Thought for the day

One of the toughest things in life is to make things simple:

13 Aug 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-

               ದಿನಾಂಕ 11-08-14  ರಂದು ಬೆಳಗ್ಗೆ 11  ಗಂಟೆಯ ಸಮಯಕ್ಕೆ ಫಿರ್ಯಾದಿ ²æà £ÁUÀ¥Àà vÀAzÉ ®ZÀªÀÄAiÀÄå ªÀAiÀiÁ 60 ªÀµÀð eÁw PÀÄgÀħgÀÄ G:MPÀÌ®ÄvÀ£À ¸Á|| gÁd®§AqÁ vÁ.f.gÁAiÀÄZÀÆgÀÄ ಹಾಗೂ ಇತರರು ಆರೋಪಿತgÁzÀ ªÀįÉèñÀ vÀAzÉ JgÀæ £ÀgÀ¸À¥Àà ªÀAiÀiÁ 30 ªÀµÀð eÁw PÀÄgÀħgÀÄ G.MPÀÌ®ÄvÀ£À ¸Á.PÀÄgÀħzÉÆrØ vÁ.f.gÁAiÀÄZÀÆgÀÄ.JgÀæ £ÀgÀ¸À¥Àà ¸Á.PÀÄgÀħzÉÆrØ.EªÀgÀ  ಮನೆಯ ಕಡೆ ನಡೆದುಕೊಂಡು ರಸ್ತೆಯ ಮೇಲೆ ಹೊರಟಿದ್ದಾಗ ಆರೋಪಿ ನಂ 1 ಇತನು ಗಾಯಗೊಳಿಸುವ ಉದ್ದೇಶದಿಂದ ತನ್ನ ಮೋಟಾರ ಸೈಕಲ್ ನಂ ಕೆ.36 .ಬಿ 1797 ನೇದ್ದನ್ನು ವೇಗವಾಗಿ ನಡೆಸಿಕೊಂಡು ಬಂದು ಫಿರ್ಯಾದಿ ಮತ್ತು ಫಿರ್ಯಾದಿ ತಮ್ಮನಿಗೆ ಟಕ್ಕರ್ ಕೊಟ್ಟು ರಕ್ತಗಾಯಪಡಿಸಿದ್ದು ಅಲ್ಲದೇ ಆರೋಪಿ ನಂ 2 ಇತನು ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈಯ್ದು ಕೈಯಿಂದ ಮೈಕೈಗೆ ಹೊಡೆದು ಜೀವದ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁ£É UÀÄ£Éß £ÀA: 84/2014 PÀ®A:  341, 323, 324, 504, 506 gÉ/« 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ಪಿರ್ಯಾದಿ ಲಚಮಪ್ಪ ತಂದೆ ಮಾನಪ್ಪ ರಾಠೋಡ ವಯಃ 48 ವರ್ಷ ಲಂಬಾಣಿ ಉಃಒಕ್ಕಲತನ ಸಾಃಹಡಗಲಿ ರಾಮಪ್ಪನ ತಾಂಡ ತಾಃಲಿಂಗಸ್ಗೂರು EªÀgÀÄರು ಆರೋಪಿತgÁzÀ 1)ಪಿರ್ಯಾದಿದಾರ (2) ತಿಪ್ಪಮ್ಮ ಗಂಡ ಲಚಮಪ್ಪ ವಯಃ 35 ವರ್ಷ ಲಂಬಾಣಿ ಸಾಃಹಡಗಲಿ ರಾಮಪ್ಪನ ತಾಂಡ ತಾಃಲಿಂಗಸ್ಗೂರುEªÀgÀÄUÀ¼ÀÄ  ಸಂಭಂದಿಗಳಾಗಿದ್ದು ಈಗ್ಗೆ 6 ತಿಂಗಳ ಹಿಂದೆ ಬಾಗಲಕೊಟೆಗೆ ಕಬ್ಬುಕಡಿಯಲು ಹೋಗುವ ವಿಚಾರದಲ್ಲಿ ಜಗಳವಾಗಿದ್ದು ಇದರಿಂದ ಇಬ್ಬರಿಗೂ ಜಗಳವಿದ್ದು ಇಂದು ದಿನಾಂಕ 12.08.2014 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ದಾರಿಯಲ್ಲಿ ಆಕಳು ಮಲಗಿದ ಸಂಭಂದವಾಗಿ ಆರೋಪಿತನು ಪಿರ್ಯಾದಿದಾರಳ ಹೆಂಡತಿಯಾದ ತಿಪ್ಪಮ್ಮಳಿಗೆ ಲೇ ಸೂಳೇ ದಾರಿಯಲ್ಲಿ ಆಕಳು ಮಲಗಿಕೊಂಡರೆ ಹೇಗೆ ಅಡ್ಡಾಡುಬೇಕು ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಪಿರ್ಯಾದಿದಾರನು ಬಂದು ಕೇಳಿದಾಗ ಪಿರ್ಯಾದಿದಾರನಿಗೂ ಅವಾಚ್ಯವಾಗಿ ಬೈದು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದಲ್ಲದೇ ಬಿಡಿಸಲು ಬಂದು ಪಿರ್ಯಾದಿಯ ಹೆಂಡತಿ ತಿಪ್ಪಮ್ಮಳಿಗೆ ಬಡಿಗೆಯಿಂದ ಎಡಗೈಗೆ ಹೊಡೆದಿದ್ದರಿಂದ  ಎಡಗೈಗೆ ರಕ್ತಗಾಯವಾಗಿ ಬಲಗೈಗೆ ತೆರಚಿದ ಗಾಯವಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 99/2014 ಕಲಂ 324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂrgÀÄvÁÛgÉ. .  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ.12-08-2014 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿ ಶ್ರೀ ಬಿ ಚರ್ತುನಾಯಕ ತಂದೆ ಸೊಮಲನಾಯಕ ವಯಾ 59 ವರ್ಷ ಜಾತಿ:ಲಮಾಣಿ   :ಹೆಚ್.ಸಿ -198 ಕವಿತಾಳ ಪೊಲೀಸ್ ಠಾಣೆ ಹಾ:: ಬಂಡಗುಡ್ಡ ತಾಂಡಾ FvÀನು ತನ್ನ ಹೊಂಡಾ  ಆಮೇಜ್ ಕಾರ ನಂ-ಕೆಎ-51/ಎಂ. 4246 ನೇದ್ದನ್ನು ನಡೆಸಿಕೊಂಡು ಕವಿತಾಳದಿಂದ ಬಂಡೆಗುಡ್ಡ ತಾಂಡಕ್ಕೆ ಸಿರವಾರ ಮುಖಾಂತರ ಹೋಗುವಾಗ ಸಿರವಾರದ ಶಿವಮಾತಾ  ಟಾಕೀಜದ  ಹತ್ತಿರ ರಸ್ತೆಯ ಮೇಲೆ   ಹೋಗುವಾಗ ಒಂದು ಹುಡುಗ ಮುಂದೆ ಹೊರಟಿದ್ದ ಹಾರನ್  ಹೊಡೆದು  ಕಾರನ್ನು ನಿಧಾನ ಮಾಡಿದಾಗ ಹಿಂದುಗಡೆಯಿಂದ ಬಂದ  ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಸ್ಸನ್ನು ಅತೀವೇಗವಾಗಿ , ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಕಾರಿನ ಹಿಂಭಾಗಕ್ಕೆ ಟಕ್ಕರ್ ಕೊಟ್ಟಿದ್ದು  ಜೀಪ್ ಹಿಂದೆಗಡೆ ಜಕ್ಕಂಗೊಂಡಿರುತ್ತದೆ  ಯಾರಿಗೂ ಯಾವುದೇ ಗಾಯ ಆಗಿರುವದಿಲ್ಲ ಅಂತಾ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 190/2014 ಕಲಂ: 279  IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                    ಪಿರ್ಯಾದಿ CªÀÄgÉñÀ vÀAzÉ ªÀÄ®è¥ÀàUËqÀ ªÀ-20 ªÀµÀð eÁ-°AUÁAiÀÄvÀ G-¥ÉÆÃmÉÆøÀÄÖrAiÉÆ, PÀÄrð      ºÁ.ªÀ.