Thought for the day

One of the toughest things in life is to make things simple:

14 Jul 2016

Reported Crimes


  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ದಿನಾಂಕ 12/07/2016 ರಂದು ಬೆಳಿಗ್ಗೆ 10.30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನೆಂಧರೆ, ಅಪಘಾತದಲ್ಲಿ ಗಾಯಗೊಂಡು ಇಬ್ಬರು ಚಿಕಿತ್ಸೆ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದು ಕಾರಣ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಕಂಡು ಅವರ ಪೈಕಿ ಸೈಯದ್ ಜಾವೀದ್ ಈತನ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 12/07/2016 ರಂದು ಬೆಳಿಗ್ಗೆ 09.45 ಗಂಟೆಯ ಸುಮಾರಿಗೆ  ಫಿರ್ಯಾದಿ ಸೈಯದ್ ಜಾವೀದ್ ತಂದೆ ಸೈಯದ್ ಗಫೂರ್, 27 ವರ್ಷ, ಮುಸ್ಲಿಂ, ಮೋಟಾರ್ ಸೈಕಲ್ ಮೆಕಾನಿಕ್ / ಮೊಟಾರ್ ಸೈಕಲ್ ನಂ  ಕೆ..29/ಜೆ 1383 ಸವಾರ ಸಾ: ರೆಹಿಮತ್ ನಗರ ಮಾನವಿ FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆ..29/ಜೆ 1383 ನೇದ್ದರ ಮೇಲೆ ಜಾಕೀರನಿಗೆ ಕೂಡಿಸಿಕೊಂಡು .ಬಿ. ರೋಡಿನಲ್ಲಿ ಇರುವ ಶಾಂತಿ ಆಟೋ ಮೊಬೈಲ್ಸ ಅಂಗಡಿಗೆ ಹೊರಟಾಗ  ಹಿಂದಿನಿಂದ  ಮೊಟಾರ್ ಸೈಕಲ್ ನಂ ಕೆ..36/.ಜೆ 3734 ನೇದ್ದರ ಸವಾರನಾದ ಸುರಾಜ್ ತಂದೆ ಅಜೀತ ಗೈನ್ ಈತನು ತನ್ನ ಮೋಟಾರ್ ಸೈಕಲ್ಲನ್ನು  ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದವನೇ  ಫಿರ್ಯಾದಿ  ಮೊಟಾರ್ ಸೈಕಲ್ ಹಿಂದೆ ಟಕ್ಕರ್ ಕೊಟ್ಟಿದ್ದರಿಂದ ಜಾವೀದ್ ಈತನು ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಜಾವೀದ್ ಹಾಗೂ ಅದರ ಹಿಂದೆ ಕುಳಿತ ಜಾಕೀರ  ಇಬ್ಬರಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು  ಮತ್ತು ಆರೋಪಿತನಿಗೂ ಸಹ ಗಾಯಗಳಾಗಿದ್ದು ಇರುತ್ತದೆ. ಕಾರಣ  ಮುಂದಿನ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾನೆ ಗುನ್ನೆ ನಂ 150/16 ಕಲಂ 279,337,338 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
