Thought for the day

One of the toughest things in life is to make things simple:

1 May 2017

Reported Crimes


                                                           

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀzÀ ¥ÀæPÀgÀtUÀ¼À ªÀiÁ»w,

     ದಿನಾಂಕ 29/04/2017 ರಂದು ಬೇಳಿಗ್ಗೆ 10-30 ಗಂಟೆಗೆ ಡಾ ಹರ್ಷವರ್ಧನ ಆಸ್ಪತ್ರಗೆ ಬೇಟಿಕೊಟ್ಟು ವಿಚಾರಿಸಲಾಗಿ ಪಿರ್ಯಾಧಿAiÀiÁzÀ §¸Àì¥Àà vÀAzÉ UÀÄgÀÄ¥ÁzÀ¥Àà ªÀAiÀiÁ: 45 ªÀµÀð eÁ: G¥ÁàgÀ G: MPÀÌ®ÄvÀ£À ¸Á: ¸ÀeÁð¥ÀÆgÀ FvÀ¤ಗೆ ಯಾರೋ ಮೋಟಾರ್ ಸೈಕಲ್ ಚಾಲಕ ಟಕ್ಕರ್ ಕೊಟ್ಟಿದ್ದರಿಂದ ಕಾಲು ಮುರದಿದ್ದು ಚಿಕೀತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಹಾಗಿದ್ದು ಆಸ್ಪತ್ರೆಯಲ್ಲಿ ಆತನ ಚಿಕೀತ್ಸೆ ನೆಡದಿದ್ದು ಆತನು ಹೇಳಿಕೆ ಕೊಡುವಂತಹ ಸ್ಥಿತಿಯಲ್ಲಿ ಇರದ ಕಾರಣ ಸದರಿಯವನ ಚಿಕೀತ್ಸೆ ಮುಗಿದ ನಂತರ ಪುನಃ ಸಾಯಂಕಾಲ 5-00 ಗಂಟೆಗೆ ಬೇಟಿ ಕೊಟ್ಟು ಗಾಯಗೊಂಡ ಪಿರ್ಯಾಧಿದಾರನನ್ನು ವಿಚಾರಿಸಿ ಆತನ ಹೇಳಿಕೆಯನ್ನು ಪಡೆದು ಕೊಂಡಿದ್ದು ಸದರಿಯವನು ತನ್ನ ಹೇಳಿಕೆಯಲ್ಲಿ ಹೇಳಿದ್ದೇನಂದರೆ ದಿನ ದಿನಾಂಕ: 29-04-2017 ರಂದು ಬೇಳಿಗಿನ 05-30 ಗಂಟೆ ಸುಮಾರಿಗೆ  ಸರ್ಜಾಪೂರ ಗ್ರಾಮದಲ್ಲಿ ಬರ್ಹಿದೆಸೆಗೆ ಹೋಗಿ ವಾಪಸ್ಸು ಮುಖ್ಯ ರಸ್ತೆಯ ಮೇಲೆ ಮನೆಗೆ ಬರುತ್ತಿರುವಾಗ ಪಾಮನಕಲ್ಲೂರು ಕಡೆಯಿಂದ ಮೋಟಾರ್ ಸೈಕಲ್ ನಂ ಕೆಎ 36 ಇಎ 4272 ನೇದ್ದರ ಸವಾರ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನಗೆ ಹಿಂದಿನಿಂದ ಟಕ್ಕರ ಕೊಟ್ಟಿದ್ದರಿಂದ ತಾನೂ ಕೇಳಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡಿದ್ದು ಮೋಟಾರ್ ಸೈಕಲ್ ಸವಾರನು ಅಪಘಾತ ಪಡಿಸಿದ ನಂತರ ಮೋಟಾರ್ ಸೈಕಲನ್ನು ನಿಲ್ಲಿಸದೇ ಹಾಗೇಯೇ ಹೋಗಿದ್ದು ಇರುತ್ತದೆ ಅಂತಾ ಮತ್ತು ತಾನೂ ಚಿಕೀತ್ಸೆ ಕುರಿತು ಲಿಂಗಸೂಗೂರಿನ ಹರ್ಷವರ್ಧನ ಸ್ಪತ್ರೆಗೆ ಸೇರಿಕೆ ಆಗಿದ್ದು ಇರುತ್ತದೆ  ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ  UÀÄ£Éß £ÀA§gÀ 143/2017 PÀ®A. 279, 338 L.¦.¹ & 187 LJªÀiï« DPïÖ CrAiÀÄ°è ಪ್ರಕರಣ ದಾಖಲಿಸಿPÉÆAqÀÄ ತನಿಖೆ ಕೈಗೊArzÀÄÝ EgÀÄvÀÛzÉ.

