Thought for the day

One of the toughest things in life is to make things simple:

14 Aug 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟ ಪ್ರಕರಣದ ಮಾಹಿತಿ:

1) ದಿನಾಂಕ 13/08/2020 ರಂದು ಮದ್ಯಾಹ್ನ12-15  ಗಂಟೆಗೆ ಶ್ರೀ ಕೆ.ರಂಗಯ್ಯ ಪಿಎಸ್.(ಕಾ.ಸು) ರವರು  ಠಾಣೆಯಲ್ಲಿದ್ದಾಗ  ದೇವದುರ್ಗ ಪಟ್ಟಣದ ಕೆ..ಬಿ ದಾಟಿದ ನಂತರ ಸದ್ದಾಂ ಗ್ಯಾರೆಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್.ಐರವರು, ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಕೂಡಿಕೊಂಡು ಸರ್ಕಾರಿ ಜೀಪ್ ನಂಬರ ಕೆಎ-36 ಜಿ-377 ನೇದ್ದರಲ್ಲಿ ಕುಳಿತುಕೊಂಡು ಹೋಗಿ ಮದ್ಯಾಹ್ನ 1-00 ಗಂಟೆಗೆ ಮಟಕಾ ನಂಬರ  ಬರೆದುಕೊಳ್ಳುತ್ತಿದ್ದವನ  ಮೇಲೆ ದಾಳಿ ಮಾಡಿ, ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಮಂಜುನಾಥ ತಂದೆ ಆಂಜೀನಯ್ಯ, 23 ವರ್ಷ, ಜಾತಿ: ನಾಯಕ ಉ:ಕಾಲೇಗಾರ ಕೆಲಸ ಸಾ: ಕರಿಗುಡ್ಡ ಈತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ರೂ.820/- ನಗದು ಹಣ, ಮಟಕಾ ಅಂಕೆ ಸಂಖ್ಯೆಗಳನ್ನು ಬರೆದ ಚೀಟಿ ಮತ್ತು 1 ಬಾಲ್ ಪೆನ್ನು ವಶಕ್ಕೆ ತೆಗೆದುಕೊಂಡು, ಠಾಣೆಗೆ ಬಂದು ದಾಳಿ ಪಂಚನಾಮೆ, ಮುದ್ದೆಮಾಲನ್ನು ಹಾಗೂ  ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದಆರೋಪಿತನನ್ನು ತಂದು ಹಾಜರುಪಡಿಸಿ ಸದರಿಯವನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಜ್ಞಾಪನ ಪತ್ರವನ್ನು ನೀಡಿದ್ದು ಪಂಚನಾಮೆಯ ಸಾರಾಂಶವು ಕಲಂ.78(III) ಕೆ.ಪಿ ಕಾಯ್ದೆಯಾಗುತ್ತಿದ್ದು, ಇದು ಆಸಂಜ್ಞೆಯ ಪ್ರಕರಣವಾಗುತ್ತಿದ್ದರಿಂದ ನಮ್ಮ ಠಾಣೆಯ ಎನ್.ಸಿ. ನಂಬರ 64/992/2020 ನೇದ್ದರಲ್ಲಿ ದಾಖಲಿಸಿ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡುನಂತರ ಸಂಜೆ 16-00 ಗಂಟೆಗೆ ದೇವದುರ್ಗ ಠಾಣೆ ಗುನ್ನೆ ನಂಬರ 139/2020 ಕಲಂ.78(III), ಕೆ.ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 2) ದಿನಾಂಕ  13-08-2020 ರಂದು ಸಂಜೆ 6-00 ಗಂಟೆಗೆ ಪಿ.ಎಸ್,ಐ ಸಾಹೇಬರು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸಂಜೆ 6-15 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ  13-08-2020 ರಂದು ಮಾನವಿ ಠಾಣಾ ವ್ಯಾಪ್ತಿಯ ಮದ್ಲಾಪುರ ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಸೂಲ್ ಸಾಬ್ ತಂದೆ ರಾಜಾ ಸಾಬ್ ವಯಾಃ 51 ವರ್ಷ ಜಾತಿಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಮದ್ಲಾಪುರ ತಾಃ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 4-30 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  1780/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ  4-30 ಗಂಟೆಯಿಂದ ಸಾಯಾಂಕಾಲ 5-30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತನ ಮೇಲೆ ಠಾಣೆ ಎನ್.ಸಿ.ಆರ್. ನಂ 37/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಸಾಹೇಬರು ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 8-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 128/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

 

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:

1) ಈ ದಿನ ತಾರೀಕು 13/08/2020 ರಂದು ಮದ್ಯಾಹ್ನ 3-30 ಗಂಟೆಗೆ ಹೆಚ್.ಸಿ-303 ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ನಸೀಂಭಾನು ಗಂಡ ರಹಿಮಾನಸಾಬ ಈಕೆಗೆ ಮುಂಜಾಗ್ರತೆ ಕ್ರಮವಾಗಿ ಕಸಬಾ ಲಿಂಗಸುಗೂರ ಗ್ರಾಮದಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಸದರಿಯವಳು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ದಿನಾಂಕ 01/08/2020 ರಿಂದ ದಿನಾಂಕ 06/08/2020 ವರೆಗೆ ಒಟ್ಟು ಆರು ಬಾರಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈಕೆಯು ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಮೇಲ್ಕಾಣಿಸಿದ ಗುನ್ನೆ 190/2020 PÀ®A: 269 L¦¹ ಅಡಿಯಲ್ಲಿ ಲಿಂಗಸುಗೂರು ಠಾಣೆಯಲ್ಲಿ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