             ದಿನಾಂಕ 13-7-2016 ರಂದು ಮುಂಜಾನೆ 7-00 ಗಂಟೆಗೆ ಫಿರ್ಯಾದಿ ಶ್ರೀ ನಾಗಪ್ಪ ತಂದೆ ಅಯ್ಯಪ್ಪ ವಯಾ 36 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಹಿರೇಕೊಟ್ನೆಕಲ್ ತಾ: ಮಾನವಿ FvÀನು  ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ನಿನ್ನೆ ದಿನಾಂಕ 12-7-2016 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ  ತಾನು ಮತ್ತು ತಮ್ಮ ಗ್ರಾಮದ ತಿಮ್ಮಣ್ಣ ತಂದೆ ಮಾರೆಪ್ಪ ನಾಯಕ, ರಾಮಲಿಂಗ ತಂದೆ ಮೂಕಯ್ಯ ನಾಯಕ ತಾವು ಮೂರು ಜನರು ಮಾನವಿ -ಸಿಂಧನೂರು ಮುಖ್ಯ ರಸ್ತೆಯ ತಮ್ಮೂರ ಸರಕಾರಿ ಆಸ್ಪತ್ರೆಯ ಕ್ರಾಸ್ ಹತ್ತಿರ ಮಾತನಾಡುತ್ತಾ ನಿಂತುಕೊಂಡಿರುವಾಗ ಅದೇ ಸಮಯದಲ್ಲಿ ತನ್ನ ತಮ್ಮನ ಮಗನಾದ ಮಹೇಂದ್ರ ಈತನು ತನ್ನ ಸೈಕಲ್ ಹಿಂದೆ ನಮ್ಮ ಗ್ರಾಮದ ನಮ್ಮ ಜನಾಂಗದ ಮಹಾದೇವ ಈತನ ಮಗನಾದ ಮಹೇಂದ್ರ ವಯಾ 10 ವರ್ಷ ಇವನನ್ನು ಕೂಡಿಸಿಕೊಂಡು ಸೈಕಲ್ ನಡೆಯಿಸಿಕೊಂಡು ಮನೆಯಿಂದ ಸರಕಾರಿ ದವಾಖಾನೆ ಪಕ್ಕದ ರಸ್ತೆ ಹಿಡಿದು ದವಾಖಾನೆ ಮುಂದಿನ ರಸ್ತೆಯ  ಕ್ರಾಸ್ ಹತ್ತಿರ ಸಿಂಧನೂರು- ಮಾನವಿ ಮುಖ್ಯ ರಸ್ತೆ ಹಿಡಿದು ಸಿಂಧನೂರು ಕಡೆಗೆ ರಸ್ತೆಯ ಎಡಭಾಗದಲ್ಲಿ ಹೋಗುವಾಗ ಅದೇ ಸಮಯಕ್ಕೆ ಹಿಂದಿನಿಂದ ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಹೊರಟಿದ್ದ ಕಾರ ನಂ ಕೆ. 36/-7048 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ  ನನ್ನ ತಮ್ಮನ ಮಗನ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ  ಇಬ್ಬರಿಗೆ ತಲೆಗೆ, ಕೈ ಕಾಲುಗಳಿಗೆ ಅಲ್ಲಲ್ಲಿ ಭಾರಿ ಸ್ವರೂಪದ ಗಾಯಗಳು ಆಗಿದ್ದು, ಅದರಲ್ಲಿ ತನ್ನ ತಮ್ಮನ ಮಗನು ರೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ದಿನಾಂಕ 13-7-2016 ರಂದು ಬೆಳಗಿನ ಜಾವ 3-30 ಗಂಟೆಗೆ ಮೃತಪಟ್ಟಿದ್ದು, ಕಾರಣ ಕಾರಿನ ಚಾಲಕನ ವಿರುದ್ದ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 151/16 ಕಲಂ 279,338, 304() .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದುಇರುತ್ತದೆ.

