Thought for the day

One of the toughest things in life is to make things simple:

24 Feb 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  

UÁAiÀÄzÀ ¥ÀæPÀgÀtzÀ ªÀiÁ»w:-

        ದಿನಾಂಕ 22.02.2016 ರಂದು ಸಂಜೆ 5.00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw vÁAiÀĪÀÄä UÀAqÀ ±ÁAvÀ¥Àà ªÀAiÀiÁ: 25 ªÀµÀð eÁ: ªÀiÁ¢UÀ G: ºÉÆ®ªÀÄ£É PÉ®¸À ¸Á: ¤¯ÉÆÃUÀ¯ï FPÉAiÀÄ ಮಗನಾದ ರಾಜೇಶ ಈತನು ನಿಲೋಗಲ್ ಗ್ರಾಮದ ಹುಲಗಪ್ಪನ ಪಾನ್ ಶಾಪ್ ಅಂಗಡಿಯ ಹತ್ತಿರ ನ್ಯೂಜ್ ಪೇಪರ್ ಓದುತ್ತಾ ಕುಳಿತುಕೊಂಡಿದ್ದಾಗ CªÀÄgÉñÀ vÀAzÉ ¤AUÀ¥Àà ªÀAiÀiÁ: 22 ªÀµÀðºÁUÀÆ EvÀgÉ 3 d£ÀgÀÄ PÀÆr ರಾಜೇಶನಿಗೆ ‘’ ಲೇ ರಾಜೇಶ ನಿನ್ನ ಮತ್ತು ನಿನ್ನ ತಾಯಿಯನ್ನು ಒದಿತಿನೆಲೇ ಸೂಳೇ ಮಗನೇ ಎಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡುತ್ತಿದ್ದಾಗ ಜಗಳವನ್ನು ಬಿಡಿಸಲು ಬಂದ ಫಿರ್ಯಾದಿಯ ಭಾವನಿಗೆ ಆರೋಪಿ ಅಮರೇಶನು ಕಟ್ಟಿಗೆಯಿಂದ ಆತನ ಎಡಭುಜಕ್ಕೆ ಹೊಡೆದಿದ್ದು, ಉಳಿದ ಆರೋಪಿತರು ಫಿರ್ಯಾದಿಗೆ ಮತ್ತು ಆಕೆಯ ಅಕ್ಕಳಿಗೆ ಹೊಡೆ ಮಾಡಿ ‘’ ಲೇ ಸೂಳೇರೆ ನಿಮ್ಮನ್ನು ಸಿರೇ ಬಿಚ್ಚಿ ಬಜಾರದಲ್ಲಿ ಮೆರಣಿಗೆ ಮಾಡಿಸುತ್ತೇನೆರ್ರಲೇ ಲಂಗ ಸೂಳೇರ ಎಂದು ಅವಾಚ್ಯವಾಗಿ ಬೈದಿದ್ದು ಇರುತ್ತದೆ ಅಂತಾ ºÀnÖ ¥Éưøï oÁuÉ.UÀÄ£Éß £ÀA: 28/2016 PÀ®A : 323, 324, 504  ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
        ಸಿಂಧನೂರು ಗ್ರಾಮೀಣ ತಾಲೂಕಾ ಪಂಚಾಯಿತಿ ಕ್ಷೇತ್ರಕ್ಕೆ ಜೆ.ಡಿ.ಎಸ್. ಪಕ್ಷದಿಂದ ಬಿಪ್ರದಾಸ ಸರದಾರ ಸ್ಪರ್ದಿಸಿದ್ದು, ಆತನ ವಿರುದ್ಧ ಕಾಂಗ್ರೇಸ್ ಪಕ್ಷದ ವತಿಯಿಂದ ಆರ್.ಹೆಚ್.ನಂ. 3 ನೇದ್ದರ ರಬೀನ್ ಸ್ಪರ್ದಿಸಿದ್ದು, ದಿನಾಂಕ 23-02-16 ರಂದು ಮತ ಎಣಿಕೆಯಾಗಿದ್ದು, ಬಿಪ್ರದಾಸನು ಸೋತ್ತಿದ್ದು, ರಬೀನ್ ಗೆದ್ದಿದ್ದು, ನಂತರ ಫಿರ್ಯಾದಿ ಪ್ರಶಾಂತ  ಮಾಲ್ದಾರ ತಂದೆ ಹರಿಶ್ಚಂದ್ರ ಮಾಲ್ದಾರ ವಯ 45 ವರ್ಷ ಜಾ: ನಮ ಶೂದ್ರ ಉ : ಒಕ್ಕಲುತನ ಸಾ : ಆರ್.