¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ 19.05.2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಕೋಠಾ ಗ್ರಾಮದ ಗ್ರಾಮ ಪಂಚಾಯತಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ನಿಂಗಪ್ಪ
@ ಶಾಸ್ತ್ರಿ ತಂದೆ
ನಿಂಗಪ್ಪ ವಯಾ
31 ವರ್ಷ, ಜಾ:
ಕುರುಬರು, ಉ:
ಕೂಲಿಕೆಲಸ, ಸಾ:
ಕೋಠಾ ಗ್ರಾಮ
ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ 1 ನೇದ್ದವನನ್ನು ಹಿಡಿದು ಅವನಿಂದ ªÀÄlPÁ
dÆeÁlzÀ £ÀUÀzÀ ºÀt gÀÆ. 1420/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ
E®è ಈ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ
02 ನಾಗರೆಡ್ಡಿ ತಂದೆ ಬಸಣ್ಣ ಜೇರಬಂಡಿ ಸಾ: ಹಟ್ಟಿ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿ ನಂ 1 ನೇದ್ದವನೊಂದಿಗೆ ವರದಿಯನ್ನು
ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 29/2017 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ
ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 20.05.2017 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ
¥Éưøï oÁuÉ. ಗುನ್ನೆ
ನಂ: 147/2017
PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:_
ದಿನಾಂಕ:18.05.17
ರಂದು
ಸಂಜೆ 4.45 ಪಿರ್ಯಾದಿ
²ªÀAiÀÄå vÀAzÉ ¸ÀAUÀAiÀÄå »gÉêÀÄoÀ ªÀAiÀĸÀÄì:35
ªÀµÀð eÁ: dAUÀªÀiï G: MPÀÌ®ÄvÀ£À ¸Á: UÀÄrºÁ¼À vÁ: °AUÀ¸ÀUÀÆgÀÄ ಈತನು
ತನ್ನ
ಮೋಟಾರ
ಸೈಕಲ್
ನಂ.
ಎಂ.ಹೆಚ್-14/ಎನ್-7061 ನೇದ್ದನ್ನು ತಗೆದುಕೊಂಡು
ಲಿಂಗಸಗೂರು ಮುದಗಲ್ ರಸ್ತೆಯಲ್ಲಿ ಬರುತ್ತಿರುವಾಗ
ಗದ್ದಿ
ಹಳ್ಳ
ದಾಟಿದ
ಮೇಲೆ
ಪಿರ್ಯಾದಿ ತನ್ನ ಮೋಟಾರ
ಸೈಕಲ್
ನಡೆಸಿಕೊಂಡು ಬರುತ್ತಿರುವಾಗ
ಎದರುಗಡೆಯಿಂದ UËqÀ¥Àà vÀAzÉ zÉêÀ¥Àà PÉ®ÆgÀÄ ¸Á: aPÀ̯ÉQ̺Á¼À ಈತನು ತನ್ನ ಕಾರ ನಂ.
ಕೆ.ಎ-36/ಎನ್-5827 ನೇದ್ದನ್ನು
ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು
ಬಂದು
ನಿಯಂತ್ರಣ ಮಾಡದೆ ಪಿರ್ಯಾದಿಯ ಮೊಟಾರ ಸೈಕಲ್
ಗೆ
ಟಕ್ಕರ
ಮಾಡಿದ್ದರಿಂದ ಪಿರ್ಯಾದಿಯು ಕೆಳಗೆ ಬಿದ್ದಿದ್ದರಿಂದ ತಲೆಯ ಹಿಂದೆ
ರಕ್ತಗಾಯ ಮತ್ತು ಬಲಗಾಲಿಗೆ
ರಕ್ತಗಾಯವಾಗಿದ್ದು ಇರುತ್ತದೆ.
ಮತ್ತು
ಮೊಟಾರ
ಸೈಕಲ್
ಮುಂದಿನ ಗಾಲಿ ಕಿತ್ತಿದ್ದು ಹಾಗೂ ಕಾರಿನ
ಬಲಗಡೆಯ ಬಾಗ ಹಾಗೂ ಗಾಲಿಯು ಜಖಂಗೊಂಡಿದ್ದು
ಇರುತ್ತದೆ. ಪಿರ್ಯಾದಿಯು
ಲಿಂಗಸಗೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದರಿಂದ ತಮ್ಮ ಮನೆಯಲ್ಲಿ ವಿಚಾರ ಮಾಡಿ
ದೂರು ನಿಡಲು
ತಡವಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಗುನ್ನೆ ನಂ: 106/2017 PÀ®A 279, 337 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ
ಕೈಕೊಂಡಿದ್ದು ಇರುತ್ತದೆ.
ದಿನಾಂಕ 19-05-2017 ರಂದು 7-00 ಪಿ.ಎಂ.
ಸುಮಾರಿಗೆ ಆರೋಪಿ ಹುಸೇನಬಾಷಾ ಈತನು ತನ್ನ ಕಾರ ನಂ. ಕೆಎ
36 ಎಂ. 2090 ನೇದ್ದನ್ನು ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಸಿರುಗುಪ್ಪ ಕಡೆಗೆ ಅತಿ ವೇಗವಾಗಿ ತನ್ನ ಮುಂದೆ ಹೊರಟ ಲಾರಿಯನ್ನು ಓವರ ಟೇಕ ಮಾಡಲು ಹೋಗಿ ರಸ್ತೆಯ ಮದ್ಯದದಲ್ಲಿದ್ದ ಬಿಳಿ ಪಟ್ಟಿಯನ್ನು ದಾಟಿ ಎದರುಗೆ ಬರುತ್ತಿದ್ದ ಫಿರ್ಯಾದಿಯ ಲಾರಿ ನಂ.ಟಿನ್ 28 ಎಇ
6917 ನೆದ್ದರ ಮುಂದಿನ ಬಲಗಡೆ ಬಂಪರಗೆ ಜೋರಾಗಿ ಟಕ್ಕರ ಕೊಟ್ಟಿದ್ದು, ರಭಸಕ್ಕೆ ಕಾರಿನ ಮುಂದಿನ ಭಾಗ ಜಕಂಗೊಂಡು,
ಕಾರಿನಲ್ಲಿ ಪ್ರಯಾಣಿಸುತ್ತಿದ್ದ, ಕಾರ ಚಾಲಕ ಹುಸೇನಬಾಷಾ, ಆತನ ಹೆಂಡತಿ ಮಾಲಾನ ಬೀ,
ಮಗ ಮಹಿಬೂಬ 3 ವರ್ಷ, ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತು ಕಾರಿನ ಹಿಂದಿನ ಸಿಟಿಯಲ್ಲಿ ಕುಳಿತಿದ್ದ ಹುಸೇನಬಾಷನ ಮಕ್ಕಳಾದ ಕುಮಾರಿ ಸಾಬೇರಾ 12 ವರ್ಷ, ಕುಮಾರಿ ಅಲ್ಫೀಯಾ 8 ವರ್ಷ, ಗುಲಾಬಶಹ
5 ವರ್ಷ, ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗು.ನಂ. 113/2017 ಕಲಂ. 279, 338, 304(ಎ) ಐ.ಪಿ.ಸಿ.
ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:20.05.2017 gÀAzÀÄ 434 ¥ÀææPÀgÀtUÀ¼À£ÀÄß ¥ÀvÉÛ ªÀiÁr 75400/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.