Thought for the day

One of the toughest things in life is to make things simple:

10 Mar 2020


                                                   

ªÀgÀzÀQët ¥ÀæPÀtzÀ ªÀiÁ»w

©üêÀĪÀÄä UÀAqÀ ¨Á®¥Àà gÁoÉÆÃqÀ, 29 ªÀµÀð, ®ªÀiÁtÂ, PÀÆ° PÉ®¸À ¸Á:CqÀ«¨Á« vÁAqÁ ¦gÁåzÀzÁgÀ¼ÀÄ ºÁUÀÆ ¨Á®¥Àà vÀAzÉ °A§tÚ gÁoÉÆÃqÀ, 35 ªÀµÀð, ®ªÀiÁtÂ, PÀÆ° PÉ®¸À ¸Á:CqÀ«¨Á« vÁAqÁ DgÉÆævÀ£ÀÄ UÀAqÀ ºÉAqÀw¬ÄzÀÄÝ, ªÀÄzÀĪÉAiÀiÁV 8-9 ªÀµÀðUÀ¼ÀÄ DVzÀÄÝ, ªÀÄzÀĪÉAiÀiÁzÀ £ÀAvÀgÀzÀ°è 2-3 ªÀµÀðUÀ¼ÀÄ ZÉ£ÁßV £ÉÆÃrPÉÆAqÀÄ vÀzÀ£ÀAvÀgÀzÀ°è DgÉÆævÀ£ÀÄ CªÀjªÀgÀ ªÉÄÃ¯É ¸ÀA±ÀAiÀÄ PÀlÄÖvÁÛ ¯Éà ¸ÀÆ¼É ¤Ã£ÀÄ «ÄAqÀUÁgÀ£ÀÄß ªÀiÁr ¤Ã£ÀÄ ¸Àj¬Ä¯Áè CAvÁ ¢£Éâ£Éà zÉÊ»PÀ ºÁUÀÆ ªÀiÁ£À¹PÀ »A¸É ¤ÃqÀÄvÁÛ §AzÀÄ CzÀgÀAvÉ F ¢£À ¢£ÁAPÀ 09-03-2020 gÀAzÀÄ ¨É½UÉÎ 10.00 UÀAmÉ ¸ÀĪÀiÁgÀÄ DgÉÆævÀ£ÀÄ K£À¯Éà ¸ÀÆ¼É ¤Ã£ÀÄ «ÄAqÀUÁgÀ£ÀÄß ªÀiÁrAiÀįÉà CAvÁ PÉlÖzÁV ¨ÉÊzÁr, ¤ªÀÄäªÀé «ÄAqÀUÁgÀ£ÀÄß ªÀiÁqÁå¼À ¤Ã£ÀÄ ªÀiÁrAiÀįÉà ¸ÀÆ¼É CAvÁ ¨ÉÊzÀÄ PÀ°è¤AzÀ §®UÀqÉAiÀÄ vÀ¯ÉUÉ UÀÄ¢Ý gÀPÀÛUÁAiÀÄUÉƽ¹, §rUɬÄAzÀ ¸ÉÆAlzÀ ¨sÁUÀPÉÌ vÀ£Àß ªÀÄ£À¹ìUÉ §AzÀAvÉ ºÉÆqÉzÀÄ, PÉÊ ºÁUÀÆ PÁ®Ä »rzÀÄ wjªÁår ºÉÆqɧqÉ ªÀiÁr AiÀiÁªÀ ¸ÀÆ¼É ªÀÄUÀ §gÁÛ£À ¤£Àß ©r¹UÉƼÀî°PÉÌ CAvÁ ¨ÉzÀjPÉ ºÁQ »A¸É ¤ÃrzÀÄÝ PÁgÀt £À£Àß UÀAqÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 19/2020 PÀ®A 498(J), 504, 323, 324, 506 L.¦.¹. CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w.
ರಾಮಣ್ಣ ತಂದೆ ಈರಣ್ಣ ಬಂಡ್ಲು ಜಾತಿ-ನಾಯಕ, ವಯ-66 ವರ್ಷ, ಉ-ಒಕ್ಕಲುತನ ಸಾ:ಕಲ್ಲೂರು ಪಿರ್ಯಾದಿದಾರರ ಮನೆಯವರಿಗೆ ಮತ್ತು ಆರೋಪಿ ಮಂಜುನಾಥ ತಂದೆ ಭೋಜಪ್ಪ ಬಂಡ್ಲು ಹಾಗೂ ಇತರ 6 ಜನರ ನಡುವೆ ಕಲ್ಲೂರು ಗ್ರಾಮದ ಸೀಮೆಯಲ್ಲಿರುವ 9 ಗುಂಟೆ ಜಾಗದ ಸಂಬಂಧ ಸಮಸ್ಯೆಯಿದ್ದು ಅದೆವಿಷಯವಾಗಿ ದಿ.09-03-2020 ರಂದು ಮುಂಜಾನೆ 07-30ಗಂಟೆಯ ಸುಮಾರಿಗೆ ಪಿರ್ಯಾದಿದಾರ ಮಗ ಈರಣ್ಣನು  ಮಕ್ಕಳಿಗೆ ಇಡ್ಲಿ ತರಲೆಂದು ಆರೋಪಿತರ ಮನೆಯ ಮುಂದೆಯಿಂದ ಹೋಗುವಾಗ ಆರೋಪಿತರೆಲ್ಲರು ಅಕ್ರಮಕೂಟ ರಚಿಸಿಕೊಂಡು ನಿಂತು ಪಿರ್ಯಾದಿದಾರ ಮಗನನ್ನು ಕಂಡು ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕಟ್ಟಿಗೆ ಮತ್ತು ರಾಡಿನಿಂದ ಮೈಕೈಗೆ ಕಾಲುಗಳಿಗೆ ತಲೆಗೆ ಹೊಡೆದು ಭಾರಿರಕ್ತಗಾಯಗೊಳಿಸಿ ಜಗಳಬಿಡಿಸಲು ಹೋದ ಪ್ರಭುಸ್ವಾಮಿ ಮತ್ತು ಶಾಮಣ್ಣ ಇವರಿಗೆ ಸಹ ಹೊಡೆಬಡೆ ಮಾಡಿ ರಕ್ತಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಈ ಜಗಳವು ಆರೋಪಿ ಮಂಜುಳಾ ಇವರ ಪ್ರಚ್ಯೋದನೆಯಿಂದ ಜರುಗಿರುತ್ತದೆ ಗಾಯಗೊಂಡ ತನ್ನ ಮಕ್ಕಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಪಿರ್ಯಾ ದಿದಾರನು ಠಾಣೆಗೆ ತಡವಾಗಿ ಬಂದು ನೀಡಿದ ಗಣಕೀಕೃತ ದೂರಿನ  ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆಯ ಗುನ್ನೆ ನಂಬರ 28/2020 ಕಲಂ-143, 147,148, 341, 324, 326, 323, 504, 506, 109 ಸಹಿತ 149 ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.