Thought for the day

One of the toughest things in life is to make things simple:

23 Oct 2014

Special Press Note

¥ÀwæPÁ ¥ÀæPÀluÉ

¢Ã¥ÁªÀ½ ºÀ§âzÀ ¸ÀªÀÄAiÀÄzÀ°è ¸ÁªÀðd¤PÀgÀÄ PÀAqÀ PÀAqÀ°è ¥ÀmÁQëUÀ¼À£ÀÄß ºÁj¸ÀzÉ «±Á®ªÁzÀ §AiÀÄ®Ä eÁUÉAiÀÄ°è ºÁj¸ÀĪÀzÀÄ, ¥ÁmÁQëUÀ¼À£ÀÄß ºÁj¸ÀĪÀ PÁ®PÉÌ ªÀÄ»¼ÉAiÀÄgÀÄ ªÀÄvÀÄÛ ªÀÄPÀ̼ÀÄ Cwà ¸ÀÆPÀëªÁzÀ GqÀÄ¥ÀÄUÀ¼À£ÀÄß zsÀj¸ÀĪÀ ¸ÁzÀåvÉ EgÀĪÀÅzÀjAzÀ ªÀÄvÀÄÛ ¤®ðPÀëvÀ£À¢AzÀ ¥ÁmÁQëUÀ¼À£ÀÄß ºÁj¸ÀĪÀzÀjAzÀ C£ÁºÀÄvÀ ¸ÀA§«¸ÀĪÀ ¸ÁzÀåvÉUÀ¼ÀÄ EgÀĪÀÅzÀjAzÀ ¸ÁªÀðd¤PÀgÀÄ ¥ÀmÁQUÀ¼À£ÀÄß ºÁj¸ÀĪÀ ¸ÀªÀÄAiÀÄzÀ°è ¸ÀÆPÀÛ  ªÀÄÄAeÁUÀævÉ PÀæªÀÄUÀ¼À£ÀÄß PÉÊPÉÆAqÀÄ ¥ÀmÁQëUÀ¼À£ÀÄß ºÁj¸ÀĪÀ ªÀåªÀ¸ÉÜ PÉÊUÉƼÀî®Ä PÉÆÃgÀ¯ÁVzÉ.


C®èzÉà ¢Ã¥ÁªÀ½ ºÀ§âzÀ ¸ÀªÀÄAiÀÄzÀ°è ¸ÁªÀðd¤PÀgÀÄ CAUÀr, ªÀÄ£ÉUÀ¼À°è ¥ÀÆeÁ PÁAiÀÄðUÀ¼À ¤«ÄvÀåªÁV  CAUÀrAiÀÄ ªÀÄÄAzÉ ªÀÄ£ÉAiÀÄ ªÀÄÄAzÉ ªÀÄvÀÄÛ gÀ¸ÉÛUÀ¼À°è E¸ÉàÃmï dÆeÁl DqÀĪÀÅzÀÄ PÁ£ÀÆ£ÀÄ «gÀÄzÀݪÁVgÀĪÀÅzÀjAzÀ AiÀiÁªÀÅzÉà ªÀÄįÁd E®èzÉà GUÀæ PÁ£ÀÆ£ÀÄ PÀæªÀÄ PÉÊPÉƼÀî®Ä ¸ÀA§AzsÀ ¥ÀlÖ ¥Éưøï oÁuÁ¢üPÁjUÀ½UÉ ¸ÀÆa¸À¯ÁVzÉ. C®èzÉà ¸ÁªÀðd¤PÀgÀÄ CAvÀºÀ AiÀiÁªÀÅzÉà CPÀæªÀÄ ZÀlĪÀnPÉUÀ¼ÀÄ PÀAqÀÄ §AzÀ°è £ÀªÀÄUÉ ¸ÀÆPÀÛ ªÀiÁ»wAiÀÄ£ÀÄß w½¸À®Ä ºÁUÀÆ ¸ÁªÀðd¤PÀ ±ÁAw ªÀÄvÀÄÛ ¸ÀĪÀåªÀ¸ÉÜ PÁ¥ÁqÀ®Ä ¸ÀºÀPÀj¸À¨ÉÃPÉAzÀÄ ²æÃ. JA.J£ï. £ÁUÀgÁd f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ PÉÆÃjgÀÄvÁÛgÉ.

