Thought for the day

One of the toughest things in life is to make things simple:

31 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

J¸ï.¹/J¸ï.n. ¥ÀæPÀgÀtUÀ¼À ªÀiÁ»w.
     ಪಿರ್ಯಾಧಿAiÀiÁzÀ ¥ÀgÀ¸À¥Àà vÀAzÉ ¤Ã®¥Àà ¨É½îPÉÃj  30 ªÀµÀð    eÁ: £ÁAiÀÄPÀ ¸Á: ¸ÀÄtPÀ¯ï vÁ: °AUÀ¸ÀÆUÀÆgÀÄ ಮತ್ತು ಆರೋಪಿ £ÀÄUÀÎ¥Àà vÀAzÉ dmÉÖ¥Àà UÀqÉØÃgÀ 40 ªÀµÀð eÁ: PÀÄgÀ§gÀÄ ºÁUÀÆ EvÀgÉ E§âgÀÄ EªÀgÀÄUÀ¼À ಹೊಲಗಳು ಸುಣಕಲ್ ಸೀಮಾಂತರದಲ್ಲಿ ಅಕ್ಕಪಕ್ಕದಲ್ಲಿ ಇದ್ದು ತಮ್ಮ ತಮ್ಮ ಹೊಲಗಳಿಗೆ ಕಾಲುವೆ ನೀರು ಬಿಟ್ಟುಕೊಳ್ಳುವ ಸಂಬಂದ  ಆಗಾಗ ಜಗಳಗಳಾಗುತ್ತಿದ್ದು ದಿನಾಂಕ: 29-03-2017 ರಂದು ಪಿರ್ಯಾಧಿದಾರರು ತನ್ನ ಹೆಂಡತಿಯ ಜೋತೆಗೂಡಿ ತನ್ನ ಹೊಲಕ್ಕೆ ಕೆನಾಲ ನೀರು ಬಿಟ್ಟು ಕೊಳ್ಳುತ್ತಿರುವಾಗ ಆರೋಪಿತರು ಕೆನಾಲ ದಂಡೆಯ ಹತ್ತಿರ ಬಂದು ಪಿರ್ಯಾಧಿಯ ಜೋತೆಗೆ ಜಗಳ ತೆಗೆದು ಎಲೇ ಬ್ಯಾಡರ ಸೂಳೆ ಮಗನೇ ಇನ್ನೂ ಮುಂದೆ ಲಿಂಗಸೂಗೂರು ತಾಲೂಕಿನಲ್ಲಿ ನಮ್ಮದೆ ದರ್ಬಾರು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ರಾಡಿನಿಂದ ಕಟ್ಟಿಗೆಯಿಂದ ಕೈಯಿಂದ ಹೊಡೆದು ಪಿರ್ಯಾಧಿದಾರಳ ಸೀರೆಯ ಸೆರಗು ಹಿಡಿದು ಮತ್ತು ಆಕೆಯ ಕುಪ್ಪಸ ಹಿಡಿದು ಜಗ್ಗಾಡಿ ಇವಳನ್ನು ಕೆಡಸಿ ಸುಟ್ಟು ಬಿಡುತ್ತೇವೆ ಅಂತಾ ಆಕೆಗೆ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬ ರ 114/2017 ಕಲಂ  504,323, 324,354, 506 ¸À»vÀ 34 L¦¹ ºÁUÀÆ 3 (i) (x) (xi) J¸ï.¹/ J¸ï.n ¥Àæw§AzsÀPÀ PÁAiÉÄÝ  1989 ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.           



¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :31.03.2017 gÀAzÀÄ 68 ¥ÀææPÀgÀtUÀ¼À£ÀÄß ¥ÀvÉÛ ªÀiÁr 8100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                    

30 Mar 2017

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.

