Thought for the day

One of the toughest things in life is to make things simple:

4 Aug 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ದಿನಾಂಕ : 02-08-2014 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಜೂನಿಯರ್ ಕಾಲೇಜ್ ಕ್ರಾಸ್ ಹತ್ತಿರ ಹನುಮೇಶನನ್ನು ಮಹೆಬೂಬನು ತನ್ನ ಮೋಟಾರ್ ಸೈಕಲ್ ಚೆಸ್ಸಿ ನಂ- MBLHA11AEE9G20373 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಸಿಂಧನೂರಿನಿಂದ ರಾಯಚೂರು ರಸ್ತೆ ಕಡೆ ಹೊರಟಾಗ ಆರೋಪಿತ£Á¸À ಮುಕ್ತುಮ್ ಸಾಬ್ ತಂದೆ ರಾಜಾಸಾಬ್ ಟಿಪ್ಪರ್ ನಂ ಕೆಎ-35 / 9477 ನೇದ್ದರ ಚಾಲಕ ಸಾ: ಮುನಿರಾಬಾದ್ . FvÀ£ÀÄ  ತನ್ನ ಟಿಪ್ಪರ್ ನಂ ಕೆಎ-35 / 9477 ನೇದ್ದನ್ನು ರಾಯಚೂರು ರಸ್ತೆ ಕಡೆಯಿಂದ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಇಂಡಿಕೇಟರ್ ಸಿಗ್ನಲ್ ತೋರಿಸದೆ ಒಮ್ಮೇಲೆ ಜೂನಿಯರ್ ಕಾಲೇಜ್ ಕಡೆ ತಿರುವಿ ಮಹೆಬೂಬ್ ನ ಮೊಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮಹೆಬೂಬನಿಗೆ ಗದ್ದಕ್ಕೆ , ತಲೆಗೆ , ಬಲಗೈಗೆ , ಎದೆಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು, ಹನುಮೇಶನಿಗೆ ತಲೆಗೆ , ಗದ್ದಕ್ಕೆ , ಬಲಗೈಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 180/2014, ಕಲಂ. 279, 338 ಐಪಿಸಿ ಕಾಯ್ದೆ ಅಡಿಯಲ್ಲಿ  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

ದಿನಾಂಕ:04-08-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ಮುಚ್ಚಳಕ್ಯಾಂಪನ ಅನ್ನದಾನೇಶ್ವರ ಕಲ್ಯಾಣ ಮಂಟಪ ಹತ್ತಿರ ಫಿರ್ಯಾದಿಯ ಗಂಡನಾದ ಬಸವರಾಜ್ @ ಬಸ್ಸಪ್ಪ ಈತನು ಮೋಟಾರ್ ಸೈಕಲ್ ನಂ ಕೆಎ-36 ಇಎ-5654 ನೇದ್ದನ್ನು ನಡೆಸಿಕೊಂಡು ರಾಯಚೂರು ರಸ್ತೆ ಕಡೆಯಿಂದ ಸಿಂಧನೂರು ಕಡೆ ಬರುವಾಗ ಬಸವರಾಜ @ ಬಸ್ಸಪ್ಪ ತಂದೆ ಅಮರಪ್ಪ ಬೆಳವಾಟ, ವಯ: 42 ವರ್ಷ,,ಜಾ; ಲಿಂಗಾಯತ್, : ಒಕ್ಕಲುತನ ಸಾ: ಈರಣ್ಣ ಕ್ಯಾಂಪ (ತಾತಪ್ಪ ಕ್ಯಾಂಪ ) ತಾ: ಸಿಂಧನೂರು. FvÀ£ÀÄ  ತನ್ನ ಮಾರುತಿ ಇಕೋ ವಾಹನ ನಂ ಕೆಎ-34 ಎನ್-1216 ನೇದ್ದನ್ನು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೊರಟು ಮುಂದಿದ್ದ ಆಟೋವನ್ನು ಓವರ್ ಟೇಕ್ ಮಾಡಿಕೊಂಡು ಬಸವರಾಜ @ ಬಸ್ಸಪ್ಪನ ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಗೆ, ಭಾರಿ ಪೆಟ್ಟಾಗಿ ರಕ್ತಗಾಯವಾಗಿ, ಎರಡು ಕೈಗಳೂ ಮುರಿದಿದ್ದು, ಕಾಲುಗಳಿಗೆ ಸಹಾ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 181/2014 , ಕಲಂ . 279 , 304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

