ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮರಳು
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ.04-02-2019ರಂದು
ರಾತ್ರಿ 01-30ಗಂಟೆಗೆ ಪಿರ್ಯಾದಿದಾರರಾದ ಸುಜಾತಾ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ ರವರು ತಮಗಿದ್ದ ಮಾಹಿತಿ ಮೇರೆಗೆ ಸಿಬ್ಬಂದಿ ಯವರಾದ ಪಿ.ಸಿ.684 25, ಹೆಚ್.ಜಿ.588
ರವರೊಂದಿಗೆ ಮಲ್ಲಟ-ಬಲ್ಲಟಗಿ ರಸ್ತೆಯಲ್ಲಿ ಮಲ್ಲಟ್ ಸಮೀಪದಲ್ಲಿರುವ ಮೇನ್ ಕಾಲುವೆಯ ಬ್ರಿಡ್ಜ್ ಹತ್ತಿರ
ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ನಿಂತುಕೊಂಡಿದ್ದಾಗ ಆರೋಪಿತನು ಎನ್.ಹೋಸೂರು ಹತ್ತಿರವಿರುವ ಹಳ್ಳದಲ್ಲಿಂದ
ನಂಬರ ಇಲ್ಲದ ಮಹೀಂದ್ರ ಟ್ರಾಕ್ಟರ ಮತ್ತು ನಂಬರ ಇಲ್ಲದ ಟ್ರಾಲಿಯಲ್ಲಿ 2 ಘನಮೀಟರ ಮರಳು ಅ.ಕಿ .ರೂ.1,200/-ಬೆಲೆಬಾಳುವದನ್ನು ಆರೋಪಿ ಟ್ರಾಕ್ಟರ
ಚಾಲಕ ಮತ್ತು ಮಾಲೀಕ ಸೇರಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ವನ್ನು ತುಂಬದೆ ಕಳ್ಳತನದಿಂದ ತುಂಬಿಕೊಂಡು
ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ದಾಳಿಮಾಡಿ ಟ್ರಾಕ್ಟರ ಚಾಲಕನನ್ನು ಮರಳು ತುಂಬಿದ ಟ್ರಾಕ್ಟರ
ಟ್ರಾಲಿ ಸಮೇತವಾಗಿ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮೂಲಕ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ
ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 16/2019 ಕಲಂ: 379 IPC ಅಡಿಯಲ್ಲಿ ಪ್ರಕರಣದ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.04-02-19 ರಂದು ಬೆಳಗಿನ 2-35
ಗಂಟೆಗೆ ಪಿರ್ಯಾದಿದಾರರು ಸುಜಾತಾ ಪಿ.ಎಸ್.ಐ.ಸಿರವಾರ ಪೊಲೀಸ್
ಠಾಣೆ ರವರು ಮಾಹಿತಿಮೇರೆಗೆ ಸಿಬ್ಬಂದಿ ಯವರಾದ ಪಿ.ಸಿ 684,91,25 ರವರೊಂದಿಗೆ ಮಲ್ಲಟ್ ಗ್ರಾಮದ ಕೆನಾಲ್ ಹತ್ತಿರ ಮೂದಲಿನ ಪಂಚನಾಮೆಯನ್ನು ಪೂರೈಸಿ ನಂತರ
ನ್ನೂ ಗಾಡಿ ಬರುತ್ತಿವೆ ಅಂತಾ ಮಾಹಿತಿಯ ಮೇರೆಗೆ
ದಾಳಿ ಮಾಡಿ ಹಿಡಿಯಲು 1] 1] ಟ್ರಾಕ್ಟರ ಮಹೇಂದ್ರ ಕಂಪನಿ ಇದ್ದು ಇಂಜನ್ ನಂ- 415 ID
PEOS01304 ಅಂತಾ ಇದ್ದು
ಅದಕ್ಕೆ ನಂಬರ ಇರುವುದಿಲ್ಲಾ ಟ್ರಾಲಿ,ಅ.ಕಿ.ರೂ.3,00,000/- ಮತ್ತು
ಟ್ರಾಲಿಯಲ್ಲಿ
2 ಘನಮೀಟರ ಮರಳು ಅ.ಕಿ.ರೂ.1,200-ಮತ್ತು
[2] ಟ್ರಾಕ್ಟರ್ ನಂಬರ ನೋಡಲು
KA-36-TC-3644 ಅಂತಾ ಇದ್ದು