2) ದಿನಾಂಕ 13.08.2020 ರಂದು ಸಾಯಂಕಾಲ 6-30 ಗಂಟೆಗೆ ಕೆ.ಪ್ರಭು ಹೆಚ್.ಸಿ 10 ರವರು ಸರ್ಕಾರದ ಪರವಾಗಿ ದೂರು ಸಲ್ಲಿಸಿಕೊಂಡಿದ್ದೇನೆಂದರೆ, ಕೋವಿಡ್-19 ಪ್ರಯುಕ್ತ ಕ್ವಾರಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರರ್ಯಾಲಯದ ನಿಸ್ತಂತುವಿನಲ್ಲಿ ಉಲ್ಲೇಖಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರಪತ್ರ ಸಂಖ್ಯೆ ಕೋವಿಡ್- ಕೋವಿಡ್-19/02/20-21 ದಿನಾಂಕ:01.08.2020 ರಿಂದ 07-08-2020 ರಪ್ರಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಅದೇ ಪ್ರಕಾರವಾಗಿ ಕೋವಿಡ್-19 ಟೆಸ್ಟ್ ಮಾಡಿಸಿ ತಾಲೂಕು ಆಡಳಿತ ವತಿಯಿಂದ ಕೆಲವು ಸಾಂಸ್ಥಿಕ ಕೇಂದ್ರಗಳಲ್ಲಿ ಮತ್ತು ಹೋಮ್ ಕ್ವಾರಟೈನ್ ನಲ್ಲಿ ಸುಮಾರು 14 ದಿನಗಳ ಕಾಲ ಇರುವಂತೆ ಮಾನ್ಯ ಜಿಲ್ಲಾಡಳಿತವು ಕಟ್ಟುನಿಟ್ಟಿನ ಸೂಚನೆಗಳನ್ನು ಆರೋಪಿತನಿಗೆ ನೀಡಿದಾಗ್ಯೂ ಆರೋಪಿತರ ಮೊಬೈಲ್ ನಂ 9740606501 ಮತ್ತು 9632992743 ಇದರ ಬಳಕೆದಾರರ ಬಗ್ಗೆ Google Live Location ಇಮೆಲ್ ವರದಿ ಪ್ರಕಾರ ಪರಿಶೀಲಿಸಲಾಗಿ ಆರೋಪಿತರು ದಿನಾಂಕ 09-08-2020 ರಂದು ಹೋಮ್ ಕ್ವಾರಟೈನ್ ಬಿಟ್ಟು ಹೊರಗಡೆ ತಿರುಗಾಡಿ ಉಲ್ಲಂಘನೆ ಮಾಡಿ ರೋಗ ನಿಯಂತ್ರಣ ಕುರಿತು ಈಗಾಗಲೇ ಸಾಕಷ್ಟು ಪ್ರಚಾರ ಕೈಗೊಂಡಾಗ್ಯೂ ಆರೋಪಿತರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯತನದಿಂದ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕ ಹರಡುವುದನ್ನು ತಿಳಿದು ಕೃತ್ಯೆ ವೆಸಗಿರುತ್ತಾನೆ ಮುಂತಾಗಿದ್ದ ದೂರಿನ ಮೇಲಿಂದ ಗಬ್ಬೂರು  ಠಾಣಾ ಗುನ್ನೆ ನಂ 76/2020, ಕಲಂ 269, 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

3) ದಿನಾಂಕ: 13.08.2020 ರಂದು ಸಂಜೆ 6.00 ಗಂಟೆಗೆ ಶ್ರೀ ರಂಗಪ್ಪ ಹೆಚ್. ದೊಡ್ಡಮನಿ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ದೂರನ್ನು ಹಾಜರ ಪಡಿಸಿದ್ದು, ಸಾರಾಂಶವೇನೆಂದರೆ ಕೊವೀಡ್ -19 ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಜನರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದು ಪ್ರಕಾರ ಆರೋಪಿತನಿಗೆ ಭೀಮಣ್ಣ ತಂ: ಹನುಮಂತ 28 ವರ್ಷ, ಜಾ: ಕುರುಬರ್, ಉ: ಒಕ್ಕಲುತನ, ಸಾ: ಪೋತಪ್ಪನ ಕಟ್ಟೆಯ ಹತ್ತಿರ, ಕಲಮಲ ತಾ: ರಾಯಚೂರು ದಿನಾಂಕ: 29.07.2020  ರಂದು ಕೊರೊನಾ ಸೋಂಕು ಬಂದಿದ್ದು ಈತನಿಗೆ ದಿನಾಂಕ: 29.07.2020 ರಿಂದಾ 15.08.2020 ವರೆಗೆ ಹೊಂ ಕ್ವಾರಂಟೈನದಲ್ಲಿರುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸೂಚನೆ ನೀಡಿದಾಗ್ಯೂ ಈತನು ಕೋವಿಡ್ -19 ಕೊರೋನ ಸಾಂಕ್ರಾಮಿಕ ರೋಗದ ಸೋಂಕಿತ ವ್ಯಕ್ತಿಯಿದ್ದು, ಹೋಂ ಕ್ವಾರೆಂಟೈನದಲ್ಲಿ ಇರಲು ಸೂಚಿಸಿದಾಗ್ಯೂ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗ ಹರಡುತ್ತದೆ  ಅಂತಾ ಗೊತ್ತಿದ್ದರೂ ಸಹಾ ದಿನಾಂಕ: 13.08.2020  ರಂದು ಬೆಳಿಗ್ಗೆ 10.00 ಗಂಟೆ ಯಿಂದಾ ದಿನಾಂಕ: 13.08.2020 ರ ಮದ್ಯಾಹ್ನ 2.00 ಗಂಟೆಯ ವರೆಗಿನ ಅವಧಿಯಲ್ಲಿ ಹೊಂ ಕ್ವಾರಂಟೈನದಲ್ಲಿ ಇರದೇ ಆಗಾಗ ಕ್ವಾರಂಟೈನ್ ನಿಯಮ ಮತ್ತು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗೆ ಹೋಗಿ ತಿರುಗಾಡಿದ್ದು ಇದೆ ಅಂತಾ ನೀಡಿದ ವರದಿಯ ಆಧಾರದ ಮೇಲಿಂದ  ರಾಯಚೂರು ಗ್ರಾಮೀಣ ಠಾಣೆಯಲ್ಲಿ 123/2020 ಕಲಂ: 269, 188, 270, 271 ಐಪಿಸಿ ಅಡಿಯಲ್ಲಿ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 4) ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮಾಸ್ಕ್ ಹಾಕಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿರುತ್ತದೆ. ಆದರೆ ಆರೋಪಿತನು ¥sÁgÀÆPï vÀAzÉ ªÀĺÀäzï CAiÀÄÆ¨ï ªÀAiÀiÁ: 29 ªÀµÀð eÁ: ªÀÄĹèA G: ºÉÆÃmÉ¯ï ªÀiÁ°ÃPÀ ¸Á: §¸ÀªÀ £ÀUÀgÀ ºÀnÖ¥ÀlÖt ದಿನಾಂಕ: 13.08.2020 ರಂದು ಸಂಜೆ 6.30 ಗಂಟೆ ಸುಮಾರಿಗೆ ತನ್ನ ಹೋಟೆಲ್ ಗೆ ಬರುವ ಸಾರ್ವಜನಿಕರು ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗೂಡಿಕೊಂಡು ಹೋಟೆಲಗೆ ಉಪಹಾರ ಮಾಡಲು ಬರುವಂತಹ ಸಾರ್ವಜನಿಕರಿಗೆ ಕೋರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಯಾವುದೆ ಕೊರೊನಾ ವೈರಸ್ ಬಗ್ಗೆ ಮುನ್ನೇಚರಿಕಾ ಕ್ರಮಗಳನ್ನು ವಹಿಸದೆ ನಿರ್ಲಕ್ಷತನವಹಿಸಿರುತ್ತಾನೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಹಟ್ಟಿ ಠಾಣಾ ಗುನ್ನೆ ನಂ: 109/2020 ಕಲಂ:269 .ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