AiÀÄÄ.r.Cgï.¥ÀæPÀgÀtzÀ ªÀiÁ»w:-
          ದಿನಾಂಕ 12-07-2016 ರಂದು ಮದ್ಯಾಹ್ನ 12-40 ಗಂಟೆಗೆ ಫಿರ್ಯಾದಿದಾರರಾದ ಕು, ಮೀನಾಕ್ಷಿ ತಂದೆ ದಿ: ಹನಮಂತ, 20 ವರ್ಷ, ಹರಿಜನ [ದಾಸರ], ಮನೆಗೆಲಸ, ಸಾ: ಹರಿಜನವಾಡ ರಾಯಚೂರು  ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರನ್ನು ಸಲ್ಲಿಸಿದ್ದು, ಸಾರಾಂಶವೆನೆಂದರೆ, ನಮ್ಮ ಮನೆಯಲ್ಲಿ ನಾನು, ನಮ್ಮ ಅತ್ತೆ ಪಾರ್ವತಿ ಮತ್ತು ನನ್ನ ಅಣ್ಣ ಮೃತ ವೆಂಕಟೇಶನೊಂದಿಗೆ ವಾಸವಾಗಿದ್ದು, ನಮ್ಮ ತಂದೆ ಸುಮಾರು ವರ್ಷಗಳಿಂದ ಮೃತಪಟ್ಟಿದ್ದು, ಈಗ್ಗೆ 16 ದಿನಗಳ ಹಿಂದೆ ನಮ್ಮ ತಾಯಿ ಮೃತಪಟ್ಟಿರುತ್ತಾಳೆ. ನಮ್ಮ ಅತ್ತೆ ಪಾರ್ವತಿಗೆ ಮದುವೆ ಮಾಡಿದ್ದು, ಕೌಟುಂಬಿಕ ಕಾರಣಗಳಿಂದ ಆಕೆಯು ನಮ್ಮ  ಜೊತೆಯಲ್ಲಿಯೇ ಇರುತ್ತಾಳೆ. ನಮ್ಮ ಅಣ್ಣ ವೆಂಕಟೇಶನು ಬೇಲ್ದಾರ ಕೆಲಸ ಮಾಡಿಕೊಂಡು ಇರುತ್ತಿದ್ದನು. ನಮ್ಮ ತಾಯಿ ತೀರಿಕೊಂಡಾಗಿನಿಂದ ಮದ್ಯ ಕುಡಿಯುವದನ್ನು ಹೆಚ್ಚು ಮಾಡಿ  ಮನೆಯಲ್ಲಿ ನನಗೆ ಮತ್ತು ನಮ್ಮ ಅತ್ತೆಗೆ ಬೈಯುವದು, ಹೊಡೆ-ಬಡೆ ಮಾಡುವದು, ಮನೆಯಲ್ಲಿದ್ದ ಸಾಮಾನುಗಳನ್ನು ಎತ್ತಿ ಹಾಕುವದು ಮಾಡುತ್ತಿದ್ದು, ಕುಡಿತದ ಚಟಕ್ಕೆ ಒಳಗಾಗಿ ಮಾನಸಿಕವಾಗಿ ಮನಸಿಗೆ ತಿಳಿದಂತೆ ವರ್ತಿಸುತ್ತಿದ್ದನು. ನನ್ನ ಅಣ್ಣ ವೆಂಕಟೇಶನು ಈಗ್ಗೆ 3 ದಿನಗಳ ಹಿಂದೆ ಮನೆಯಿಂದ ಹೋದವನು ಮನೆಗೆ ವಾಪಾಸು ಬಂದಿದ್ದಿಲ್ಲಾ, ಆತನಿಗೆ ಇನ್ನೂ ಮದುವೆಯಾಗಿರುವದಿಲ್ಲಾ.   ದಿ: 12-07-2016 ರಂದು ಮದ್ಯಾಹ್ನ 12-30 ಗಂಟೆಗೆ ಮಡ್ಡಿಪೇಟೆಯ ಪ್ರಾರ್ಥನಾ ಶಾಲೆಯ ಹತ್ತಿರ ಇರುವ ಭೀರಮ್ಮ ಬಾವಿಯಲ್ಲಿ ಯಾರೋ ಮುಳುಗಿ ಮೃತ ಪಟ್ಟು ಶವವು ನೀರಿನಲ್ಲಿ ತೇಲಿರುತ್ತದೆ ಅಂತಾ ಸುದ್ದಿ ತಿಳಿದು ನಾನು, ನಮ್ಮ ಅತ್ತೆ ಪಾರ್ವತಿ ಮತ್ತು ನಮ್ಮ ಸಂಬಂದಿ ವೆಂಕಟೇಶ ಮೂವರು ಭಿರಮ್ಮ ಬಾವಿ ಹತ್ತಿರ ಬಂದು ನೋಡಲಾಗಿ ಸದರಿ ಶವವು ನನ್ನ ಅಣ್ಣ ವೆಂಕಟೇಶನದು ಇರುತ್ತದೆ.