UÁAiÀÄzÀ ¥ÀæPÀgÀtzÀ ªÀiÁ»w:-
           ¢£ÁAPÀ 28-05-2014 gÀAzÀÄ ¨É½UÉÎ 7 UÀAmÉAiÀÄ ¸ÀĪÀiÁjUÉ DgÉÆævÀgÁzÀ 1) ªÀĺÀ§Æ§ vÀAzÉ zË®¸Á§ @ G¨ÉÃzÀįÁè, ªÀAiÀiÁ-30 ªÀµÀð2) ReÁ vÀAzÉ zË®¸Á§ @ G¨ÉÃzÀįÁè, ªÀAiÀiÁ-28 ªÀµÀð3) ºÀ¸À£À¸Á§ vÀAzÉ ªÀĺÀ§Æ§¸Á§, ªÀAiÀiÁ-60 ªÀµÀð4) §¶Ãgï vÀAzÉ ºÀ¸À£À¸Á§, ªÀAiÀiÁ-30 ªÀµÀð5) UÉÆëAzÀ £ÁAiÀÄPÀ vÀAzÉ PÀ¯Áj £ÁgÁAiÀÄt, ªÀAiÀiÁ-35 ªÀµÀð6_ G¥ÁàgÀ UÉÆëAzÀ vÀAzÉ ºÀ£ÀĪÀÄAvÀÄ, ªÀAiÀiÁ-50 ªÀµÀð7) ºÀ£ÀĪÀÄAvÀÄ vÀAzÉ ªÀÄ®PÁ¥ÀÆgÀÄ wªÀÄäAiÀÄå, ªÀAiÀiÁ-40 ªÀµÀð8) §¥Àà ¸ÀtÚ £ÁgÁAiÀÄt vÀAzÉ §¥ÀÄà £ÁgÁAiÀÄt, ªÀAiÀiÁ-55 ªÀµÀð J®ègÀÆ ¸Á-«ÄeÁð¥ÀÆgÀÄ UÁæªÀÄ EªÀgÀÄUÀ¼ÀÄ  ¦üAiÀiÁ𢠸Á¯ï ©üêÀÄtÚ vÀAzÉ zÀļÀîAiÀÄå, ªÀAiÀiÁ-60 ªÀµÀð, G-MPÀÌ®ÄvÀ£À ¸Á-«ÄeÁð¥ÀÆgÀÄ FvÀ£À ºÉÆ®zÀ°è CPÀæªÀĪÁV ¥ÀæªÉñÀ ªÀiÁr ºÉÆ®zÀ §zÀÄ«£À ¸ÀA§AzsÀªÁV ¦üAiÀiÁð¢AiÀÄ ¸ÀAUÀqÀ dUÀ¼Á vÉUÉzÀÄ CªÁZÀå ±À§ÝUÀ½AzÀ ¨ÉÊzÁr PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQ ¦üAiÀiÁð¢AiÀÄ ºÉÆ®zÀ §zÀÄ«£À°è aPÀ£ï ¸ÉAlgï CAUÀr EnÖzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 79/2014 PÀ®A 323, 324, 437, 504, 506 (2) gÉ/« 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. PÁAiÉÄÝ ¥ÀæPÀgÀtzÀ ªÀiÁ»w:-