                            




Reported Crimes

                                  
                      ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
L.¦.¹.¥ÀæPÀgÀtzÀ ªÀiÁ»w:-
ದಿನಾಂಕ 22.10.2014 ರಂದು ಮಧ್ಯಹ್ನ 3.00 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ.ವಸೂಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ  ಶ್ರೀಮತಿ ರಂಗಮ್ಮ ಗಂಡ ಗೌರೀಶ :22 ವರ್ಷ, ಜಾತಿ: ಕುರುಬರು, : ಕೂಲಿಕೆಲಸಸಾ: ಕುಕನೂರು ಗ್ರಾಮ ತಾ:ಜಿ: ರಾಯಚೂರು.ಫಿರ್ಯಾದಿದಾರಳು ಆಸ್ಥವ್ಯಸ್ತಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಿದ್ದರಿಂದ ಮತ್ತು ಈಕೆಯ ರಕ್ತ ಸಂಭಂದಿಕರು ಆಸ್ಪತ್ರೆಯಲ್ಲಿ ಯಾರು ಇಲ್ಲದೆಯಿದ್ದಿದ್ದರಿಂದ ವಾಪಸ ಠಾಣೆಗೆ ಬಂದು ಎಂ.;ಲ್.ಸಿ.ಯನ್ನು ಕಾಯ್ದಿರಿಸಿ ನಂತರ ಇಂದು ದಿನಾಂಕ 23.10.2014 ರಂದು ಬೆಳಿಗ್ಗೆ 11.30 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿದಾರಳ ಹೇಳಿಕೆಯನ್ನು ಆಕೆಯ ತಂದೆ ತಾಯಿಯ ಸಮಕ್ಷಮದಲ್ಲಿ ಪಡೆಯಲಾಗಿ ತನಗೆ     CgÉÆævÀgÁzÀ 1) UËjñï vÀAzÉ ªÀÄ®èAiÀÄå ªÀ: 30 ªÀµÀð, ºÁUÀÆ 2) £ÀgÀ¸ÀªÀÄä UÀAqÀ ªÀÄ®èAiÀÄå ªÀ: 50 ªÀµÀð, E§âgÀÆ eÁw: PÀÄgÀħgÀÄ, ¸Á: PÀÄPÀ£ÀÆgÀÄ UÁæªÀÄ vÁ:f: gÁAiÀÄZÀÆgÀÄ.ಆರೋಪಿ ನಂ.1 ಈತನೊಂದಿಗೆ ಮದುವೆಯಾಗಿ 04 ವರ್ಷಗಳಾಗಿದ್ದು ಮದುವೆಯಾದ 02 ವರ್ಷಗಳ ಕಾಲ ಆರೋಪಿತನು ಫಿರ್ಯಾದಿದಾರಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಂತರದ ದಿನಗಳಲ್ಲಿ ಆರೋಪಿ ನಂ.1 ಈತನು ಕುಡಿಯುವ ಚಟಕ್ಕೆ ಬಿದ್ದು, ಫಿರ್ಯಾದಿದಾರಳಿಗೆ ನಾಲ್ಕು ವರ್ಷಗಳು ಗತಿಸಿದರೂ ಮಕ್ಕಳಾಗಿರುವದಿಲ್ಲ ಅಂತಾ ಆಕೆಯೊಂದಿಗೆ ಆರೋಪಿ ನಂ.1 ಮತ್ತು 2 ರವರು ಗಳು ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಾ ಮತ್ತು ಆನಿಮಾನುಸುತ್ತಾ ಇರುತ್ತಿದ್ದರಿಂದ ಫಿರ್ಯಾದಿದಾರಳು ಮಾನಸ್ಥಾಪ ಮಾಡಿಕೊಂಡು ಈಗ್ಗೆ 