     ¢£ÁAPÀ: 29-03-2017 gÀAzÀÄ ²æà ¯ÉÆÃPÉñÀ ©.eÉ. ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð oÁuÉ gÀªÀjUÉ ¤®ªÀAf UÁæªÀÄzÀ PÀȵÁÚ £À¢ wÃgÀ¢AzÀ mÁåPÀÖgïUÀ¼À°è ZÁ®PÀgÀÄUÀ¼ÀÄ mÁåPÀÖgïUÀ¼À ªÀiÁ°PÀgÀÄ ºÉýzÀAvÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆVgÀĪÀ PÀÄjvÀÄ RavÀ  ¨Áwä §AzÀ ªÉÄÃgÉUÉ, J.J¸ï.¦. ¸ÁºÉçgÀÄ, ¹§âA¢ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¤®ªÀAf PÁæ¸ï ºÀwÛgÀ ºÉÆÃV ªÀÄzsÁåºÀß 13-45 UÀAmÉUÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ mÁåPÀÖgï ¸ÀégÁeï PÀA¥À¤AiÀÄ 735FE. mÁåPÀÖgï ZÉ¹ì £ÀA§gï WYTL31419139498 ªÀÄvÀÄÛ EAf£ï £ÀA§gï 39.1354/FL008346A £ÉÃzÀÝ£ÀÄß ¤°è¹ «ZÁj¹zÀÄÝ ¸ÀzÀj mÁåPÀÖgï ZÁ®PÀ£ÀÄ ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁlzÀ°è vÉÆqÀVzÀÝjAzÀ DgÉÆæ 1. ªÉAPÀmÉñÀ vÀAzÉ: zÉêÀ¥Àà §rUÉÃgÀ, 2. ªÀÄ°èPÁdÄð£À vÀAzÉ: zÉêÀ¥Àà, eÁw; £ÁAiÀÄPÀ, ¸Á: ¤®ªÀAf  ZÁ®PÀ£À£ÀÄß, mÁåPÀÖgï ªÀÄvÀÄÛ ªÀÄÄzÉݪÀiÁ®Ä ªÀ±ÀPÉÌ ¥ÀqÉzÀÄPÉÆAqÀÄ §AzÀÄ, CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ZÁ®PÀ ªÀÄvÀÄÛ ªÀiÁ®PÀgÀÄUÀ¼À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉÝ ªÀiÁ®Ä ºÁUÀÆ DgÉÆæ ZÁ®PÀ£À£ÀÄß ºÁdgÀÄ ¥Àr¹ PÀæªÀÄ dgÀÄV¸ÀĪÀ PÀÄjvÀÄ eÁÕ¥À£Á ¥ÀvÀæ ¤ÃrzÀÝgÀ ªÉÄðAzÀ zÉêÀzÀÄUÀð ¥Éưøï oÁuÉ UÀ£Éß £À§AgÀ 53/2017 4(1A), 21 MMDR ACT & 379 IPC CrAiÀÄ°è ¥ÀæPÀgÀt zÁR®Ä ªÀÄrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ .

ºÀ¯Éè ¥ÀæPÀgÀtUÀ¼À ªÀiÁ»w.
       
        ದಿನಾಂಕ.27.03.2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ±ÁAvÀªÀÄä UÀAqÀ §¸ÀìAiÀÄå, 60 ªÀÀµÀð, eÁ-£ÁAiÀÄPÀ, G-ºÉÆ®ªÀÄ£ÉPÉ®¸À, ¸Á-¨sÀƪÀÄ£ÀUÀÄAqÀ ಮತ್ತು ಆಕೆಯ ಮಗಳು ಸಾಬಮ್ಮ ಜೊತೆ  ಆರೋಪಿvÀgÁzÀ §¸ÀìªÀÄä UÀAqÀ ²ªÀ¥Àà,58 ªÀµÀð ಆಡುಗಳು ಪಿರ್ಯಾದಿ ಮನೆಯಲ್ಲಿ ಹೋಗಿ ಮಾಡಿದ  ಅಡುಗೆಯನ್ನು ಕೆಳಗಡೆ ಚೆಲ್ಲಿ ಹಾಳು ಮಾಡಿದ್ದರಿಂದ ಇದೇ ವಿಷಯವಾಗಿ ನಾವು ಆಡುಗಳನ್ನು ಎಲ್ಲಿ ಕಟ್ಟಿ ಮೇಯಿಸಬೇಕು. ನಿಮ್ಮ ಅಡುಗೆಯನ್ನು ಚೆಲ್ಲಿ ಹೋದರೆ ಎನಾಯಿತು. ನೀವು ನಿಮ್ಮ ಮನೆಯನ್ನು ಸರಿಯಾಗಿ ಕಾಯ್ದುಕೊಳ್ಳಬೇಕು ಅಂತಾ ಜಗಳ ತೆಗೆದು ಆರೋಪಿ ನಂ.3 ಮತ್ತು 4 ಇವರು ಕಟ್ಟಿಗೆಗಳಿಂದ ಪಿರ್ಯಾದಿ ಮತ್ತು ಆಕೆಯ ಮಗಳಿಗೆ ಕಾಲುಗಳಿಗೆ ಹೊಡೆದು ರಕ್ತಗಾಯ ಮಾಡಿ, 3 ಮತ್ತು 4 ರವರು ಕೂದಲು ಹಿಡಿದ ಎಳೆದಾಡಿ ನೂಕಾಡಿರುತ್ತಾರೆ ಅಂತಾ ಮುಂತಾಗಿ ದೂರು ಇರುತ್ತದೆ. ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.