5) ಪ್ರಕರಣದಲ್ಲಿಯ ಆರೋಪಿತನು ದಶರಥರೆಡ್ಡಿ ತಂದೆ ಶಂಕರರೆಡ್ಡಿ 45 ವರ್ಷ,ಜಾ;-ಲಿಂಗಾಯತ,:-ಒಕ್ಕಲುತನ, ಸಾ:-ಚೆನ್ನಳ್ಳಿ ಗ್ರಾಮ ತಾ:-ಸಿಂಧನೂರು. ಠಾಣಾ ವ್ಯಾಪ್ತಿಯ ಚೆನ್ನಳ್ಳಿ ಗ್ರಾಮದ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು,ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ, ಸೊಂಕಿತ ವ್ಯಕ್ತಿಯಾದ ವಿಶ್ವನಾಥರೆಡ್ಡಿ, ಈತನು ಆರೋಪಿತನ ಸಂಬಂಧಿಕನಿದ್ದು Covid-19 ಸೊಂಕಿತ ಬಗ್ಗೆ ಆರೋಪಿತನು, ವಿಶ್ವನಾಥರೆಡ್ಡಿ ಈತನನ್ನು ಚಿಕಿತ್ಸೆಗೆ ಅಂತಾ ಚಿಕಿತ್ಸೆಗೆ ಕರೆದುಕೊಂಡು ಹೋದಾಗ, ವೈದ್ಯರು ಆರೋಪಿಗೆ ಮೊದಲನೇ ಸಂಪರ್ಕ ವ್ಯಕ್ತಿಯಾಗಿದ್ದರಿಂದ ಮುಂಜಾಗ್ರತೆಗಾಗಿ ಎರಡು ವಾರಗಳ ಕಾಲ ಸ್ವಂತ ಮನೆಯಲ್ಲಿ ‘’ಹೋಂ ಕ್ವಾರಂಟೈನ್’’ ದಲ್ಲಿ ಇರುವುವಂತೆ, ಸಲಹೆ ಕೊಟ್ಟು ಕಳುಹಿಸಿರುತ್ತಾರೆ. ಈತನ ಬಗ್ಗೆ ನಿಗಾವಹಿಸಿದ್ದು, ಆದರೆ ಆರೋಪಿ ಧಶರಥರೆಡ್ಡಿ ಈತನು ದಿನಾಂಕ:-05-08-2020, 06-08-20200 ಮತ್ತು ದಿನಾಂಕ:-07-08-2020 ರಂದು ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿ, ‘’ಹೋಂ ಕ್ವಾರಂಟೈನ್’’ ಉಲ್ಲಂಘನೆ ಮಾಡಿ ‘’ಜಿಯೋ ಫೆನ್ಸಿಂಗ್’’ ದಾಟಿ ಹೊರಬಂದಿರುವ ಬಗ್ಗೆ ಕಂಡು ಬಂದಿದ್ದರಿಂದ ಸದರಿಯವನ ವಿರುದ್ದ ಮೇಲ್ಕಂಡಂತೆ 110/2020. ಕಲಂ. 269 IPC ಅಡಿಯಲ್ಲಿ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

