Thought for the day

One of the toughest things in life is to make things simple:

17 Mar 2015

Reported Crimes

¥ÀwæPÁ ¥ÀæPÀluÉ
                                                                                           ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- 

                  ದಿನಾಂಕ: 16/3/2015 ರಂದು 21-15 PÀ«vÁ¼À ¥Éưøï oÁuÁಹದ್ದಿಯ ¨É¼ÀªÁl ºÀwÛgÀ ಕಳ್ಳತನದಿಂದ ಅನಧೀಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ  ಎಂದು ಖಚಿತ ಮಾಹಿತಿ ಮೇರೆಗೆ  ¦.J¸ï.L PÀ«vÁ¼À ¥Éưøï oÁuÉ gÀªÀgÀÄ ¹§âA¢ & ¥ÀAZÀgÉÆA¢UÉ zÁ½ ªÀiÁr mÁæPÀÖgï ZÁ®PÀ£À£ÀÄß »rzÀÄ «ZÁgÀuÉ ªÀiÁrzÁUÀ  CªÀÄgÉñÀ  vÀAzÉ £ÀgÀ¸À¥Àà, UÁéwUÉÃj, eÁ:£ÁAiÀÄPÀ, 26ªÀµÀð, G:mÁæPÀÖgï ZÁ®PÀ, ¸Á:¥À¯Éè PÀmÉÖ ºÀwÛgÀ, PÀ«vÁ¼À   FvÀ£ÀÄ  ಠಾಣಾ ಹದ್ದಿಯ ಬೆಳವಾಟ ಗ್ರಾಮದ ಹಳ್ಳದ ಕಡೆಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮತ್ತು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಕಳ್ಳತನದಿಂದ  ಟ್ರ್ಯಾಕ್ಟgïzÀ°è  ಮರಳನ್ನು ಲೋಡ ಮಾಡಿಕೊಂಡು ಮಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿgÀĪÀÅzÁV  w½¹zÀÝjAzÀ ªÀÄ»ÃAzÁæ 575 ಡಿಐ ಭೂಮಿಪುತ್ರ mÁæPÀÖgï & ಟ್ರ್ಯಾಲಿ ನಂಬರ್  ಇರುವುದಿಲ್ಲ ಇಂಜಿನ್ ನಂ, ZKBC00991 & Chassi No. C-05552117R1  ಅ.ಕಿ.ರೂ. 3,00,000/- ಮತ್ತು 2.5  ಘನ ಮೀಟರ್ ಅಕ್ರಮ ಮರಳು ಅ.ಕಿ.ರೂ. 1575/- ಬೆಲೆಬಾಳುವದನ್ನು ಜಪ್ತಿ ಪಡಿಸಿಕೊಂqÀÄ oÁuÉUÉ ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 26/2015 ಕಲಂ : 3,42,43 ಕೆ.ಎಂ.ಎಂ.ಸಿ. ರೂಲ್ಸ್ 1994, ಮತ್ತು 4 & 4(1-ಎ) ಎಂ.ಎಂ.ಡಿ.ಆರ್ 1957 ಮತ್ತು 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                   ದಿನಾಂಕ 16-03-2015 ರಂದು ರಾತ್ರಿ 21-30 ಗಂಟೆಗೆ ಅಶೋಕ ಲಿಲ್ಯಾಂಡ ಲಾರಿ ನಂ:ಕೆ.