Thought for the day

One of the toughest things in life is to make things simple:

18 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 

ಅಂತರ ರಾಜ್ಯ ಡಕಾಯಿತರ ಬಂಧನ:


     ¢£ÁAPÀ: 18-12-2014 gÀAzÀÄ ¨É¼ÀV£À eÁªÁ  01-10 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ ಗೋಶಾಲಾ ಕ್ರಾಸ್ ಕಲ್ವಾಟ್ ಹತ್ತಿರ ¹AzsÀ£ÀÆgÀÄ gÁAiÀÄZÀÆgÀÄ ರಸ್ತೆಯಲ್ಲಿ 6 ಜನರು ಕೈಗಳಲ್ಲಿ ಖಾರದಪುಡಿ, ಸ್ಕ್ರೂ ಡ್ರೈವರ್, ರಿಂಚ್ ಪಾನರ್, ಪಂಚ್, ಚಾಕು, ಹಗ್ಗ, ಕಟ್ಟರ್, ಮೊಳೆ ಹೊಡೆದ ಕಟ್ಟಿಗೆಯ ತುಂಡು ಹಿಡಿದುಕೊಂಡು ಮುಖಕ್ಕೆ ದಸ್ತಿ ಕಟ್ಟಿಕೊಂಡು  ದರೋಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದ  ಬಗ್ಗೆ  ಮಾಹಿತಿ ತಿಳಿದ ಮೇರೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ರಾಯಚೂರು ಹಾಗೂ ²æà JA.«. ¸ÀÆAiÀÄðªÀA² r.J¸ï.¦. ¹AzsÀ£ÀÆgÀÄ gÀªÀgÀ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಹಾಗೂ ಶ್ರೀ ಬಾಳನಗೌಡ ಎಸ್ ಎಂ, ಪಿಎಸ್ಐ (ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರುಗಳೊಂದಿಗೆ 2 ತಂಡ ಮಾಡಿಕೊಂಡು ಮಾಹಿತಿ ಸ್ಥಳಕ್ಕೆ ಹೋಗಿ ದಾಳಿ ಮಾಡಿzÀÄÝ ,ಆರೋಪಿತರು ಪರಾರಿಯಾಗಲು ಪ್ರಯತ್ನಿಸಿದ್ದು, ಬೆನ್ನತ್ತಿ ಆರೋಪಿತರನ್ನು ಹಿಡಿದು ನಂತರ ಪಂಚರ ಸಮಕ್ಷಮ ಆರೋಪಿತರಿಂದ ಮೇಲ್ಕಂಡ ವಸ್ತುಗಳನ್ನು ಹಾಗೂ ನಗದು ಹಣ ರೂ.1170/- ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಈ ಬಗ್ಗೆ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ನಂ: 300/2014 ಕಲಂ: 399 ಐಪಿಸಿ ಅಡಿಯಲ್ಲಿ ಪ್ರಕರಣ ದಾಖ°¸À¯ÁVgÀÄvÀÛzÉ.
        ಅಂತರರಾಜ್ಯ ಡಕಾಯಿತಿ ಕಳ್ಳರಾದ 1) ಮಹ್ಮದ್ ಮುನ್ನಾ ಮಜೀ 2) ಮಹ್ಮದ್ ಹಿಮೇಲ್ ಶೇಖ್ 3) ಮಹ್ಮದ್ ಫರ್ಹಾದ್ ಶೇಖ್   4) ಮಹ್ಮದ್ ಬಿಫುಲ್ ಖಾನ್  5) ಮಹ್ಮದ್ ಶಹಾಜುದ್ದುಲ್ ಶೇಖ್ 6) ಚಾಂದಶೇಖ್  ಸಾ:ಡಾಟ್ ಬಾಂಗ್ಲಾ & ಬಾಲುಪಾರಾ. ಜಿ:ದಕ್ಷಿಣ ದಿನಾಜ್ ಪುರ (.ಬಂ) ಇವರುಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡಲು ಈ ಆರೋಪಿತರು ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳತನಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಅಲ್ಲದೇ ಹುಬ್ಬಳ್ಳಿ ನಗರದ ವಿವಿಧಡೆ  ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಅವರ ವಶದಿಂದ 1 ಟಿವಿಎಸ್ ಸ್ಕೂಟಿ ಮೊಪೆಡ್, ಎಲ್ ಸಿಡಿ ಟಿವಿ, ಡಿವಿಡಿ ಪ್ಲೇಯರ್ಗಳನ್ನುಜಪ್ತಿಮಾಡಿಕೊಳ್ಳಲಾಗಿದೆ.  