6) PÉÆëqï-19 PÀgÉÆãÀ ªÉÊgÉʸï vÀqÀUÀlÄÖªÀ ¤nÖ£À°è PÉÆëqï-19 ¥Á¹nªï §AzÀ ªÀåQÛUÀ¼À£ÀÄß ºÁUÀÆ ¨ÉÃgÉ zÉñÀ/gÁdå/f¯ÉèUÀ½AzÀ §AzÀ d£ÀjUÉ ¸ÁA¹ÜPÀ/ºÉÆêÀiï PÁégÀAmÉÊ£ïUÀ¼À°è Ej¹zÀÄÝ EgÀÄvÀÛzÉ. ¢£ÁAPÀ 13-08-2020 gÀAzÀÄ ªÀiÁ£Àå ¥Éưøï C¢üÃPÀëPÀgÀ PÁAiÀÄð®AiÀÄ gÁAiÀÄZÀÆgÀÄgÀªÀgÀ J£ïDgï-421 ¢£ÁAPÀ 13-08-2020 £ÉÃzÀÄÝ ¹éÃPÀÈwAiÀiÁVzÀÄÝ CzÀgÀ°è £ÀªÀÄÆ¢¹zÀ ªÉƨÉÊ¯ï £ÀA 8669401181 EzÀgÀ §¼ÀPÉzÁgÀ ¸ÁA¹ÜPÀ/ºÉÆêÀiï PÁégÉAmÉÊ£ï£À°èj¹zÀÄÝ DzÀgÉ ¸À¢æ ªÉƨÉÊ¯ï £ÀA§gï §¼ÀPÉzÁgÀgÀÄ ¢£ÁAPÀ 01-08-2020 jAzÀ 07-08-2020 gÀªÀgÉUÉ ¸ÁA¹ÜPÀ/ºÉÆêÀiï PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁzÀ DzÉñÀªÀ£ÀÄß G®èAWÀ£É ªÀiÁrzÀÝgÀ §UÉÎ Google Live Location & Geo Fence Breached ¢AzÀ zÀÈqÀ¥ÀnÖzÀÄÝ, PÁgÀt ¸À¢æAiÀĪÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw EgÀÄvÀÛzÉ CAvÁ ªÀgÀ¢ ¸À°è¹zÀÝgÀ DzsÁgÀzÀ ªÉÄÃ¯É ಮಸ್ಕಿ ಠಾಣೆಯಲ್ಲಿ 73/2020 PÀ®A. 269 L¦¹ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

 

7) ¢£ÁAPÀ 13.08.2020 gÀAzÀÄ 07-00 ¦.JªÀiï PÉÌ ¦üAiÀiÁð¢zÁgÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è PÉÆëqï ¥Á¹lªï §AzÀ ªÀåQÛUÀ¼À eÉÆvÉ ¥ÁæxÀ«ÄPÀ ªÀÄvÀÄÛ ¢éÃwAiÀÄ ¸ÀA¥ÀPÀð ºÉÆA¢zÀ ªÀåQÛUÀ¼À£ÀÄß ¸ÀzÀj PÀAmÉÆãÉäÃmï eÉÆãï KjAiÀiÁ¢AzÀ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁj DzÉñÀ ºÉÆgÀr¹zÀÄÝ EgÀÄvÀÛzÉ. CzÀgÉ DgÉÆævÀ£ÀÄ ¢£ÁAPÀ : 01-08-2020 jAzÀ ¢£ÁAPÀ 07-08-2020 CªÀ¢üAiÀÄ°è ºÉÆêÀiï PÁégÉAmÉÊ£ï ©lÄÖ ºÉÆgÀUÉ ºÉÆÃV PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ  ಸಿಂಧನೂರು ನಗರ oÁuÁ UÀÄ£Éß £ÀA: 70/2020, PÀ®A: 269 L¦¹ ¥ÀæPÁgÀ UÀÄ£Éß zÁR°¹ ತನಿಖೆ ಕೈಗೊಂಡಿರುತ್ತಾರೆ.

 8) ಆರೋಪಿ ಅಮರೇಶ ತಂದೆ  ರಾಮಣ್ಣ 35 ವರ್ಷ ಜಾತಿ- ನಾಯಕ -ಕೂಲಿ ಕೆಲಸ - ಮೊಬೈಲ್ ನಂ.9902092523 ಬಳಕೆದಾರ ಸಾ: ಸಿರವಾರ  ವಾಲ್ಮೀಖಿ ವೃತ್ತದ  ಹತ್ತಿರ ಮನೆ ಇದ್ದುಕೋವಿಡ್ ದಿಂದಾ ಮೃತನಾದ ಮಲ್ಲಿಕಾರ್ಜುನ   ಹಡಪದ ಈತನ ಸಂಪರ್ಕದಿಂದಾ  ಸದರಿ ವ್ಯಕ್ತಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದು ಆದರೂ ಇತನು ಇತನು ದಿ.13-07-2020   ರಿಂದಾ 16-07-2020  ರವರಿಗೆ   ರಂದು 3 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾರದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಾನು ಬಳಸುತ್ತಿದ್ದ ಮೊಬೈಲ್ ನಂ -9902092523 Google Live Location ಮಾಹಿತಿಯಲ್ಲಿ ಕಂಡು ಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಸಿರವಾರ ಠಾಣೆಯಲ್ಲಿ ಪ್ರ..ವರದಿ ಜಾರಿ ಮಾಡಿದೆ. ತನಿಖೆ ಕೈಗೊಂಡಿರುತ್ತಾರೆ.

 

