Thought for the day

One of the toughest things in life is to make things simple:

5 Oct 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹ / J¸ï. n, ¥ÀæPÀgÀtzÀ ªÀiÁ»w:-

         ದಿನಾಂಕ-03/10/2016 ರಂದು ರಾತ್ರಿ 2030 ಗಂಟೆ ಸುಮಾರಿಗೆ ಪಿರ್ಯಾದಿ ದ್ಯಾವಣ್ಣ ತಂದೆ ಹುಲ್ಲಯ್ಯ 38 ವರ್ಷ ಜಾ:ಮಾದಿಗ ಕೂಲಿಕೆಲಸ ಸಾ: ಗೋನ್ವಾರ 9972528315 gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ ಪಿರ್ಯಾದಿ ದ್ಯಾವಣ್ಣ£À ತಂದೆಯವರಿಗೆ ಸನ್ 1982/83 ರಲ್ಲಿ ಕರ್ನಾಟಕ ಸರಕಾರವು ಭೂ ಹೀನರೆಂದು ಭೂ ಸುದಾರಣಾ ಕಾಯ್ದೆ ಅಡಿಯಲ್ಲಿ ಗೋನ್ವಾರ ಸೀಮಾ ಜಮೀನು ಸರ್ವೆ ನಂ-100/3 ರಲ್ಲಿ ಒಂದು ಎಕರೆ 32 ಗುಂಟೆ ಜಮೀನು ಮಂಜೂರು ಮಾಡಿದ್ದು ಅಂದಿನಿಂದ ಸದರಿ ಜಮೀನು ಪಿರ್ಯಾದಿದಾರರ ಕಬ್ಜಾದಲ್ಲಿದ್ದು ಉಳುಮೆ ಮಾಡಿಕೊಂಡು ಬಂದಿರುತ್ತಾರೆ ಪಿರ್ಯಾದಿದಾರರ ಜಮೀನಿನ ಪಕ್ಕದಲ್ಲಿರುವ ಆರೋಪಿ ಬಸವರಾಜ ಮತ್ತು ಮಲ್ಕಪ್ಪರೆಡ್ಡಿ ಇವರು ಸದರಿ ಜಮೀನು ತಮ್ಮದೆಂದು ತಕರಾರು ಮಾಡುತ್ತಾ ಬಂದಿದ್ದು ಅವಾಗಿನಿಂದ ದ್ವೇಷ ಬೆಳೆದುಬಂದಿರುತ್ತದೆ. ಕಳೆದ 10 ದಿನಗಳ ಕೆಳಗೆ ಪಿರ್ಯಾದಿದಾರರು ಸದರಿ ಜಮೀನಿನಲ್ಲಿ ಜೋಳದ ಬೆಳೆಯನ್ನು ಬಿತ್ತಿದ್ದು ಇರುತ್ತದೆ. ಮೇಲ್ಕಂಡ ದಿನಾಂಕ ಸಮಯ ಸ್ಥಳದಲ್ಲಿ ಪಿರ್ಯಾದಿದಾರರು ತನ್ನ ತಮ್ಮನ ಜೋತೆಗೂಡಿ ಜಮೀನು ಸರ್ವೆ ನಂ-100/3 ರಲ್ಲಿ ಕಳೆಯು ತೆಗೆಯುತ್ತಿರುವಾಗ 1] ಬಸವರಾಜ ತಂದೆ ಸಿದ್ದಪ್ಪ ಲಿಂಗಾಯತ 2] ಮಲ್ಕಪ್ಪರೆಡ್ಡಿ ತಂದೆ ಗುಂಡಪ್ಪ ಲಿಂಗಾಯತ 3] ವಿರೇಶಗೌಡ ತಂದೆ ರುದ್ರಪ್ಪ ಲಿಂಗಾಯತ 4] ಬಸವರಾಜ ತಂದೆ ಮರಿಗೌಡ ಲಿಂಗಾಯತ 5} ಸುರೇಶ ತಂದೆ ಶರಣಪ್ಪ ಲಿಂಗಾಯತ 6} ಸೋಮನಗೌಡ ತಂದೆ ಅಡಿವೆಪ್ಪ ಲಿಂಗಾಯತ 7] ದೇವಪ್ಪಗೌಡ ತಂದೆ ನರಸಣ್ಣಗೌಡ ಲಿಂಗಾಯತ ಎಲ್ಲರೂ ಸಾ:ಗೋನ್ವಾರ ಹಾಗೂ ಇತರರು ಕೂಡಿಕೊಂಡು ಪಿರ್ಯಾದಿದಾರರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಲೇ ಮಾದಿಗ ಸೂಳೆ ಮಕ್ಕಳೆ ನಿಮ್ಮ ಸೋಕ್ಕು ಜಾಸ್ತಿಯಾಗಿದೆ ನಮ್ಮ ಹೊಲದಲ್ಲಿ ನೀವು ಹೇಗೆ ಜೋಳವನ್ನು ಬಿತ್ತಿದ್ದಿರಿ ಟ್ರಾಕ್ಟರದಿಂದ ಬಿತ್ತಿದ ಹೊಲವನ್ನು