Thought for the day

One of the toughest things in life is to make things simple:

4 Mar 2015

Special Press Note and Reported Crimes


                                 
¥ÀwæPÁ ¥ÀæPÀluÉ
                                                                                 
       ¢£ÁAPÀ: 05/03/2015 gÀAzÀÄ ¸ÁªÀðd¤PÀgÀÄ CZÀj¸À°gÀĪÀ ºÉÆý ºÀ§â ¸ÀªÀÄAiÀÄzÀ°è          .                     C£ÀĸÀj¸À¨ÉÃPÁUÀzÀ PÀlÄÖ ¤nÖ£À ¸ÀÆZÀ£ÉUÀ¼À §UÉÎ

1] ¢£ÁAPÀ 05/03/2015 gÀAzÀÄ gÁwæ 12.00 UÀAmÉAiÉƼÀUÁV PÁªÀÄ zÀºÀ£ÀªÀ£ÀÄß ªÀÄÄPÁÛAiÀÄ ªÀiÁqÀĪÀÅzÀÄ.

 2)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è gÁ¸ÁAiÀĤPÀ «Ä²ævÀ §tÚUÀ¼À£ÀÄß, ªÁ¤ð¸ï, D¬Ä¯ï  ¥ÉAmï,  E¤ßvÀgÉà DgÉÆÃUÀåPÉÌ ºÁ¤PÀgÀªÁzÀ §tÚUÀ¼À£ÀÄß  §¼À¸ÀzÀAvÉ  £ÉÆÃrPÉƼÀÄîªÀÅzÀÄ.

3)  §tÚzÀ ºÉÆÃPÀ½ DqÀĪÀ ¸ÀªÀÄAiÀÄzÀ°è PÉÆý ªÉÆmÉÖUÀ¼À£ÀÄß §½¸À®Ä ¤µÉâü¹zÉ, MAzÀÄ ªÉüɠ PÉÆý ªÉÆmÉÖUÀ¼À£ÀÄß §¼À¹zÀ°è  ¤zÁðPÀëtåªÁV PÁ£ÀÆ£ÀÄ PÀæªÀÄ dgÀÄV¸À¯ÁUÀĪÀÅzÀÄ. 

4) §®ªÀAvÀªÁV AiÀiÁªÀÅzÉà ªÀåQÛUÀ¼À ªÉÄÃ¯É §tªÀ£ÀÄß ºÁPÀ¨ÁgÀzÉAzÀÄ ªÀÄvÀÄÛ zsÁ«ÄðPÀ ¨sÁªÀ£ÉUÀ½UÉ zsÀPÉÌ DUÀzÀAvÉ £ÉÆÃrPÉƼÀÄîªÀÅzÀÄ.

5) ºÉtÄÚªÀÄPÀ̼À ªÉÄÃ¯É ªÀÄvÀÄÛ «zÁåyð¤AiÀÄgÀ ªÉÄÃ¯É §tÚªÀ£ÀÄß ºÁPÀ PÀÆqÀzÉAzÀÄ 
 
6) PÁªÀÄ zÀºÀ£ÀzÀ ¤«ÄvÀå ¸ËzÉ ªÀÄÄAvÁzÀªÀÅUÀ¼À£ÀÄß ¸ÁªÀðd¤PÀjAzÀ MvÁÛAiÀÄ ¥ÀƪÀðPÀªÁV vÉUÉzÀÄPÉƼÀî¨ÁgÀzÀÄ ºÁUÀÆ PÀ¼ÀîvÀ£À¢AzÀ ¸ÀºÀ vÉUÉzÀÄPÉÆAqÀÄ ºÉÆÃUÀ¨ÁgÀzÀÄ 

7) AiÀiÁªÀÅzÉà PÁgÀtPÀÆÌ PÁ£ÀÆ£ÀÄ ªÀÄvÀÄÛ ¸ÀĪÀåªÀ¸ÉÜUÉ zsÀPÉÌAiÀiÁUÀzÀAvÉ  £ÀqÉzÀÄ £ÉÆÃrPÉƼÀÄîªÀÅzÀÄ.