ºÀ¯Éè ¥ÀæPÀgÀtzÀ ªÀiÁ»w.
     ದಿನಾಂಕ: 29-04-2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿ ªÀiÁgÀÄw vÀAzÉ ºÀ£ÀĪÀÄ¥Àà ¥ÀÆeÁj ªÀAiÀiÁ: 25 ªÀµÀð G: MPÀÌ®ÄvÀ£À ¸Á: UÀÄAvÀÄUÉÆüÀ FvÀ£ÀÄ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾಧಿಯನ್ನು ಕೊಟ್ಟಿದ್ದು ಅದರ ಸಾರಾಂಶವೇನಂದರೆ ನಿನ್ನೆ ದಿನಾಂಕ: 28-04-2017 ರಂದು ಮದ್ಯಾಹ್ನ 3-00 ಗಂಟೆ ತಾನೂ ತನ್ನ ಹೊಲದಲ್ಲಿ ಇದ್ದಾಗ ನಮೂದಿತ ಆರೋಪಿತರು ಏಕಾಏಕಿ ತನ್ನ ಹೊಲದಲ್ಲಿ ಬಂದಿದ್ದರಿಂದ ರೀತಿ ಒಮ್ಮಂದೊಮ್ಮಲೇ ಹೊಲದಲ್ಲಿ ಯಾಕೇ ಬಂದೀರಿ ಅಂತಾ ಕೇಳಿದ್ದಕ್ಕೆ ಆರೋಪಿ zÁªÀ®¸Á¨ï vÀAzÉ U˸À¸Á¨ï FvÀ£ÀÄ ಅವಾಚ್ಯ ಶಬ್ದಗಳಿಂದ ಬೈದಾಡಿ ಎದೆಯ ಮೇಲೆ ಅಂಗಿ ಹಿಡಿದು ಎಳೆದಾಡಿದ್ದು ಆರೋಪಿ ನಂ-2 C°è¸Á¨ï vÀAzÉ U˸À¸Á¨ï ಮತ್ತು DgÉÆæ £ÀA-3 «ÄAiÀiÁSÁ£ï vÀAzÉ £À¢ÃªÀÄSÁ£ï ¸Á: J¯ÁègÀÆ UÀÄAvÀÄUÉÆüÀ ಇವರು ಕೈಗಳಿಂದ ಮೈಕೈಗೆ ಹೊಡೆದು ನೆಲಕ್ಕೆ ಕೆಡವಿ ಒದ್ದಿದ್ದು ಆಗ ತನ್ನ ಅಣ್ಣ ಬಂದು ಜಗಳ ಬಿಡಿಸಿದಾಗ ದಾವಲಸಾಬ್ ಈತನು ಇನ್ನೂ ಮುಂದೆ ನೀನು ಹ್ಯಾಂಗ ಬಾಳ್ವೆ ಮಾಡುತ್ತೀಯಾ ಅಂತಾ ಅಂದು ಕಲ್ಲಿನಿಂದ ಮುಖಕ್ಕೆ ಹೊಡೆದನು ಇದರಿಂದ ಬಾಯಿಗೆ ಪೆಟ್ಟಾಗಿ ಒಂದು ಹಲ್ಲು ಮುರಿದು ಬೇರೆ ಹಲ್ಲುಗಳು ಬೇನೆ ಆಗಿದ್ದು ಅಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾಧಿ ¸ÁgÀA±ÀzÀ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA§gÀ 144/2017 PÀ®A 447,504,323,326,506 ರೆ/ವಿ 34 L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈUÉÆArzÀÄÝ EgÀÄvÀÛzÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                ಪಿರ್ಯಾದಿ  ಯಲ್ಲಮ್ಮ ಗಂಡ ಅಳ್ಳಪ್ಪ 60 ವರ್ಷ ನಾಯಕ ಹೊಲಮನೆ ಕೆಲಸ ಸಾ: ಯರಮಲದೊಡ್ಡಿ ತಾ:ಮಾನವಿ ಮಗಳಾದ ಮೃತ ರೇಣುಕಮ್ಮ ಈಕೆಯನ್ನು 15 ವರ್ಷಗಳ ಹಿಂದೆ ವಲ್ಕಂದಿನ್ನಿ ಗ್ರಾಮದ ವೆಂಕಟಾಚಲ ಈತನಿಗೆ ಕೊಟ್ಟು ಮದುವೆಮಾಡಿ¹ದ್ದು ಇಬ್ಬರು ಮಕ್ಕಳಿರುತ್ತಾರೆ. ಮೃತಳು ವಲ್ಕಂದಿನ್ನಿ ಗ್ರಾಮದಲ್ಲಿ ಅಂಗನವಾಡಿಯ ಅಡುಗೆ ಸಹಾಯQ ಅಂತಾ ಕೆಲಸ ಮಾಡಿಕೊಂಡಿದ್ದು ದಿನಾಂಕ-23/04/17 ರಂದು ರಾತ್ರಿ 8-00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಅಡುಗೆ ಮಾಡುತಿದ್ದಾಗ ಸಜ್ಜೆಯ ಮೇಲೆ ಇದ್ದ ಸೀಮೆ ಎಣ್ಣೆ ಡಬ್ಬಿ ಆಕಸ್ಮಿಕವಾಗಿ ಮೈ ಮೇಲೆ ಬಿದ್ದು ಒಲೆಯ ಬೆಂಕಿ ಮೃತಳಿಗೆ ಹತ್ತಿ ಮೈಯಲ್ಲಾ ಸುಟ್ಟಿದ್ದು ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ-29/04/17 ರಂದು ಬೆಳೆಗ್ಗೆ 9-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಮೃತಳ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ  ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Dgï. £ÀA: 08/2017 ಕಲಂ,174 ಸಿ.ಆರ್.ಪಿ.ಸಿ. ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
zÉÆA© ¥ÀæPÀgÀtzÀ ªÀiÁ»w:-
           ದಿನಾಂಕ 30-4-2017 ರಂದು ಸಂಜೆ 4-30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಾಂತಮ್ಮ ಗಂಡ ಬಾಷಪ್ಪ ವಯಾ 50 ವರ್ಷ ಜಾತಿ ಲಮಾಣಿ : ಹೊಲಮನೆಕೆಲಸ ಸಾ: ಸುಂಕೇಶ್ವರ್ ತಾಂಡಾ ತಾ: ಮಾನವಿ ಈಕೆಯು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ  ಮಾಡಿಸಿದ ಒಂದು ದೂರನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆನಿನ್ನೆ ದಿನಾಂಕ 29-4-2017 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಗಂಡ, ಮಕ್ಕಳು ಹಾಗೂ ಸೊಸೆಯೊಂದಿರೊಂದಿಗೆ ತನ್ನ ಮನೆಯ ಹತ್ತಿರ ಇದ್ದಾಗ ಆರೋಪಿತರಾದ ಚೀನಾಪ್ಪ ತಂದೆ ಗುಂಡಪ್ಪ ಲಮಾಣಿ  ಹಾಗೂ ಇತರೆ 4 ಜನರು ಕೂಡಿ ತನ್ನ ಮನೆಯ ಹತ್ತಿರ ಬಂದು ತಮ್ಮ ಮನೆಯ ಗೋಡೆಯ ಕಲ್ಲುಗಳನ್ನು ಕಿತ್ತಿದ ವಿಷಯದಲ್ಲಿ ಜಗಳಾ ತೆಗೆದು ಏಖಾಏಕಿ ಲೇ ಸೂಳೇ ಮಕ್ಕಳೇ ನಿಮ್ಮ ಮನೆಯ ಕಲ್ಲುಗಳನ್ನು ನಮಗೆ ಕೊಡದೇ ಹರನಹಳ್ಳಿ ಗ್ರಾಮದವರಿಗೆ ಕೊಡುತ್ತಿರೇನಲೇ ಎಂದು ಅವಾಚ್ಚ ಶಬ್ದಗಳಿಂದ ಬೈದಾಡಿ ತನ್ನ ಸೊಸೆಯೊಂದಿರುಗಳಿಗೆ ಆರೋಪಿ ಚೀನಾಪ್ಪ ಈತನು ಕೈಗಳಿಂದ ಹೊಡೆ ಬಡೆ ಮಾಡಿ ತಲೆ ಕೂದಲು ಮತ್ತು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿದ್ದಲ್ಲದೇ ಲೇ ಸೂಳೇ ಮಕ್ಕಳೇ ದಿವಸ ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆನಂ 138/2017 ಕಲಂ   143 147 323 354 504 506 ಸಹಿತ 149  ಐಪಿಸಿ ಅಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
ದಿನಾಂಕ-30/04/17 ರಂದು ಸಾಯಂಕಾಲ 16-30 ಗಂಟೆಗೆ ಪಿ.ಎಸ್.ಐ ಬಳಗಾನೂರು ಪೊಲೀಸ್ ಠಾಣೆ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-30/04/17 ರಂದು ಮದ್ಯಾಹ್ನ 13-45 ಗಂಟೆ ಸುಮಾರಿಗೆ  1) ವಿರೇಶ ತಂದೆ ಬಸ್ಸಣ್ಣಅಂಗಡಿ35ವರ್ಷಲಿಂಗಾಯತಮಹೇಂದ್ರಾಟ್ರಾಕ್ಟರ್ಚಾಲಕ ಸಾ:ಹಂಪನಾಳ 2) ನಿಂಗರಾಜ ತಂದೆ ಲಚುಮಯ್ಯ 25 ವರ್ಷ ಈಳಿಗೇರ್  ಸಾ: ಹಂಪನಾಳ 3) ಕನಕಪ್ಪ ಭಟ್ಟಿ ಜಾ:ನಾಯಕ ಟ್ರಾಕ್ಟರ್ ಮಾಲಿಕ ಸಾ:ಹಂಪನಾಳ ತಮ್ಮ ಟ್ರಾಕ್ಟರದಲ್ಲಿ ಹಂಪನಾಳ ಹಳ್ಳದಿಂದ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ರಂಗಾಪೂರ ಹಸ್ಮಕಲ್ ಕಡೆಗೆ ಬರುತಿದ್ದಾಗ ರಂಗಾಪೂರ ಗ್ರಾಮದ ಕಾಲೂವೆ ಹತ್ತಿರ ಟ್ರಾಕ್ಟರನ್ನು ನಿಲ್ಲಿಸಿ ಚಾಲಕನಿಗೆ ವಿಚಾರಿಸಲು ತನಗೆ ಮತ್ತು ನಿಂಗರಾಜ ಈತನಿಗೆ ಮಾಲಿಕನಾದ ಕನಕಪ್ಪ ಭಟ್ಟಿ ಈತನು ಹಂಪನಾಳ ಹಳ್ಳದಿಂದ ಉಸುಕು ತುಂಬಿಕೊಂಡು ರಂಗಾಪೂರ ಗ್ರಾಮಕ್ಕೆ ತೆಗೆದುಕೊಂಡು ಬರುವಂತೆ ತಿಳಿಸಿದ ಮೇರೆಗೆ ತಾವಿಬ್ಬರು ಹಂಪನಾಳ ಹಳ್ಳದಿಂದ ಉಸುಕು ತುಂಬಿಕೊಂಡು ಬರುತಿದ್ದು ಉಸುಕಿಗೆ ಯಾವುದೇ ದಾಖಲಾತಿ ರಾಯಲಿಟಿ ಪಡೆದುಕೊಂಡಿರುವದಿಲ್ಲಾ ಅಂತಾ ತಿಳಿಸಿದ ಮೇರೆಗೆ ಆರೋಪಿತರು