ಇಂಜನ್ ನಂ- ZJBG03102 ಟ್ರಾಲಿ,ಅ.ಕಿ.ರೂ.3,00,000/- ಮತ್ತು ಟ್ರಾಲಿಯಲ್ಲಿ
2 ಘನ ಮೀಟರ ಮರಳು ಅ.ಕಿ.ರೂ.1,200 ಮರಳನ್ನು ಆರೋಪಿ ಟ್ರಾಕ್ಟರ ಚಾಲ ಕರು ಮತ್ತು ಮಾಲೀಕರು ಸೇರಿಕೊಂಡು
ಕಳ್ಳತನದಿಂದಾ ಸರಕಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಬಲ್ಲಟಗಿ
ಹಳ್ಳದಲ್ಲಿಂದ ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪಂಚರ
ಸಮಕ್ಷಮದಲ್ಲಿ ದಾಳಿಮಾಡಿ ಅದರಲ್ಲಿಟ್ರಾಕ್ಟರ ರಂಗಪ್ಪ ತಂದೆ ಭೀಮಣ್ಣ ನಾಯಕ 20 ವರ್ಷ ಸಾ-
ಮಲ್ಲಟ್ ಈತನನ್ನು ವಶಕ್ಕೆ ಪಡೆದು ಮರಳು ತುಂಬಿದ ಟ್ರಾಕ್ಟರ ಟ್ರಾಲಿಗಳ
ಸಮೇತವಾಗಿ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮೂಲಕ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ
ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 17/2019 ಕಲಂ: 379 IPC
ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 03-02-2019 ರಂದು ಸಾಯಂಕಾಲ 4-00 ಗಂಟೆಯ ಸುಮಾರು ಮಲಿಯಬಾದ
ಫಾರೆಸ್ಟ ಹತ್ತಿರ ಟ್ರಾಕ್ಟರ ಚಾಲಕನು ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ
ಮಾಹಿತಿಯನ್ನು ನೀಡದೇ ರಾಯಲ್ಟಿ ಹಣ ಸಂದಾಯ ಮಾಡದೇ ಅನಧಿಕೃತವಾಗಿ ತನ್ನ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು
ತಮ್ಮ ಮಾಲೀಕರ ಆದೇಶದಂತೆ ಮಾರಾಟ ಮಾಡುವ ಉದ್ದೇಶದಿಂದ ತುಂಗಭದ್ರ ನದಿಯಿಂದ ಕಳ್ಳತನದಿಂದ ಟ್ರಾಕ್ಟರ
ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಹೊರಟಿದ್ದಾಗ
ದತ್ರಾತ್ರೇಯ ಸಿ.ಪಿ.ಐ ಯರಗೇರಾ ವೃತ್ತ ಮತ್ತು ಸಿಬ್ಬಂದಿವರಾದ ಪಿ.ಸಿ-138.499 ಮತ್ತು
ಪಂಚರೊಂದಿಗೆ ದಾಳಿ ಮಾಡಿದ್ದುಒಂದು ಕೆಂಪು ಬಣ್ಣದ ಮೆಸ್ಸೆ ಫರ್ಗುಸನ್ ಕಂಪನಿಯ ಟ್ರಾಕ್ಟರ ನಂ.
KA-36 TC-374 & ಟ್ರಾಲಿ ನಂ KA-36 TC-375 ಅ.ಕೀ1.00.000/-ಬೆಲೆಬಾಳುವುದು. ಟ್ರಾಕ್ಟರ&ಟ್ರಾಲಿಯಲ್ಲಿ
ಅಂದಾಜು 2 ಕ್ಯೂಬಿಕ್ ಮೀಟರ ಮರಳು ಅ.ಕಿ.ರೂ.1400/- ಬೆಲೆಬಾಳುವದನ್ನು,ಆರೋಪಿತನನ್ನು ವಶಕ್ಕೆ
ತೆಗೆದುಕೊಂಡು ಬಂದು, ಜಪ್ತಿ ಪಂಚನಾಮೆ, ವರದಿಯೊಂದಿಗೆ
ಹಾಜರಪಡಿಸಿದ್ದು,ವರದಿಯ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.11/2019 ಕಲಂ 379
ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅರಣ್ಯ ಕಾಯ್ದಿ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ.