             ªÉÄÃ¯É vÉÆÃj¹zÀ J¯Áè ¸ÀÆZÀ£ÉUÀ¼À£ÀÄß C£ÀĸÀj¹ ±ÁAwAiÀÄ£ÀÄß PÁ¥ÁqÀĪÀÅzÀÄ. F ºÀ§â DZÀgÀuÉAiÀÄ ¸ÀAzÀ¨sÀðzÀ°è  PÁ£ÀÆ£ÀÄ G®èAWÀ£ÉAiÀiÁzÀ°è ¤zÁðQëtåªÁV PÁ£ÀƤ£À CrAiÀÄ°è PÀæªÀÄ dgÀÄV¸À¯ÁUÀĪÀÅzÀÄ CAvÁ F ªÀÄÆ®PÀ ²æÃ. JA.J£ï £ÁUÀgÁeï f¯Áè ¥ÉÆ°Ã¸ï ªÀjµÀ×¢üPÁjUÀ¼ÀÄ ¸ÁªÀðd¤PÀgÀ°è ªÀÄ£À« ªÀiÁrgÀÄvÁÛgÉ.
                                                                               


ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

J¸ï.¹/ J¸ï.n. ¥ÀæPÀgÀtzÀ ªÀiÁ»w:-

            ದಿನಾಂಕ 03-03-15 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ತಮ್ಮ ಊರಿನ ಶ್ರೀ ಹುಲಿಗೆಮ್ಮ ದೇವಿ ಗುಡಿಯ ಪೂಜಾದ ವಿಷಯದಲ್ಲಿ ವಿಚಾರಣೆಗಾಗಿ ಬೆಂಗಳೂರು ಕೇಂದ್ರ ಕಛೇರಿಯಿಂದ ಪಂಡಿತರಾದ ಶಿವಕುಮಾರ ಮತ್ತು ವಿಜಯಕುಮಾರ ಇವರು ಆಗಮಿಸಿ ಸಭೆಯನ್ನು ನಡೆಸುತ್ತಿದ್ದಾಗ ಸದ್ರಿ ಸಭೆಯಲ್ಲಿ ಈ ಹಿಂದೆ ಅರ್ಚಕನಾಗದ್ದ ಮಲ್ಲಿಕಾರ್ಜುನ ತಂದೆ ಮುಸಲೆಪ್ಪ ಬೋವಿ ಮತ್ತು ಆತನ ಕಡೆಯವರು ಹಾಗೂ ಈಗ ಅರ್ಚಕರಿರುವ ವೆಂಕಟೇಶ ಆಚಾರ್ಯ ಪೂಜಾರಿ ಬ್ರಾಹ್ಮಣ ಹಾಗೂ ಆತನ ಕಡೆಯವರು ಕೂಡಿದ್ದು ವಿಚಾರಣೆಗೆ ಬಂಧಂತಹ ಅಧಿಕಾರಿಗಳು ಅಭಿಪ್ರಾಯವನ್ನು ಕೇಳಿದಾಗ ಹಾಗೂ ಪಿರ್ಯಾದಿಯು ಮುಂಚಿತವಾಗಿ ಗ್ರಾಮದ ಸಾರ್ವಜನಿಕರಿಗೆ ತಿಳಿಸಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೂಡಿ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿತ್ತು ಅಂತಾ ತಿಳಿಸಿದಾಗ ಏಕಾಏಕಿಯಾಗಿ 1) ªÉAPÀmÉñÀ DZÁAiÀÄð ¥ÀÆeÁj eÁ: ¨ÁæºÀät 2) ¸ÀtÚ ºÀ£ÀĪÀÄAiÀÄå vÀAzÉ ¯ÁªÀ ªÀiÁgÉAiÀÄå eÁ: £ÁAiÀÄPÀ 3) ¸ÀtÚ gÁªÀÄAiÀÄå vÀAzÉ zÉÆqÀØ ºÀ£ÀĪÀÄAiÀÄå eÁ: £ÁAiÀÄPÀ     4) ºÀÄ°UÉAiÀÄå vÀAzÉ ZËn gÁªÀÄAiÀÄå eÁ:£ÁAiÀÄPÀ 5) ¨Á®UËqÀ vÀAzÉ ºÀ£ÀĪÀÄAvÀ eÁ: £ÁAiÀÄPÀ 6) AiÀÄAPÀAiÀÄå vÀAzÉ vÁAiÀÄtÚ UÀÄgÀÄAiÀÄAPÀAiÀÄå£ÀªÀgï, £ÁAiÀÄPÀ 7) £ÁUÀ¥Àà vÀAzÉ vÁAiÀÄtÚ UÀÄgÀÄ AiÀÄAPÀAiÀÄå£ÀªÀgï, £ÁAiÀÄPÀ J®ègÀÆ ¸Á: CgÉÆð EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು, ಕೈಯಲ್ಲಿ ಮಾರಕ ಅಸ್ತ್ರಗಳೊಂದಿಗೆ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆಬಡೆ ಮಾಡಿ ತಡೆ ಹಿಡಿದು ನಿಲ್ಲಿಸಿ, ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಮಾದೀಗ ಸೂಳೇಮಕ್ಕಳೇ, ಲಂಗಸೂಳೇಮಕ್ಕಳೇ, ಕೀಳುಜಾತಿಯವರಾದ ನೀವು ದೇವಸ್ಥಾನವನ್ನು ಹೊಲಸು ಮಾಡುತ್ತೀರೀ, ದೇವಸ್ಥಾನದ ಹತ್ತಿರ ಬಂದು ಅಹವಾಲನ್ನು ಹೇಳಿಕೊಳ್ಳಲು ನಿಮಗೆ ಬರಲಿಕ್ಕೆ ನಾವು ಬಿಡುವುದಿಲ್ಲಾ, ಕೈಯಲ್ಲಿ ಬಳೆ ಹಾಕಿಕೊಂಡಿಲ್ಲಾ ಅಂತಾ ಜಾತಿ ಎತ್ತಿ, ಬೈದು, ಹಲ್ಲೆ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.71/2015 ಕಲಂ 143, 147, 148, 323, 504, 506, 341, ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. ಪಿ.ಎ.ಕಾಯಿದೆ-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