9) ದಿನಾಂಕ: 13-08-2020 ರಂದು ಸಂಜೆ 6-30 ಗಂಟೆಗೆ ಶ್ರೀ  ಮಲ್ಲಿಕಾರ್ಜುನ ಪಿಸಿ-482 ಶಕ್ತಿನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದುಕೊಟ್ಟಿದ್ದು, ಸಾರಾಂಶವೇನೆಂದರೆ, ಆರೋಪಿ ಮಲ್ಲಿಕಾರ್ಜುನ ಈತನಿಗೆ ದಿನಾಂಕ:30-07-2020 ರಂದು ಕರೋನ ರೋಗ ಪಾಸಿಟಿವ್ ಬಂದಿದ್ದು, ಸದರಿಯವನು 14 ದಿನಗಳ ಕಾಲ ಹೋಮ್ ಕ್ವಾರೆಂಟೈನ್ ಅವಧಿಯಲ್ಲಿ ಇರಬೇಕಾಗಿದ್ದು, ಆದರೆ  ಕ್ವಾರೆಂಟೈನ್ ನ ಅವಧಿ ಉಲ್ಲಂಘಿಸಿ ಹೊರಗಡೆ ಬಂದರೆ ಇತರರಿಗೆ ಕರೋನಾ ರೋಗ ಹರಡಬಹುದು ಅಂತಾ ಗೊತ್ತಿದ್ದರೂ ಸಹ ರೋಗದ ನಿರ್ಲಕ್ಷವಹಿಸಿದ್ದರಿಂದ ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ 40/2020 ಕಲಂ 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 10) ದಿನಾಂಕ 13/08/2020 ರಂದು 21.00 ಗಂಟೆಗೆ ಹನುಮೇಶ ಹೆಚ್.ಸಿ. 336 ರವರು ಬೀಟ್ ಕರ್ತವ್ಯದಿಂದ ವಾಪಾಸ ಬಂದು ತಮ್ಮ  ಒಂದು ದೂರನ್ನು ನೀಡಿದ್ದು ಸಾರಾಂಶವೇನೆಂದರೆಪ್ರಸ್ತುತ ದೇಶಾದ್ಯಾಂತ  ಮಹಾಮಾರಿ ಕೊರೋನಾ ಎಂಬ ವೈರಸ್ ಹರಡುತ್ತಿದ್ದು ಇದರಿಂದ  ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿರುವದರಿಂದ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರೆಂಟೈನದಲ್ಲಿದ್ದವರು ಹೊರಗಡೆ ತಿರುಗಾಡಿದಲ್ಲಿ ಅವರಿಗೆ ಇದ್ದಂತಹ ವೈರಸ್ ಬೇರೆಯವರಿಗೆ ಹರಡುತ್ತದೆ ಕಾರಣ ಸಾರ್ವಜನಿಕರ ರಕ್ಷಣೆ ದೃಷ್ಟಿಯಿಂದ ಹೊರಗಡೆ ತಿರುಗಾಡಬಾರದು ಎಂದು ಆದೇಶ ಮಾಡಿದ್ದು ಇರುತ್ತದೆ. ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರು ಜ್ಞಾಪನಾ ಪತ್ರ ಸಂಖ್ಯೆ /ಜಿ.ಗು.ವಿ.-1/ಕೋವಿಡ್ -19/2020 ದಿನಾಂಕ. 13/08/2020 ರನ್ವಯ ಸಾಂಸ್ಥಿಕ / ಹೋಂ ಕ್ವಾರೈಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗೆ ಸಂಚರಿಸಿರುವ  ಬಗ್ಗೆ Google Live Location ಮಾಹಿತಿ ದೊರೆತ ಕಾರಣ  ಅಂತಹ ವ್ಯಕ್ತಿಗಳ ವಿರುಧ್ಧ  ಪ್ರಕರಣ ದಾಖಲಿಸಲು ಸೂಚಿಸಿದ್ದು ಇರುತ್ತದೆಕಾರಣ  ಇಂದು ಸಾಯಂಕಾಲ 7.00 ಗಂಟೆಗೆ ತಮ್ಮ ಬೀಟ್ ಕರ್ತವ್ಯಕ್ಕೆ ಹೋಗಿ Google Live Location ಮಾಹಿತಿ ದೊರೆತ ಫೋನ್ ನಂ 6362495849  ಬಳಕೆದಾರನಾದ ಭೀಮಯ್ಯ @ ಭೀಮರಾಯ ತಂದೆ ಲಿಂಗಪ್ಪ ಸಾ: ಕೋನಾಪೂರ ಪೇಟೆ ಮಾನವಿ ಈತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ  ಸದರಿ ವ್ಯಕ್ತಿಗೆ  ದಿನಾಂಕ 8/08/2020 ರವರೆಗೆ ಹೋಂ  ಕ್ವಾರೈಂಟೈನ್  ನಲ್ಲಿದ್ದು ಆದರೆ ಅವಧಿಯು ಮುಗಿಯುವವರೆಗೆ ಮನೆ ಬಿಟ್ಟು ಹೊರಗೆ ಬಾರದಂತೆ ಆದೇಶವಿದ್ದರೂ ಸಹ ದಿನಾಂಕ 04/08/2020 ರಂದು ಮದ್ಯಾಹ್ನ 12.00 ಗಂಟೆಯಿಂದ ಮದ್ಯಾಹ್ನ 3.00 ಗಂಟೆ ಅವಧಿಯಲ್ಲಿ  ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಇರುತ್ತದೆಕಾರಣ ಈಗ ವಾಪಾಸ ಠಾಣೆಗೆ ಬಂದು  ದೂರನ್ನು ನೀಡಿ ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ  129/2020 ಕಲಂ 269  .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

11) ದಿನಾಂಕ 13-08-2020 ರಂದು 20-00 ಗಂಟೆಗೆ ಮಾನ್ಯ ಪಿಎಸ್ಐ ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಸರ್ಕಾರದ ಪರವಾಗಿ ದೂರು ಸಲ್ಲಿಸಿಕೊಂಡಿದ್ದೇನೆಂದರೆ, ಕೋವಿಡ್-19 ಪ್ರಯುಕ್ತ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಕಾರ್ಯಾಲಯದ   ಜ್ಞಾಪನ .ನಂ ಜಿಗುವಿ-1/ಕೋವಿಡ್-19/2020, ದಿನಾಂಕ 13.08.2020. ಪ್ರಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಅದೇ ಪ್ರಕಾರವಾಗಿ ಕೋವಿಡ್-19 ಟೆಸ್ಟ್ ಮಾಡಿಸಿ ತಾಲೂಕು ಆಡಳಿತ ವತಿಯಿಂದ ರಾಯಚೂರು ನಗರಕ್ಕೆ ಕೆಲವು ಸಾಂಸ್ಥಿಕ ಕೇಂದ್ರಗಳಲ್ಲಿ ಮತ್ತು ಹೋಮ್ ಕ್ವಾರಂಟೈನ್ ನಲ್ಲಿ ಸುಮಾರು 14 ದಿನಗಳ ಕಾಲ ಇರುವಂತೆ ಮಾನ್ಯ ಜಿಲ್ಲಾಡಳಿತವು ಕಟ್ಟುನಿಟ್ಟಿನ ಸೂಚನೆಗಳನ್ನು ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳಿಗೆ ನೀಡಿದ್ದಾಗ್ಯೂ, ಹೋಮ್ ಕ್ವಾರಂಟೈನ್ ಮೊಬೈಲ್ ನಂ: 9739921773 ಇದರ ಬಗ್ಗೆ Google Live Location ಇಮೆಲ್ ವರದಿ ಪ್ರಕಾರ ಪರಿಶೀಲಿಸಲಾಗಿ ಹೋಮ್ ಕ್ವಾರನಟೈನ್ ವ್ಯಕ್ತಿಯು, ದಿನಾಂಕ: ದಿನಾಂಕ 01-08-.2020 ರಿಂದ 02.08.2020 ರವರೆಗೆ & 04-08-2020 ರಂದು ಒಟ್ಟು 03 ದಿನಗಳ ಕಾಲ ಹೋಮ್ ಕ್ವಾರಟೈನ್ ಬಿಟ್ಟು ಹೊರಗಡೆ ತಿರುಗಾಡಿ ಉಲ್ಲಂಘನೆ ಮಾಡಿ ರೋಗ ನಿಯಂತ್ರಣ ಕುರಿತು ಈಗಾಗಲೇ ಸಾಕಷ್ಟು ಪ್ರಚಾರ ಕೈಗೊಂಡಿದ್ದಾಗ್ಯೂ ಹೋಮ್ ಕ್ವಾರಂಟೈನ್ ವ್ಯಕ್ತಿಯು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯತನದಿಂದ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕು ಹರಡುವುದನ್ನು ತಿಳಿದು ಅಪರಾಧವೆಸಗಿರುತ್ತಾನೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಠಾಣಾ ಗುನ್ನೆ ನಂ: 96/2020, ಕಲಂ 269, 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