06 ತಿಂಗಳುಗಳ ಹಿಂದೆ ತವರು ಮೆನೆಗೆ ಹೋಗಿ ವಾಪಸ ತನ್ನ ತಂದೆ ತಾಯಿಯ ಸಲಹೆಯಂತೆ ಗಂಡನ ಮನೆಯಲ್ಲಿರುವಾಗ್ಗೆ ದಿನಾಂಕ 22.10.2014 ರಂದು ಆರೋಪಿತರು ಫಿರ್ಯಾದಿದಾರಳು ಬುತ್ತಿ ಕಟ್ಟಿಕೊಂಡು ಕೂಲಿಕೆಲಸಕ್ಕೆ ಹೋಗುತ್ತಿರುವಾಗ್ಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ. ಇದರ ನೋವಿನಿಂದ ಫಿರ್ಯಾದಿದಾರಳು ಮನಸ್ಸಿಗೆ ನೋವು ಮಾಡಿಕೊಂಡು ತನ್ನ ಮನೆಯ ಮುಂದೆ ಬೆಳೆಗೆ ಹೊಡೆಯುವ ಯಾವೂದೋ ಕ್ರಿಮಿನಾಶಕ ಔಷದವನ್ನು ಸೇವಿಸಿ ಅಸ್ತವ್ಯಸ್ತಗೊಂಡು ಚಿಕಿತ್ಸೆಗೆ ಒಳಪಟ್ಟಿದ್ದು ಇರುತ್ತದೆ. ಸದರಿ ಘಟನೆ ಕಾರಣರಾದ ಅರೋಪಿತರ ವಿರುದ್ದ ಕಾನೂನಿನ ರೀತಿ ಕ್ರಮ ಜರುಗಿಸಲು ವಿನಂತಿ  ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 271/2014 PÀ®A. 498(), 323,341,504 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w
¢£ÁAPÀ:-21-10-2014 gÀAzÀÄ 9-00 J.JAPÉÌ eÁ°ºÁ¼À UÁæªÀÄzÀ°è ¦üAiÀiÁ𢠧¸ÀªÀgÁd vÀAzÉ CrªÉ¥Àà UËqÀ ªÀ-25 ªÀµÀð eÁ-°AUÁAiÀÄvÀ G-MPÀÌ®vÀ£À ¸Á-dÆ®UÀÄqÀØ vÁ-°AUÀ¸ÀÆgÀÄ. FvÀ£À vÀAVAiÀiÁzÀ ¢Ã¥Á UÀAqÀ °AUÀgÉqÀØ¥Àà  ªÀ: 20 ªÀµÀð, eÁ: °AUÁAiÀÄvÀ , G-ªÀÄ£ÉPÉ®¸À ¸Á-eÁ°ºÁ¼À vÁ: ¹AzsÀ£ÀÆgÀÄ. FPÉAiÀÄ£ÀÄß ¢£ÁAPÀ: 21.10.2014 gÀAzÀÄ ¨É½UÉÎ 09.00 UÀAmÉAiÀÄ ¸ÀĪÀiÁjUÉ eÁ°ºÁ¼À UÁæªÀÄ¢AzÀ  DgÉÆævÀgÁzÀ 1) °AUÁgÉrØ  vÀAzÉ CªÀÄgÀ¥Àà  ªÀ-24 ªÀµÀð eÁ-°AUÁAiÀÄvÀ G-MPÀÌ®vÀ£À ¸Á-eÁ°ºÁ¼À (¦AiÀiÁð¢AiÀÄ vÀAVAiÀÄ UÀAqÀ) 2) ±ÀgÀt¥Àà ®Q̺Á¼À ¸ÁBPÁZÁ¥ÀÆgÀÄ vÁ-°AUÀ¸ÀÆgÀÄ ( ªÀiÁªÀ) 3) £ÁUÀªÀÄä ¸Á-PÉ.ºÀAa£Á¼À (DgÉÆæ £ÀA-1 gÀ CPÀÌ ) EªÀgÀÄ C¥ÀºÀj¹PÉÆAqÀÄ ºÉÆÃVzÀÄÝ EgÀÄvÀÛzÉ. CAvÁ ¦üAiÀiÁ𢠪ÉÄðAzÀ vÀÄ«ðºÀ¼À oÁuÉ UÀÄ£Éß £ÀA. 152/2014 PÀ®A 363,gÉ/« 34 L¦¹. £ÉÃzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.