PÉÆ¯É ¥ÀæPÀgÀtUÀ¼À ªÀiÁ»w.
          ದಿನಾಂಕ: 29-03-2017 ರಂದು 6-00 ಪಿ.ಎಂಕ್ಕೆ ಪಿರ್ಯಾಧಿದಾರgÁzÀ PÀÆqÉèÃ¥Àà vÀAzÉ §Ä¼Àî¥Àà »ÃgÉPÀħgÀÄ ªÀAiÀiÁ: 55 ªÀµÀð eÁ: PÀÄgÀ§gÀÄ G: MPÀÌ®ÄvÀ£À ¸Á: ²Ã®ºÀ½ ರವರು ಠಾಣೆಗೆ ಹಾಜರಾಗಿ ಪಿರ್ಯಾಧಿ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ದಿನಾಂಕ 25/03/2016 ರಂದು ಮದ್ಯಾಹ್ನ ಶೀಲಹಳ್ಳಿಯಿಂದ ಚನ್ನಪ್ಪನು ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಎಫ್ 2109 ನೇದ್ದನ್ನು ತೆಗೆದುಕೊಂಡು ಹೋದವನು ವಾಪಸ್ಸು ಮನೆಗೆ ಬಾರದೆ ಇದ್ದುರಿಂದ ಆತನಿಗಾಗಿ ಅಲ್ಲೆಲ್ಲಿ ಹುಡುಕಾಡಿದ್ದು ಸಿಗದೇ ಇದ್ದುರಿಂದ ನಿನ್ನೆ ದಿನಾಂಕ: 28-03-2017 ರಂದು ಆತನ ಮೋಟಾರ್ ಸೈಕಲ್ ಈಚನಾಳ ಗ್ರಾಮದಲ್ಲಿ ಆತನ ಮಿತ್ರನಾದ ಗದ್ದೆಪ್ಪ ತಂದೆ ಹನುಮಂತ ಈಚನಾಳ ತನ ಮನೆಯಲ್ಲಿ ಸಿಕ್ಕಿದ್ದು ಆತನಿಗೆ ವಿಚಾರಿಲು ದಿನಾಂಕ: 25-03-2017 ರಂದು ರಾತ್ರಿ ತಾನೂ ಲಿಂಗಸೂಗೂರಿನಲ್ಲಿ ಇದ್ದಾಗ ತನಗೆ ಬೇಟಿಯಾಗಿ ಅಲ್ಲಿ ಇಬ್ಬರೂ ಸೇರಿ ಅಲ್ಲಿ ಮದ್ಯಾಪಾನ ಮಾಡಿ ತನ್ನ ಹತ್ತಿ 600 ರೂಪಾಯಿ ಹಣ ಪಡೆದುಕೊಂಡು ತಾನೂ ಕಸಬಾ ಲಿಂಗಸೂಗೂರಿಗೆ ಹೋಗುತ್ತೇ ನೀನು ಮೋಟಾ ಸೈಕಲನ್ನು ನಮ್ಮ ಮನೆಯಲ್ಲಿ ಕೊಡು ಅಂತಾ ಹೇಳಿದ್ದು ಅದಕ್ಕಾಗಿ ಇಂದು ತನ್ನ ಮಗ ಸಿಗದೆ ಇದ್ದುರಿಂದ ದು ದಿನಾಂಕ: 29-03-2017 ರಂದು ಮದ್ಯಾಹ್ನ 12-00 ಗಂಟೆಗೆ ಆತನು ಕಾಣೆಯಾದ ಬಗ್ಗೆ ಪಿರ್ಯಾಧಿ ಕೊಟ್ಟಿದ್ದು ಇದ್ದು ಈ ದಿನ ಸಾಯಂಕಾಲ 4-00 ಗಂಟೆ ಸುಮಾರಿಗೆ   ಈಚನಾಳ ಸಮೀಪ ನಾರಯಣಪೂರ ಕಾಲುಗೆಯಲ್ಲಿ ಶವ ಬಿದ್ದಿದೆ ಅಂತಾ ವಿಷಯ ತಿಳಿದು ಹೋಗಿ ನೋಡಿದ್ದು ಶವದ ತೆಲೆಯಿಂದ ಸೊಂಟದವರೆಗೆ ಗೊಬ್ಬರದ ಪ್ಲಾಸ್ಟೀಕ್ ಚೀಲ ಹೊದಸಿ ಅದಕ್ಕೆ ಸೋಂಟಕ್ಕೆ ಹಗ್ಗ ಕಟ್ಟಿದ್ದು ಶವವನ್ನು ಹೊರಗೆ ತೆಗೆದು ನೋಡಲಾಗಿ ಅದು ತನ್ನ ಮಗನ ಶವವೇ ಇದ್ದು ಆತನ ಕುತ್ತಿಗೆಗೆ ಹಗ್ಗದಿಂದ ಬಿಗಿದಂತೆ ಇಲ್ಲವೇ ಹರಿತವಾದ ಆಯ್ದದಿಂದ ಕೊಯ್ದಂತೆ ಕಂಡು ಬಂದಿದ್ದು ಮೇಲ್ಕಂಡ ಆರೋಪಿತನು ಯಾವುದೋ ಉದ್ದೇಶದಿಂದ ನನ್ನ ಮಗನನ್ನು ಕೊಲೆ ಮಾಡಿ ಕೊಲೆ ಮುಚ್ಚಿಹಾಕುವ ಸಲುವಾಗಿ ಶವಕ್ಕೆ ಪ್ಲಾಸ್ಟೀಕ್ ಚೀಲ ಹೊದಸಿ ಹಗ್ಗ ಕಟ್ಟಿ ನಾರಯಣಪೂರ ಕಾಲುವೆಯಲ್ಲಿ ಎಸದಂತೆ ಕಂಡು ಬರುತ್ತದೆ, ಅಂತಾ ಇದ್ದ  ಫಿರ್ಯಾದಿಯ ಸಾರಂಶದ ಮೇಲಿಂದ ಲಿಂಗಸಗೂರು ಪೊಲೀಸ್ ಠಾಣಾ ಗುನ್ನೆ ನಂಬರ 113/2017 ಕಲಂ 302,201 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

