ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ:05.01.2020
ರಂದು ಸಂಜೆ 0600 ಗಂಟೆಯ ಸುಮಾರಿಗೆ ರಾಯಚೂರು-ಮಂತ್ರಾಲಯ ರಸ್ತೆಯ ಮೇಲೆ ಯರಗೇರಾ ಸೀಮಾದ ಫಾರ್ಮ ಹೌಸ ಹತ್ತಿರ, ಮೃತನ್ನು ತನ್ನ ಮೋಟರ್ ಸೈಕಲ ನಂ. ಕೆ.ಎ 36 ಇಬಿ 1094 ನೇದ್ದನು ಯರಗೇರಾ ಕಡೆಯಿಂದ ಗುಂಜಳ್ಳಿ ಕಡೆ ಹೊರಟಾಗ, ಎದುರು ಗಡೆಯಿಂದ, ಯಾವುದೊ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು, ಮೃತನ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟು ತನ್ನ ವಾಹವನ್ನು ನಿಲ್ಲಿಸದೆ, ಹೊಗಿದ್ದು ಮೃತನಿಗೆ ಆದ ಗಾಯಗಳಿಂದ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ 0930 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದಾ ಯರಗೇರಾ ಠಾಣಾ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 02/2020 ಕಲಂ:279.304(ಎ) ಐ.ಪಿ.ಸಿ. 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಮಡಿರುತ್ತಾರೆ.
ಐ.ಪಿ.ಸಿ. ಪ್ರಕರಣದ ಮಾಹಿತಿ.
ಫಿರ್ಯಾದಿದಾರನು ತನ್ನ ಬಜಾಜ್ ಪಲ್ಸರ ಮೋಟಾರ ಸೈಕಲ ನಂ
KA51ER9283 ನೇದ್ದರ ಮೇಲೆ ರಾಯಚೂರು ನಿಂದ ಮಕ್ತಲ, ಯಾದಗಿರಿಕ್ಕೆ ಹೋಗಿ ರಾತ್ರಿ ವಸ್ತಿ ಮಾಡಿ ಅಲ್ಲಿಂದ
ನಿನ್ನೇ ದಿನಾಂಕ 05.01.2020 ರಂದು ಸಾಯಂಕಾಲ್ ಬಿಟ್ಟು ಗುಗಲ್ ಮಾರ್ಗವಾಗಿ ರಾಯಚೂರು ಬೈಪಾಸ್ ರಸ್ತೆಯ
ಮೇಲೆ ಮನ್ಸಲಾಪೂರು ಕ್ರಾಸ್ ಹತ್ತಿರ ರಸ್ತೆಯಲ್ಲಿ ಬರುತ್ತಿರುವಾಗ ಯಾರೊ ಅಪರಿಚಿತ ಅರೋಪಿತರ ಫಿರ್ಯಾದಿದಾರನಿಗೆ
ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿ ಒಬ್ಬನ್ನು ತನ್ನ ಕೈಯಲ್ಲಿದ್ದ
ಯಾವುದೊಂದು ಆಯುದ್ಧ ನಿಂದ ಬಲಗೈಗೆ ಬೆನ್ನಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಷ್ಟರಲ್ಲಿ ದಾರಿಗೆ ಹೋಗಿ ಬರುವ ವಾಹನಗಳನ್ನು ನೋಡಿ ಜಗಳ ಮಾಡುವದನ್ನು
ಬಿಟ್ಟು, ಆಗ ಅವರೆಲ್ಲರೂ ಫಿರ್ಯಾದಿಗೆ “ಲೇ ಸೂಳೆ
ಮಗನೇ ನೀನು ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡೋವದಿಲ್ಲ “ಅಂತಾ ಜೀವದ ಬೆದರಿಕೆ ಹಾಕಿ ಹೋದರು ಅಂತಾ
ಮುಂತಾಗಿ ಇದ್ದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ
04/2020 PÀ®A. 341, 323. 324, 504, 506, ಸಹಾ 34
ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