EvÀgÉ L.¦.¹ ¥ÀæPÀgÀtzÀ ªÀiÁ»w
ದಿನಾಂಕ: 22/10/2014 ರಂದು ಮದ್ಯಾಹ್ನ 3-45 ಗಂಟೆ ಸುಮಾರಿಗೆ ಮುದಗಲ್ಲ ಸರಕಾರಿ ಆಸ್ಪತ್ರೆಯಿಂದ ಒಂದು ಎಂ,.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಇಲಾಜ ಪಡೆಯುತ್ತಿದ್ದ ಮೌನೇಶ ತಂದೆ ಹನುಮಂತ ಹೊಸಗುಡ್ಡ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದರನ ತಂಗಿಯಾದ ಹಂಪಮ್ಮ ಈಕೆಯು ಈರಪ್ಪ ಎಂಬುವವರೊಂದಿಗೆ ಓಡಿ ಹೋಗಿ  ಆತನೊಂದಿಗೆ ಇರುತ್ತಿದ್ದು ಸದರಿ ವಿಷಯವನ್ನು ಕೇಳಾಕ ಬರುತ್ತಿಯಾ ಅಂತಾ ಆರೋಪಿತರೆಲ್ಲರೂ ಕೂಡಿ ಜೆಕ್ಕೆರಮಡು ಗ್ರಾಮದ ಶಾಲೆಯ ಹತ್ತಿರ ಇದ್ದ ಪಿರ್ಯಾದಿಯೊಂದಿಗೆ ಇಂದು ಮದ್ಯಾಹ್ನ 3.00 ಗಂಟೆಗೆ ಜಗಳ ತಗೆದು ಎಲ್ಲರೂ ಕೂಡಿ ಕೈಗಳೀಂದ ಹೊಡೆದು ಅವಾಚ್ಯವಾಗಿ ಬೈದು, ಪಕೀರಪ್ಪನು ಪಿರ್ಯಾದಿಯನ್ನು ಹಿಡಿದುಕೊಂಡಿದ್ದು ಆರೋಪಿ ಬಸಣ್ಣ ಇತನು ಕಬ್ಬಿಣದ ಪೈಪದಿಂದ ಪಿರ್ಯಾದಿಯ ತಲೆಯ ಎಡಬಾಗಕ್ಕೆ & ಬಲಬಾಗಕ್ಕೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಇರುತ್ತದೆ. ಹಾಗೂ ಜಗಳ ಬಿಡಿಸಲು ಬಂದ ಪಿರ್ಯಾದಿ ತಂಗಿಯಾದ ಸಿದ್ದಮ್ಮ ಇವಳಿಗೆ ಸಹ ಕೈಗಳಿಂದ  ಹೊಡೆದು ಎಲ್ಲರೂ ಕೂಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï ¥ÉÆ°¸ï oÁuÉ UÀÄ£Éß £ÀA. 147/14 PÀ®A. 323, ,324, 504, 506 gÉ/«. 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ದಿನಾಂಕ: 22/10/2014 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಮುದಗಲ್ಲ ಸರಕಾರಿ ಆಸ್ಪತ್ರೆಯಿಂದ ಒಂದು ಎಂ,.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಇಲಾಜ ಪಡೆಯುತ್ತಿದ್ದ ಈರಪ್ಪ ತಂದೆ ಹನುಮಂತ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ಮೌನೇಶ ತಂಗಿಯಾದ ಹಂಪಮ್ಮ ಈಕೆಯನ್ನು ಪಿರ್ಯಾದಿದಾರನು ಪ್ರೀತಿಸಿ ಮದುವೆಯಾಗಿದ್ದು ಅದಕ್ಕೆ ಆರೋಪಿತರು ಇಲ್ಲತನಕ ಯಾಕೇ ಕರೆದುಕೊಂಡು ಬಂದಿದ್ದಿಯಾ ಅಂತಾ ಅಕ್ರಮಕೂಟ ಕಟ್ಟಿಕೊಂಡು ಬಂದು ಕೈಗಳಿಂದ ಹೊಡೆದು, ಮೌನೇಶ ಇತನು ಕಟ್ಟಿಗೆ ತೆದುಕೊಂಡು ಪಿರ್ಯಾದಿ ಎರಡು ಕಾಲುಗಳ ಹಿಮ್ಮಡಿಗೆ ಹೊಡೆದು ಒಳಪೆಟ್ಟುಗೊಳಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï ¥ÉÆ°¸ï oÁuÉ UÀÄ£Éß £ÀA. 148/14 PÀ®A.143, 147. 323, ,324, 504, 506 gÉ/«. 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ..

     ದಿನಾಂಕ:22-10-2014 ರಂದು ಮಧ್ಯಾಹ್ನ 3-00 ಗಂಟೆಗೆ qÁ. ²ªÁgÉrØ vÀAzÉ ªÀįÁègÉrØ, 51ªÀµÀð, °AUÁAiÀÄvÀ gÉrØ, £ÀªÉÇÃzÀAiÀÄ EAf¤AiÀÄjAUï PÁ¯ÉÃeï ¦æ¤ì¥Á¯ï, gÁAiÀÄZÀÆgÀÄ ¸Á:ZÀAzÀgÀV vÁ:f: AiÀiÁzÀVj ºÁ.ªÀ. ªÀÄ£É £ÀA.r.12 £ÀªÉÇÃzÀAiÀÄ ¸ÁÖ¥sï PÁ¯ÉÆä, gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಗೆ ಬಂದು ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ಸನ್ 2009 ರಿಂದ ನವೋದಯ ಇಂಜನಿಯರಿಂಗ್ ಕಾಲೇಜನಲ್ಲಿ ಪ್ರಿನ್ಸಿಪಾಲ್ ಅಂತಾ ಕೆಲಸ ಮಾಡಿಕೊಂಡಿದ್ದು ಕಾಲೇಜನಲ್ಲಿ ಕೃಷ್ಣಯ್ಯ ಶೆಟ್ಟಿ ಎಚ್.ಒ.ಡಿ, ಸಂತೋಷ ಸೂಪರವೈಸರ ಹಾಗೂ ಜ್ಯೋತಿ ಅಟೆಂಡರ ಅಂತಾ ಕೆಲಸ ಮಾಡಿಕೊಂಡಿರುತ್ತಾರೆ. ಕಾಲೇಜನ ವಿಧ್ಯಾರ್ಥಿಗಳ ಉಪಯೋಗಕ್ಕಾಗಿ 2013 ರಲ್ಲಿ ಕಂಪ್ಯೂಟರಗಳನ್ನು ಖರೀದಿ ಮಾಡಿದ್ದು ಸದರಿ ಕಂಪ್ಯೂಟರಗಳನ್ನು ಒಂದು ಕೊಠಡಿಯಲ್ಲಿ ಇಟ್ಟಿದ್ದು ಕಾಲೇಜ್ ಮುಗಿದ ನಂತರ ಅದನ್ನು ಬೀಗ ಹಾಕಿ ಸದರಿ ಬೀಗವು ಎಚ್.ಒ.ಡಿ ರವರ ಹತ್ತಿರ ಇರುತ್ತದೆ. ಇದನ್ನು ದಿನಾಲು ಸೂಪರವೈಸರ ಮತ್ತು ಅಟೆಂಡರ ರವರು ಬೆಳಿಗ್ಗೆ ತೆಗೆದು ಸಾಯಂಕಾಲ ಮತ್ತೆ ಬೀಗ ಹಾಕಿ ಎಚ್,ಒ.