¦ügÁå¢zÁgÀ£ÀÄ
gÁd±ÉÃRgÀ £ÁAiÀÄPÀ ¸Á: CgÀPÉÃgÀ EªÀgÀ ºÉÆ®ªÀ£ÀÄß ¸ÀĪÀiÁgÀÄ 02 ªÀµÀðUÀ¼À
»A¢¤AzÀ °ÃfUÉ ºÁQPÉÆAqÀÄ ¸ÀzÀj ºÉÆ®zÀ°ègÀĪÀ ªÀÄ£ÉAiÀÄ°è vÀ£Àß
PÀÄlÄA§zÀªÀgÉÆA¢UÉ ªÁ¸ÀªÁVzÀÄÝ, ¸ÀzÀj ºÉÆ®zÀ°è ²æ UÀAzsÀzÀ ªÀÄgÀUÀ½zÀÄÝ, ¢£ÁAPÀ 2/2/2019 gÀAzÀÄ ¦AiÀiÁð¢zÁgÀ£ÀÄ
¸À¥ÉÆÃl ºÀtÂÚ£À VrUÀ½UÉ PÉƼÀªÉ ¨Á« ªÀÄÄSÁAvÀgÀ ¤ÃgÀÄ ºÁ¬Ä¹ PÉƼÀªÉ ¨Á«
ªÉÆÃmÁgÀ£ÀÄß §AzÀÄ ªÀiÁr gÁwæ 11-00 UÀAmÉAiÀÄ ¸ÀĪÀiÁjUÉ vÀ£Àß
PÀÄlÄA§zÀªÀgÉÆA¢UÉ ºÉÆ®zÀ°ègÀĪÀ ªÀÄ£ÉAiÀÄ°è ªÀÄ®VPÉÆArzÀÄÝ, ¢£ÁAPÀ 3/2/2019
gÀAzÀÄ ¨É½UÉÎ 6-00 UÀAmÉUÉ JzÀÄÝ ¨sÀvÀÛzÀ UÀzÉÝUÉ ¤ÃgÀÄ ºÁ¬Ä¸À¨ÉÃPÉAzÀÄ PÉƼÀªÉ ¨Á«AiÀÄ ªÉÆÃmÁgÀ ZÁ®Ä
ªÀiÁqÀ®Ä ºÉÆÃVzÀÄÝ C°è ²æÃUÀAzÀ
ªÀÄgÀUÀ¼À PÉƯÉèUÀ¼ÀÄ PÀArzÀÄÝ, DUÀ
¦AiÀiÁð¢ AiÀiÁgÉÆ ²æà UÀAzsÀzÀ
ªÀÄgÀUÀ¼À£ÀÄß PÀr¢gÀ§ºÀÄzÀÄ CAvÁ ºÀwÛgÀPÉÌ ºÉÆÃV £ÉÆÃrzÀÄÝ, ¸ÀĪÀiÁgÀÄ 07 ²æà UÀAzsÀzÀ ªÀÄgÀUÀ¼À£ÀÄß
PÀrzÀÄPÉÆAqÀÄ ºÉÆÃVzÀÄÝ PÀAqÀħA¢zÀÄÝ, . ¸ÀzÀj ¸ÀܼÀzÀ°è PÁªÀÅ ¸ÀªÉÄÃvÀ EzÀÝ
MAzÀÄ PÉÆqÀ° ºÁUÀÆ CAzÁdÄ 8 EAZÀÄ GzÀݪÀżÀî ²æà UÀAzsÀzÀ ªÀÄgÀzÀ vÀÄAqÀ£ÀÄß
©lÄÖ ºÉÆÃVzÀÄÝ EgÀÄvÀÛzÉ,.
¦AiÀiÁð¢zÁgÀ£ÀÄ vÁ£ÀÄ °ÃfUÉ ªÀiÁrzÀ ²æà gÁd±ÉÃRgÀ £ÁAiÀÄPÀ ¸Á-
CgÀPÉÃgÁ EªÀgÀ ºÉÆ®zÀ°è ¨É¼ÉzÀ CAzÁdÄ QªÀÄävÀÄÛ 02 ®PÀë gÀÆ ¨É¯É¨Á¼ÀĪÀ MlÄÖ 07
²æà UÀAzsÀzÀ ªÀÄgÀUÀ¼À£ÀÄß ¢£ÁAPÀ 2/2/2019 gÀAzÀÄ gÁwæ 11-00 UÀAmɬÄAzÀ ¢£ÁAPÀ
3/2/2019 gÀAzÀÄ ¨É½UÉÎ 06-00 UÀAmÉAiÀÄ CªÀ¢üAiÀÄ°è AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ
ºÉÆÃVzÀÄÝ, ¸ÀzÀjAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ UÀtQÃPÀÈvÀ
zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð
¥Éưøï oÁuÉ UÀÄ£Éß £ÀA§gÀ 16/2019 PÀ®A-379 L¦¹. ªÀÄvÀÄÛ PÀ®A. 86, 87
PÀ£ÁðlPÀ CgÀtå PÁ¬ÄzÉ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊUÉÆArgÀÄvÁÛgÉ.