12) ದಿನಾಂಕ 13-08-2020 ರಂದು ಠಾಣೆ ಗುಪ್ತ ಮಾಹಿತಿ ಪಿಸಿ-283 ರವರು ಗಣಕಯಂತ್ರದಲ್ಲಿ ನಮೂದಿಸಿದ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಸಾರಂಶವೆನೆಂದರೆ,   ಇಂದು ದಿನಾಂಕ 13-08-2020 ರಂದು ಮಾನ್ಯ ಪೊಲೀಸ್ ಅಧೀಕ್ಷಕರ ಕಾರ್ಯಲಯ ರಾಯಚೂರುರವರ ಸಂ: ಜಿಗುವಿ-1/ಕೋವಿಡ್-19/2020 ದಿನಾಂಕ 13-08-2020 ನೇದ್ದು ಸ್ವೀಕೃತಿಯಾಗಿದ್ದು, ಅದರಲ್ಲಿ ನಮೂದಿಸಿದ ಮೊಬೈಲ್ ನಂ 1) 8792560474 ಇದರ ಬಳಕೆದಾರರು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ ಪದೆ ಪದೆ ಎರಡು/ಮೂರು ಬಾರಿ ಕೇಂದ್ರ ಬಿಟ್ಟು ಹೊರಗೆ ಹೋಗಿದ್ದರ ಬಗ್ಗೆ Google Live Location ದೊರೆತಿದ್ದು ಅವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದರ ಮೇಲೆ ದಿನ ದಿನಾಂಕ 13-08-2020 ರಂದು ಸದ್ರಿ ಮೊಬೈಲ್ ನಂಬರ್ 1) 8792560474 ಅದರ ಬಳೆಕದಾರನಾದ ಆರೋಪಿತನನ್ನು ವಿಚಾರಿಸಿದಾಗ ಸದರಿಯವರು ದಿನಾಂಕ 05-08-2020, ರಂದು ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಕಂಡು ದೃಡಪಟ್ಟಿದ್ದು ಕಾರಣ ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುದಗಲ್ ಠಾಣೆಯಲ್ಲಿ 109/2020 PÀ®A. 269 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