        ದರೋಡೆ ಪ್ರಯತ್ನ, ಕಳ್ಳತನಗಳಂತಹ ಅಪರಾಧಗಳನ್ನು ಮಾಡಿರುವ ಮೇಲ್ಕಂಡ ಅಂತರ ರಾಜ್ಯ ಡಕಾಯಿತರನ್ನು ಪತ್ತೆ ಹಚ್ಚಿದ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಮತ್ತು  ಶ್ರೀ ಬಾಳನಗೌಡ ಎಸ್ ಎಂ ಪಿಎಸ್ಐ(ಕಾಸು) ಸಿಂಧನೂರು ನಗರ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿ ಜನರಾದ ಶ್ರೀ ಚೆನ್ನಬಸಪ್ಪ ಎಎಸ್ ಐ, ಶ್ರೀ ಹುಸೇನಪ್ಪ ಎಎಸ್ ಐಮಲ್ಲಯ್ಯ, ಶೇಖರಪ್ಪ, ಶರಣಪ್ಪ, ಗೋವಿಂದರಾಜ, ಮಹೆಬೂಬ್ ಅಲಿ  ಶಿವರಾಜ, ಹೊನ್ನೂಸಾ, ಮಂಜುನಾಥ, ಅಮರೇಶ, ದೇವರೆಡ್ಡಿ, ಅಮರೇಶ, ಜಗದೀಶ ಸಿಂಧನೂರು ನಗರ ಠಾಣೆ ರವರ ಕಾರ್ಯ  ªÀ£ÀÄß J¸ï.¦. gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.
                                                                       
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 17-12-14 ರಂದು 14.30 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ಮುಖ್ಯರಸ್ತೆಯ ವಿಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹತ್ತಿರ ಫಿರ್ಯಾದಿಯು ತನ್ನ ಬೊಲೆರೋ ಗಾಡಿ ನಂಬರ ಕೆಎ-36 ಎನ್ -1789 ನೇದ್ದರಲ್ಲಿ ನರೇಂದ್ರ ತಂದೆ ಸೂರ್ಯನಾರಾಯಣ, 29ವರ್ಷ, ಜಾ:ಕಮ್ಮಾ ಉ:ಕೆಪಿಟಿಸಿಎಲ್ ನೌಕರ, ಸಾ:ರಾಘವೇಂದ್ರ ಕಾಲೋನಿ ಶಕ್ತಿನಗರ  FvÀ£ÀÄ ಮತ್ತು ನ್ನ ಹೆಂಡತಿ ಹೋಗುತ್ತಿರುವಾಗ ಎದುರುಗಡೆಯಿಂದ ಆರೋಪಿತ£ÁzÀ ಆನಂದರೆಡ್ಡಿ ತಂದೆ ಹನುಮಂತರೆಡ್ಡಿ ಸಾ:ವಡವಟಿ ತಾ:ಮಕ್ತಾಲ್   ತನ್ನ ಟಾಟಾ ಎಸಿ ಗಾಡಿ ನಂಬರ ಪಿ-22 ವೈ- 6635 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಡನ್ ಆಗಿ ಸಿಗ್ನಲ್ ಮಾಡದೇ ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸಿ ಫಿರ್ಯಾದಿ ಬೊಲೆರೋ ಗಾಡಿಗೆ ಟಕ್ಕರ ಕೊಟ್ಟಿದ್ದು ಹಾಗೂ ಮೋಟಾರ್ ಸೈಕಲ್ ನಂಬರ ಕೆಎ-33 ಕ್ಯೂ-0989 ನೇದ್ದರ ಚಾಲಕ ಶಂಕ್ರಯ್ಯಸ್ವಾಮಿಗೂ ಟಕ್ಕರ್ ಆಗಿದ್ದು, ಆರೋಪಿತನಿಗೆ ಮತ್ತು ಶಂಕ್ರಯ್ಯಸ್ವಾಮಿಗೆ ಸಾದಾ ಮತ್ತು ಬಾರೀಸ್ವರೂಪದ ಗಾಯಗಳು ಆಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ  ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 131/2014 PÀ®A: 279, 337, 338 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ  
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.12.2014 gÀAzÀÄ  107 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.