          ದಿನಾಂಕ 29.03.2017 ರಂದು ನಮೂದಿತ ಫಿರ್ಯಾಧಿದಾರನಾದ ²æà ²ªÀ¥Àà vÀAzÉ wªÀÄäAiÀÄå @ UËqÀ¥Àà ¥ÉÆð¸ï ¥ÁnÃ¯ï ªÀAiÀiÁ 25 ªÀµÀð, eÁ: £ÁAiÀÄPÀ, G: PÀÆ°PÉ®¸À, ¸Á: UËqÀ¥Àà£ÀzÉÆrØ, AiÀÄgÀdAw ಇವರ ತಂದೆಯಾದ ಮೃತ ತಿಮ್ಮಯ್ಯ @ ಗೌಡಪ್ಪ ಈತನನ್ನು ಯರಜಂತಿ ಸೀಮಾದ ಸೋಮಯ್ಯ ದೊಡ್ಡಮನಿ ಇವರ ಹೊಲದ ಹತ್ತಿರ ಡಾಂಬರ್ ರಸ್ತೆಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉಧ್ದೇಶಕ್ಕೆ ಒಂದು ಕಲ್ಲನ್ನು ಎತ್ತಿಹಾಕಿ ಕೊಲೆಮಾಡಿದ್ದು, ಫಿರ್ಯಾಧಿದಾರನು ವಿಷಯ ತಿಳಿದು ಬಂದು ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟು ರಕ್ತಹರಿದಿತ್ತು. ತಲೆಗೆ, ಮುಖಕ್ಕೆ ಬಲವಾದ ರಕ್ತಗಾಯಗಳಾಗಿದ್ದು, ಶವದ ಪಕ್ಕದಲ್ಲಿ ಒಂದು ರಕ್ತಹತ್ತಿದ ಕಲ್ಲು ಬಿದ್ದಿತ್ತು. ಆಗ ರಾತ್ರಿ 7.45 ಗಂಟೆಯಾಗಿತ್ತು. ಕಾರಣ ಆರೋಪಿತರನ್ನು ಪತ್ತೆಹಚ್ಚಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಅಂತಾ ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾಧಿ ಸಾರಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 82/2017 ಕಲಂ 302 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :30.03.2017 gÀAzÀÄ 74 ¥ÀææPÀgÀtUÀ¼À£ÀÄß ¥ÀvÉÛ ªÀiÁr 9300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