ಮಹಿಂದ್ರಾ 575 ಟ್ರಾಕ್ಟರ್  ಚೆಸ್ಸಿ, ಇಂಜಿನ್ ನಂ- NKZCO1286 ನೇದ್ದರಲ್ಲಿ ಉಸುಕನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಉಭಯ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ  ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ §¼ÀUÀ£ÀÆgÀÄ ಠಾಣೆ ಗುನ್ನೆ ನಂ-80/2017 ಕಲಂ-.42,44 KMMCR Rule 4(1) 4 (1A) MMRD ACT  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂrgÀÄvÁÛgÉ.
               ದಿನಾಂಕ-30/04/17 ರಂದು ಸಾಯಂಕಾಲ 17-00 ಗಂಟೆಗೆ ಪಿ.ಎಸ್.§¼ÀUÁ£ÀÆgÀÄ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-30/04/17 ರಂದು ಮದ್ಯಾಹ್ನ 15-00 ಗಂಟೆ ಸುಮಾರಿಗೆ  1) ದುರುಗಪ್ಪ ತಂದೆ ಹುಲುಗಪ್ಪ ಹಟ್ಟೇರ್ 35 ವರ್ಷ ಹರಿಜನ ಟ್ರಾಕ್ಟರ್ ಚಾಲಕ ಸಾ:ಹಂಪನಾಳ 2) ನಾಗರಾಜ ತಂದೆ ಹುಲುಗಪ್ಪ ಹಟ್ಟೇರ್ 30 ವರ್ಷ ಹರಿಜನ ಸಾ:ಹಂಪನಾಳ 3) ನೀರುಪಾದೆಪ್ಪ ತಂದೆ ಹುಲುಗಪ್ಪ ಹಟ್ಟೇರ್ 40 ವರ್ಷ ಹರಿಜನ ಟ್ರಾಕ್ಟರ್ ಮಾಲಿಕ ಸಾ:ಹಂಪನಾಳ ತಮ್ಮ ಟ್ರಾಕ್ಟರದಲ್ಲಿ ಹಂಪನಾಳ ಹಳ್ಳದಿಂದ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ರಂಗಾಪೂರ ಹಸ್ಮಕಲ್ ಕಡೆಗೆ ಬರುತಿದ್ದಾಗ ರಂಗಾಪೂರ ಗ್ರಾಮದ ಹನುಮಂತ ದೇವರ ಗುಡಿ ಹತ್ತಿರ ಟ್ರಾಕ್ಟರನ್ನು ನಿಲ್ಲಿಸಿ ಚಾಲಕನಿಗೆ ವಿಚಾರಿಸಲು ತನಗೆ ಮತ್ತು ತನ್ನ ತಮ್ಮ ನಾಗರಾಜ ಈತನಿಗೆ  ಮಾಲಿಕನಾದ ನೀರುಪಾದೆಪ್ಪ ಈತನು ಹಂಪನಾಳ ಹಳ್ಳದಿಂದ ಉಸುಕು ತುಂಬಿಕೊಂಡು ರಂಗಾಪೂರ ಗ್ರಾಮಕ್ಕೆ ತೆಗೆದುಕೊಂಡು ಬರುವಂತೆ ತಿಳಿಸಿದ ಮೇರೆಗೆ ತಾವಿಬ್ಬರು ಹಂಪನಾಳ ಹಳ್ಳದಿಂದ ಉಸುಕು ತುಂಬಿಕೊಂಡು ಬರುತಿದ್ದು ಉಸುಕಿಗೆ ಯಾವುದೇ ದಾಖಲಾತಿ ರಾಯಲಿಟಿ ಪಡೆದುಕೊಂಡಿರುವದಿಲ್ಲಾ ಅಂತಾ ತಿಳಿಸಿದ ಮೇರೆಗೆ ಆರೋಪಿತರು ಮಹಿಂದ್ರಾ 575 ಟ್ರಾಕ್ಟರ್  ಚೆಸ್ಸಿ, ಇಂಜಿನ್ ನಂ- ZKZCO2362 TRALY NO KA36 