ಎ 36 1748 ನೇದ್ದರ ಚಾಲಕ  ಬಾಬಾ ತಂದೆ ಶಾಮೀದ್ ಸಾಬ ಸಾ: ಮುದಗಲ್ ತಾ:ಲಿಂಗಸೂಗೂರು ಈತನು ತನ್ನ ವಶದಲ್ಲಿದ್ದ  ಲಾರಿಯಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಲೋಡಮಾಡಿಕೊಂಡು ಅತಿವೇಗವಾಗಿ & ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದು ನಿಯಂತ್ರಣ  ಮಾಡದೇ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ವಿಶ್ವನಾಥರೆಡ್ಡಿ ಇವರ ಹೊಲದ ಹತ್ತಿರ  ರೋಡಿನ ಎಡಬಾಜು ಹೋಗದೇ ಬಲಕ್ಕೆ ತಿರುಗಿಸಿ ಎರಡು ಎಮ್ಮೆಗಳಿಗೆ ಟಕ್ಕರುಕೊಟ್ಟಿದ್ದರಿಂದ ಲಾರಿ  ಪಲ್ಟಿಯಾಗಿ ಬಿದ್ದು ಎರಡು ಎಮ್ಮೆಗಳು ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲದೇ ತನಗೆ ಸಹ  ಸಣ್ಣಪುಟ್ಟ ರಕ್ತಗಾಯಗಳಾಗಿ ಲಾರಿ ಬಾಗಶ ಜಕಮ್ ಗೊಂಡಿದ್ದು ಇರುತ್ತದೆ, ಅಂತ ಮುಂತಾಗಿ ಚೆನ್ನಬಸವ ತಂದೆ ನಾಗಬೂಷಣ ವಯಸ್ಸು 30 ವರ್ಷ ಜಾತಿ 30 ವರ್ಷ ಜಾತಿ ಜಂಗಮ ಉದ್ಯೋಗ ಪೋಟೋ  ಗ್ರಾಫರ್ ಸಾ :ಕವಿತಾಳ ತಾ: ಮಾನವಿ ಚೆನ್ನಬಸವ ತಂದೆ ನಾಗಬೂಷಣ ವಯಸ್ಸು 30 ವರ್ಷ ಜಾತಿ 30 ವರ್ಷ ಜಾತಿ ಜಂಗಮ ಉದ್ಯೋಗ ಪೋಟೋ  ಗ್ರಾಫರ್ ಸಾ :ಕವಿತಾಳ ತಾ: ಮಾನವಿ gÀªÀgÀÄ  ನೀಡಿದ ಫಿರ್ಯಾದಿದಾರರ ಹೇಳಿಕೆ ದೂರಿನ ಸಾರಂಶದ  ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 27/2015 ಕಲಂ; 279.337 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
J¸ï.¹ / J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ 16-03-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾಧಿ ಹನುಮಂತ ತಂದೆ ಹುಸೇನಪ್ಪ ವ-30 ಜಾತಿ -ಮಾದಿಗ ಸಾ-ರಾಘವೇಂದ್ರ ಕ್ಯಾಂಪ್ ತಾ-ಸಿಂಧನೂರು FvÀ£À£ÀÄß ಆರೋಪಿತgÁzÀ ಸಂಗನಗೌಡ ತಂದೆ ಶೇಖರಗೌಡ  ಜಾತಿ-ಲಿಂಗಾಯತ ಸಾ-ಗುಂಜಳ್ಳಿ ಕ್ಯಾಂಪ್ ತಾ-ಸಿಂಧನೂರು ಈಶಪ್ಪ ತಂದೆ ಶಂಕ್ರಪ್ಪ ತಾವರೆಗೆರೆ ಜಾತಿ-ಗಾಣಿಗೇರ ಸಾ-ಗುಂಜಳ್ಳಿ ಕ್ಯಾಂಪ್ ತಾ-ಸಿಂಧನೂರು EªÀgÀÄUÀ¼ÀÄ ರಾಘವೇಂದ್ರ ಕ್ಯಾಂಪಿನಭಾಗ್ಯಮ್ಮ ದೇವಸ್ಥಾನ ಹತ್ತಿರ ಫೋನ್ ಮುಖಾಂತರ ಕರೆಯಿಸಿ ಹಳೇ ದ್ವೇಷದಿಂದ ಆತನ ಮೇಲೆ ಎರೆಗಿ ಲೇ ಮಾದಿಗ ಸೂಳೇ ಮಗನೇ ಎಂದು ಜಾತಿ ಎತ್ತಿ ಅವಾಚ್ಯವಾದ ಶಬ್ದಗಳಿಂದ  ಬೈದು ಚಪ್ಪಲಿಯಿಂದ ಹೊಡೆದಿದ್ದು ಅಲ್ಲದೇ ಫಿರ್ಯಾಧಿ ಹೆಂಡತಿ ಪಕೀರಮ್ಮ ಈಕೆಗೆ  ಅವಾಚ್ಯವಾದ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA; 26/2015 ಕಲಂ -504.355.506.ರೆ/ವಿ 34 ಐ,ಪಿ,ಸಿ ಮತ್ತು  3 (1) (10) ಎಸ್,/ಸಿ ಎಸ್/ ಟಿ ಯಾಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,


¥ÉưøÀ zÁ½ ¥ÀæPÀgÀtzÀ ªÀiÁ»w:-  