-§®èlV vÁ-ªÀiÁ£À« FvÀನು ತನ್ನ ಹೊಂಡಾ ಡ್ರೀಮ್ ಯುಗ ಮೋಟಾರ್ ಸೈಕಲ್  ಚಾಸಿಸ್ ನಂ. ME4JC589BET076583 ನೇದ್ದನ್ನು ಬಲ್ಲಟಗಿಯಿಂದ ನಡೆಸಿಕೊಂಡು ಮಾನವಿಗೆ ಬಂದಿದ್ದು, ಮಾನವಿಯಿಂದ ತನ್ನ ಗೆಳೆಯನಾದ ಮಹೇಶ ತಂದೆ ಯಮನಪ್ಪ ಸಾ-ಬಲ್ಲಟಗಿ ಇವರು ಬೇಟಿಯಾಗಿದ್ದು, ¢£ÁAPÀ: 12.08.2014 gÀAzÀÄ ತಾನು ಎಲ್.ವಿ.ಡಿ.ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಎಲ್.ವಿ.ಡಿ.ಕಾಲೇಜಿನಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ಇದೆ ಹೋಗೋಣ ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ಆತನಿಗೆ ತನ್ನ ಮೋಟಾರ್ ಸೈಕಲನ್ನು ಕೊಟ್ಟು ಪಿರ್ಯಾದಿದಾರನು ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡು ಮಹೇಶನು ಸದ್ರಿ ಮೋಟಾರ್ ಸೈಕಲ್ ನಡೆಸಿಕೊಂಡು ಮಾನವಿಯಿಂದ ರಾಯಚೂರು ಕಡೆಗೆ ಮುಖ್ಯರಸ್ತೆ ಮೇಲೆ ನಡೆಸಿಕೊಂಡು ಹೊರಟಾಗ ರಾಮನಾಥ ಕ್ಯಾಂಪ್ ಬಸ್ ನಿಲ್ದಾಣ ದಾಟಿ ರುದ್ರಪ್ಪಗೌಡ ಇವರ ಮನೆಯ ಮುಂದುಗಡೆ ಹೊರಟಾಗ ಬೆಳಿಗ್ಗೆ 10-00 ಗಂಟೆಗೆ ಎದುರಾಗಿ ಅಂದರೆ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಮಾರುತಿ ಸುಜುಕಿ ಸ್ವೀಪ್ಟ್‌ ಕಾರ್ ನಂ.ಕೆಎ-43/ಎಂ-5932 ನೇದ್ದರ ಚಾಲಕ ಮಹ್ಮದ್ ವಾಜೀದ್ ಸಾ-ಎಲ್.ಬಿ.ಎಸ್.ನಗರ ರಾಯಚೂರು ಈತನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬಾಜು ಹೋಗದೇ  ಬಲಬಾಜು ರಾಂಗ್ ಸೈಡ್‌‌ನಲ್ಲಿ ಬಂದು ಮಹೇಶನ ಮೋಟಾರ್ ಸೈಕಲ್ ಗೆ ಮುಂದುಗಡೆ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಗೆ ಮತ್ತು ಮಹೇಶ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ದಾರಿಯಲ್ಲಿ ಹೊರಟಿದ್ದ ಸತೀಶ  ರಾಮನಾಥ  ಕ್ಯಾಂಪ್ ಎಂಬುವವರು 108 ವಾಹನಕ್ಕೆ ಪೋನ್ ಮಾಡಿದ್ದು,ಸ್ವಲ್ಪ ಹೊತ್ತಿನಲ್ಲಿ ವಾಹನ ಬಂದಿದ್ದು, ಅದರಲ್ಲಿ ಪಿರ್ಯಾದಿಗೆ ಮತ್ತು ಮಹೇಶ ಇವರಿಗೆ ಇಲಾಜು ಕುರಿತು ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಇರುತ್ತದೆ ಕಾರಣ ಕಾರ್ ಚಾಲಕ ಮಹ್ಮದ ವಾಜೀದ ಸಾ-ಎಲ್.ಬಿ.ಎಸ್.ನಗರ ಈತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 9-30 ಗಂಟೆಗೆ ಬಂದು ಸದ್ರಿ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.224/2014 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¥Éưøï zÁ½ ¥ÀæPÀgÀtzÀ ªÀiÁ»w:-
