtzÀ ªÀiÁ»w:-

¢£ÁAPÀ:-25-10-2014 gÀAzÀÄ 10-15 ¦.JAPÉÌ ಕೆ. ಬಸ್ಸಾಪೂರು ಗ್ರಾಮದ ಉಟುಕನೂರು ತಾತಾನ ಗದ್ದಿಗೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ 1) ¥ÀÄgÀĵÉÆÃvÀªÀÄ vÀAzÉ ¹zÀÝ¥Àà ¥ÉÆ.¥ÁnÃ¯ï ªÀ:28,  G: MPÀÌ®ÄvÀ£À  eÁ: °AUÁAiÀÄvï ¸Á: PÉ. §¸Áì¥ÀÆgÀÄ. ºÁUÀÆ EvÀgÉ 18 d£ÀgÀÄ ಆರೋಪಿತರೆಲ್ಲರೂ ಸೇರಿ ತಮ್ಮ ಲಾಭಕ್ಕಾಗಿ ಅಂದರ್-ಬಹಾರ್ ಎಂಬ ನಸೀಬಿನ 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣದ ಪಂಥ ಕಟ್ಟಿ ಜೂಜಾಟ ಆಡುತ್ತಿರುವಾಗ ಮಾಹಿತಿ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಸಿಂಧನೂರು, ಪಿ.ಎಸ್. ಸಿಂಧನೂರು ನಗರ ಮತ್ತು ಸಿ.ಪಿ.ಐ ಸ್ಕಾರ್ಡ ಸಿಬ್ಬಂದಿಯವರಾದ ಪಿ.ಸಿ 113, 578 ಹಾಗೂ ಸಿಂಧನೂರು ನಗರ ಠಾಣೆ ಸಿಬ್ಬಂದಿಯವರಾದ .ಎಸ್.(ಸಿ) ಹೆಚ್.ಸಿ 208 ಪಿ.ಸಿ 694, 599, 20, 507 ಮತ್ತು ಪಂಚರೋಂದಿಗೆ ಹೋಗಿ ದಾಳಿ ನಡೆಸಿ ಒಟ್ಟು 19 ಜನ ಆರೋಪಿತರನ್ನು  ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟದ ಹಣ ರೂ 22,500/. ಮತ್ತು 52 ಇಸ್ಪೇಟ್ ಎಲೆಗಳು ವಶಪಡಿಸಿಕೊಂಡು ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವಿವರವಾದ ಪಂಚನಾಮೆ ವರದಿಯನ್ನು ಹಾಜರಪಡಿಸಿದ್ದರಿಂದ      vÀÄgÀÄ«ºÁ¼À ¥Éưøï oÁuÉ UÀÄ£Éß £ÀA. 155/2014 PÀ®A 87 PÉ.¦. AiÀiÁåPïÖ CrAiÀÄ°è PÀæªÀÄ PÉÊPÉÆArgÀÄvÁÛgÉ. 

     ¢£ÁAPÀ:-26-10-2014 gÀAzÀÄ 01-15 .JAPÉÌ ಕೆ. ಬಸ್ಸಾಪೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ºÀ£ÀĪÀÄAvÀ vÀAzÉ drAiÀÄ¥Àà ªÀ: 40, eÁ: PÀÄgÀħgÀ G: MPÀÌ®ÄvÀ£À ¸Á: PÉ. §¸Áì¥ÀÆgÀÄ ºÁUÀÆ EvÀgÉ 16 d£À ಆರೋಪಿತರೆಲ್ಲರೂ ಸೇರಿ ತಮ್ಮ ಲಾಭಕ್ಕಾಗಿ ಅಂದರ್-ಬಹಾರ್ ಎಂಬ ನಸೀಬಿನ 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣದ ಪಂಥ ಕಟ್ಟಿ ಜೂಜಾಟ ಆಡುತ್ತಿರುವಾಗ ಮಾಹಿತಿ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದ ಮೇರೆಗೆ ಪಿ.ಎಸ್.ಐ ಸಿಂಧನೂರು ನಗರ, ಸಿ.ಪಿ.ಐ ಸ್ಕಾರ್ಡ ಸಿಬ್ಬಂದಿಯವರಾದ ಪಿ.ಸಿ 113, 578 ಹಾಗೂ ಸಿಂಧನೂರು ನಗರ ಠಾಣೆ ಸಿಬ್ಬಂದಿಯವರಾದ .ಎಸ್.(ಸಿ) ಹೆಚ್.ಸಿ 208 ಪಿ.ಸಿ 694, 599, 20, 507 ಮತ್ತು ಪಂಚರೋಂದಿಗೆ ಹೋಗಿ ದಾಳಿ ನಡೆಸಿ ಒಟ್ಟು 17 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟದ ಹಣ ರೂ 14,300/. ಮತ್ತು 52 ಇಸ್ಪೇಟ್ ಎಲೆಗಳು ವಶಪಡಿಸಿಕೊಂಡು ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವಿವರವಾದ ಪಂಚನಾಮೆ ವರದಿಯನ್ನು ಹಾಜರಪಡಿಸಿದ್ದರಿಂದ vÀÄgÀÄ«ºÁ¼À ¥Éưøï oÁuÉ UÀÄ£Éß £ÀA. 156/2014 PÀ®A 87 PÉ.¦. AiÀiÁåPïÖ CrAiÀÄ°è PÀæªÀÄ PÉÊPÉÆArgÀÄvÁÛgÉ. 
:                      ದಿನಾಂಕ : 25-10-2014 ರಂದು 3-00 ಪಿ.ಎಮ್  ಸಮಯದಲ್ಲಿ        1) ರಾಜಶೇಖರ್ ತಂದೆ ಶಿವಲಿಂಗಪ್ಪ ಸಾ: ಆದರ್ಶ ಕಾಲೋನಿ ಸಿಂಧನೂರು  ºÁUÀÆ EvÀgÉ 19 d£ÀgÀÄ DgÉÆævÀgÀÄ J®ègÀÆ ¸ÉÃj ಸಿಂಧನೂರು ನಗರದ ಎ.ಪಿ.ಎಮ್.ಸಿ 2 ನೇ ಗೇಟ್ ಗೋದಾಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.01 ರಿಂದ 20 ನೇದ್ದವರು ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 31,300/-, 52 ಇಸ್ಪೇಟ್ ಎಲೆಗಳು  ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ   ಸಿಂಧನೂರು  ನಗರ    ಠಾಣಾ ಗುನ್ನೆ ನಂ.247/2014, ಕಲಂ.87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.10.2014 gÀAzÀÄ 07 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   2,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.