ಡಿ ರವರಿಗೆ ಕೊಡುತ್ತಾರೆ. ದಿನಾಂಕ 22-08-2014 ರಂದು ಸಾಯಂಕಾಲ 5-00 ಗಂಟೆಗೆ ಕಾಲೇಜ್ ಮುಗಿದ ನಂತರ ಸದರಿ ಕಂಪ್ಯೂಟರ ಕೋಣೆಯನ್ನು ಅಟೆಂಡರ ಮತ್ತು ಸೂಪರವೈಸರವರು ಬೀಗ ಹಾಕಿ ಎಚ್.ಒ.ಡಿ ರವರಿಗೆ ಕೊಟ್ಟಿದ್ದು ನಂತರ ದಿನಾಂಕ 23, 24, 25-08-2014 ರಂದು 3 ದಿನಗಳವರೆಗೆ ಕಾಲೇಜಿಗೆ ರಜೆಯಿದ್ದು ದಿನಾಂಕ 26-08-2014 ರಂದು ಬೆಳಿಗ್ಗೆ ಕಂಪ್ಯೂಟರ ಕೊಠಡಿಯನ್ನು ಅಟೆಂಡರ ಮತ್ತು ಸೂಪರವೈಸರ ರವರು ಎಚ್.ಒ.ಡಿ ರವರಿಂದ ಬೀಗ ಪಡೆದು ಬೀಗ ತೆಗೆದುಕೊಂಡು ತೆರೆದಿದ್ದು ಒಳಗಡೆ ನೋಡಲಾಗಿ ಕಂಪ್ಯೂಟರಿನ 12 ಮಾನಿಟರಗಳು ಇರಲಿಲ್ಲ ಅಂತಾ ಫಿರ್ಯಾದಿಗೆ ತಿಳಿಸಿದ್ದು ಫಿರ್ಯಾದಿ ಹೋಗಿ ನೋಡಲಾಗಿ ಸದರಿ 12 ಮಾನಿಟರಗಳು ಇರಲಿಲ್ಲ. ನಂತರ ಕೃಷ್ಣಯ್ಯ ಶೆಟ್ಟಿ ಎಚ್.ಒ.ಡಿ ಸಂತೋಷ ಸೂಪರವೈಸರ ಹಾಗೂ ಜ್ಯೋತಿ ಅಟೆಂಡರ ಇವರನ್ನು ಸದರಿ ಮಾನಿಟರಗಳು ಹೋದ ಬಗ್ಗೆ ವಿಚಾರಿಸಿ ತಂದು ಕೊಡುವಂತೆ ತಿಳಿಸಿದಾಗ್ಯೂ ಇದೂವರೆಗೂ ತಂದು ಕೊಟ್ಟಿರುವುದಿಲ್ಲ. ಸದರಿ ಕಂಪ್ಯೂಟರ ಮಾನಿಟರಗಳ ವಿವರ 1)INA 338X6CV, 2)INA 338X6GQ, 3)INA 338X6CT, 4)INA 338X6DB, 5)INA 338X6GB, 6)INA 338X6FJ, 7)INA 338X6G7, 8)INA 338X6DS, 9)INA 338X6BY, 10)INA 338X6B9, 11)INA 338X6C9, 12)INA 338X6G9 ಇವುಗಳ ಒಟ್ಟು ಅ.ಕಿ 1,00,000-00 ರೂ. ಗಳು ಆಗಬಹುದು. ಕಾರಣ ನವೋದಯ ಇಂಜನಿಯರಿಂಗ್ ಕಾಲೇಜನ ಕಂಪ್ಯೂಟರ ಕೊಠಡಿಯಲ್ಲಿದ್ದ 12 ಮಾನಿಟರಗಳನ್ನು ಕರ್ತವ್ಯಲೋಪವೆಸಗಿ ನಂಬಿಕೆ ದ್ರೋಹ ಎಸಗಿದ 3 ಜನರು ತಂದು ಕೊಡುತ್ತಾರೆಂದು ಕಾಯ್ದಿದ್ದು ಇದೂವರೆಗೆ ತಂದು ಕೊಡಲಾರದ ಪ್ರಯುಕ್ತ ಇಂದು ತಡವಾಗಿ ಠಾಣೆಗೆ ಬಂದಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರನ್ನು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ  £ÉÃvÁf £ÀUÀgÀ ¥ÉÆ°Ã¸ï      ಠಾಣಾ ಗುನ್ನೆ ನಂ.102/2014 ಕಲಂ.408 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
     gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          
                     ದಿನಾಂಕ: 22-10-2014 ರಂದು ಆರೋಪಿ ಈರಣ್ಣ ಈತನು ತನ್ನ ಕಪ್ಪು ಬಣ್ಣದ ಹಿರೋ ಹೊಂಡಾ ಮೊಟಾರ್ ಸೈಕಲ್ ನಂ ಕೆ.ಎ-35/5928 ನೇದ್ದರಲ್ಲಿ ತನ್ನ ಗೆಳೆಯನಾದ ವೆಂಕಟೇಶ ಈತನೊಂದಿಗೆ ತಮ್ಮೂರಿನಿಂದ ಐಜಾ ಗ್ರಾಮದಲ್ಲಿ ಹೋರಿಗಳನ್ನು ಖರೀದಿ ಮಾಡಲು ಹೋಗಿದ್ದು ಕೊತ್ತದೊಡ್ಡಿ- ಜಂಬಲದಿನ್ನಿ ಮಾರ್ಗವಾಗಿ ಮುನಿಸ್ವಾಮಿ ದೇವರ ಗುಡಿಯ ಹತ್ತಿರ 18-30 GmqEGE UÀAmÉUÉ ತನ್ನ ಮೊಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಡಿಯನ್ನು ನಿಯಂತ್ರಣ ಮಾಡಲಾಗದೇ ರಸ್ತೆಯ ಎಡಬದಿಯಲ್ಲಿ ಪಲ್ಟಿಯಾಗಿದ್ದರಿಂದ ಆರೋಪಿ ಈರಣ್ಣ ಮತ್ತು ಗಾಡಿಯ ಹಿಂದೆ ಕುಳಿತ ವೆಂಕಟೇಶ ಇಬ್ಬರಿಗೂ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ.    £ÉÃvÁf CAvÁ ¦üAiÀiÁðzÁgÀ£ÁzÀ PÉ. gÀªÉÄñÀ vÀAzÉ FgÀtÚ ªÀAiÀiÁ-25 ªÀµÀð, eÁ-PÀÄgÀħgÀÄ, G-MPÀÌ®ÄvÀ£À ¸Á-GqÀĪÀÄUÀ¯ï SÁ£Á¥ÀÆgÀÄ EªÀgÀ ¦üAiÀiÁ𢠪ÉÄðAzÀ EqÀ¥À£ÀÆgÀÄ oÁuÁ UÀÄ£Éß £ÀA. 94/2014 PÀ®A 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   
     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.10.2014 gÀAzÀÄ 90 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  12,300 gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.