ದಿನಾಂಕ 03-02-2019 ರಂದು ಸಾಯಂಕಾಲ
4-00 ಗಂಟೆಯ ಸುಮಾರು
ಮಲಿಯಬಾದ ಫಾರೆಸ್ಟ ಹತ್ತಿರ ಟ್ರಾಕ್ಟರ ಚಾಲಕನು ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ
ಮಾಹಿತಿಯನ್ನು ನೀಡದೇ ರಾಯಲ್ಟಿ ಹಣ ಸಂದಾಯ ಮಾಡದೇ ಅನಧಿಕೃತವಾಗಿ ತನ್ನ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು
ತಮ್ಮ ಮಾಲೀಕರ ಆದೇಶದಂತೆ ಮಾರಾಟ ಮಾಡುವ ಉದ್ದೇಶದಿಂದ ತುಂಗಭದ್ರ ನದಿಯಿಂದ ಕಳ್ಳತನದಿಂದ ಟ್ರಾಕ್ಟರ
ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಹೊರಟಿದ್ದಾಗ ದತ್ರಾತ್ರೇಯ ಸಿ.ಪಿ.ಐ ಯರಗೇರಾ ವೃತ್ತ ಮತ್ತು ಸಿಬ್ಬಂದಿವರಾದ
ಪಿ.ಸಿ-138.499 ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದುಒಂದು ಕೆಂಪು ಬಣ್ಣದ ಮೆಸ್ಸೆ ಫರ್ಗುಸನ್ ಕಂಪನಿಯ
ಟ್ರಾಕ್ಟರ ನಂ. KA-36 TC-374 &
ಟ್ರಾಲಿ ನಂ KA-36 TC-375
ಅ.ಕೀ1.00.000/-ಬೆಲೆಬಾಳುವುದು.
ಟ್ರಾಕ್ಟರ&ಟ್ರಾಲಿಯಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ ಮರಳು ಅ.ಕಿ.ರೂ.1400/- ಬೆಲೆಬಾಳುವದನ್ನು,ಆರೋಪಿತನನ್ನು
ವಶಕ್ಕೆ ತೆಗೆದುಕೊಂಡು ಬಂದು, ಜಪ್ತಿ ಪಂಚನಾಮೆ, ವರದಿಯೊಂದಿಗೆ
ಹಾಜರಪಡಿಸಿದ್ದು,ವರದಿಯ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.11/2019 ಕಲಂ 379
ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ªÉÆÃmÁgï
¸ÉÊPÀ¯ï PÀ¼ÀÄ«£À ¥ÀægÀPÀtzÀ ªÀiÁ»w.
ದಿನಾಂಕ:03-02-2019 ರಂದು
ಸಂಜೆ 5-00
ಗಂಟೆಗೆ ಪಿರ್ಯಾದಿದಾರರಾದ ಮೊಹಮ್ಮದ್ ಬಷೀರ್ ತಂದೆ
ಅಬ್ದುಲ್ ರಷೀದ್, 46 ವರ್ಷ,
ಮುಸ್ಲಿಂ, ಲ್ಯಾಬ್ ಟೆಕ್ನಾಲಜಿಸ್ಟ್,
ಸಾ:ಮ.ನಂ.12-10-111/50,
ಸುಖಾಣಿ ಕಾಲೋನಿ, ರಾಯಚೂರು ರವರು ಠಾಣೆಗೆ
ಬಂದು, ಕನ್ನಡದಲ್ಲಿ
ಬೆರಳಚ್ಚು ಮಾಡಿರುವ ದೂರನ್ನು
ಸಲ್ಲಿಸಿದ್ದು, ಸದರಿ
ದೂರಿನ ಸಾರಾಂಶವೇನೆಂದರೆ, ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ್ ಕೆ.ಎ 36 ಈಎಲ್
6693, ಚೆಸ್ಸಿ ನಂಬರ್ MBLHA10CGGHK51718 ಮತ್ತು ಇಂಜಿನ್ ನಂಬರ್ HA10ERGHK59473, ಸಿಲ್ವರ್ ಕಲರ್, ಅಂದಾಜು ಕಿಮ್ಮತ್ತು ರೂಪಾಯಿ 40,000/- ಬೆಲೆಬಾಳುವುದನ್ನು ದಿನಾಂಕ:25-01-2019 ರ ರಾತ್ರಿ
10.30 ಗಂಟೆಗೆ ತಮ್ಮ ಮನೆಯ ಮುಂದೆ ನಿಲ್ಲಿಸಿ,
ಮರುದಿವಸ ದಿನಾಂಕ:26-01-2019 ರಂದು ಬೆಳಿಗ್ಗೆ 05.00 ಗಂಟೆಗೆ ಬಂದು ನೋಡಿದ್ದು,
ತನ್ನ ಮೋಟರ್ ಸೈಕಲ್ ಇದ್ದಿರುವುದಿಲ್ಲ. ತಾನು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಹಾಗೂ ನಗರದ ಹಲವು ಕಡೆ ತಿರುಗಾಡಿ ನೋಡಿದರೂ ತನ್ನ ಗಾಡಿ
ಸಿಕ್ಕಿರುವುದಿಲ್ಲ.