        ¢£ÁAPÀ: 12.080.2014 gÀAzÀÄ 18.15 UÀAmÉAiÀÄ CªÀ¢AiÀÄ°è §¸ÀªÀgÁd vÀAzÉ ¸Á§tÚ, 28ªÀµÀð, eÁ:PÀ¨ÉâÃgï,. G:qÉæöʪÀgÀ, ¸Á:AiÀÄzÁè¥ÀÆgÀÄ FvÀ£ÀĪÉÆÃlgï ¸ÉÊPÀ¯ï £ÀA. PÉJ-36 EJ-1042 £ÉÃzÀÝgÀ°è ªÀÄÄAzÉ C£À¢üPÀÈvÀªÁ¢ ¸ÉA¢AiÀÄ£ÀÄß ElÄÖPÉÆAqÀÄ QæµÀÚ PÀqɬÄAzÀ ±ÀQÛUÀ£ÀgÀ PÀqÉzÉ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ªÀÄÄAzÉ ºÉÆÃUÀÄwÛzÀÄÝ C¤vÁ vÀAzÉ CAf£ÀAiÀÄå 13ªÀµÀð, «zÁåyð, ¸Á:2£Éà PÁæ¸ï ±ÀQÛ£ÀUÀgÀ FPÉUÉ lPÀÌgï PÉÆnÖzÀÝgÀ ªÀiÁ»w ªÉÄÃ¯É zÁ½ ªÀiÁr DgÉÆævÀ£À ªÀ±À¢AzÀ 1]12 °Ãlgï ¸ÉA¢, 2) ªÉÆÃlgï ¸ÉÊPÀ¯ï £ÀA. PÉJ-36 EJ-1042d¦Û ªÀiÁrPÉÆAqÀÄ ªÁ¥Á¸ï oÁuÉUÉ §ªÀÄzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆævÀ£À «gÀÄzÀÝ ±ÀQÛ£ÀUÀgÀ oÁuÉ UÀÄ£Éß £ÀA: 96/2014 PÀ®A: 32.34 PÉ.E AiÀiÁåPïÖ ªÀÄvÀÄÛ PÀ®A 273. 284, 279,338 L¦¹  ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArzÀÄÝ EgÀÄvÀÛzÉ.

              ದಿನಾಂಕ 12-08-2014 ರಂದು 7-15 ಪಿ.ಎಂ.ಸುಮಾರಿಗೆ ಆರೋಪಿ ನಂ.1) gÀ«PÀĪÀiÁgÀ vÀAzÉ ºÀ£ÀĪÀÄAvÀAiÀÄå 30ªÀµÀð, ªÉʱÀå,   ºÉÆmÉÃ¯ï ªÁå¥ÁgÀ ¸ÁB ¸Á®UÀÄAzÀಈತನು ಸಾಲಗುಂದ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ಅದೃಷ್ಟದ ಮಟಕಾ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ, ಆರೋಪಿತನಿಂದ ಮಟಕಾ ಜೂಜಾಟದ ಹಣ ರೂ.270/-ಗಳು ಹಾಗೂ, ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ವಾಪಸ್ಸು ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ DzsÁgÀzÀ  ಮೇಲಿಂದ ¹AzsÀ£ÀÆgÀ UÁæ«ÄÃt oÁuÉUÀÄ£Éß £ÀA: 187/2014 PÀ®A. 78 (3) PÉ.¦. DåPïÖ CrAiÀÄ°è   ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹/ J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