          ನನ್ನ ಅಣ್ಣ ಮೃತ ವೆಂಕಟೇಶನು ಈಗ್ಗೆ 16 ದಿನಗಳ ಹಿಂದೆ ನಮ್ಮ ತಾಯಿ ಮರತಪಟ್ಟಿದ್ದರಿಂದ ವಿಪರೀತ ಕುಡಿಯುವ ಚಟಕ್ಕೆ ಬಲಿಯಾಗಿ, ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿ, ಜಿಗುಪ್ಸೆ ಗೊಂಡು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವದಿಲ್ಲಾ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ  ಮಾರ್ಕೇಟಯಾರ್ಡ  ಪೊಲೀಸ್ ಠಾಣೆ ಯು,ಡಿಆರ್ ನಂ 04/2016 ಕಲಂ 174 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ªÀÄgÀuÁAwPÀ ºÀ¯Éè ¥ÀæPÀgÀ£ÀzÀ ªÀiÁ»w:-
                         ದಿನಾಂಕ 12/07/2016 ರಂದು ಬೆಳಿಗ್ಗೆ 11.150 ಗಂಟೆಗೆ  ಫಿರ್ಯಾದಿ ಶ್ರೀಮತಿ ಎಲ್. ಕೃಪಾದೇವಿ ಗಂಡ ಚನ್ನಕೇಶವರಾವ್ ವಯಾ 32 ವರ್ಷ ಜಾರತಿ ಕಮ್ಮಾ : ಹೊಲಮನೆಕೆಲಸ ಸಾ: ಉಮಳಿ ಪನ್ನೂರು ತಾ: ಮಾನವಿ.EªÀgÀÄ ಠಾಣೆಗೆ ಹಾಜರಾಗಿ ತನ್ನದೊಂದು ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂಧರೆ, ಫಿರ್ಯಾದಿದಾರಳ ದೊಡಪ್ಪನಾದ ಜಿ. ಮಲ್ಲಿಕಾರ್ಜುನರಾವ್ ಮತ್ತು ಫಿರ್ಯಾದಿ ತಂದೆ ಇವರುಗಳು ಉಮಳಿಪನ್ನೂರು ಗ್ರಾಮದ ಸರಕಾರಿ ಗೈರಾಣಿ ಜಮೀನು ಸರ್ವೆ ನಂ 4 ನೇದ್ದರಲ್ಲಿ ಈಗ್ಗೆ ಸುಮಾರು 15 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸವಾಗಿದ್ದು, ಆದರೆ 1] ಜಾರ್ಜ ತಂದೆ ಡೇವಿಡ್ ಜಾತಿ ಮಾದಿಗ2) ಲಕ್ಷ್ಮೀ ಗಂಡ ಜಾರ್ಜ ಜಾತಿ ಮಾದಿಗ3) ದೀಪಾ ತಂದೆ ಜಾರ್ಜ ಎಲ್ಲಾರು ಸಾ: ಉಮಳಿ ಪನ್ನೂರು ಗ್ರಾಮ. ಸದರಿ ಜಾಗೆ ತಮ್ಮದು ಅದರಲ್ಲಿ ಹಾಕಿದ ಗುಡಿಸಲುಗಳನ್ನು ತೆಗೆಯುವಂತೆ ಜಗಳಾ ಮಾಡುತಾ ಬಂದಿದ್ದು, ಅದೇ ವಿಷಯದಲ್ಲಿ ಫಿರ್ಯಾದಿ ದೊಡಪ್ಪನಿಗೆ ಮತ್ತು ಆರೋಪಿತರಿಗೆ ವೈಮನಸ್ಸು ಇದ್ದು, ದಿವಸ ಫಿರ್ಯಾದಿ ದೊಡಪ್ಪನು ತಮ್ಮ ಗುಡಿಸಲಿಗೆ ಕರೆಂಟ್ ತೆಗೆದುಕೊಲ್ಳುವ ಸಂಬಂಧ ಕರೆಂಟಿನ ಕಂಬ ಹಾಕಲು ತೆಗ್ಗನ್ನು