13) ದಿನಾಂಕ 13.08.2020 ರಂದು ಸಂಜೆ 5.00 ಗಂಟೆಗೆ ಪಿ.ಎಸ್.  ಮತ್ತು ಸಿಬ್ಬಂದಿಯವರಾದ  ಶಿವಣ್ಣ ಪಿ.ಸಿ.355  ಜೀಪ್ ಡ್ರೈವರ ಶಿವರಾಜ ಪಿ.ಸಿ. 545 ರವರೊಂದಿಗೆ ಜೀಪ್ ನಂ. ಕೆ.-36 ಜಿ-193 ನೇದ್ದರಲ್ಲಿ  ಕೋವಿಡ್-19 ಸಂಭಂಧವಾಗಿ ನಗರದಲ್ಲಿ ಪೆಟ್ರೋಲಿಂಗ್ ಮಾಡುವ ಕಾಲಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಕಾಯಾಲಯದ ಜ್ಞಾಪನ ಪತ್ರ ಸಂ: ಕೋವಿಡ್-19/02/20-21 ದಿನಾಂಕ 13.08.2020  ನೇದ್ದರಲ್ಲಿ  ಸಾಂಸ್ಥಿಕ/ಹೋಮ್ ಕ್ವಾರಂಟೈನ್ ಉಲ್ಲಂಘನೆ ಮಾಡಿ ಹೊರಗಡೆ ಸಂಚಿರಿಸಿದ  ಬಗ್ಗೆ ಸೆಟ್ಲ್ಶೆಟ್ ಮುಖಾಂತರ ಗೂಗಲ್ ಲೈವ್ ಲೊಕೇಶನ್ ಆಧಾರದ ಮೇಲೆ ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸಿ ಸದರಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ ಮೇರೆಗೆ ಅವರ ಮೊಬೈಲ್ ನಂಬರಗಳನ್ನು ಪತ್ತೆ ಮಾಡಿ ಅವರನ್ನು ಚೆಕ್ ಮಾಡಿ ಕ್ವಾರೆಂಟೆನ್ ಗೆ ದಾಖಲಿಸುವಂತೆ ನೀಡಿದ ನಿರ್ದೇಶನದ ಮೇರೆಗೆ 7829278515 ನೇದ್ದನ್ನು ಬಳಸುತ್ತಿದ್ದ ದೇವೇಂದ್ರಪ್ಪ ತಂದೆ ಹನುಮಂತಪ್ಪ :62, ಜಾ: ನಾಯಕ : ಕೆ.ಎಸ್.ಆರ್.ಟಿ.ಸಿ ನಿವೃತ್ತ ಸಿಬ್ಬಂದಿ ಮೇಲ್ಷಿಚಾರಕರು ಸಾ: ಮನೆ ನಂ. 4-4-407/74 ಮಾನಸ ನಗರ  ಮಂತ್ರಾಲಯ ರೋಡ್   ರಾಯಚೂರು  ಈತನ ಮನೆಗೆ ಹೋಗಿ ಚೆಕ್ ಮಾಡಲು ಆತನು ಮನೆಯಲ್ಲಿ ಇರಲಿಲ್ಲ ನಂತರ ಆತನ. ಮೊಬೈಲ್ ನಂ. 7829278515 ನೇದ್ದಕ್ಕೆ ಫೋನ್ ಮಾಡಿ ವಿಚಾರಿಸಲಾಗಿ  ಸದ್ರಿಯವನು ಕೋವಿಡ್-19 ಸಾಂಕ್ರಾಮೀಕ ರೋಗದ ಪಾಜಿಟಿವ್ ರೋಗಿ ಇದ್ದು ಈತನು  ಸಾಂಸ್ಥಿಕ/ಹೋಮ್ ಕ್ವಾರಂಟೈನ್ ನಿಯಮಗಳ ಪ್ರಕಾರ 14 ದಿನಗಳವರೆಗೆ ಸಾಂಸ್ಥಿಕ/ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಿದಾಗ್ಯೂ ಹಾಗೂ ಕೋವಿಡ್-19 ಎಂಬ  ಅಪಾಯಕಾರಿಯಾದ ಸಾಂಕ್ರಮಿಕ ರೋಗ ಹರಡುತ್ತದೆ ಎಂಬ ವಿಷಯ  ಗೊತ್ತಿದ್ದರು ಸಹ ದಿನಾಂಕ: 28.07.2020 ರಿಂದ 09.08.2020 ವರೆಗೆ 14 ದಿನಗಳ ವರೆಗೆ ಸಾಂಸ್ಥಿಕ/ಹೋಮ್ ಕ್ವಾರಂಟೈನಲ್ಲಿ  ಇರದೇ  ದಿನಾಂಕ 04.08.2020 ರಿಂದ ದಿನಾಂಕ 06.08.2020 ರವರೆಗೆ ದಿನಗಳು ವ್ಯಯಕ್ತಿಕ ಕೆಲಸದ ನಿಮಿತ್ಯ ಹೊರಗಡೆ ತಿರುಗಾಡಿ ಸಾಂಸ್ಥಿಕ/ಹೋಮ್ ಕ್ವಾರಂಟೈನ್ ನಿಯಮ ಮತ್ತು ಸರಕಾರದ ಆದೇಶಗಳನ್ನು ಉಲ್ಲಂಘಿಸಿದ್ದರಿಂದ ಆತನ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ಸಾಯಂಕಾಲ 6-00 ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯವದಿಂದ ವಾಪಸ ಠಾಣೆಗೆ ಬಂದು ನೀಡಿದ ದೂರಿನ ಸಾರಂಶದ ಮೇಲಿಂದ ನೇತಾಜಿ .ಠಾಣಾ ಗುನ್ನೆ ನಂ 59/2020 ಕಲಂ 188, 269, 270, 271 ಐಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

 

ಅಕ್ರಮ ಮರಳು ಸಾಗಾಣೀಕೆ ಪ್ರಕರಣದ ಮಾಹಿತಿ:

1)ದಿನಾಂಕ:  12/08/2020 ರಂದು ಮದ್ಯಾಹ್ನ 1.30 ಗಂಟೆಗೆ  ಉಮಳಿ ಪನ್ನೂರು ಗ್ರಾಮದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ  ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಸಾದಾಪೂರ, ಕೊರವಿ ಸೀಕಲ್ ಮುಖಾಂತರ ಮಾನವಿ ಕಡೆಗೆ ತರುತ್ತಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಕಾರಣ ನಾನು ಕೂಡಲೇ  ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಸೀಕಲ್ ಕ್ರಾಸ್ ಗೆ ಹೋಗಿ ಕ್ರಾಸಿನಲ್ಲಿ ಕಾಯುತ್ತಾ  ನಿಂತಾಗ ಸೀಕಲ್ ಕಡೆಯಿಂದ ಎರಡು ಟ್ರ್ಯಾಕ್ಟರಗಳು ಬಂದಿದ್ದು ಕಂಡು ಅವುಗಳನ್ನು ಕೈ ಮಾಡಿ ನಿಲ್ಲಿಸಿದಾಗ ಎರಡು ಟ್ರ್ಯಾಕ್ಟರಗಳ ಚಾಲಕರುಗಳು ತಮ್ಮ ತಮ್ಮ ಟ್ರ್ಯಾಕ್ಟರ / ಟ್ರಾಲಿಗಳನ್ನು ನಿಲ್ಲಿಸಿ ಓಡಿ ಹೋಗಿದ್ದು ಪರಿಶೀಲಿಸಲಾಗಿ ಎರಡು ಟ್ರ್ಯಾಕ್ಟರ / ಟ್ರಾಲಿಗಳಲ್ಲಿ ಮರಳು ತುಂಬಿದ್ದು ಕಂಡು ಬಂದಿದ್ದು ಇರುತ್ತದೆ. ಮೇಲ್ಕಂಡ ಟ್ರ್ಯಾಕ್ಟರ / ಟ್ರಾಲಿಗಳ  ಚಾಲಕರುಗಳು ಓಡಿ ಹೋಗಿದ್ದು ನೋಡಿದರೆ ಅವುಗಳ ಮಾಲಿಕರು ತಮ್ಮ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ರಾಜಧನ ತುಂಬದೇ ಮರಳನ್ನು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಕಾರಣ  ಸದರಿ ಟ್ರ್ಯಾಕ್ಟರ/ಟ್ರಾಲಿಗಳ ಚಾಲಕರುಗಳ  ಹಾಗೂ  ಮಾಲೀಕರುಗಳ  ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಎರಡು ಟ್ರ್ಯಾಕ್ಟರ /ಟ್ರಾಲಿಗಳನ್ನು ಮರಳು ಸಹಿತ ಪಂಚರ  ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು  ದಿನಾಂಕ : 12/08/2020 ರಂದು ಮದ್ಯಾಹ್ನ 2.30 ಗಂಟೆಯಿಂದ 3.30 ಗಂಟೆಯವರೆಗೆ  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸಾಯಂಕಾಲ 4.00 ಗಂಟೆಗೆ ಜಪ್ತು ಮಾಡಿದ ಮುದ್ದೆಮಾಲಿನೊಂದಿಗೆ ವಾಪಾಸ ಠಾಣೆಗೆ ಬಂದು ಕಾಗದ ಪತ್ರಗಳನ್ನು ತಯಾರಿಸಿ ಖಾಸಗಿ ದೂರು ಸಂಖ್ಯೆ 9/2020 ರನ್ವಯ ಮಾನ್ಯ ನ್ಯಾಯಾಲಯದಲ್ಲಿ 200 ಸಿ.ಆರ್.ಪಿ.ಸಿ. ಅಡಿಯಲ್ಲಿ ಮಾನವಿ ಠಾಣೆಯಲ್ಲಿ 09/2020 ಕಲಂ 4 (1) 4(1-A)  ಮತ್ತು 21  M.M.D.R ACT-1957 ಹಾಗೂ 3,42,43 ಕೆ.ಎಮ್.ಎಮ್.ಸಿ. ರೂಲ್ಸ 1994 ಅಡಿಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

