Thought for the day

One of the toughest things in life is to make things simple:

4 Sept 2015

Reported Crimes

                                                                                             
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
                                 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ದಿನಾಂಕ:03.09.2015 ರಂದು ಸಂಜೆ 7.00 ಗಂಟೆ ಸುಮಾರಿಗೆ ಮುನ್ನಾ ಬಾಷ ತಂ: ಮೊದೀನ್ ಸಾಬ ವಯ: 45 ವರ್ಷ, : ಒಕ್ಕಲುತನ, ಸಾ: ಪೋತಗಲ್ FvÀ£ÀÄ  ತನ್ನ ವಶದಲ್ಲಿದ್ದ ಬಜಾಜ ಪಲ್ಸರ್ ಮೊಟಾರ ಸೈಕಲ್ ನಂ: ಕೆಎ36  EH 0375 ನೇದ್ದನ್ನು ಚಂದ್ರಬಂಡಾ -ರಾಯಚೂರು ರಸ್ತೆಯ ಮಾಣಿಕೇಶ್ವರ ದೇವಸ್ಥಾನದ ಹತ್ತಿರ ಅತೀವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಎಡಪಕ್ಕಕ್ಕೆ ನಿಂತಿದ್ದ ಫಿರ್ಯಾದಿಯ 7 ವರ್ಷದ ಮಗನಿಗೆ ಟಕ್ಕರ್ ಕೊಟ್ಟಿದ್ದರಿಂದ ಮುಂಗೈ ಹತ್ತಿರ ತರಚಿದ ಗಾಯ, ಬಲಗಾಲ ಮೊಣಕಾಲ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಪಕ್ಕಕ್ಕೆ ತರಚಿದ ಗಾಯ, ಎಡಹಣೆಗೆ ತರಚಿದ ಗಾಯ, ಎಡ ತಲೆಗೆ ಭಾರಿ ಮೂಕ ಪೆಟ್ಟು, ಬಲಗಾಲ ಪಾದದ ಹತ್ತಿರ ಮತ್ತು ಎಡಗಾಲ ಮೊಣಕಾಲ ಹತ್ತಿರ ತರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 207/2015 PÀ®A. 279, 338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
zÉÆA©ü ¥ÀæPÀgÀtzÀ ªÀiÁ»w:-

