Thought for the day

One of the toughest things in life is to make things simple:

12 May 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ¸ÀAPÁæ«ÄPÀ gÉÆÃUÀ ¤AiÀÄAvÀæt PÁAiÉÄÝ CrAiÀÄ°è zÁR¯ÁzÀ ªÀiÁ»w :

        1) ¢£ÁAPÀ 11/05/2021 gÀAzÀÄ ¸ÀAeÉ 5-30 UÀAmÉ ¸ÀĪÀiÁjUÉ £Á£ÀÄ ºÁUÀÆ ºÉZï.¹-353, 181, ¦.¹-138,74 gÀªÀgÉÆA¢UÉ AiÀÄgÀUÉÃgÀ oÁuÉ ªÁå¦ÛAiÀÄ ºÀ¼Éà ªÀÄ°AiÀiÁ¨Ázï UÁæªÀÄzÀ°è ¥ÉmÉÆæðAUï ªÀiÁqÀÄvÁÛ ºÉÆÃVzÁÝUÀ C°è ²ªÀgÁd vÀAzÉ gÁªÀÄtÚ ªÀAiÀiÁ: 31, eÁw: ªÀÄrªÁ¼À G: QgÁt ªÁå¥ÁgÀ ¸Á: ºÀ¼ÉêÀÄ°AiÀiÁ¨Ázï FvÀ£ÀÄ vÀ£Àß QgÁt CAUÀrAiÀÄ£ÀÄß vÉUÉzÀÄ CAUÀrAiÀÄ ªÀÄÄAzÉ ¤AvÀ d£ÀUÀ¼À£ÀÄß ¤°è¹PÉÆAqÀÄ AiÀiÁªÀÅzÉà ¸ÁªÀiÁfPÀ CAvÀgÀ PÁ¥ÁrPÉƼÀîzÉ ªÀÄvÀÄÛ ¨É½UÉÎ 10-00 UÀAmÉAiÀÄ ªÉÄÃ¯É CAUÀrUÀ¼À£ÀÄß vÉgÉAiÀÄ ¨ÁgÀzÉA§ ¸ÀgÀPÁgÀzÀ PÀlÄÖ ¤nÖ£À   DzÉñÀ«zÁÝUÀÆå  ¸ÀAeÉ 5-30 UÀAmÉUÉ vÀ£Àß QgÁt CAUÀrAiÀÄ£ÀÄß vÉUÉzÀÄ vÀ£Àß ªÁå¥ÁgÀ ªÀ»ªÁlÄ ªÀiÁrzÀÄÝ, CAUÀrAiÀÄ ªÀÄÄAzÉ ¤AwzÀÝ d£ÀgÀÄ £ÀªÀÄä£ÀÄß £ÉÆÃr NrºÉÆÃzÀgÀÄ.PÉÆëqï-19 gÉÆÃUÀªÀÅ M§âjAzÀ M§âjUÉ ºÀgÀr fêÀ ºÁ¤ GAmÁUÀÄvÀÛzÉ CAvÁ UÉÆwÛzÀÝgÀÄ ¸ÀºÀ ¤®ðPÀëöå ªÀ»¹, ¸ÁªÀiÁfPÀ CAvÀgÀ PÁ¥ÁrPÉƼÀîzÉà d£ÀgÀÄ UÀÄA¥ÀÄ ¸ÉÃgÀ®Ä CªÀPÁ±ÀªÀiÁrPÉÆlÄÖ ºÁUÀÆ ¸Áå¤mÉÊdgï §¼ÀPÉ ªÀiÁqÀzÉ ¸ÀÆPÀÛ ªÀÄÄAeÁUÀævÁ PÀæªÀÄUÀ¼À£ÀÄß PÉÊUÉƼÀîzÉà PÉÆëqï-19 ¸ÁAPÁæ«ÄPÀ gÉÆÃUÀ ºÀgÀqÀ®Ä CªÀPÁ±ÀªÀiÁrPÉÆlÄÖ PÀ£ÁðlPÀ ¸ÀgÀPÁgÀzÀ DzÉñÀ ¸ÀASÉå RD 158 TNR2020 ¢£ÁAPÀ: 26-04-2021 £ÉÃzÀÝgÀ ¥ÀæPÁgÀ PÉÆëqï-19 ¤«ÄvÀå ¸ÀÆa¹zÀ ªÀiÁUÀð¸ÀÆaUÀ¼À£ÀÄß ¸ÀàµÀÖªÁV G®èAWÀ£É ªÀiÁrzÀÄÝ EgÀÄvÀÛzÉ. PÁgÀt ¸ÀzÀjAiÀĪÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ PÉÆlÖ ¦ügÁå¢zÁAiÀÄ ¸ÁgÁA±ÀzÀ ªÉÄðAzÀ oÁuÁ C¸ÀA 81/2021 PÀ®A. 269,270 L¦¹ & & 5(1) The Karnatak Epidemic Diseases Act-2020 ¥ÀPÁgÀ ¥ÀææPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.