Thought for the day

One of the toughest things in life is to make things simple:

22 Feb 2021

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

    1) ದಿನಾಂಕ: 21.02.21 ರಂದು 13.00 ಗಂಟೆಗೆ ಯರಮರಸ್ ಕ್ಯಾಂಪನ ಭೀಮರಾಯ ಕಾಲೋನಿಯಲ್ಲಿ ಸರಕಾರಿ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಗೆ ಕುಳಿತು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ್ಗೆ ಫಿರ್ಯಾದಿದಾರರು ತಮ್ಮ ಪೊಲೀಸ್ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಇಬ್ಬರು ಆರೋಪಿತರು ಸ್ಥಳದಿಂದ ಓಡಿಹೋಗಿದ್ದು, ಉಳಿದ ಆರೋಪಿ ನಂ: 1 ರಿಂದಾ 5 ನೇದ್ದವರನ್ನು ಹಿಡಿದು ಅವರ ಅಂಗ ಜಡ್ತಿ ಮಾಡಿ ಅವರ ಹಾಗೂ ಕಣದಲ್ಲಿದ್ದ ಒಟ್ಟು ಜೂಜಾಟದ ಹಣ 5,014/- ರೂ.ಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಜಪ್ತಿಪಡಿಸಿಕೊಂಡು, ಓಡಿ ಹೋದವರ ಬಗ್ಗೆ ವಿಚಾರಿಸಲು 1] ಶಂಷು ತಂ: ಮಾರೆಪ್ಪ ವಯ: 30ವರ್ಷ, ಮಾದಿಗ, : ಕೂಲಿ, ಸಾ: ಪೋತಗಲ್, ರಾಯಚೂರು 2] ಆಂಜನೇಯ ತಂ: ನರಸಪ್ಪ ವಯ: 38ವರ್ಷ, ಜಾ: ಮಾದಿಗ, : ಕೂಲಿ, ಸಾ: ಪೋತಗಲ್ ತಾ: ರಾಯಚೂರು ಅಂತಾ ತಿಳಿದು ಬಂದಿದ್ದು, ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ ಕರೆತಂದು ಹಾಜರ ಪಡಿಸಿ ನೀಡಿದ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಘನ ನ್ಯಾಯಾಲಯದಿಂದ ಪರವಾನಿಗೆ ಪಡೆದು UÁæ«ÄÃt ¥Éưøï oÁuÉ gÁAiÀÄZÀÆgÀÄgÀªÀgÀ°è UÀÄ£Éß £ÀA 22/2021 ಕಲಂ; 87 ಕೆ.ಪಿ. ಆಕ್ಟ. CrAiÀÄ°è ¥ÀæPÀgÀt  ದಾಖಲಿಸಿಕೊಂಡು ತನಿಖೆ ಕೈಗೊArgÀÄvÁÛgÉ.

    2) ದಿನಾಂಕ 21.02.2021 ರಂದು ಸಂಜೆ 6-00 ಗಂಟೆಗೆ ಮಾನ್ಯ ಪಿಎಸ್ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮೊಂದಿಗೆ 10 ಜನ ಆರೋಪಿತರನ್ನು ಮತ್ತು ಇಸ್ಪೇಟ್ ಜೂಜಾಟದ ಹಣ 38,510/- ರೂ, 52 ಇಸ್ಪೇಟ್ ಎಲೆಗಳು ಮತ್ತು ವಿವರವಾದ ಪಂಚನಾಮೆ ಹಾಗೂ ದೂರನ್ನು ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕಃ 21.02.2021 ರಂದು ಠಾಣಾ ವ್ಯಾಪ್ತಿಯ ಉಮಾ ಹೊಟೆಲ್ ಮುಂದುಗಡೆ ಇರುವ ರೈಲ್ವೆ ಕ್ವಾರ್ಟಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದ ಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ, ಸಿಪಿಐ ಪಶ್ಚಿಮ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ದಾಳಿ ಮಾಡಿ ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಮೇಲ್ಕಂಡ ಇಸ್ಪೇಟ್ ಜೂಜಾಟದಲ್ಲಿ ತೋಡಗಿಸಿದ 38,510/- ರೂ ಹಾಗೂ 52 ಇಸ್ಪೇಟ್ ಎಲೆಗಳನ್ನು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 7-00 ಗಂಟೆಗೆ ದೂರಿನ ಆಧಾರದ ಮೇಲಿಂದ gÁAiÀÄZÀÆgÀÄ ¥À²ÑªÀÄ ಠಾಣಾ ಗುನ್ನೆ ನಂ 17/2021, ಕಲಂ 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುvÁÛgÉ.