Thought for the day

One of the toughest things in life is to make things simple:

21 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¸ÀÄ°UÉ ¥ÀæPÀgÀtzÀ ªÀiÁ»w:-
             ¢£ÁAPÀ 20/07/15 gÀAzÀÄ ¦gÁå¢ gÀAUÀ¥Àà vÀAzÉ  AiÀÄAPÀ¥Àà ªÉÄîÎqÉ,     45 ªÀµÀð   eÁ: £ÁAiÀÄPÀ G: MPÀÌ®ÄvÀ£À ¸Á: UÁ½ zÀÄgÀÄUÀªÀÄä£À UÀÄr ºÀwÛgÀ GlPÀ£ÀÆgÀÄ vÁ: ªÀiÁ£À« FvÀ£ÀÄ  ¥ÀæUÀw PÀȵÀÚ UÁæ«ÄÃt ¨ÁåAPï ¥ÉÆÃvÁß¼ÀzÀ°è vÀ£ÀUÉ ªÀÄAdÆgÁzÀ ¨É¼É ¸Á®£ÀªÀ£ÀÄß vÉUÉzÀÄPÉÆAqÀÄ ºÉÆÃUÀ®Ä §AzÀÄ, 90,000/- gÀÆ ºÀtªÀ£ÀÄß qÁæ ªÀiÁrPÉÆAqÀÄ, ºÀtªÀ£ÀÄß JtÂPÉ ªÀiÁqÀĪÀ ¸À®ÄªÁV PÁå±ï PËAlgï ¥ÀPÀÌzÀ°èzÀÝ ¨ÉAa£À ªÉÄÃ¯É PÀĽvÀÄPÉÆAqÀÄ ºÀt JtÂPÉ ªÀiÁqÀÄvÀÛ ªÉÆzÀ®Ä 50,000/- gÀÆ. §AqÀ¯ïC£ÀÄß JtÂPÉ ªÀiÁr £ÀAvÀgÀ 40,000/- gÀÆ. §AqÀ¯ï C£ÀÄß JtÂPÉ ªÀiÁqÀÄwÛgÀĪÁUÀ M§â ªÀåQÛ §AzÀÄ ¥ÀPÀÌzÀ°è PÀĽvÀÄPÉÆAqÀÄ, ¦gÁå¢zÁgÀ£ÀÄ JtÂPÉ ªÀiÁqÀÄwzÀÝ £ÉÆÃn£À°è ªÉÄð£À MAzÀÄ £ÉÆÃl£ÀÄß »rzÀÄPÉÆAqÀÄ ``J SÉÆÃmÁ £ÉÆÃmï ºÉÊ CAvÀ CAzÁUÀ, ¦gÁå¢zÁgÀ£ÀÄ vÀ£ÀUÉ »A¢ §gÀĪÀÅ¢®è, ¤Ã£ÀÄ ºÉüÀĪÀÅzÀÄ UÉÆvÁÛUÀĪÀÅ¢®è CAvÀ ºÉý DvÀ£À PÉÊAiÀÄ£ÀÄß zÀÆgÀ ¸Àj¹zÀÄÝ, DUÀ E£ÉÆߧ⠪ÀåQÛ ¦gÁå¢zÁgÀ£À ºÀwÛgÀ ºÉÆÃzÀªÀ£Éà 40,000/- gÀÆ. §AqÀ¯ïC£ÀÄß PÀ¹zÀÄPÉÆAqÀÄ ¨ÁåAQ¤AzÀ ºÉÆgÀUÀqÉ Nr ºÉÆÃzÁUÀ, ¦gÁå¢zÁgÀ£ÀÄ PÀÆUÁr CªÀgÀ   »AzÉ NrzÀÄÝ,  1) ¸ÉÊAiÀÄzï eÁ¥sÀgï vÀAzÉ ¦ügÉÆÃeï ¸Á: zsÁgÀªÁqÀ.  2) EPÁâ¯ï vÀAzÉ »ªÀÄävï ¸Á: PÀÄqÀÄa vÁ:gÁAiÀĨsÁUÀ f: ¨É¼ÀUÁ«.EªÀgÀÄUÀ¼ÀÄ ¥ÉÆÃvÁß¼À ºÀ¼ÀîzÀ PÀqÉUÉ Nr ºÉÆÃUÀÄwzÁÝUÀ, ¸ÁªÀðd¤PÀgÀÄ DgÉÆævÀgÀ£ÀÄß »rAiÀÄ®Ä ¨É£ÀÄß ºÀwÛzÁUÀ, DgÉÆævÀgÀÄ ¸ÁªÀðd¤PÀgÀÄ vÀªÀÄä »AzÉ §gÀ¨ÁgÀzÀÄ JA§ GzÉÝñÀ¢AzÀ CªÀgÀ ªÉÄÃ¯ï ¸Àé®à ºÀtªÀ£ÀÄß vÀÆjzÀÄÝ, ¸ÁªÀðd¤PÀgÀÄ DgÉÆævÀgÀ ¨É£ÀÄß ºÀwÛ »rzÀÄ CªÀjAzÀ 19,000/- gÀÆ. UÀ¼À£ÀÄß ¦gÁå¢zÁgÀ¤UÉ PÉÆr¹gÀÄvÁÛgÉ.  CAvÁ PÉÆlÖ zÀÆj£À ªÉÄðAzÀ ªÀiÁ£À«  oÁuÉ ªÉÆ.¸ÀA.205/15  PÀ®A 392 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
           ದಿನಾಂಕಃ 20-07-2015 ರಂದು ಸಂಜೆ 6.30 ಗಂಟೆಗೆ ಫಿರ್ಯಾದಿದಾರರಾದ  ಶ್ರೀ ಉರುಕುಂದಪ್ಪ ತಂದೆ ಈರಣ್ಣ ವಯ- 50 ವರ್ಷ ಜಾ- ಕುರುಬರು  ಉ-ಲಾರಿ ಚಾಲಕ ಸಾಃ ಮನೆ ನಂ-12-7-40/68 ಸಿಯಾತಲಾಬ ರಾಯಚೂರು  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಇದರ ಸಾರಾಂಶವೇನೆಂದರೆ, ತನ್ನ ಹೆಂಡತಿ  ಈಗ್ಗೆ ಸುಮಾರು 6 ವರ್ಷಗಳ ಹಿಂದೆ  ತೀರಿಕೊಂಡಿದ್ದು ತನ್ನ ಮನೆಯಲ್ಲಿ ತಾನು ತನ್ನ ಮಗಳಾದ ರೇಣುಕಮ್ಮ ವಯಃ 16 ವರ್ಷ ಇವಳು ಇರುತ್ತಿದ್ದು ಈಗ್ಗೆ ಒಂದು ವರ್ಷದ ಹಿಂದೆ ತಾನು ಮನೆ ಕಟ್ಟಿಸಲು ಪ್ರಾರಂಭಿಸಿದ್ದು ಸೆಂಟ್ರಿಂಗ್ ಕೆಲಸಕ್ಕಾಗಿ ಸಿಯಾತಲಾಬಿನ ವೇಣು ಎಂಬುವವನು ಬರುತ್ತಿದ್ದು ಸದರಿಯವನು ತನ್ನ ಮಗಳೊಂದಿಗೆ ಸಲಿಗೆಯಿಂದ ಇದ್ದು ತಾನು ಹಣದ ತೊಂದರೆ  ಇದ್ದ ಕಾರಣ ಮನೆಯ ಕಟ್ಟಡವನ್ನು 6 ತಿಂಗಳದ ಹಿಂದೆ ನಿಲ್ಲಿಸಿದ್ದು ದಿನಾಂಕಃ 19-07-2015 ರಂದು ತಾನು ಕೆಲಸ ಮಾಡುವ ಮಾಲೀಕರ ಹತ್ತಿರ ಮನೆ ಕಟ್ಟಿಸುವ ಸಲುವಾಗಿ 90.000 /- ರೂಪಾಯಿಗಳನ್ನು  ಪಡೆದುಕೊಂಡು ಬಂದಿದ್ದು ತನ್ನ  ಮಗಳ ಕೈಯಲ್ಲಿ ಕೊಟ್ಟಿದ್ದು ರಾತ್ರಿ 8.30 ಗಂಟೆಗೆ ತಾನು ತನ್ನ  ಮಗಳು ಊಟ ಮಾಡಿ ಮಲಗಿಕೊಂಡಿದ್ದು, ಸದರಿಯವಳು ರಾತ್ರಿ 9.00 ಗಂಟೆಯಿಂದ 9.30 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಿಂದ ಹೋದವಳು ವಾಪಸ್ ಬರದೇ ಇದ್ದು ಈ ದಿವಸ ದಿನಾಂಕಃ 20-07-2015 ರಂದು ಬೆಳಿಗ್ಗೆ 11.00 ಸುಮಾರು ತಮಗೆ ಗೊತ್ತಾಗಿದ್ದು  ವೇಣು ಈತನು ತನ್ನ ಮಗಳು ಅಪ್ರಾಪ್ತ ವಯಸ್ಸಿನವಳು ಇರುತ್ತಾಳೆಂದು ಗೊತ್ತಿದ್ದರು ಸಹ ಅವಳನ್ನು ಪುಸಲಾಯಿಸಿ ಯಾವುದೋ ಕಾರಣಕ್ಕೆ ನಿನ್ನೆ ದಿನಾಂಕಛ 19-07-2015 ರಂದು ರಾತ್ರಿ 9.00 ಗಂಟೆಯಿಂದ 9.30 ಗಂಟೆಯ ಮದ್ಯದ ಅವಧಿಯಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದು ಸದರಿಯವಳು ಹೋಗುವಾಗ ರೂ 90.000/- ಗಳನ್ನು ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ವೇಣು ಈತನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀzÀgÀ §eÁgï ಠಾಣೆ ಗುನ್ನೆ ನಂ-:53/2015 ಕಲಂ :366(ಎ) ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
 ¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ 21-07-2015 ರಂದು ¨É¼ÀUÉÎ 6-30 ಎ.ಎಂ.ಸುಮಾರು ಹರೇಟನೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಟ್ರಾಕ್ಟರ್ ನಂ. ಎಪಿ-07 ಟಿಎ-2018 ಮತ್ತು ನಂಬರ್ ಇರದ ಟ್ರಾಲಿ ನೇದ್ದರ ಮಾಲಿಕ ತಮ್ಮ ಚಾಲಕ ಆರೋಪಿ ನಂ. 1) ¥Àæ¸À£Àß ªÀÄAqÀ® vÀAzÉ ¢ÃeÉ£ï ªÀÄAqÀ¯ï 20 ªÀµÀð eÁ: £ÀªÀıÀÆzÀæ mÁæPÀÖgï £ÀA. J¦-07 nJ-2018 & £ÀA§gï E®èzÀ mÁæ° £ÉÃzÀÝgÀ ZÁ®PÀ ¸Á: Dgï.ºÉZï. £ÀA.5 vÁ: ¹AzsÀ£ÀÆgÀÄ.ನೇದ್ದವನಿಗೆ  2) mÁæPÀÖgï £ÀA. J¦-07 nJ-2018 & £ÀA§gï E®èzÀ mÁæ° £ÉÃzÀÝgÀ ªÀiÁ°PÀ £ÀÄ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಆರೋಪಿ ನಂ.1 ನೇದ್ದವನು ಮತ್ತು ಟ್ರಾಕ್ಟರ್ ಚೆಸ್ಸಿ ನಂ. RCWS01407 & ನಂಬರ ಇಲ್ಲದ ಟ್ರಾಲಿ ನೇದ್ದರ ಚಾಲಕ ಆರೋಪಿ ನಂ.3 ) gÁWÀªÉÃAzÀæ vÀAzÉ ªÀÄ®è¥Àà ªÀAiÀÄ 20 ªÀµÀð eÁ: £ÉÃPÁgÀ G: mÁæPÀÖgï ZÉ¹ì £ÀA. RCWS01407 & £ÀA§gï E®èzÀ mÁæ° £ÉÃzÀÝgÀ ZÁ®PÀ ¸Á: ¨sÀVÃgÀxÀ PÁ¯ÉÆä ¹AzsÀ£ÀÆgÀÄ. ನೇದ್ದವನು ತನ್ನ ಮಾಲಿಕನಿಗೆ ತಿಳಿಸದಂತೆ ಹರೇಟನೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಹಳ್ಳದಲ್ಲಿ ಬರುತ್ತಿದ್ದಾಗ ಪಿ.ಎ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ನಂ.1 ಮತ್ತ ಆರೋಪಿ ನಂ. 3 ನೇದ್ದವರನ್ನು ಹಾಗೂ ಎರಡು ಟ್ರ್ಯಾಕ್ಟರ ಮತ್ತು ಮರಳು ತುಂಬಿದ ಎರಡು ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ 199/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ: 21/07/2015 ರಂದು ಬೆಳಿಗ್ಗೆ 09-30 ಗಂಟೆಗೆ HASEN  S/o PEERSAB, MUSLIM,  R/o HIRERAYAKUMPI, KHAJA S/o  MEHABUB, MUSLIM ,R/o HIRERAYAKUMPI MODINSAB  S/o MAIBUBALI, MUSLIM,  R/o HIRERAYAKUMPI EªÀgÀÄUÀ¼ÀÄ  ತಮ್ಮ ಟ್ರ್ಯಾಕ್ಟರ್ ನಂ. ಕೆಎ-36/ಟಿಬಿ-7193, ಕೆಎ-36/ಟಿಬಿ-4712 ಹಾಗೂ ಕೆಎ-36/ಟಿಬಿ-9634 ನ್ನೇದ್ದರ ಟ್ರ್ಯಾಲಿಯಲ್ಲಿ ಹಿರೇರಾಯಕುಂಪಿ ಸೀಮಾಂತರದ ಕೃಷ್ಣಾ ನದಿಯಿಂದ ಮಾರಾಟ ಮಾಡುವ ಉದ್ದೇಶದಿಂದ ಸರಕಾರದ ಮತ್ತು ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೇ ಕಳ್ಳತನದಿಂದ ತುಂಬಿಕೊಂಡು ಹೊರಟಿದ್ದಾಗ   AiÀÄAPÀ¥Àà JJ¸ïL UÀ§ÆâgÀ oÁuÉ gÀªÀgÀÄ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ವಿಚಾರ ಮಾಡಿದ್ದು, ನಂತರ ಆರೋಫಿತರು ಸ್ಥಳದಿಂದ ಪರಾರಿಯಾಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಅಕ್ರಮ ಮರಳು ಟ್ರ್ಯಾಕ್ಟರ್ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 108/2015 ಕಲಂ: 4(1) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ದಿನಾಂಕ:21/7/2015 ರಂದು 10-00 ಗಂಟೆಯಿಂದ 11-00ಗಂಟೆಗೆ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ  ಅಂತಾ ಖಚಿತ ಬಾತ್ಮೀ ಮೇರೆಗೆ ಠಾಣಾವ್ಯಾಪ್ತಿಯ ತಡಕಲ್‌ ಹತ್ತಿರ ಹೋಗಿ ನಿಂತುಕೊಂಡಿದ್ದಾಗ ಒಟ್ಟು 3  ಟ್ರಾಕ್ಟರ್‌‌ಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು  ಸಮವಸ್ತ್ರದಲ್ಲಿದ್ದ  ಪೊಲೀಸ್‌ರನ್ನು ನೋಡಿ ಅಲ್ಲಿಯೇ ತಮ್ಮ ಟ್ರಾಕ್ಟರಗಳನ್ನು ಬಿಟ್ಟು ಇಬ್ಬರು ಓಡಿಹೋಗಿದ್ದು, ಇನ್ನೊಬ್ಬನು ಸಿಕ್ಕಿಬಿದ್ದಿದ್ದು ಇರುತ್ತದೆ. ಆತನಿಗೆ ತಡೆದು ನಿಲ್ಲಿಸಿ ವಿಚಾರಿಸಲಾಗಿ ತನ್ನ ಹೆಸರು  ಶಿವಲಿಂಗ ತಂದೆ ಹನುಮಂತ, ಜಾ:ಕುರುಬರ, 25ವರ್ಷ, ಸಾ:ಕುಡದರಾಳ್‌, ತಾ:ಸಿರುಗುಪ್ಪ, ಜಿಲ್ಲಾ:ಬಳ್ಳಾರಿ ಇರುತ್ತದೆ ಅಂತಾ ತಿಳಿಸಿದ್ದು  ಪರಿಶೀಲಿಸಲು ಆತನ ಟ್ರಾಕ್ಟರ್‌ ಅದು SONALIKA DI-42 ಕಂಪನಿಯ TRACTOR ಇದ್ದು ಅದರ NUMBER & TRALLY NUMBER ಇರಲಿಲ್ಲ. ಪರಿಶೀಲಿಸಿ ನೋಡಲು ಅದರ, ENGINE/CHASSI NUMBER: KZYSE45394453 ಇತ್ತು. ಅದರ ಅಂದಾಜು ಕಿ.ರೂ. RS.500000/- ಇದ್ದು, ಅದರ ಟ್ರಾಲಿಯಲ್ಲಿ ಒಟ್ಟು 2.5 ಘನಮೀಟರ್‌‌ ಅ.ಕಿ.ರೂ.1750/- ಬೆಲೆಬಾಳುವ ಮರಳು ಇತ್ತು.  ಸದರಿಯವನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ  ಹಾಕಿಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದು ಇತ್ತು. ಅವನಿಗೆ ಓಡಿಹೋದ 2 ಟ್ರಾಕ್ಟರ್‌ ಡ್ರೈವರಗಳ  ಕುರಿತು ವಿಚಾರಿಸಲಾಗಿ ತನಗೆ ಗೊತ್ತಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ಅವುಗಳನ್ನು ಪರಿಶೀಲಿಸಿ ನೋಡಲಾಗಿ 1] MAHINDRA 475DI MKM SARPANCH TRACTOR ಇದ್ದು ಅದರ ನಂಬರ್ ಇರಲಿಲ್ಲ.  ಅದರ  TRALLY NUMBER: KA-36,TB-2651 ಇತ್ತು. ಅದರ   ENGINE/CHASSI NUMBER: NCWL489,  ಇದ್ದು ಅದರ ಅ.ಕಿ.ರೂ.  RS.500000/-  ಬೆಲೆಬಾಳುವುದು ಇರುತ್ತದೆ. 2] MAHINDRA575DI BHOOMIPUTRA TRACTOR ಇದ್ದು ಅದರ ನಂಬರ್‌  : KA-36,TC-4585, ಇದ್ದು ಅದರ  TRALLY NUMBER: ಇರಲಿಲ್ಲ. ಅದರ ಅ.ಕಿ.ರೂ. RS.500000/- ಬೆಲೆ ಬಾಳುವುದು ಇರುತ್ತದೆ. ಸದರಿ ಎರಡೂ ಟ್ರಾಕ್ಟರ್‌‌ಗಳ ಟ್ರಾಲಿಯಲ್ಲಿ ತಲಾ  2.5  ಘನ ಮೀಟರ್ ಮರಳು ಅ.ಕಿ.ರೂ. 1750/- ಬೆಲೆಬಾಳುವ ಮರಳು ಇತ್ತು.   ಸದರಿಯವುಗಳನ್ನು & ಒಬ್ಬ ಆರೋಪಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ / ದಸ್ತಗಿರಿಪಡಿಸಿಕೊಂಡು ಠಾಣೆಗೆ ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:81/2015, ಕಲಂ:3,42,43, ಕೆಎಂಎಂಸಿ ರೂಲ್ಸ್‌ -1994 & ಕಲಂ:4,4[1-] ಎಂಎಂಡಿಆರ್‌-1957 & 379 ಐಪಿಸಿ & ಕಲಂ:181,192 ಐಎಂವಿಯಾಕ್ಟ  ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.


     ದಿನಾಂಕ 21/07/2015 ರಂದು ಬೆಳಗ್ಗಿನ 11-00 ಗಂಟೆಗೆ ಶ್ರೀಮತಿ ರೇವಮ್ಮ .ಪಿಸಿ.1045 ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆ ರಾಯಚೂರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರಿ ಕರಣ ಮಾಡಿದ ದೂರನ್ನು ಸಲ್ಲಿಸಿದ್ದು ಸಾರಂಶ ಏನೆಂದರೆ ದಿನಾಂಕ 21/07/2015 ರಂದು ಬೆಳಗ್ಗೆ 9-00 ಗಂಟೆಗೆ ನೇತಾಜಿ ನಗರ ಪೊಲೀಸ್ ಠಾಣೆಯ ಹಳೆ ಕಟ್ಟದ ಹತ್ತಿರ ತಾನು .ಪಿ.ಸಿ.1032,1020 ಪಿ.ಎಸ್. ಸದರಬಜಾರ (ಕಾ.ಸು) ರವರು ಕೂಡಿ ಕರ್ತವ್ಯದಲ್ಲಿ ಇದ್ದಾಗ  ಪೊಕ್ಲೈನ್ ವಾಹನದಿಂದ ಕಟ್ ಮಾಡುತ್ತಾ ಪೊಲೀಸ ಠಾಣೆಯ ಪಕ್ಕದಲ್ಲಿರುವ ಆಸ್ಪತ್ರೆಯ ಕಟ್ಟಡ ಕೆಡವಲು ಬೆಳಿಗ್ಗೆ 9.00 ಗಂಟೆಗೆ ಬಂದಾಗ ಒಬ್ಬ ಮಹಿಳೆ ಬಂದು ಕೆಡವಲು ಅಡ್ಡಿಯನ್ನುಂಟು ಮಾಡುತ್ತಿದ್ದಾಗ ನಾನು ಮತ್ತು ಸಿಬ್ಬಂದಿಯವರು ಆಕೆಯನ್ನು ಸರಿಸಲು ಹೋದರೆ ಸದರಿಯವಳ ನನ್ನ ಎಳೇದಾಡಿ ಮತ್ತು ನನ್ನ ಹತ್ತಿರ ಇದ್ದ ಲಾಠಿಯನ್ನು ಕಸಿದುಕೊಂಡು ನಾನು ಲಾಠಿಯನ್ನು ಬಿಡಿಸಿಕೊಂಡು ಅಡ್ಡಿಮಾಡದಂತೆ ಸರಿಯೆಂದರೆ ಸರಿಯಲಾರದಿಂದ ನಾವು ಆಕೆಯನ್ನು ಕೈ ಮುಟ್ಟಿ ಸರಿಸಲು ಹೋದಾಗ ಆಕೆ ಕೆಳಗೆ ಬಿದ್ದಿದ್ದು, ಆಗ ಮೀರಾ ಇವರ ಗಂಡ ಗೌಸರವರು ಬಂದು ಪೊಲೀಸ ಸೂಳೆ ಮಕ್ಕಳುದ್ದು ಬಹಳ ಆಗಿದೆ ಅಂತಾ ನನಗೆ ಹೊಡೆಯಲು ಬಂದಾಗ ಅಲ್ಲಿಯೇ ಇದ್ದ ಸಿಬ್ಬಂದಿಯವರು ಹಿಡಿದುಕೊಂಡರು. ಇಲ್ಲವಾದರೆ ನನ್ನನ್ನು ಕೈಯಿಂದ ಹೊಡೆಯುತ್ತಿದ್ದನು. ನಂತರ ನಾವು ಆಕೆಯನ್ನು ಎತ್ತಿ ಸರಿಸಲು ಹೋದರೆ ನನ್ನ ಎಡಗೈ ಮೊಣಕಟ್ಟು ಹತ್ತಿರ ಬಾಯಿಯ ಹಲ್ಲಿನಿಂದ ಕಡಿದಳು, ಆಕೆಯ ಹೆಸರು ವಿಚಾರಿಸಲು ಶ್ರೀಮತಿ ಮೀರಾ ಗಂಡ ಗೌಸ ಅಂತಾ ತಿಳಿಯಿತು. ಅದರಿಂದ ನನ್ನ ಎಡಗೈಗೆ ರಕ್ತ ಗಾಯವಾಯಿತು. ಆಗ ಅಲ್ಲಿ ಬಂದೋಬಸ್ತ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಯವರು ನನ್ನ ಕೈಯನ್ನು ಬಿಡಿಸಿಕೊಂಡರು.   ನಾನು ಕರ್ತವ್ಯದ್ದಲ್ಲದ್ದಾಗ ನನ್ನ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಬಾಯಿಯ ಹಲ್ಲಿನಿಂದ ನನ್ನ ಎಡಗೈ ಮೊಣಕಟ್ಟು ಹತ್ತಿರ ಕಡಿದುದ್ದರಿಂದ ರಕ್ತಗಾಯವಾಗಿದ್ದು, ಬಗ್ಗೆ ಶ್ರೀಮತಿ ಮೀರಾ ಮತ್ತು ಗೌಸರವರ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದುದರಿಂದ ನೇತಾಜಿ ನಗರ ಪೊಲೀಸ್ ಠಾಣೆಯ ಗುನ್ನೆ ನಂ. 75/2015 ಕಲಂ. 353,332, ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆಕೊಂಡಿದ್ದು ಇರುತ್ತದೆ 

ಆಕಸ್ಮಿಕ ಬೆಂಕಿ ಅಪಘಾತ. ¥ÀæPÀgÀtzÀ ªÀiÁ»w :
     ದಿನಾಂಕ 21-7-15 ರಂದು ಮದ್ಯಾಹ್ನ 1-00 ಗಂಟೆಗೆ      ಶ್ರೀ ಜಿ.ಸಾಂಬ ಶಿವರಾವ್ ತಂದೆ ವೆಂಕಟಪ್ಪಯ್ಯ ವಯಾ 50 ವರ್ಷ ಜಾತಿ ಕಮ್ಮಾ ಉ: ಒಕ್ಕಲುತನ ಸಾ: ಜೀನೂರು ಕ್ಯಾಂಪ್ ತಾ: ಮಾನವಿ.ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಕೊಂಡಿದ್ದು, ಸದರಿ ಫಿರ್ಯಾದು ಸಾರಾಂಶವೇನೆಂದರೆ, '' ನಿನ್ನೆ ದಿನಾಂಕ 21-7-2015 ರಂದು ಮಧ್ಯ ರಾತ್ರಿ ಸಮಯದಲ್ಲಿ ಜೀನೂರು ಕ್ಯಾಂಪಿನ ಫಿರ್ಯಾದಿಯ ತಮ್ಮನಾದ ಶ್ರೀ ಕ್ರಿಷ್ಣ ಪರಮಾತ್ಮಾ ಈತನ ಮನೆಯ ಪಕ್ಕದಲ್ಲಿ ಹಾಕಿದ ಭತ್ತದ ಹುಲ್ಲಿನ ಬಣಿವಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಟ್ಟು ಅಂದಾಜು 8 ಟ್ರ್ಯಾಕ್ಟರ್ ಲೋಡ ನ ಭತ್ತದ ಹುಲ್ಲು ಸುಟ್ಟು ಅ:ಕಿ ರೂ 32,000/- ಬೆಲೆ ಬಾಳುವದು ಲುಕ್ಸಾನ ಆಗಿದ್ದು, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇದರಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿರ್ಯಾದಿ ಇದ್ದ ಮೆರೆಗೆ ಮಾನವಿ ಠಾಣಾ ಆಕಸ್ಮಿಕ ಬೆಂಕಿ ಅಪಘಾತ ಸಂಖ್ಯೆ 3/2015 ನೇದ್ದರಲ್ಲಿ ದಾಖಲು ಮಾಡಿಕೊಂಡು ತನಿಕೆ ಕೈಕೊಂಡೆನು.