TC-748 ನೇದ್ದರಲ್ಲಿ ಉಸುಕನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಉಭಯ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ  ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣೆ ಗುನ್ನೆ ನಂ-81/2017 ಕಲಂ-.42,44 KMMCR Rule 4(1) 4 (1A) MMRD ACT  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂrgÀÄvÁÛgÉ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

   ¢£ÁAPÀ: 29-04-2017 ªÀÄzÀågÁwæ 00-15 UÀAmÉ CªÀ¢AiÀÄ°è ªÀĹÌAiÀÄ UÀaÑ£ÀªÀÄoÀzÀ PÁA¥ÉèÃPÀìzÀ°ègÀĪÀ ¦ügÁå¢ ªÀÄ°èPÁdÄð£À vÀAzÉ «ÃgÀ§zÀæAiÀÄå ¸ÉƦàªÀÄoÀ, 48 ªÀµÀð, dAUÀªÀÄ, ¸Á: ªÀĹÌgÀªÀgÀ  J¯ÉPÁÖç¤PÀì CAUÀrAiÀÄ°è «zÀÄåvÀ ±Álð ¸ÀPÀÆåðl¢AzÀ DPÀ¹äPÀ CVß C£ÁºÀÄvÀ ¸ÀA¨sÀ«¹ CAUÀrAiÀÄ zÁ¸ÁÛ£ÀÄ gÀƪÀÄzÀ°zÀÝ  1] 12 ««zsÀ PÀA¥À¤AiÀÄ ¦ædUÀ¼ÀÄ, 2] 100 ««zsÀ PÀA¥À¤AiÀÄ mÉç® ªÀÄvÀÄÛ ¸ÁÖöåAqÀ , ¹°AUÀ ¥Áå£ÀUÀ¼ÀÄ 3] 40 ««zsÀ PÀA¥À¤AiÀÄ J.E.r n«UÀ¼ÀÄ, 4] 30 ««zsÀ PÀA¥À¤AiÀÄ n«UÀ¼ÀÄ, 5] 30 ««zsÀ PÀA¥À¤AiÀÄ JgïPÀÆ®gÀ,  6] 100 n« ¸ÁÖöåAqÀUÀ¼ÀÄ, 7] 100 n« ¸Él¥À ¨ÁPÀìUÀ¼ÀÄ J®èªÀÅ ¸ÉÃj CAzÁdÄ QªÀÄävÀÄÛ .gÀÆ 8,00,000/. ¨É¯É ¨Á¼ÀĪÀ J¯ÉPÁÖç¤PÀì ¸ÁªÀiÁ£ÀÄUÀ¼ÀÄ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ CAvÁ ¤ÃrzÀ zÀÆj£À ªÉÄðAzÀ ªÀÄ¹Ì ¥ÉưøÀ oÁuÉ J¥ï.J. £ÀA 01/2017 PÀ®A DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :30.04.2017 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr 13200/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.