28 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-

¥Éưøï zÁ½ ¥ÀæPÀgÀtUÀ¼ÀÄ.
     ¢£ÁAPÀ 26-03-2017 gÀAzÀÄ ¸ÀAeÉ 4-30 UÀAmÉUÉ PÀgÀqÀPÀ¯ï UÁæªÀÄzÀ°è «dAiÀÄ ªÀĺÁAvÉñÀégÀ ±Á¯ÉAiÀÄ ºÀwÛgÀ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ ªÀiÁ£Àå ¹¦L °AUÀ¸ÀÄUÀÆgÀ EªÀgÀ £ÉÃvÀÈvÀézÀ°è & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ªÀiÁr DgÉÆæ ²æäªÁ¸À vÀAzÉ UÀÄgÀ¥ÁzÀ¥Àà §AqÁj ªÀAiÀiÁ: 37ªÀµÀð, eÁ: ªÀiÁ¢UÀ G: MPÀÌ®ÄvÀ£À ¸Á: PÀgÀqÀPÀ¯ï ºÁUÀÄ EvÀgÉ 4 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 2420/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ EgÀÄvÀÛzÉ. Nr ºÉÆÃzÀ ªÀåQÛAiÀÄ£ÀÄß «ZÁj¸À®Ä vÀ£Àß ºÉ¸ÀgÀÄ §¸ÀªÀgÁd vÀAzÉ UÀzÉÝ¥Àà ¸Á: PÀgÀqÀPÀ¯ï CAvÁ w½¹zÀÄÝ, ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÄgÀÄ ¥Éưøï oÁuÉ UÀÄ£Éß £ÀA§gÀ 108/2017 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.

ºÀ¯Éèà ¥ÀæPÀgÀtUÀ¼À ªÀiÁ»w.
     ¦ügÁå¢AiÀÄ ªÀÄ®èªÀÄä UÀAqÀ: ²ªÀgÉqÉØ¥Àà, 47ªÀµÀð, eÁw: °AUÁAiÀÄvÀ, G: ºÉÆ®ªÀÄ£É PÉ®¸À, ¸Á: CAZɸÀÆUÀÆgÀÄ FPÉAiÀÄ ªÀÄUÀ¼ÁzÀ gÉÃtÄPÀªÀÄä FPÉAiÀÄ£ÀÄß vÀªÀÄä UÁæªÀÄzÀ £ÁUÀgÉqÉØ¥Àà vÀAzÉ: ªÀįÁègÉrØ FvÀ¤UÉ FUÉÎ 8 ªÀµÀðzÀ »AzÉ ªÀÄzÀÄªÉ ªÀiÁrPÉÆnÖzÀÄÝ DPÉAiÀÄ UÀAqÀ£ÀÄ FUÉÎ 4-5 wAUÀ½AzÀ «£Á PÁgÀtªÁV ¦ügÁå¢AiÀÄ ªÀÄUÀ½UÉ ºÉÆqɧqÉ ªÀiÁqÀÄwÛzÀÝgÀ «µÀAiÀÄzÀ°è ¢£ÁAPÀ: 25-03-2017 gÀAzÀÄ ¸ÁAiÀÄAPÁ® 4-00 UÀAmÉAiÀÄ ¸ÀĪÀiÁjUÉ ¦ügÁå¢ ªÀÄUÀ¼ÀÄ gÉÃtÄPÀªÀÄä FPÉAiÀÄÄ ¦ügÁå¢AiÀÄ ªÀģɬÄAzÀ ºÉÆgÀUÀqÉ ºÉÆÃUÀÄwÛzÁÝUÀ DgÉÆævÀ£ÁzÀ £ÁUÀgÉqÉØ¥Àà vÀAzÉ: ªÀįÁègÀrØ, 34ªÀµÀð, eÁw: °AUÁAiÀÄvÀ, G: MPÀÌ®ÄvÀ£À, ¸Á: CAZɸÀÆUÀÆgÀÄ M«ÄäAzÉƪÉÄä¯É vÀqÉzÀÄ ¤°è¹ ¦ügÁå¢AiÀÄ ªÀÄUÀ½UÉ K£À¯Éà a£Á° ¸ÀÆ¼É AiÀiÁgÀ£ÀÄß PÉý ¤Ã£ÀÄ ¤ªÀÄä vÀªÀgÀÄ ªÀÄ£ÉUÉ §A¢¢Ý CAvÁ CªÁZÀå ±À§ÝUÀ½AzÀ ¨ÉÊAiÀÄÄÝ ¦ügÁå¢AiÀÄ ªÀÄUÀ½UÉ ªÀÄvÀÄÛ ¦ügÁå¢UÉ PÉʬÄAzÀ ºÉÆqɧqÉ ªÀiÁr ¦ügÁå¢ ºÁUÀÄ EvÀgÀjUÉ fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 48/2017 PÀ®A 341,323,504,506,  IPC CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