ತೋಡಲಿಕ್ಕೆ ಹತ್ತಿದಾಗ ಆರೋಪಿತರು ಅದೇ ಜಾಗದ ವಿಷಯದಲ್ಲಿ ಜಗಳಾ ತೆಗೆದು ಫಿರ್ಯಾದಿ ದೊಡಪ್ಪನಿಗೆ ಕಲ್ಲಿನಿಂದ ಮೈ ಕೈಗೆ ಹೊಡೆದು ಒಳ ಪೆಟ್ಟು ಗೊಳಿಸಿ ಕೊಲೆ ಮಾಡುವ ದ್ದೇಶದಿಂದ ಕುತ್ತಿಗೆ ಹಿಚುಕಿ ಸಾಯಿಸಲು ಹೋದಾಗ ಫಿರ್ಯಾದಿ ಬಿಡಿಸಲು ಹೋದಾಗ ಆಕೆಗೆ ಮಾನ ಭಂಗ ಮಾಡುವ ದ್ದೇಶದಿಂದ ಮೈ ಕೈ ಮುಟ್ಟಿ ಎಳೆದಾಡಿ ಕೈಗಳಿಂದ ಹೊಡೆದು ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  149/2016 PÀ®A 354,504,323,324, 307,,506 ¸À»vÀ 34 L.¦.¹ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
EvÀgÉ L.¦.¹ ¥ÀæPÀgÀtzÀ ªÀiÁ»w:-
                ದಿನಾಂಕ 11-07.16 ರಂದು ಸಂಜೆ 16,00 ಗಂಟೆಗೆ ಆರೋಪಿತನು ಪಿರ್ಯಾದಿ ಅಮರಮ್ಮ ಗಂಡ ಅಂಬಣ್ಣ, ಹಳ್ಳಿನವರ,35 ವರ್ಷ, ದೇವಾಂಗ, ಹೋಟೆಲ ವ್ಯಾಪಾಸ ಸಾ: ಮೇದಿಕಿನಾಳ EªÀgÀ  ಹೋಟೆಲಗೆ ಬಂದು ನಿಮ್ಮ ಅಜ್ಜಿಯ ಆಸ್ತಿಯನ್ನು ತಿನ್ನುತ್ತಿರಿ ಸರಿಯಾಗಿ ನೋಡಿಕೊಳ್ಳಬೇಕು ಅಂತ ಹೇಳಿದ್ದು ದಿನಾಂಕ: 12-7-16 ರಂದು ಮದ್ಯಾಹ್ನ 12-00 ಗಂಟೆ ಸುಮಾರು ದೇವಪ್ಪ ತಂದೆ ವಿರುಪಾಕ್ಷಪ್ಪ. ಪರೆಡ್ಡಿ, 40 ವರ್ಷ, ಲಿಂಗಾಯತ, ಒಕ್ಕಲುತನ    ಸಾ: ಮೇದಿಕಿನಾಳ  FvÀ£ÀÄ ಫಿರ್ಯಾದಿಯ ಹೋಟೆಲಗೆ ಚಹಾ ಕುಡಿಯಲು ಬಂದಾಗ ಫಿರ್ಯಾಧಿದಾರಳು ಆರೋಪಿತನಿಗೆ ನಿನ್ನೆ ಯಾಕೆ ನನ್ನ ಮಗನಿಗೆ ರೀತಿ ಹೇಳಿದ್ದೇ ಅಂತ ವಿಚಾರಿಸಿದ್ದಕ್ಕೆ ಆರೋಪಿತನು ಫಿರ್ಯಾದಿಯೊಂದಿಗೆ ಜಗಳ ತಗೆದು ಅವಾಚ್ಯವಾಗಿ ಬೈದು ಕೈಯಿಂದ ಎಡಗೈ ರಟ್ಟೆಗೆ ಹೊಡೆದು ಗಾಯಪಡಿಸಿ , ಎದೆಯ ಮೇಲೆ ಕಾಲಿನಿಂದ ತುಳಿದು ಗಾಯ ಪಡಿಸಿದ್ದು ಅಲ್ಲದೇ ಮೈ-ಕೈ ಮುಟ್ಟಿ ಎಳೆದಾಡಿ ಮಾನಭಂಗಮಾಡಲು ಪ್ರಯತ್ನಿಸಿದ್ದು ಅಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೆಲಿಂದ ಮಸ್ಕಿ ಪೊಲೀಸ್ ಠಾಣೆ  ಗುನ್ನೆ 91/16 ಕಲಂ 504, 323, 324,354(), ,506 ,ಪಿ,ಸಿ ಪ್ರಕಾರ ಕ್ರಮ ಜರುಗಿಸಿದೆನು.