ಹೆಚ್. ನಂ. 2 ತಾ: ಸಿಂಧನೂರು  ,ಗೋಪಿ, ಪ್ರಣಯ ಗೋಲ್ದಾರ, ಸೇರಿ ಮರಳಿ ನಮ್ಮ ಕ್ಯಾಂಪಿನಲ್ಲಿ ಬಂದು ಕೆರೆಯ ಹತ್ತಿರ ಹೊರಟಾಗ ಮದ್ಯಾಹ್ನ 3-30 ಸುಮಾರಿಗೆ ಮನೆ ಕಡೆ ಹೊರಟಾಗ ಜೆ.ಡಿ.ಎಸ್. ಅಭ್ಯಥಿಯಾದ  1) ಬಿಪ್ರದಾಸ ಸರದಾರ ಈತನು ತನ್ನ ಸಂಗಡ ಉಳಿದ ಆರೋಪಿತರೊಂದಿಗೆ ಸೇರಿ ಫಿರ್ಯಾದಿಯನ್ನು ನೋಡಿ ಕೈಯಲ್ಲಿ ಕಟ್ಟಿಗೆ ಮತ್ತು ಕಲ್ಲು ಹಿಡಿದುಕೊಂಡು ಸೂಳೆ ಮಕ್ಕಳೆ ನಮಗೆ ಓಟು ಹಾಕಲಾರದೆ ಸೋಲಿಸಿಬಿಟ್ಟಿರಿ ಈ ಕ್ಯಾಂಪ್ ನಲ್ಲಿ ನಿಮ್ಮನ್ನು ಬರಕೊಡೋದಿಲ್ಲ ಅಂತಾ ಗುಂಪು ಕಟ್ಟಿಕೊಂಡು ಬಂದು ಬಿಪ್ರದಾಸ ಈತನು ಕಲ್ಲಿನಿಂದ ಫಿರ್ಯಾದಿಗೆ ಹಣೆಗೆ ಹೊಡೆದಿದ್ದು, ಕಾರ್ತೀಕ್ ಚಕ್ರವರ್ತಿ ಈತನು ಗೋಪಿಗೆ ಕಲ್ಲಿನಿಂದ ಹಣೆಗೆ ಗುದ್ದಿದ್ದು,   ದೀಪಂಕರ್ ಸರದಾರ ಈತನು ಪ್ರಣಯ ಗೋಲ್ದಾರ ಈತನಿಗೆ ಕಟ್ಟಿಯಿಂದ ಎಡಗಾಲು ಮತ್ತು ಬಲಗಾಲು ಪಾದದ ಹತ್ತಿರ ಹೊಡೆದಿದ್ದು, ಉಳಿದವರೆಲ್ಲರೂ ಹಿಡಿದುಕೊಂಡು ತಮ್ಮ ಕೈಗಳಿಂದ ಹೊಡೆಯ ಹತ್ತಿದ್ದು, ಆಗ ಫಿರ್ಯಾದಿಯ ಹೆಂಡತಿಯಾಧ ಢೋಲು ಮಾಲ್ದಾರ ಬಿಡಿಸಲು ಬಂದಾಗ ನರೇನ್ ಈತನು ಸೀರೆ ಹಿಡಿದು ಎಳೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಲಿಖಿತ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆಗುನ್ನೆ ನಂ. 40/2016 ಕಲಂ 143, 147, 148, 504, 323, 324, 354, 506 ಸಹಿತ 149 ಐಪಿಸಿರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
               ಫಿರ್ಯಾದಿಯು ಸಿಂಧನೂರು ಗ್ರಾಮೀಣ ತಾಲೂಕಾ ಪಂಚಾಯಿತಿ ಕ್ಷೇತ್ರಕ್ಕೆ ಜೆ.ಡಿ.ಎಸ್. ಪಕ್ಷದಿಂದ ಸ್ಪರ್ದಿಸಿದ್ದು, ಈತನ ವಿರುದ್ಧ ಕಾಂಗ್ರೇಸ್ ಪಕ್ಷದ ವತಿಯಿಂದ ಆರ್.ಹೆಚ್.ನಂ. 3 ನೇದ್ದರ ರಬೀನ್ ಸ್ಪರ್ದಿಸಿದ್ದು, ದಿನಾಂಕ 23-02-16 ರಂದು ಮತ ಎಣಿಕೆಯಾಗಿದ್ದು, ಫಿರ್ಯಾದಿ ಬಿಪ್ರೋದಾಸ ಸರದಾರ ತಂದೆ ನರೇನ್ ಸರದಾರ ವಯ 33 ವರ್ಷ ಜಾ:ಕ್ಷತ್ರಿಯಾ ಉ : ಒಕ್ಕಲುತನ ಸಾ : ಆರ್.