         ಫಿರ್ಯಾದಿ £ÀgÀ¹AUï gÁªï vÀAzÉ ¢ªÁAUÀvÀ £ÁUÀ¥Àà ªÀAiÀiÁ 62 ªÀµÀð, eÁw- ZɮĪÁ¢  G_ ¤ªÀÈwÛ £ËPÀgÀÀ ¸Á_ ªÀÄ£É £ÀA. 8-11-181/850 ªÉÆzÀ®£ÉÃAiÀÄ ªÀĺÀr «zsÁå£ÀUÀgÀ gÁAiÀÄZÀÆgÀÄ FvÀ£À ಮಗನಾದ ಗೋವರ್ಧನ್ ವಯಃ 32 ವರ್ಷ ಈತನಿಗೆ ಆರೋಪಿ ನಂ. 1 ವಿರೇಶ ಈತನು ಗೆಳೆಯನಿರುತ್ತಾನೆ. ಆರೋಪಿ ವಿರೇಶ ಈತನು ಗೋವರ್ಧನ್ ನನ್ನು ಒಂದು ಲಕ್ಷ ರೂಪಾಯಿಗಳನ್ನು ಸಾಲವನ್ನು ಕೊಡುವಂತೆ ಕೇಳಿದ್ದರಿಂದ ಸಾಲವನ್ನು ಮರು ಪಾವತಿ ಮಾಡುವ ಒಪ್ಪಂದದ ಮೇರೆಗೆ ಗೋವರ್ಧನ್ ಈತನಿಗೆ ಆರೋಪಿ ವಿರೇಶ ಈತನು ದಿನಾಂಕಃ 19-08-2011 ರಂದು ಒಂದು ಲಕ್ಷ ರೂಪಾಯಿಗಳನ್ನು,  ದಿನಾಂಕಃ 15-11-2011 ರಂದು ಒಂದು ಲಕ್ಷ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ ರೂಪಾಯಿಗಳನ್ನು ಸಾಲವನ್ನು ಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿದಾರನು ತನ್ನ ಮಗ ಗೋವರ್ಧನನೊಂದಿಗೆ ತಾವು ಕೊಟ್ಟ ಸಾಲವನ್ನು ವಾಪಸ್ ಕೊಡುವಂತೆ ಹಲವಾರು ಬಾರಿ ಆರೋಪಿತನಿಗೆ ಕೇಳಿದಾಗ್ಯೂ ಇವತ್ತು ಕೊಡುತ್ತೇನೆ ನಾಳೆ ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಬಂದಿದ್ದರಿಂದ ಫಿರ್ಯಾದಿ ಮತ್ತು ತನ್ನ ಮಗ ಗೋವರ್ಧನ್ ಕೂಡಿಕೊಂಡು ದಿನಾಂಕಃ 05-01-2014 ರಂದು ಆರೋಪಿ ವಿರೇಶನ ಮನೆಗೆ ಹೋಗಿ ತಾವು ಕೊಟ್ಟ ಸಾಲದ ಹಣವನ್ನು ಕೇಳಿದಾಗ ಮನೆಯಲ್ಲಿದ್ದ ವಿರೇಶನ ಹೆಂಡತಿ ಮತ್ತು ಮಾವ ಇವರಿಬ್ಬರೂ ವಿರೇಶನು ಸಾಲವನ್ನು ತೆಗೆದುಕೊಂಡ ವಿಷಯ ಗೊತ್ತಿದ್ದರು ಸಹ,  ಫಿರ್ಯಾದಿ ಮತ್ತು ಆತನ ಮಗ ಪರಿಶಿಷ್ಟ ಜಾತಿಗೆ ಸೇರಿದರೆಂದು ಗೊತ್ತಿದ್ದರು ಸಹ ಮೂರು ಜನರು  ಕೂಡಿಕೊಂಡು ಫಿರ್ಯಾದಿ ಮತ್ತು ಆತನ ಮಗ ಗೋರ್ವಧನನಿಗೆ " ಚಲುವಾದಿ ನನ್ನ ಮಕ್ಕಳೆ ಸಾಲ ವಸೂಲಿ ಮಾಡಲಿಕ್ಕೆ ಮನೆಗೆ ಬಂದೀರೇನು ''  ಅಂತಾ ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgÀ §eÁgï  ಠಾಣಾ ಗುನ್ನೆ ನಂ.161/2014 ಕಲಂ- 504,506, ಸಹಿತ 34 ಐ.ಪಿ.ಸಿ. ಮತ್ತು 3(1)(X) ಎಸ್.ಸಿ./ಎಸ್.ಟಿ. ಕಾಯ್ದೆ  ಪ್ರಕಾರ ಪ್ರಕರಣವನ್ನು ದಾಖಲಾಯಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
         

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.08.2014 gÀAzÀÄ    30 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   4,500 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.