             ದಿನಾಂಕ 12-08-2004 ರಂದು ಮಧ್ಯಾಹ್ನ 15-00 ಗಂಟೆಗೆ ಫಿರ್ಯಾದಿ zÉêÀªÀÄä UÀAqÀ PÀÄ¥ÀàtÚ °AUÀ¸ÀÆUÀÆgÀÄ ªÀAiÀĸÀÄì 40 ªÀµÀð  eÁw ªÀqÀØgÀ G: PÀÆ°PÉ®¸À ¸Á: PÀ«vÁ¼À FPÉAiÀÄÄ ತಮ್ಮ ಮನೆಯಲ್ಲಿದ್ದಾಗ ಆರೋಪಿ ಮಲ್ಲಯ್ಯ ತಂದೆ ಶಿವಣ್ಣ 42 ವರ್ಷ ಸಾ: ಕವಿತಾಳ ಈತನು ಫಿರ್ಯಾದಿದಾರಳ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ನನಗೆ ನಿನ್ನ ಮೇಲೆ ಆಸೆಯಾಗಿದೆ ಬಾ ಅಂತ ಕರೆದಿದ್ದು ಅದಕ್ಕೆ ಫಿರ್ಯಾದಿದಾರಳು ನಿನಗೆ ಎಷ್ಟು ಸಲ ಹೇಳುವದು ನಾವು ವಡ್ಡರ ಜನಾಂಗ ಇದ್ದು ನೀವು ಕುರಬರು ಜನಾಂಗ ಇದ್ದು ಇದು ತಪ್ಪು ನಮ್ಮ ತಂಟೆಗೆ ಬರಬ್ಯಾಡ ಅಂದರೂ ಬರುತ್ತಿದ್ದಿ ಅಂತ ಅಂದಾಗ, ಆತನು ನಿನಗೆ 2000/-ರೂ ಕೊಡುತ್ತೇನೆ ನನ್ನ ಹೆಸರಿಗೆ 12 ಎಕರೆ ಹೊಲ ಇದೆ ಅದರಲ್ಲಿ 6 ಎಕರೆ ಹೊಲ ಕೊಡುತ್ತೇನೆ, ನಿನ್ನ ಕಾಲು ಬೀಳುತ್ತೇನೆ  ನನ್ನ ಜೊತೆ ಮಲಗು ಬಾ ಅಂತ ಕರೆದಿದ್ದು, ಆಗ ಫಿರ್ಯಾದಿದಾರಳು ಕೈ ತೊಳೆಯಲು ಅಂತ ಮನೆಯ ಹಿಂದೆ ಹೋದಾಗ ಆಕೆಯ ಹಿಂದೆ  ಹೋದವನೇ ಗಟ್ಟಿಯಾಗಿ ಹಿಡಿದುಕೊಂಡು ಮಾನಭಂಗ ಮಾಡಲು ಪ್ರಯತ್ನಿಸಿದಾಗ  ಫಿರ್ಯಾದಿದಾರಳು ಜೋರಾಗಿ ಚೀರಾಡಿದ್ದು ಆತನು  ಕೊಸರಿಕೊಂಡು ಹೋಗಿರುತ್ತಾನೆ, ನಂತರ ಫಿರ್ಯಾದಿದಾರಳು ಅಲ್ಲಿಯೇ  ಇದ್ದ ಕಟ್ಟಿಗೆಯನ್ನು ತೆಗದುಕೊಂಡು ಹಿಂದೆ ಬೆನ್ನು ಹತ್ತಿದ್ದು ಓಡಿ  ಹೋಗಿರುತ್ತಾನೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರರ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸAಖ್ಯೆ 89/2004 ಕಲಂ;354. 354(ಎ).(2), 448 ಐ.ಪಿ.ಸಿ ಮತ್ತು 3(1) (11) ಎಸ್.ಸಿ./ಎಸ್.ಟಿ ಪಿ.ಎ. ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.08.2014 gÀAzÀÄ  --- ¥ÀæPÀÀgÀtUÀ¼À£ÀÄß ¥ÀvÉÛ ªÀiÁr   ---/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.