ಹೆಚ್. ನಂ. 2 ತಾ: ಸಿಂಧನೂರು  FvÀ£ÀÄ ಸೋತ್ತಿದ್ದರಿಂದ ತನ್ನ ಕ್ಯಾಂಪಿಗೆ ಬಂದು ತನ್ನ ಮನೆಯ ಮುಂದೆ ತನ್ನೊಂದಿಗೆ ಚಕ್ರವರ್ತಿ, ದೀಪಂಕರ್ ಇದ್ದಾಗ ಸಂಜೆ      4-00 ಪಿ.ಎಂ.ಸುಮಾರಿಗೆ 1) ಆನಂದ 2) ಜೋಗೇಶ್ 3) ರಾಹುಲ್ 4) ಪ್ರಶಾಂತ 5) ತರುಣ್ 6) ನಿತಾಯಿ        7) ಪ್ರಣಯ್ 8) ಠಾಕೂರ್ 9)_ ಗೋಪಿ 10) ಪ್ರತೂಲ್ 11) ತಫನ್ 12) ನಿಖಿಲ್         13) ಚಂದ್ರಶೇಖರ್ 14) ಬ್ರೋಜನ್ 15) ಅಮೃತ್ 16) ಅಭೀಜಿತ್ 17) ಪ್ರೋಭೀರ್      18) ಪೀಜೂಸ್ ಇನ್ನೂ 2-3 ಜನ J®ègÀÆ ¸Á: Dgï.ºÉZï.£ÀA. 2 EªÀgÀÄ ಒಂದುಗೂಡಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಣ್ಣ ಹಾಕಿಕೊಂಡು ನಾವು ಗದ್ದೆವು ಯಾವ ಸೂಳೆಮಕ್ಕಳದು ಏನು, ಮನೆ ಹೊರಗೆ ಬರ್ರಿ ನಮ್ಮ ಪ್ರತಾಪ ತೋರಿಸುತ್ತೀವಿ ಅಂತಾ ಗುಂಪು ಕಟ್ಟಿಕೊಂಡು ಬಂದು ಕಾರ್ತೀಕ್ ಚಕ್ರವರ್ತಿಗೆ ಆನಂದ ಎಂಬುವವನು ಕೈ ಮುಷ್ಠಿ ಮಾಡಿ ಮುಖಕ್ಕೆ ಗುದ್ದಿದ್ದು,   ರಾಹುಲ್ ಈತನು ಕಲ್ಲಿನಿಂದ ಎದೆಗೆ ಗುದ್ದಿದ್ದು, ಆಗ ಫಿರ್ಯಾದಿ ಬಿಡಿಸಲು ಹೋದಾಗ ಎಲ್ಲರೂ ಸೇರಿ ಹಿಡಿದುಕೊಂಡು ತಮ್ಮ ಕೈಗಳಿಂದ ಹೊಡೆದಿದ್ದಲ್ಲದೇ ಜೋಗೇಶ್ ಈತನು ಕಲ್ಲಿನಿಂದ ಹೊಡೆದಾಗ ಬಲ ಹೆಬ್ಬೆರಳಿಗೆ ಬಿದ್ದು ಗಾಯವಾಯಿತು. ದೀಪಂಕರ್ ಸರದಾರ ಬಿಡಿಸಲಿಕ್ಕೆ ಬಂದಾಗ ಆತನಿಗೆ ಎಲ್ಲರೂ ಕೈ ಮುಷ್ಠಿ ಮಾಡಿಕೊಂಡು ಮುಖಕ್ಕೆ ಹಣೆಗೆ ಗುದ್ದಿದ್ದು, ಮತ್ತು ರಿಂಕೂ ಗಂಡ ಚಂದನ್ ಮತ್ತು ಶಿವಾಣಿ ಗಂಡ ಭೂಬನ್ ಇವರು ಬಿಡಿಸಿಲಿಕ್ಕೆ ಬಂದಾಗ ಸದ್ರಿಯವರು ಹೆಣ್ಣು ಮಕ್ಕಳೆನ್ನದೆ ಪ್ರಶಾಂತನು ಸೀರೆ ಹಿಡಿದು ಎಳೆದು ಹರೆದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಲಿಖಿತ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 39/2016 ಕಲಂ 143, 147, 148, 504, 323, 324, 354, 506 ಸಹಿತ 149 ಐಪಿಸಿರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ: 23.02.2016 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಗುರ್ಜಾಪೂರ ಅರಿಶಿಣಗಿ ರಸ್ತೆಯ ಶ್ರೀನಿವಾಸರೆಡ್ಡಿ ಇವರ ಹೊಲದ ಹತ್ತಿರ ಆರೋಪಿ ನಂ:  1) ಸೂಗರೆಡ್ಡಿ ಗೌಡ ತಂ: ಬಸವರಾಜಪ್ಪ ಗೌಡ 35 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ, ಸಾ: ಅರಿಶಿಣಗಿಈತನು ತನ್ನ ಹೀರೊಹೊಂಡಾ ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ್ ನಂ: KA36 EJ 1976 ನೇದ್ದನ್ನು ರಾಯಚೂರು ಕಡೆಯಿಂದ ಅರಿಶಿಣಗಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಾಗೂ ಆರೋಪಿ ನಂ: 2 ಮಲ್ಲಪ್ಪ @ ಮಲ್ಲೇಶ ತಂ: ನಾಗಪ್ಪ ವಯ: 26 ವರ್ಷ, ಜಾ:ಅಗಸರ್ : ಕೂಲಿ, ಸಾ: ಗಣಮೂರ ಹಾ// ಗುರ್ಜಾಪೂರ ಈತನು ತನ್ನ ಹಿರೋಹೊಂಡ ಸ್ಪ್ಲೆಂಡರ ಮೊಟಾರ ಸೈಕಲನ್ನು ಅರಿಶಿಣಗಿ ಕಡೆಯಿಂದ ಗುರ್ಜಾಪೂರ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಇಬ್ಬರೂ ಕಂಟ್ರೋಲ್ ಮಾಡದೇ ಒಬ್ಬರಿಗೊಬ್ಬರು ಮುಖಾ ಮುಖಿಯಾಗಿ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ ನಂ: 1 ಈತನಿಗೆ ಹಣೆಗೆ, ಗದ್ದಕ್ಕೆ, ಭಾರಿ ರಕ್ತಗಾಯವಾಗಿದ್ದು, ಆರೋಪಿ ನಂ: 2 ಮಲ್ಲಪ್ಪನಿಗೆ ತಲೆಯ ಹಿಂಭಾಗದಲ್ಲಿ, ಹಣೆಗೆ ಭಾರಿ ರಕ್ತಗಾಯವಾಗಿ, ಮುಖಕ್ಕೆ ಬಾವು ಬಂದಿದ್ದು, ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದು, ಗದ್ದಕ್ಕೆ ತುಟಿಗೆ, ಎಡಗಾಲ ಹೆಬ್ಬೆರಳಿಗೆ ರಕ್ತ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ    gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 32/2016 PÀ®A. 279, 337, 338 L.¦.¹  CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.02.2016 gÀAzÀÄ 63 ¥ÀææPÀgÀtUÀ¼À£ÀÄß ¥ÀvÉÛ ªÀiÁr 12100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.