2)ದಿನಾಂಕ 12/08/2020 ರಂದು ಸಾಯಾಂಕಾಲ 4-00 ಗಂಟೆಗೆ  ಚೀಕಲಪರ್ವಿ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಮಾನವಿ ಕಡೆಗೆ ತರುತ್ತಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಕಾರಣ ನಾನು ಕೂಡಲೇ  ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಸಾಯಾಂಕಾಲ 5-00 ಗಂಟೆಯ ಸುಮಾರಿಗೆ ಚೀಕಲಪರ್ವಿ ಗ್ರಾಮದ ತುಂಗಾಭಧ್ರ ನದಿಯ ಹತ್ತಿರ ಹೋದಾಗ ನದಿಯಿಂದ ದಂಡೆಯ ಕಡೆಗೆ ಎರಡು ಟ್ರ್ಯಾಕ್ಟರಗಳ ಬರುತ್ತಿದ್ದು ಅವುಗಳನ್ನು ಸಿಬ್ಬಂದಿಯವರ ಸಹಾಯದಿಂದ ಸಾಯಾಂಕಾಲ 5-00 ಗಂಟೆಗೆ ಸದರಿ ಟ್ರ್ಯಾಕ್ಟರ/ಟ್ರಾಲಿ ಚಾಲಕರುಗಳಿಗೆ ಕೈ ಮಾಡಿ ನಿಲ್ಲಿಸುವಂತೆ ಸೂಚಿಸಿದಾಗ ಎರಡು ಟ್ರ್ಯಾಕ್ಟರಗಳ ಚಾಲಕರುಗಳು ಟ್ರ್ಯಾಕ್ಟರಗಳನ್ನು ನಿಲ್ಲಿಸಿದವರೇ ಓಡಿ ಹೋಗಿದ್ದು ಪರಿಶೀಲಿಸಲಾಗಿ ಎರಡು ಟ್ರ್ಯಾಕ್ಟರ / ಟ್ರಾಲಿಗಳಲ್ಲಿ ಮರಳು ತುಂಬಿದ್ದು ಕಂಡು ಬಂದಿದ್ದು ಇರುತ್ತದೆ. ಮೇಲ್ಕಂಡ ಟ್ರ್ಯಾಕ್ಟರ / ಟ್ರಾಲಿಗಳ  ಚಾಲಕರುಗಳು ಓಡಿ ಹೋಗಿದ್ದು ನೋಡಿದರೆ ಅವುಗಳ ಮಾಲಿಕರು ತಮ್ಮ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ರಾಜಧನ ತುಂಬದೇ ಮರಳನ್ನು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಕಾರಣ  ಸದರಿ ಟ್ರ್ಯಾಕ್ಟರ/ಟ್ರಾಲಿಗಳ ಚಾಲಕರುಗಳ  ಹಾಗೂ  ಮಾಲೀಕರುಗಳ  ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಎರಡು ಟ್ರ್ಯಾಕ್ಟರ /ಟ್ರಾಲಿಗಳನ್ನು ಮರಳು ಸಹಿತ ಪಂಚರ  ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು  ದಿನಾಂಕ  12/08/2020 ರಂದು ಸಾಯಾಂಕಾಲ 5-10 ಗಂಟೆಯಿಂದ ಸಾಯಾಂಕಾಲ 6-10 ಗಂಟೆಯವರೆಗೆ  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ರಾತ್ರಿ 7-0 ಗಂಟೆಗೆ ಜಪ್ತು ಮಾಡಿದ ಮುದ್ದೆಮಾಲಿನೊಂದಿಗೆ ವಾಪಾಸ ಠಾಣೆಗೆ ಬಂದು ಕಾಗದ ಪತ್ರಗಳನ್ನು ತಯಾರಿಸಿ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 13-08-2020 ರಂದು  ಮಾನವಿ ಠಾಣಾ  ಖಾಸಗಿ ದೂರು ಸಂಖ್ಯೆ  10/2020 ಕಲಂ 4, 4 (1-)  ಮತ್ತು 21  M.M.D.R ACT-1957 ಹಾಗೂ 3, 42, 43 ಕೆ.ಎಮ್.ಎಮ್.ಸಿ. ರೂಲ್ಸ 1994  ರನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.