¥ÉmÉÆæðAUï ªÀiÁqÀÄvÁÛ ºÉÆÃVzÁÝUÀ C°è ²ªÀgÁd vÀAzÉ gÁªÀÄtÚ ªÀAiÀiÁ: 31, eÁw: ªÀÄrªÁ¼À G: QgÁt ªÁå¥ÁgÀ ¸Á: ºÀ¼ÉêÀÄ°AiÀiÁ¨Ázï FvÀ£ÀÄ vÀ£Àß QgÁt CAUÀrAiÀÄ£ÀÄß vÉUÉzÀÄ CAUÀrAiÀÄ ªÀÄÄAzÉ ¤AvÀ d£ÀUÀ¼À£ÀÄß ¤°è¹PÉÆAqÀÄ AiÀiÁªÀÅzÉà ¸ÁªÀiÁfPÀ CAvÀgÀ PÁ¥ÁrPÉƼÀîzÉ ªÀÄvÀÄÛ ¨É½UÉÎ 10-00 UÀAmÉAiÀÄ ªÉÄÃ¯É CAUÀrUÀ¼À£ÀÄß vÉgÉAiÀÄ ¨ÁgÀzÉA§ ¸ÀgÀPÁgÀzÀ PÀlÄÖ ¤nÖ£À   DzÉñÀ«zÁÝUÀÆå  ¸ÀAeÉ 5-30 UÀAmÉUÉ vÀ£Àß QgÁt CAUÀrAiÀÄ£ÀÄß vÉUÉzÀÄ vÀ£Àß ªÁå¥ÁgÀ ªÀ»ªÁlÄ ªÀiÁrzÀÄÝ, CAUÀrAiÀÄ ªÀÄÄAzÉ ¤AwzÀÝ d£ÀgÀÄ £ÀªÀÄä£ÀÄß £ÉÆÃr NrºÉÆÃzÀgÀÄ.PÉÆëqï-19 gÉÆÃUÀªÀÅ M§âjAzÀ M§âjUÉ ºÀgÀr fêÀ ºÁ¤ GAmÁUÀÄvÀÛzÉ CAvÁ UÉÆwÛzÀÝgÀÄ ¸ÀºÀ ¤®ðPÀëöå ªÀ»¹, ¸ÁªÀiÁfPÀ CAvÀgÀ PÁ¥ÁrPÉƼÀîzÉà d£ÀgÀÄ UÀÄA¥ÀÄ ¸ÉÃgÀ®Ä CªÀPÁ±ÀªÀiÁrPÉÆlÄÖ ºÁUÀÆ ¸Áå¤mÉÊdgï §¼ÀPÉ ªÀiÁqÀzÉ ¸ÀÆPÀÛ ªÀÄÄAeÁUÀævÁ PÀæªÀÄUÀ¼À£ÀÄß PÉÊUÉƼÀîzÉà PÉÆëqï-19 ¸ÁAPÁæ«ÄPÀ gÉÆÃUÀ ºÀgÀqÀ®Ä CªÀPÁ±ÀªÀiÁrPÉÆlÄÖ PÀ£ÁðlPÀ ¸ÀgÀPÁgÀzÀ DzÉñÀ ¸ÀASÉå RD 158 TNR2020 ¢£ÁAPÀ: 26-04-2021 £ÉÃzÀÝgÀ ¥ÀæPÁgÀ PÉÆëqï-19 ¤«ÄvÀå ¸ÀÆa¹zÀ ªÀiÁUÀð¸ÀÆaUÀ¼À£ÀÄß ¸ÀàµÀÖªÁV G®èAWÀ£É ªÀiÁrzÀÄÝ EgÀÄvÀÛzÉ. PÁgÀt ¸ÀzÀjAiÀĪÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ PÉÆlÖ ¦ügÁå¢zÁAiÀÄ ¸ÁgÁA±ÀzÀ ªÉÄðAzÀ AiÀÄgÀUÉÃgÁ oÁuÁ C¸ÀA 81/2021 PÀ®A. 269,270 L¦¹ & & 5(1) The Karnatak Epidemic Diseases Act-2020 ¥ÀPÁgÀ ¥ÀææPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