ಹರಗುತ್ತೇವೆ ನಿವೇನು ಮಾಡಿಕೊಳ್ಳುತ್ತಿರಿ ಮಾದಿಗ ಸೂಳೆ ಮಕ್ಕಳೆ ಅಂತಾ ಬೈದು ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿ ತಮ್ಮನ ಜೋತೆಗೆ ಜಗಳ ಮಾಡಿ ಕೈಯಿಂದ ಹೋಡೆಬಡೆ ಮಾಡಿ ಪಿರ್ಯಾದಿದಾರು ಬಿತ್ತಿದ ಒಂದು ಎಕರೆ 32 ಗುಂಟೆ ಜೋಳದ ಬೆಳೆಯನ್ನು ಟ್ರಾಕ್ಟರ್ ದಿಂದ ಹರಗಿ ಲುಕ್ಸಾನು ಮಾಡಿದ್ದು ಅಲ್ಲದೆ ಮನೆಯ ಮುಂದೆ ಹೇಗೆ ತಿರುಗಾಡುತ್ತಿರಿ ನೋಡುತ್ತೇವೆ ಅಂತಾ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 141/2016.ಕಲಂ. 143,147,323,447.427,504,506 R-w 149 IPC & 3(1)(10) ಎಸ್.ಸಿ.ಎಸ್.ಟಿ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                   ಫಿರ್ಯಾದಿ æÃzÉë vÀAzÉ ¤AUÀ¥Àà 17ªÀµÀð, eÁ- ªÀiÁ¢UÀ  ¸Á-  ªÀĸÀgÀPÀ¯ï  gÀªÀgÀ ಕಾಲಿಗೆ ಮೋಟಾರ ಸೈಕಲದಿಂದ ಗುದ್ದಿಕೊಂಡು ಹೋಗಿದ್ದರಿಂದ ದಿನಾಂಕ- 03/10/2016 ರಂದು  ರಾತ್ರಿ  ಮನೆಗೆ ಹೋಗಿ ಗಾಡಿಯನ್ನು  ನಮ್ಮ ಕಾಲಿಗೆ ಗುದ್ದಿಕೊಂಡು ಯಾಕೆ ಬಂದಿರಿ ಅಂತ ಕೇಳಲು ಹೋದಾಗ ,  ಸಣ್ಣ ಜಾತಿ ಸೂಳೆ ಮಕ್ಕಳೆ  ನಮ್ಮಮನೆಯ  ತನಕ ಬಂದಿರೇನು ಅಂತ  ಬೈದಿದ್ದು,  ಇಂದು ದಿನಾಂಕ- 04/10/2016 ರಂದು  ಬೆಳಿಗ್ಗೆ 06-00ಗಂಟೆಗೆ 1]¸ÀtÚ ¤AUÀ¥Àà (UÀrUÉ¥Àà)vÀAzÉ ªÀÄ®è¥Àà  35ªÀµÀðGªÉÄñÀ vÀAzÉ  ªÀĺÁzÉêÀ¥Àà  ªÀUÀÎgÀ 30ªÀµÀð²æêÀÄAvÀ vÀAzÉ ªÀĺÁzÉêÀ¥Àà ªÀUÀÎgÀ 28ªÀµÀð,¹zÀÝ¥Àà ¥ÀÆeÁj (mÁmÁ ©¯Áð) 50ªÀµÀð, ºÀ£ÀĪÀÄAvÀ vÀAzÉ gÀAUÀ¥Àà ªÀUÀÎgÀ 40ªÀµÀð,©ÃgÀ¥Àà vÀAzÉ ¤AUÀtÚ PÀnPÁgÀ 40ªÀµÀð,²ªÀgÁd¥Àà vÀAzÉ ªÀÄ®è¥Àà PÀnÖPÀgÀ, 45ªÀµÀð,ªÀiÁ½AUÀgÁAiÀÄ ZÀnÖºÀ½î 28ªÀµÀð,  ºÁUÀÆ  EvÀgÀgÀÄ  J®ègÀÄ eÁ-PÀÄgÀħgÀÄ ¸Á- ªÀĸÀgÀPÀ¯ïgÀªÀgÀÄUÀ¼ÀÄ  ಅಕ್ರಮ ಕೂಟ ರಚಿಸಿಕೊಂಡು ಕೊಡಲಿ ಬಡಿಗೆ ಹಿಡಿದುಕೊಂಡು  ಬಂದು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಅಂದು ಮನೆಯ ಮುಂದೆ ಇದ್ದ ಬೋಗಣಿ ತೆಗೆದುಕೊಂಡು ಎಸೆದಾಗ  ಫಿರ್ಯಾದಿ  ತಲೆಗೆ ಬಿದ್ದು ಪೆಟ್ಟಾಗಿದ್ದು, ಫಿರ್ಯಾದಿಯ ಅಣ್ಣಂದಿರಗೆ ಜಾಡಿಸಿ ಒದ್ದು ಕಾಲಿನಿಂದ ಒದದೆಯುತ್ತ ಮಾದಿಗ ಸೂಳೆ ಮಗನೆ  ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಮನಸಿಗೆ ಬಂದಂತೆ  ಹೊಡೆದಿದ್ದು ಅಲ್ಲದೆ ಫಿರ್ಯಾದಿ ಮತ್ತು  ಫಿರ್ಯಾದಿಯ ಅತ್ತಿಗೆಯ ಕೈ ಹಿಡಿದು ಎಳೆದು ದೈಹಿಕ ಅಲ್ಲೆ ಮಾಡಿದ್ದು, ಮತ್ತು ಮನೆಯ ಬಾಗಿಲು ಮುರಿದು ಮನೆಯಲ್ಲಿನ ಸಾಮನುಗಳನ್ನು ಪುಡಿಮಾಡಿ  ದ್ವೀಚಕ್ರ ವಾಹನವನ್ನು ದ್ವಂಸ ಮಾಡಿದ್ದು ಇರುತ್ತದೆ. ಅಂತ ನೀಡಿದ  ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ ಗುನ್ನೆ ನಂ -135/2016 ಕಲಂ– 143,147,148,323,324,354,427, 504,506 ರೆ/ವಿ 149 ಐಪಿಸಿ  ಮತ್ತು 3(1),(10),(11) ಎಸ್.ಸಿ/ ಎಸ್.ಟಿ ಕಾಯ್ದೆ 1989 ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ 3-10-2016 ರಂದು ರಾತ್ರಿ 8-30 ಗಂಟೆಗೆ ಮಾನವಿ ಠಾಣಾ ವ್ಯಾಪ್ತಿಯ ರಾಜಲಬಂಡಾ ಗ್ರಾಮದ ತುಂಗಾಭದ್ರಾ ನದಿಯ ದಂಡೆಯ ಹತ್ತಿರ  ಅಕ್ರಮವಾಗಿ ಶೇಖರಿಸಿದ್ದ ಮರಳನ್ನು ಜೆ.ಸಿ.ಬಿ ಯಂತ್ರದಿಂದ ಟಿಪ್ಪರ್ ಗಳಲ್ಲಿ ತುಂಬಿ ಮಾರಾಟ ಮಾಡುವ ಕುರಿತು ಅಕ್ರಮವಾಗಿ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿರುವದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿ & ಪಂಚರೊಂದಿಗೆ ಅಲ್ಲಿಗೆ ಹೋಗಿ ಮಾಹಿತಿ ಮೇರೆಗೆ ಧಾಳಿ ಮಾಡಿದ್ದು, ಧಾಳಿ ಕಾಲಕ್ಕೆ ಟಿಪ್ಪರ್ ಚಾಲಕ ಮತ್ತು ಜೆ.ಸಿ.ಬಿ ಚಾಲಕ ಓಡಿ ಹೋಗಿದ್ದು,  ಕಾರಣ  ಸ್ಥಳದಲ್ಲಿದ್ದ  1) ಟಾಟಾ ಕಂಪನಿಯ ಟಿಪ್ಪರ್ ನಂ ಕೆ. 36/ಬಿ-1288    2)  ಜೆ.ಸಿ.ಬಿ ನಂ ಕೆ.27/ಎಮ್-5906 3) ಟಿಪ್ಪರ್ ನಲ್ಲಿಯ 12 ಘನ ಮೀಟರ್ ಮರಳು :ಕಿ ರೂ 8400/- ಬೆಲೆ ಬಾಳುವದನ್ನು ಜಪ್ತಿ ಮಾಡಿಕೊಂಡಿದ್ದು, ಸದರಿ ಟಿಪ್ಪರ್ ಚಾಲಕ & ಮಾಲಕ ಮತ್ತು ಜೆಸಿಬಿ ಚಾಲಕ & ಮಾಲಕ ಇವರುಗಳು ತುಂಗಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ  ಅಕ್ರಮವಾಗಿ ಮರಳು  ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ  ಜಪ್ತಿ ಮಾಡಿಕೊಂಡ ವಾಹನಗಳೊಂದಿಗೆ ವಾಪಾಸ್ಸು ಠಾಣೆಗೆ ದಿನಾಂಕ 4-10-2016 ಬೆಳಗಿನ 00-30 ಗಂಟೆಗೆ ಬಂದು ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.232/2016  ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ 04-10-2016 ಬೆಳಿಗ್ಗೆ 11-15 ಗಂಟೆಗೆ  ಶರಣಪ್ಪ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ಮಾಡಿದ್ದೇನೆಂದರೆ, ದಿನಾಂಕ 04-10-2016 ರ ಬೆಳಿಗ್ಗೆ 10-00  ಗಂಟೆಯ ಸುಮಾರಿಗೆ ಜಾಲಹಳ್ಳಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಎಂದು ಬಂದ ಬಾತ್ಮೀ ಮೆರೆಗೆ ಪಂಚರು ಮತ್ತು ಸಿಬ್ಬಂದಿಯಾದ ಪಿಸಿ 312 ಹಾಗು ನರಸಪ್ಪ ಪಿಸಿ 526 ರವರೊಂದಿಗೆ ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬನು ಒಂದು ರೂಪಾಯಿಗೆ 70 ರೂಪಾಯಿ ಬರುತ್ತದೆ ಮಟಕಾ ನಂಬರಿಗೆ ಹಣವನ್ನು ಹಚ್ಚಿರಿ ಅಂತಾ ಹೋಗಿ ಬರುವರಿಗೆ ಹೇಳುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ತಿಮ್ಮಣ್ಣ ತಂದೆ ಯಂಕಪ್ಪ ಗೊಲಪಲ್ಲಿ, 35 ವರ್ಷ, ಜಾ-ಉಪ್ಪಾರ, ಉ-ವ್ಯಾಪಾರ ಸಾ-ಗಂಗೇರ ಒಣಿ ಜಾಲಹಳ್ಳಿ ಎಂದು ಹೇಳಿದ್ದು ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಆರೋಪಿತನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 530/-ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಮತ್ತು ಜಪ್ತಿ ಪಂಚನಾಮೆಯ ಆದಾರದ ಮೇಲಿಂದ ಪ್ರಕರಣದ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದು ಇದನ್ನು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ನೀಡಿದ್ದು ಸದರಿ ಅನುಮತಿಯನ್ನು ಪಿಸಿ-329 ರವರು ದಿನಾಂಕ 04-10-2016 ರಂದು ಮದ್ಯಾಹ್ನ 13-30 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಮಾನ್ಯ ಪಿ.ಎಸ್.ಐ ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA; 104/2016 PÀ®A.78(3) PÉ ¦ PÁ¬ÄzÉ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :04.10.2016 gÀAzÀÄ 142 ¥ÀææPÀgÀtUÀ¼À£ÀÄß ¥ÀvÉÛ ªÀiÁr  21,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