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 13/07/2016  gÀAzÀÄ zÉêÀzÀÄUÀð ¥ÀlÖtzÀ ¸ÀgÀPÁj L.n.L PÁ¯ÉÃeïzÀ »AzÀÄUÀqÉ ¸ÁªÀðd¤PÀ gÀ¸ÉÛAiÀÄ°è CAzÀgï ¨ÁºÀgï JA§ dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ ªÉÄÃgÉUÉ ¦J¸ïL zÉêÀzÀÄUÀð ¥ÉÆ°¸ï oÁuÉ gÀªÀgÀÄ ºÁUÀÄ ¹§âA¢ ªÀÄvÀÄÛ ¥ÀAZÀgÉÆA¢UÉ ¸ÀgÀPÁj fÃ¥ï £ÉÃzÀÝgÀ°è PÀĽvÀÄPÉÆAqÀÄ zÉêÀzÀÄUÀð L.n.L PÁ¯ÉÃeï ºÀwÛgÀ ºÉÆÃV fÃ¥À£ÀÄß ¤°è¹ fæ¤AzÀ PɼÀUÉ E½zÀÄ ºÉÆÃV, PÁ¯ÉÃeï »AzÀÄUÀqÉ CAzÁgï ¨ÁºÀgï JA§ E¹àmï dÆeÁl DqÀĪÀÅzÀÄ£ÀÄß RavÀ ¥Àr¹PÉÆAqÀÄ, ªÀÄzsÁåºÀß 13-30 UÀAmÉUÉ zÁ½ ªÀiÁr gÀAUÀ¥Àà vÀAzÉ ªÀiÁvÀðAqÀ¥Àà CPÀÌgÀQ 29ªÀµÀð, eÁ:ªÀiÁ¢UÀ, G:ZÁ®PÀ, ¸Á-±ÀAPÀgÀ§Ar zÉêÀzÀÄUÀð ºÁUÀÆ EvÀgÉ 8 d£ÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ  DgÉÆævÀjAzÀ 4350/- £ÀUÀzÀÄ ºÀt, 52 E¹àÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±ÀPÉÌ ¥ÀqÉzÀÄPÉÆAqÀÄ, MAzÀÄ ¥ÀAZÀ£ÁªÉÄ,  ªÀÄÄzÉÝ ªÀiÁ®Ä ªÀÄvÀÄÛ MlÄÖ 09 d£À DgÉÆævÀgÀ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt C¸ÀAeÉëAiÀÄ ¥ÀæPÀgÀtªÁVzÀÝjAzÀ oÁuÁ J£ï.¹ £ÀA. 08/16 gÀ°è zÁR°¹ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ  zÉêÀzÀÄUÀð  ¥Éưøï oÁuÉ.UÀÄ£Éß £ÀA: 154/2016 PÀ®A. 87 PÉ.¦ DåPïÖ.¥ÀæÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.07.2016 gÀAzÀÄ 131 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.