 UÁAiÀÄzÀ ¥ÀæPÀgÀtUÀ¼À ªÀiÁ»w:-
     ದಿನಾಂಕ 20-07-2015 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಿಪ್ರಾ ಮಂಡಲ್ ಗಂಡ ಬಿಕಾಸ ಮಂಡಲ್, ವಯಾ: 35 ವರ್ಷ, ಜಾ: ಕ್ಷತ್ರಿಯಾ, : ಹೊಲಮನೆಗೆಲಸ ಸಾ:ಆರ್.ಹೆಚ್.ಕ್ಯಾಂಪ್ ನಂ. 2 ತಾ: ಸಿಂಧನೂರು ಫಿರ್ಯಾದಿದಾರಳು ತನ್ನ ಮನೆಯ ಮುಂದೆ ಒಬ್ಬಳೇ ಇರುವಾಗ 1) ಗುಂಟೂರು ಪ್ರಕಾಶ ರೆಡ್ಡಿ ತಂದೆ ಪೂಲ ರೆಡ್ಡಿ 2) ಜಿ.ಶ್ರೀಧರ ರೆಡ್ಡಿ ತಂದೆ ಪೂಲ ರೆಡ್ಡಿ, ಬಿ.ಆರ್ ಕ್ಯಾಂಪ್ ಆರೋಫಿತರು ಅಲ್ಲಿಗೆ ಬಂದು ಹೇ ಭೋಸುಡಿ ಮುಂಡೆ, ಜಾಗ ಖಾಲಿ ಮಾಡು ಅಂತಾ ಒಂದು ವಾರದ ಹಿಂದೇನೆ ಹೇಳೀವಿ, ಇನ್ನೂ ಖಾಲಿ ಮಾಡಿಲ್ಲಾ, ಎಷ್ಟು ಸೊಕ್ಕು ನಿಮಗೆಅಂತಾ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರಳ ಮೈಮೇಲೆ ಬಂದು ಸೀರೆಯ ಸೆರಗು ಮತ್ತು ಕೈ ಹಿಡಿದು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೇ ತಮ್ಮ ಕೈಗಳಿಂದ ಹೊಡೆಬಡೆ ಮಾಡಿಜಾಗ ಖಾಲಿ ಮಾಡಿದರೆ ಸರಿ ಇಲ್ಲದಿದ್ದರೆ ನಿಮ್ಮನ್ನು ಮುಗಿಸಿಬಿಡುತ್ತೇವೆಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA 200/2015 ಕಲಂ 504, 354, 323, 506 ರೆ/ವಿ 34 ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                 C§Äݯï d§âgï vÀAzÉ ZÁAzÀ¥ÁµÁ, ªÀAiÀiÁ: 13 ªÀµÀð, eÁ: ªÀÄĹèA, G: 8 £Éà vÀgÀUÀw «zÁåyð, ¸Á: ªÀqÉØ¥À°è UÁæªÀÄ.FvÀ£ÀÄ ಫಿರ್ಯಾದಿ ZÁAzÀ¥ÁµÁ vÀAzÉ ªÀĺÀäzÀ ºÀ¤Ã¥sï, ªÀAiÀiÁ: 48 ªÀµÀð, eÁ: ªÀÄĹèA, G: fÃ¥ï ZÁ®PÀ, ¸Á: ªÀqÉØ¥À°è UÁæªÀÄ, FvÀ£À ಮಗನಿದ್ದು, 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿಯವನು ದಿನಾಂಕ: 20-07-2015 ರಂದು ಬೆಳಗ್ಗೆ 0900 ಗಂಟೆಯ ಸಮಯಕ್ಕೆ ಮನೆಯಿಂದ ಯಾಪಲದಿನ್ನಿ ಶಾಲೆಗೆ ಹೊರಟಿದ್ದು, ದಾರಿಯಲ್ಲಿ ವಡ್ಡೆಪಲ್ಲಿಯ ಹರಿಜನ ಶಿವಪ್ಪ ಈತನ ಮನೆಯ ಹತ್ತಿರ ಯಾವುದೋ ಹಾವು ಎಡಗಾಲು ಪಾದದ ಹತ್ತಿರ ಕಚ್ಚಿದ್ದು, ಆತನಿಗೆ ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಇಲಾಜು ಪಡೆಯುವಾಗ 1330 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ  CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 12/2015 PÀ®A: 174 ¹.Cgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄvÀ vÀ¤SÉ PÉÊPÉÆArgÀÄvÁÛgÉ.
                                                                  
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.07.2015 gÀAzÀÄ 34   ¥ÀææPÀgÀtUÀ¼À£ÀÄß ¥ÀvÉÛ ªÀiÁr  4,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.