     ದಿ.26-03-2017 ರಂದು ಮುಂಜಾನೆ 09-00ಗಂಟೆಗೆ ಪಿರ್ಯಾದಿ ಉಮಾಪತಿ ಚುಕ್ಕಿ ತಂದೆ ಸೂಗಪ್ಪ ಚುಕ್ಕಿ ಸಾಹುಕಾರ, ಜಾತಿ: ಲಿಂಗಾಯತವಯ-40ವರ್ಷ, :ವ್ಯಾಪಾರ ಸಾ:ಸಿರವಾರ  ಸಿರವಾರ ಪಟ್ಟಣದಲ್ಲಿ ತಮ್ಮ ಮನೆಯಿಂದ ನನ್ನ ಸೈಕಲ್ ಮೋಟಾರ ಮೇಲೆ ಹೊರಗಡೆ ಬರುತ್ತಿದ್ದಾಗ ದಾರಿಯಲ್ಲಿ ಎದುರಾಗಿ ಬಂದ ಆರೋಪಿAiÀiÁzÀ ಮಹಾಂತೇಶ ತಂದೆ ಬಸವರಾಜ ಜೇಗರಕಲ್ ಜಾತಿ:ಕುರುಹಿನಶೆಟ್ಟಿ, ಸಾ:ಸಿರವಾರ FvÀ£ÀÄ ಬಂದವನೆ ಮೋಟಾರ ಸೈಕಲ್ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆರೋಪಿತನ ಮನೆಗೆ ಹೋಗುವ ದಾರಿಗೆ ಪಿರ್ಯಾದಿದಾರನ ಮನೆಗೆ ಇಟ್ಟಿದ್ದ ಕಿಡಕಿ ಅಡ್ಡ ಬರುತ್ತದೆಂದು ಜಗಳ ತೆಗೆದು ಎದೆ ಮೇಲಿನ ಅಂಗಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಲಂಗಾ ಸೂಳೇ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ನಿನ್ನ ಕತೆ ಮುಗಿಸುತ್ತೇನೆಂದು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡೆಯಲು ಹೋಗಿ ಮಗನೆ ಇವತ್ತು ಉಳಿದಿದ್ದಿ ಇನ್ನೊಂದು ಸಲ ನನ್ನ ಕೈಗೆ ಸಿಗು ನಿನ್ನ ಜೀವ ತೆಗೆಯುತ್ತೇನೆಂದು ಜೀವದ ಬೆದರಿಕೆ ಹಾಕಿ ಹೋದನುಲಿಖಿತ ದೂರಿನ ಸಾರಾಂಶ ಮೇಲಿಂದ ಪ್ರ..ವರದಿಯನ್ನು ಜಾರಿ ಮಾಡಿದೆ.