              ಪಿರ್ಯಾದಿ zÉêÀªÀÄä UÀAqÀ ¸ÉÆêÀÄ£ÁxÀ 25 ªÀµÀð, eÁ: £ÁAiÀÄPÀ G: ºÉÆ®ªÀĤ PÀ®¸À ¸Á: ¸ÀeÁð¥ÀÄgÀ FPÉAiÀÄ ತಮ್ಮನಾದ ಅಮರೇಶನಿಗೆ ಆರೋಪಿ ನಂ  1) AiÀĪÀÄ£À¥Àà vÀAzÉ gÁªÀÄ¥Àà vÀ¼ÀªÁgÀ 40 ªÀµÀð, £ÁAiÀÄPÀ G: MPÀÌ®vÀ£À ಈತನ ಮಗಳಾದ ಯಲ್ಲಮ್ಮನನ್ನು ಕೊಡುವ ಬಗ್ಗೆ ಮಾತುಕತೆಯಾಗಿದ್ದು UÀAqÀ ºÁUÀÆ G½zÀ 5 d£À ಆರೋಪಿತರು ಪಿರ್ಯಾದಿದಾರಳ ತಂದೆಯಾದ ಯಂಕಪ್ಪನಿಗೆ ಹೊಳಿಗೆ ಊಟ ಮಾಡಿ ಬಿಡೋಣಾ ಅಂತಾ ಕೇಳಿದಾಗ ಯಂಕಪ್ಪನು ಆರೋಪಿತರಿಗೆ ಈಗ ದಿನಗಳು ಸರಿಯಾಗಿಲ್ಲಾ ಸ್ವಲ್ಪ ದಿನ ಹೋದ ನಂತರ ಗಟ್ಟಿ ಮಾಡಿದರಾಯಿತು ಅಂತಾ ಅಂದಿದ್ದಕ್ಕೆ ಯಮನಪ್ಪನ್ನು ತನ್ನ ಮಗಳನ್ನು ಬೇರೆಯವರಿಗೆ ಕೊಡುವ ಬಗ್ಗೆ ಮಾತುಕತೆಯಾಡಿದ್ದರಿಂದ ಪಿರ್ಯಾದಿದಾರಳ ತಮ್ಮನಾದ ಅಮರೇಶನು ಈ ರೀತಿ ಯಾಕೆ ಮಾಡುತ್ತಿರಿ ಅಂತಾ ಪೋನಿನಲ್ಲಿ ಕೇಳಿದ್ದರಿಂದ ಇಂದು ದಿನಾಂಕ 03-09-2015 ರಂದು ಸಂಜೆ 7.00 ಗಂಟೆಗೆ ನಮೂದಿತ ಆರೋಪಿತರೆಲ್ಲಾರು ಅಕ್ರಮಕೂಟ ಕಟ್ಟಿಕೊಂಡು ಬಂಧು ಏಲೇ ಸೂಳೆ ಮಕ್ಕಳೆ ನಮ್ಮ ಮಗಳನ್ನು ಯಾರಿಘಾದರು ಕೊಡುತ್ತೇವೆ ಮತ್ತ್ಯಾಕೆ ನಿಮ್ಮ ಮಗ ಪೋನಿನಲ್ಲಿ ಮಾತನಾಡುತ್ತಾನೆ ಅಂತಾ ಅವಾಚ್ಯಶಬ್ದಗಳಿಂದ ಬೈದು, ಅರೋಪಿ ನಂ 01 ಈತನು ಪಿರ್ಯಾದಿದಾರಳ ತಾಯಿಗೆ ಕಾಲಿನಿಂದ ಜೋರಾಗಿ ಹೊಟ್ಟೆಗೆ ಒದ್ದದ್ದರಿಂದ ಆಕೆಯು ಪ್ರಜ್ಞಾಹೀನಳಾಗಿ ಬಿದ್ದಳು ನನಗೆ ಅಂಬಮ್ಮಳು ಕೈಯಿಂದ ಗುದಿದ್ದಾಗ ನನ್ನ ಬಳೆಯ ಚೂರು ನನ್ನ ಗದ್ದಕ್ಕೆ ಚುಚ್ಚಿ ರಕ್ತಗಾಯವಾಯಿತು, ಮತ್ತು ಉಳಿದವರೆಲ್ಲಾರು ನನ್ನ ತಂದೆ ಯಂಕಪ್ಪ ಮತ್ತು ನನ್ನ ತಂಗಿ ಯಂಕಮ್ಮಳಿಗೆ ಕೈಯಿಂದ ಮೈಕೈಗೆ ಹೋಡೆದು ಜೀವದ ಬೇದರಿ ಹಾಕಿದರು ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಪಿರ್ಯಾದಿ ಸಾರಾಂಶದ ªÉÄðAzÀ  °AUÀ¸ÀÆÎgÀÄ ¥Éưøï oÁuÉ 206/15 PÀ®A.143, 147, 504, 323, 325, 504 ¸À»vÀ 149 L.¦.¹      CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
¢£ÁAPÀ:-04/09/2015 gÀAzÀÄ gÁwæ 2-00 UÀAmɬÄAzÀ 3-00 UÀAmÉAiÀÄ CªÀ¢üAiÀÄ°è zÉêÀzÀÄUÀð ¥ÀlÖtzÀ ¸À¥ÀÛVj PÁ¯ÉÆäAiÀÄ ¦ügÁå¢AiÀÄzÁgÀ  ªÀÄ£ÉAiÀÄ QlQAiÀÄ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ ªÀÄ£ÉAiÀÄ M¼ÀUÉ ºÉÆPÀÄÌ ªÀÄ£ÉAiÀÄ°è JgÀqÀÆ C¯ÁägÀUÀ¼£ÀÄßÀ ªÀÄÄjzÀÄ, MAzÀÄ C¯ÁägÀzÀ°èzÀÝ 137500/- ¨É¯É ¨Á¼ÀĪÀ §AUÁgÀzÀ D¨sÀgÀtUÀ£ÀÄß ªÀÄvÀÄÛ £ÀUÀzÀÄ ºÀt 18000/- gÀÆ¥Á¬ÄUÀ£ÀÄß »ÃUÉ MlÄÖ 155500/- gÀÆ¥Á¬ÄUÀ¼À£ÀÄß  AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ £ÁUÀgÁd vÀAzÉ: §¸ÀªÀgÁd 26ªÀµÀð, eÁw; bÀ®ªÁ¢ G:UÀtPÀAiÀÄAvÀæ PÉ®¸À ¸Á:¸À¥ÀÛVj PÁ¯ÉÆä zÉêÀzÀÄUÀð  EªÀgÀÄ ¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 211/2015 PÀ®A.457,380  L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArgÀÄvÁÛgÉ.                                                                           

                                                 
 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.09.2015 gÀAzÀÄ  91 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.