   ದಿನಾಂಕ:-03-03-2015 ರಂದು ಮಧ್ಯಾಹ್ನ 2-00 ಗಂಟೆ ಸುಮಾರು  ಪಿರ್ಯಾಧಿ ಮರಿಯಪ್ಪ ತಂದೆ ಯಮನಪ್ಪ ವ, 48 ಜಾ: ಕುರುಬರು ಉ: .ಒಕ್ಕಲುತನ ಸಾ. ತುರ್ವಿಹಾಳ FvÀನ ಹೆಂಡತಿ ತುರ್ವಿಹಾಳ ಗ್ರಾಮದಲ್ಲಿರುವ  ತನ್ನ ಮನೆಯ ಮುಂದೆ ಇರುವಾಗ ಆರೋಪಿ ನಂ 1 ಬಸವರಾಜ ತಂದೆ ನಾಗಪ್ಪ  ವ,35 ಇತನು ತನ್ನ ಮೋಟಾರ ಸೈಕಲ್ ನಡೆಸಿಕೊಂಡು ಬಂದು ಅವರ ಮನೆಯ ಮುಂದೆ ಹಾಕಿದ್ದ ಸಿಮೆಂಟಿನ ಉಸುಕಿನ ಮೇಲೆ ಮೋಟಾರ ಸೈಕಲ್ ಹೊಡೆದಿದ್ದು, ಯಾಕೆ ಹೊಡೆದಿದ್ದು ಅಂತ  ಫಿರ್ಯಾಧಿದಾರನ ಹೆಂಡತಿ ಕೇಳಿದಾಗ ಬಸವರಾಜ ತಂದೆ ನಾಗಪ್ಪ  ವ,35 ಅಂಬಣ್ಣ ತಂದೆ ನಾಗಪ್ಪ ವ. 30ನಾಗರಾಜ ತಂದೆ ವಿರುಪಣ್ಣ ವ.20ಶಂಕ್ರಮ್ಮ ಗಂಡ ಬಸವರಾಜ ವ.30 ಅಮರಮ್ಮ ಗಂಡ ನಾಗಪ್ಪ ವ.60 ಎಲ್ಲಾರು ಜಾತಿ  ಕುರುಬರು ಸಾ.ತುರ್ವಿಹಾಳ  ತಾ. ಸಿಂಧನೂರ EªÀgÀÄUÀ¼ÀÄ  ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ಪಿರ್ಯಾಧಿಯ ಹೆಂಡತಿ, ಮಗಳೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಟ್ಟಂಗಿ ಎಳ್ಳೆಯಿಂದ ಪಿರ್ಯಾಧಿಗೆ, ಮತ್ತು ಪಿರ್ಯಾಧಿದಾರನ ಮಗಳ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಪಿರ್ಯಾಧಿಯ ಹೆಂಡತಿಯ  ಕೂದಲು ಹಿಡಿದು ಎಳೆದಾಡಿದ್ದು ಅಲ್ಲದೆ    ಕುಪ್ಪಸ  ಹರಿದು ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 20/2015 ಕಲಂ 143.147.341 504.323.324.354.506 ರೆ/ವಿ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÉÆøÀ ¥ÀæPÀgÀtzÀ ªÀiÁ»w:-