    2) ದಿನಾಂಕ:-11-05-2021 ರಂದು ಸಂಜೆ 500  ಗಂಟೆಗೆ ಶ್ರೀಸಣ್ಣ ಈರೇಶ ಪಿ.ಎಸ್.   ಗಬ್ಬೂರು ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:11-05-2021 ರಂದು ಸಂಜೆ 6-30  ಗಂಟೆಗೆ ಪಿ.ಎಸ್. ರವರು ಹೆಚ್.ಸಿ 19, ಪಿಸಿ 154 ಮತ್ತು ಪಿಸಿ 461 ರವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ ಸುಂಕೇಶ್ವರಹಾಳ  ಗ್ರಾಮದ ಕಡೆಗೆ ಹೋಗಿದ್ದಾಗ  ಹೊಟೇಲ್ ಮಾಲಿಕನು ಕರ್ನಾಟಕ ಸರಕಾರ ಆದೇಶ No RD 158 TNR2020 Dated 26-04-2021 ಪ್ರಕಾರ ಮಾರ್ಗಸೂಚಿಗಳಂತೆ ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋವಿಡ್-19 (ಕೊರೋನ ವೈರಸ್) ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹೆಚ್ಚಾಗುತ್ತಿದ್ದು, ಯಾರೇ ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮುಖಕ್ಕೆ ಮುಖಗವಸು(ಮಾಸ್ಕ್) ಹಾಕಿಕೊಳ್ಳುವುದು ಮತ್ತು ಕೈಗಳನ್ನು ಸ್ಯಾನಿಟೈಜರ್ ಮಾಡುವುದು ಪ್ರತಿಯೊಬ್ಬ ಸಾರ್ವಜನಿಕರ ಮತ್ತು ವ್ಯಾಪಾರ ಮಾಡುವ ಮಾಲಿಕರ ಆದ್ಯ ಕರ್ತವ್ಯವಾಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಆರೋಪಿತನು ಸಾರ್ವಜನಿಕರಿಗೆ ಕೊರೋನ ವೈರಸ್ ಬಗ್ಗೆ ಯಾವುದೇ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಅಂದರೆ ತನ್ನ ಹೊಟೇಲ್ ಮುಂದುಗಡೆ  ಗುಂಪಾಗಿ ಜನರನ್ನು ನಿಲ್ಲಿಸಿಕೊಂಡು ಉಪಹಾರ ನೀಡುತ್ತಿದ್ದು , ಸದರಿ ಹೊಟೇಲ್ ಮಾಲಿಕನು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಜನರಿಗೆ ತನ್ನ ಹೊಟೇಲ್ ಮುಂದುಗಡೆ ಉಪಹಾರ ಮಾಡಲು ಅವಕಾಶ  ಮಾಡಿಕೊಟ್ಟು ಭಯಾನಕ ಕೊರೋನ ರೋಗ ಹರಡುವಿಕೆಯ ನಿಯಂತ್ರಣದ ಬಗ್ಗೆ ನಿರ್ಲಕ್ಷ ವಹಿಸಿರುವುದು ಕಂಡುಬಂದಿದ್ದರಿಂದ ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ನಂ-63/2021 ಕಲಂ-269,270 ಐಪಿಸಿ & 5(1) The Karnataka Epidemic Diseases Act-2020     ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿgÀÄvÁÛgÉ.

       

CPÀæªÀÄ ªÀÄzÀå ªÀiÁgÁl ¥ÀæPÀgÀtzÀ ªÀiÁ»w:

        1) ದಿನಾಂಕ: 11-05-2021 ರಂದು ಸಾಯಂಕಾಲ 5-00 ಗಂಟೆಗೆ ಸಿ.ಪಿ.ಐ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಲಿಂಗಸುಗೂರು ಪಟ್ಟಣದ ಪರಮಾನಂದ ನಗರದ ಲಿಂಗಸುಗೂರು  ಮುದಗಲ್ ಮುಖ್ಯರಸ್ತೆಯ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ತನ್ನ ಹತ್ತಿರ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸಾಯಂಕಾಲ 5-30 ಗಂಟೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯು ಮದ್ಯದ ಬಾಟಲಿಗಳನ್ನು ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದು ಅಲ್ಲಿಯೆ ಇದ್ದ ಅಮರೇಶ ತಂದೆ ದುರುಗಪ್ಪ ಸಾ:ಪರಮಾನಂದ ನಗರ ಈತನನ್ನು ವಿಚಾರಿಸಲು ಮೇಲಿನಂತೆ ಹೇಳಿದ್ದು , ಬಿಟ್ಟು ಹೋದ  ಮದ್ಯವನ್ನು ಪರಿಶೀಲಿಸಲಾಗಿ ಮೇಲೆ ನಮೂದಿಸಿದಂತೆ ಇದ್ದು, ಹೀಗೆ ಮದ್ಯದ ಬಾಟಲಿಗಳು ಒಟ್ಟು ಅ.ಕಿ.ರೂ 1155-ರೂ ಬೆಲೆ ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು, ವಾಪಸ್ ಸಾಯಂಕಾಲ  7-00 ಗಂಟೆಗೆ ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಠಾಣೆಯಲ್ಲಿ ಗುನ್ನೆ 105/2021 PÀ®A: 32, 34 PÉ.E DåPïÖ CrAiÀÄ°è ¥ÀæPÀgÀt ದಾಖಲು ಮಾಡಿ ಕ್ರಮ ಕೈಗೊಂಡಿರುತ್ತಾರೆ.

 

ªÀÄlPÁzÁ½ ¥ÀæPÀgÀt ªÀiÁ»w.

   ದಿನಾಂಕ-11/05/2021 ರಂದು ಬೆಳಿಗ್ಗೆ 11.30 ಗಂಟೆಗೆ ಆರೋಫಿತನು  ನಂ. 01 ನೇದ್ದವನು ಬಾಗಲವಾಡ ಗ್ರಾಮದ ಮುಖ್ಯರಸ್ತೆಯ ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಮಟಕಾ ಜೂಜಾಟ ತೊಡಗಿದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್‌ ಬರೆದ ಪಟ್ಟಿ .ಕಿ ಇಲ್ಲ 2) ನಗದು ಹಣ.730/-ರೂ 3)ಒಂದು ಬಾಲ್‌ ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಿದಾದ ತನ್ನಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದನು. ನಂತರ ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 09/2021 ದಾಖಲು ಮಾಡಿಕೊಂಡು ನಂತರ ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ಜೆಎಮ್ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ಇಂದು ದಿನಾಂಕ-11/05/2021 ರಂದು ಸಂಜೆ 6.30 ಗಂಟೆಗೆ ಪಡೆದುಕೊಂಡು ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತ ಮೇಲೆ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 52/2021 ಕಲಂ 78 KP Act CrAiÀÄ°è ¥ÀæPÀgÀt ದಾಖಲು ಮಾಡಿ ಕ್ರಮ ಕೈಗೊಂಡಿರುತ್ತಾರೆ.