     ದಿನಾಂಕ 26-3-2017 ರಂದು ರಾತ್ರಿ 7-00 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ಇಬ್ಬರು ವ್ಯಕ್ತಿಗಳು ಹಲ್ಲೆಗೊಳಗಾಗಿ ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಎಂ.ಎಲ್.ಸಿ ಮಾಹಿತಿ ನೀಡಿದ್ದರಿಂದ ಕೂಡಲೇ ದವಾಖಾನೆಗೆ ಭೇಟ್ಟಿ ನೀಡಿ ಗಾಯಾಳುಗ¼ÀÆUÀ¼ÁzÀ ಫಿರ್ಯಾದಿ ಯಂಕಪ್ಪ ಮತ್ತು ಮಾರೆಪ್ಪ ತಂದೆ ದುರುಗಪ್ಪ ಕೊರವರ್ ಇವರುಗಳನ್ನು ನೋಡಿ ವಿಚಾರಿಸಿ ಗಾಯಾಳು ಪೈಕಿ ಯಂಕಪ್ಪ ತಂದೆ ದುರುಗಪ್ಪ 32 ವರ್ಷ ಜಾತಿ ಕೊರವರ್ :ಕೂಲಿ ಹಾಗೂ ಹಂದಿ ಸಾಕಾಣಿಕೆ ಸಾ: ಜನತಾ ಕಾಲೋನಿ ಮಾನವಿ ಈತನನ್ನು ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರಲ್ಲಿಯ ಸಾರಾಂಶವೇನೆಂದರೆ, " ಫಿರ್ಯಾದಿದಾರರ ಮತ್ತು ಆರೋಪಿತರ ಸುಮಾರು ಹಂದಿಗಳಿದ್ದು, ಫಿರ್ಯಾದಿದಾರನು ತಮ್ಮ ಹಂದಿಗಳಿಗೆ ಗುರುತಿಸಲಿಕ್ಕೆಂದು ಕಿವಿಯನ್ನು ಕೊಯ್ದು ಗುರುತು ಮಾಡಿದ್ದು, ಅದಕ್ಕೆ ಆರೋಪಿತರು ಸದರಿ ಕಿವಿ ಕೊಯಿದು ಗುರುತು ಮಾಡಿದ ಹಂದಿಗಳಲ್ಲಿ ನಮ್ಮವು ಸಹ ಹಂದಿಗಳಿದ್ದು, ನೀವು ಹೇಗೆ ನಮ್ಮ ಹಂದಿಗಳ ಕಿವಿಗಳನ್ನು ಕೊಯಿದಿರೆಲೇ ಸೂಳೇ ಮಕ್ಕಳೇ ಅಂತಾ ಅದೇ ಹಂದಿಯ ವಿಷಯದಲ್ಲಿ ಜಗಳಾ ತೆಗೆದು ಫಿರ್ಯಾದಿದಾರನಿಗೆ ಆರೋಪಿ ನಂ 1 ಬುಡ್ಡಣ್ಣ ತಂದೆ ಶೆಟ್ಟೆಪ್ಪ ಕೊರವರ್ ನೇದ್ದವನು ಹರಿತವಾದ ಕಲ್ಲನ್ನು ತೆಗೆದುಕೊಂಡು ತಲೆಗೆ ಹಿಂಬದಿಗೆ ಬಲವಾಗಿ ಹೊಡೆದು ತೀವ್ರ ಸ್ವರೂಪದ ಗಾಯವನ್ನುಂಟು ಮಾಡಿದ್ದು ಅಲ್ಲದೆ ಉಳಿದ 3ಜನ  ಆರೋಪಿತರು ಸಹ ಫಿರ್ಯಾದಿ ತಮ್ಮ ಮಾರೆಪ್ಪನಿಗೆ ಕಲ್ಲಿನಿಂದ, ಕೈಗಳಿಂದ ಹೊಡೆ ಬಡೆ ಮಾಡಿ ದು:ಖಾಪಾತಗೊಳಿಸಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯನ್ನು ಪಡೆದುಕೊಂಡು ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  99/2017 ಕಲಂ 326 324 323 504 506 ಸಹಿತ 34  ಐಪಿಸಿ   ಅಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
     ದಿನಾಂಕ: 27.03.2017 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ಫಿರ್ಯಾದಿ ಚಂದ್ರಪ್ಪ ತಂ: ಮಲ್ಲೇಶಪ್ಪ ವಯ: 32ವರ್ಷ, ಜಾ: ಮಾದಿಗ, : ಕೂಲಿಕೆಲಸ ಸಾ: ಕಲಮಲ ತಾ: ಜಿ: ರಾಯಚೂರು ಇವರ ತಮ್ಮನಾದ ನಾಗರಾಜ ತಂ: ಮಲ್ಲೇಶಪ್ಪ ವಯ: 25 ವರ್ಷ, : ಕೂಲಿ, ಈತನು ತನ್ನ ಕುಲಸ್ಥನಾದ ರಮೇಶ ತಂ: ಯಲ್ಲಪ್ಪ ವಯ: 22 ವರ್ಷ ಈತನೊಂದಿಗೆ ಹೀರೋ ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ್ ನಂ: KA36 EH 3403 ನೇದ್ದರ ಹಿಂದಿನ ಸೀಟಿನಲ್ಲಿ ಕುಳಿತು ಕಲಮಲ ದಿಂದ ರಾಯಚೂರು ಕಡೆಗೆ ಹೋಗುವಾಗ್ಗೆ ಅದೇ ವೇಳೆಗೆ ರಾಯಚೂರು ಕಡೆಯಿಂದ ಮಾರುತಿ ಓಮಿನಿ ಮಿನಿ ವ್ಯಾನ್ ನಂ: KA27 M2343 ನೇದ್ದನ್ನು ಅದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಹಾರನ್ ಕೂಡ ಮಾಡದೇ ಚಲಾಯಿಸಿ ರಸ್ತೆಯ ಎಡಬದಿಯಲ್ಲಿ ಹೊರಟ ಮೇಲ್ಕಂಡ ಮೊಟಾರ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಮೊಟಾರ ಸೈಕಲ್ ಸಮೇತ ಇಬ್ಬರು ರಸ್ತೆಯ ಮೇಲೆ ಬೀಳಲಾಗಿ ರಮೇಶ ಮತ್ತು ನಾಗರಾಜ್ ಇಬ್ಬರಿಗೂ ಭಾರಿ ಸ್ವರೂಪದ ಗಾಯಗಳಾಗಿದ್ದು, ಓಮಿನಿ ಮಿನಿವ್ಯಾನಿನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಪೊಲೀಸ್ ಠಾಣೆ ಗುನ್ನೆ PÀ®A. 279,338 IPC&187 ಮೋ.ವಾ.ಕಾಯ್ದೆ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 
     ಫಿರ್ಯಾದಿದಾರ ಜಂಬಣ್ಣ ತಂದೆ ಲಿಂಗಪ್ಪ ಕೊರವರ 50 ವರ್ಷ ಸಾ:ತುರುಕನಡೋಣಿ ತಾ:ಜಿ:ರಾಯಚೂರು ಹಾ:: ಅರೋಲಿ ತಾ:ಮಾನವಿ ಇವರು ಹಂದಿ ಸಾಕಾಣಿಕೆ ಹಾಗೂ ಪುಟ್ಟಿ ಮಾರಾಟ ಮಾಡಿಕೊಂಡು ಅರೋಲಿ ಗ್ರಾಮದಲ್ಲಿ ವಾಸವಾಗಿರುತ್ತಾನೆ. MAHINDRA BOLERO MAXI TRUCK  ಗಾಡಿಯಲ್ಲಿ ನಾಲ್ಕು  ಜನರು ಕೂಡಿ  ಅರೋಲಿ ಗ್ರಾಮದ ಗುಡಿಯ ಹತ್ತಿರ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಗಾಡಿಯಲ್ಲಿ ಹಾಕಿಕೊಂಡಿದ್ದು ಶಬ್ದವನ್ನು ಕೇಳಿದ ಗುಡಿಯ ಹತ್ತಿರ ಮಲಗಿದ್ದ ಫಿರ್ಯಾದಿಗೆ ಎಚ್ಚರವಾಗಿದ್ದು ಕಾರಣ ಗಾಡಿಯನ್ನು ನೋಡಿ ಯಾರೋ ತನ್ನ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ  ಅಂತಾ ತಿಳಿದು ಯಾರಾದರೂ ಬರೆಪೋ ಅಂತಾ ಕೂಗಾಡಿದಾಗ   ಶಬ್ದವನ್ನು ಕೇಳಿದ ಆರೋಪಿತರು ತಮ್ಮ ಗಾಡಿಯಲ್ಲಿ ಹತ್ತಿದ್ದು ಆರೋಪಿ ಚಾಲಕನು ತನ್ನ ಗಾಡಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊಗಿ ನಿಯಂತ್ರಣ ಮಾಡಲಾಗದೇ  ಮುಂದೆ  ಮಟಮಾರಿ - ಕುರ್ಡಿ  ರಸ್ತೆಯಲ್ಲಿ ಇರುವ ಅರೋಲಿ ಗ್ರಾಮದ  ಹುಲಿಗೆಮ್ಮ ಗುಡಿಯ ದಾರಿಯ  ಕಮಾನ್ ಹತ್ತಿರ ಈರನಗೌಡನ ಹೊಲದಲ್ಲಿ ಪಲ್ಟಿ ಮಾಡಿದ್ದು ಘಟನೆ ನಂತರ ಚಾಲಕನು ಓಡಿ ಹೋಗಿದ್ದು ವೆಂಕಟೇಶನು ಗಾಯಗೊಂಡಿದ್ದು  1)ಪರಶುರಾಮ @ ಪರಶ್ಯಾ ತಂದೆ ದುರುಗಪ್ಪ 28 ವರ್ಷ ಜಾತಿ ಮೊಡಿಕಾರ ಸಾ:ಹನುಮನಾಳ ತಾ:ಕುಷ್ಟಗಿ ಜಿ:ಕೊಪ್ಪಳ ಹಾಗು 2) ಶಿವು @ ಶಿವಪ್ಪ ತಂದೆ ಹನುಮಂತ 27 ವರ್ಷ ಜಾತಿ ಮೊಡಿಕಾರ ಸಾ:ರೌಡಕುಂದಾ ತಾ:ಸಿಂಧನೂರು ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತ ಇದ್ದ ದೂರಿನ ಸಾರಂಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಗುನ್ನೆ 98/2017 ಕಲಂ 379,279,337,304(), ಐಪಿಸಿ & 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
              
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.03.2017 gÀAzÀÄ 154 ¥ÀææPÀgÀtUÀ¼À£ÀÄß ¥ÀvÉÛ ªÀiÁr 25400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.