ದಿನಾಂಕ 03.03.2015 ರಂದು 1800 ಗಂಟೆಗೆ ನ್ಯಾಯಾಲಯದ ಸಿಬ್ಬಂದಿಯರವರಾದ ಭಾಸ್ಕರ ಸಿ ಪಿ ಸಿ 590 ರವರು ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ದೂರು ಸಂಖ್ಯೆ 54/2015 ನೇದ್ದನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ 1)ಮಹಮ್ಮದ್ ಇಬ್ರಾಹಿಂ ತಂದೆ ಮಖಬುಲ್ ಅಹೇಮದ್ 58 ವರ್ಷ 2) ರಹೇಮತುಲ್ಲಾ ತಂದೆ ಮಖಬುಲ್ ಅಹೇಮದ್ 48 ವರ್ಷ3)ಹಜರಾ ತಂದೆ ಮಖಬುಲ್ ಅಹೇಮದ್ 42 ವರ್ಷ 4) ರಜೀಯ ಮಖಬುಲ್ ಅಹೇಮದ್ 40 ವರ್ಷ 5) ಶಲಂ  ಎಲ್ಲಾರೂ ಸಾ: ಮರ್ಚೆಡ್ EªÀgÀÄUÀ¼ÀÄ ತಮ್ಮ ಪಿತ್ರಾರ್ಜಿತ ಆಸ್ತಿಯಾದ ಹೊಲ ಸರ್ವೆ ನಂ 212 ನೇದ್ದನ್ನು ವಿಭಜನೆ ಕುರಿತು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣವು ಬಾಕಿ ಇರುವಾಗ ಆರೋಪಿ ನಂ 1 ಮತ್ತು 2 ರವರು ಪಿರ್ಯಾದಿ ಶ್ರೀ ಖುತುಬುದ್ದೀನ್ ತಂದೆ ಮಖಬುಲ್ ಸಾಬ್ 54 ವರ್ಷ ಜಾ:ಮುಸ್ಲಿಂ :ಕೂಲಿಕೆಲಸ ಸಾ: ಮರ್ಚೆಡ್ EªÀgÀ ಒಪ್ಪಿಗೆ ಇಲ್ಲದೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅವನ್ನೆ ನೈಜ ದಾಖಲಾತಿಗಳೆಂದು ತಯಾರಿಸಿ ಆರೋಪಿ ನಂ 3 ಮತ್ತು 4 ರವರ ಹೆಸರಿಗೆ ಆರೋಪಿ ನಂ 5 ರವರ ಸಹಾಯದಿಂದ ಪರಿವರ್ತನೆ ಮಾಡಿರುವಂತೆ ಅಂತಾ ಮುಂತಾಗಿ ಇದ್ದ ಖಾಸಗಿ ದೂರಿನ ಮೇಲಿಂದ    UÁæ«ÄÃt ¥ÉÆ°Ã¸ï  oÁuÁ gÁAiÀÄZÀÆgÀÄ UÀÄ£Éß £ÀA:55/2015 PÀ®A 420,460,465,468,471, s¸À»vÀ 149  L.¦.¹. CrAiÀÄ°è ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.