ನಂತರ ವಾಡಿ ಪೊಲೀಸರು ತನಗೆ ಫೋನ್ ಮಾಡಿ ತನ್ನ ಮೋಟಾರ್ ಸೈಕಲ್ ವಾಡಿ ಠಾಣೆಯಲ್ಲಿ ಇರುವ ಬಗ್ಗೆ ತಿಳಿಸಿರುತ್ತಾರೆ. ಕೂಡಲೇ ತಾನು ವಾಡಿ ಠಾಣೆಗೆ ಹೋಗಿ ನೋಡಿದ್ದು,
ತನ್ನ ಗಾಡಿ ವಾಡಿ ಠಾಣೆಯಲ್ಲಿರುತ್ತದೆ. ವಾಡಿ ಪೊಲೀಸರನ್ನು ಈ ಕುರಿತು ವಿಚಾರಿಸಿದ್ದು, ಯಾರೋ ಕಳ್ಳನಿಂದ ಸದರಿ ಗಾಡಿಯನ್ನು ಕೇಸಿನಲ್ಲಿ ವಶಪಡಿಸಿಕೊಂಡಿರುತ್ತೇವೆಂದು ತಿಳಿರುತ್ತಾರೆ. ಕಾರಣ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿ, ವಾಡಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದು, ಸದರಿ ವಾಹನ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ತನ್ನ ಮೋಟಾರ್ ಸೈಕಲ್ ನ್ನು ತನಗೆ ಕೊಡಿಸಬೇಕೆಂದು ಇಂದು
ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಸಲ್ಲಿಸುತ್ತಿದ್ದೇನೆ ಅಂತಾ ಮುಂತಾಗಿ ನೀಡಿದ ದೂರಿನ ಆಧಾರದ ಮೇಲಿಂದ ಸದರ ಬಜಾರ್ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:11/2019 ಕಲಂ:379 ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನಕಲಿ ವೈದ್ಯರ ಪ್ರಕರಣದ ಮಾಹಿತಿ.
ದಿನ ತರೀಕು 03/02/2019 ರಂದು
ಸಂಜೆ
4-00 ಗಂಟೆಗೆ ಫಿರ್ಯಾದಿ qÁ:
gÀÄzÀæUËqÀ ¥Ánïï vÁ®ÆPÁ DgÉÆÃUÀå C¢üPÁjUÀ¼ÀÄ °AUÀ¸ÀÄUÀÆgÀ
ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ದಿನಾಂಕ 14/12/2018 ರಂದು ಮಾನ್ಯ ಸಹಾಯಕ
ಔಷಧಿ ನಿಯಂತ್ರಕರು ರಾಯಚೂರ ರವರ ಆದೇಶದ ಮೇರೆಗೆ ನಕಲಿ ವೈದ್ಯಾಧಿಕಾರಿಗಳು ಔಷಧಿಗಳನ್ನು ಹಾಗೂ ರೋಗಿಗಳಿಗೆ
ಚಿಕಿತ್ಸೆ ಕೊಡುವವರೆಗೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆದೇಶದಿದ ಮೇರೆಗೆ ದಿನಾಂಕ 01/01/2019
ರಂದು ನಕಲಿ ವೈದ್ಯರ ವಿರುದ್ದ ತನಿಖೆ ಕೈಗೊಂಡ ಸಮಯದಲ್ಲಿ ಲಿಂಗಸುಗೀರನ ಆರೋಪಿ ಖಾಜಾಹುಸೇನಿ ದಿನ್ನಿ
ಇವರು ನಕಲಿ ವೈದ್ಯಕೀಯ ವೃತ್ತಿ ನಡೆಸಿ ವೈದ್ಯಕೀಯ ವೃತ್ತಿ ದುರಪಯೋಗ ಮಾಡಿದ್ದು ಕಂಡು ಬಂದಿದ್ದರಿಂದ
ಅವರ ಬಗ್ಗೆ ತನಿಖೆ ಮಾಡಬೇಕೆಂದು ವೈಗೈರೆ ಇದ್ದು ಸದರಿ ಫಿರ್ಯಾದಿ
ಮೇಲಿಂದ ಆರೋಪಿತನ
ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.