              ದಿನಾಂಕ:16/03/2015 ರಂದು ಸಂಜೆ 5:00 ಗಂಟೆಗೆ 1] ºÀA¥ÀtÚ vÀAzÉ zÉÆqÀØ §ÆzÉ¥Àà, £ÁUÀ°ÃPÀgï, 40ªÀµÀð,eÁ:°AUÁAiÀÄvÀ, ¸Á:¸ÀAvɧeÁgÀ UÀ§ÆâgÀÄ vÁ:zÉêÀzÀÄUÀð FvÀ£ÀÄ ಗಬ್ಬೂರು ಗ್ರಾಮದ ಸಂತೆ ಬಜಾರ್ ಮೈದಾದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ನೇದ್ದವನು ಸಾರ್ವಜನಿಕರಿಗೆ ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು, ಆರೋಪಿ ನಂ.02 gÁZÀAiÀÄå¸Áé«Ä vÀAzÉ §¸ÀªÀgÁdAiÀÄå¸Áé«Ä ¸Á:CgÀPÉÃgÁ ನೇದ್ದವನು ಜನರಿಂದ ಹಣ ಪಡೆದುಕೊಳ್ಳುತ್ತಿರುವಾಗ ¦.J¸ï.L. UÀ§ÆâgÀÄ ¥Éưøï oÁuÉ gÀªÀgÀÄ ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ ಮಟಕಾ ಜೂಜಾಟದ ನಗದು ಹಣ ರೂ.1280/-,ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆರೋಪಿತನು ತಾನು ಬರೆದುಕೊಳ್ಳುವ ಮಟಕಾ ಪಟ್ಟಿಯನ್ನು ಆರೋಪಿ ನಂ.02 ರಾಚಯ್ಯಸ್ವಾಮಿ ತಂದೆ ಬಸವರಾಜಯ್ಯಸ್ವಾಮಿ ಈತನಿಗೆ ನೀಡುತ್ತೇನೆ ಎಂದು ಮುಂತಾಗಿ ಇದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ, ಆರೋಪಿತನನ್ನು ಹಾಗೂ ಮುದ್ದೆ ಮಾಲನ್ನು 19-00 ಗಂಟೆಗೆ ತಂದು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಪಿ.ಎಸ್.. ಗಬ್ಬೂರು ಠಾಣೆ ರವರು ಜ್ಞಾಪನ ಪತ್ರ ನೀಡಿದ ಮೇರೆಗೆ UÀ§ÆâgÀÄ ¥Éưøï oÁuÉ C.¸ÀA.40/2015 PÀ®A;78(3) PÉ.¦.PÁAiÉÄÝ.CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
   ದಿನಾಂಕ 15-03-2015 ರಂದು ಸಂಜೆ 5-00 ಗಂಟೆಗೆ ಸಮಯದಲ್ಲಿ ಫಿರ್ಯಾದಿ ಹುಲಿಗೇಪ್ಪ  ತಂದೆ  ಗುಡಿಸಿ ಹನುಮಂತ  ವಯಾ 53 ವರ್ಷ ಜಾತಿ –ನಾಯಕ  ಉ: ಗ್ರಾಮ ಸಹಾಯಕ  ಸಾ: ಯರಗೇರಾ  ತಾ.ಜಿ ರಾಯಚೂರುEªÀgÀÄ ಮತ್ತು ತಿಮ್ಮಪ್ಪ ತಂದೆ ತಿಮ್ಮಪ್ಪ 40 ವರ್ಷ ಜಾ,ನಾಯಕ , ರಂಗಣ್ಣ ತಂದೆ ಸಣ್ಣ ತಿಕ್ಕಣ್ಣ ದಬ್ಬಲ ಜಾ,ನಾಯಕ ಇವರೊಂದಿಗೆ  ಕೂಡಿಕೊಂಡು ವಾಯು ವಿಹಾರಕ್ಕೆಂದು ಪುಚ್ಚಲಧಿನ್ನಿ ರೋಡ್ ಮೇಲೆ  ಹೊಗುತ್ತಿರುವಾಗ, ಲಕ್ಷೀಕಾಂತ ಹೊಲದ ಹತ್ತಿರ ಹೊಗುತ್ತಿರುವಾಗ  ವಾಸನೆ ಬರುತ್ತಿತ್ತು, ಎಲ್ಲಾರೂ  ವಾಸನೆ ಬರುವ ಕಡೆ ಹೊಗಿ ನೊಡಲು, ಲಕ್ಷೀ ಕಾಂತ  ಹೊಲದ ಪಕ್ಕದ ತಂಗಿನಲ್ಲಿ  ಒಂದು ಗಂಡಸು ಶವ ಬಿದ್ದಿದ್ದು  ಅದು ಮುಖ ಸಂಪೂರ್ಣವಾಗಿ ಕೊಳೆತು ಹೊಗಿತ್ತು, ಮೈ ಮೇಲೆ ಬಿಳಿಯ ಮತ್ತು ನೀಲಿ ಚೌಕಡಿ ಕಲರಿನ ಆರ್ಫ ಶರ್ಟ ಇದ್ದು, ತಲೆಯ ಹಿಂದಿನ ಭಾಗ ಸುಲಿದ ಹೊಗಿದ್ದು, ಅಂದಾಜು -11 ವರ್ಷವಿದ್ದು, ಅಂದಾಜು 3 ಫೀಟ್ ಎತ್ತರವಿದ್ದು, ಕಪ್ಪ ಬಣ್ಣದ, ತೆಳ್ಳನೆಯ ಮೈ ಕಟ್ಟು ಇದ್ದು, ಗುರುತು ಸಿಕ್ಕಿರುವದಿಲ್ಲ, ಸುಮಾರು 3 ದಿನಗಳಿಂದ ಯಾವುದೋ ಕಾರಣದಿದ್ದ ಸತ್ತಿರುವಂತೆ ಕಂಡು ಬಂದಿದ್ದು, ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವಿಚಾರಣೆ  ಮಾಡಲು ಮಾಹಿತಿ ಸಿಕ್ಕಿರುವದಿಲ್ಲ, ಅತನ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿಯದ ಕಾರಣ  ಮರಣದಲ್ಲಿ ಸಂಶಯ ಇದ್ದು, ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ .ಅಂತಾ ಮುಂತಾಗಿ ಇದ್ದ ಪೀರ್ಯಾದಿಯ ಮೇಲಿಂದ AiÀÄgÀUÉÃgÁ ಠಾಣಾ ಯು.ಡಿ.ಆರ್.04/2014 ಕಲಂ 174 (ಸಿ)ಸಿ.ಆರ್.ಪಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
      ನಿನ್ನೆ ದಿನಾಂಕ 15-03-2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೃತ ಸಂಕ್ರಮ್ಮ ಗಂಡ ಬಾಷಪ್ಪ ರಾಥೋಡ, ಲಮಾಣಿ, 55ವರ್ಷ, ಕೂಲಿಕೆಲಸ, ಸಾ.ಖೈರವಾಡಗಿ.ತಾಂಡ.FPÉAiÀÄÄ  ತನಗಿದ್ದ, ಹೊಟ್ಟೆನೋವಿನ ಬಾದೆಯನ್ನು ತಾಳಲಾರದೆ, ತನ್ನ ಮನೆಯಲ್ಲದ್ದ ತಲೆಗೆ ಹಚ್ಚುವ ಹೇನಿನ ಪುಡಿಯನ್ನು ನುಂಗಿ ನಂತರ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10-00 ಗಂಟೆ ಸುಮಾರಿಗೆ, ಮೃತಪಟ್ಟಿದ್ದು ಇರುತ್ತದೆ.ನನ್ನ ಹೆಂಡತಿಯ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ.ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï  oÁuÉ AiÀÄÄ.r.Dgï. £ÀA: 03/2015 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ;-16/03/2015 ರಂದು ರಾತ್ರಿ 3 ಗಂಟೆಗೆ ಸರಕಾರಿ ಆಸ್ಪತ್ರೆ ಕರ್ನೂಲ್ ಎಪಿ ದಿಂದ ಪೋನ್ ಮೂಲಕ ಎಂಎಲ್ಸಿ ಸ್ವೀಕೃತಿಯಾಗಿದ್ದು,ಸಾರಾಂಶವೇನೆಂದರೆ, ಗರಜಪ್ಪ ತಂದೆ ಮೇಲಪ್ಪ 50 ವರ್ಷ,ಜಾ;-ಕುರುಬರು,  ಉ;-ಕೂಲಿಕೆಲಸ,ಸಾ;-ಅರಿಕೇರ, ತಾ;-ಆಲೂರು, ಕರ್ನೂಲ್ ಎ.ಪಿ. ಈತನು ಯಾಪಲಪರ್ವಿ ಗ್ರಾಮದ ಹನುಮಂತ ದೇವರ ಗೋಡೆ ಹತ್ತಿರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತಲೆಗೆ ರಕ್ತಗಾಯವಾಗಿ, ದಿನಾಂಕ;-16/03/2015 ರಂದು ರಾತ್ರಿ 12-40 ಗಂಟೆಗೆ ಮೃತಪಟ್ಟಿರುತ್ತಾನೆ. ಮುಂದಿನ ಕ್ರಮ ಜರುಗಿಸಲು ತಿಳಿಸಿದೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪಿ.ಸಿ.697 ರವರ ಸಂಗಡ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಹಾಜರಿದ್ದ ಮೃತನ ಹೆಂಡತಿ ಯಲ್ಲಮ್ಮ ಈಕೆಯನ್ನು  ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದು, ಸಾರಾಂಶವೇನೆಂದರೆ,ನನ್ನ ಗಂಡ ಹಾಗೂ ಈರಣ್ಣ,ಹುಲಿಗೆಪ್ಪ ಇತರರೊಂದಿಗೆ ಕೂಡಿಕೊಂಡು ಸುಮಾರು 2 ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಗುಡಿಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದು, ಅದರಂತೆ 1 ವಾರದಿಂದ ಸಿಂಧನೂರು ತಾಲೂಕಿನ ಯಾಪಲಪರ್ವಿ ಗ್ರಾಮದ ಹನುಮಂತ ದೇವರ ಗುಡಿಯ ಬಂಕದ  ಗೋಡೆ ಕಟ್ಟುತ್ತಿದ್ದು, ಎಂದಿನಂತೆ ದಿನಾಂಕ-14/03/2015 ರಂದು ಬಂಕದ ಗೋಡೆ ಕಟ್ಟುತ್ತಿರುವಾಗ ಸಾಯಂಕಾಲ 4 ಗಂಟೆ ಸುಮಾರಿಗೆ ನನ್ನ ಗಂಡನು ಹನುಮಂತ ದೇವರ ಬಂಕದ ಗೋಡೆ ಕಟ್ಟಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದರಿಂದ ತಲೆಯ ಹಿಂದೆ,ತಲೆಯ ಬಲಗಡೆ ಭಾಗದಲ್ಲಿ  ರಕ್ತಗಾಯವಾಗಿದ್ದು, ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ನಂತರ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೋಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕರ್ನೂಲ್ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ;-16/03/2015 ರಂದು ರಾತ್ರಿ 12-40 ಗಂಟೆಗೆ ಮೃತಪಟ್ಟಿರುತ್ತಾನೆ. ನನ್ನ ಗಂಡನಿಗೆ ವಯಸ್ಸಾಗಿದ್ದು,ಗೋಡೆ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಮೃತ ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ. 08/2015.ಕಲಂ.174 ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ:16-03-2015 gÀAzÀÄ 1445 UÀAmÉUÉ ªÀiÁPÉðlAiÀiÁqÀð ¥Éưøï oÁuÉ ²æÃ.CªÀÄgÀ¥Àà J¸ï.²ªÀ§¯ï ¦J¸ï.L(PÁ¸ÀÄ), ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ gÁAiÀÄZÀÆgÀÄ £ÀUÀgÀzÀ ªÉÄʯÁgÀ £ÀUÀgÀzÀ°è DgÉÆævÀ¼ÁzÀ FgÀªÀÄä UÀAqÀ £ÀgÀ¹AºÀ®Ä @ §Ææ¹è ªÀAiÀiÁ:25 ªÀµÀð eÁ:PÉÆgÀªÀgÀÄ G:PÀÆ° PÉ®¸À ¸Á: ªÉÄʯÁgÀ £ÀUÀgÀ gÁAiÀÄZÀÆgÀÄ FPÉAiÀÄÄ «µÀ¥ÀÆjvÀ ¸ÉÃA¢AiÀÄ£ÀÄß DAzÀæzÀ £ÀA¢¤AzÀ vÀAzÀÄ  vÀ£Àß ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è AiÀiÁªÀÅzÉà C¢üPÀÈvÀ ¥ÀgÀªÁ¤UÉ E®èzÉ ªÀiÁ£ÀªÀ fêÀPÉÌ ºÁ¤PÁgÀ CAvÁ UÉÆwÛzÀÄÝ ¸ÀºÀ ªÀiÁgÁl ªÀiÁqÀÄwÛzÁÝUÀ ¥ÀAZÀgÀÄ ªÀÄvÀÄÛ ¹§âA¢AiÉÆA¢UÉ zÁ½ ªÀiÁr DgÉÆævÀ¼À£ÀÄß ªÀÄvÀÄÛ DPÉ PÀqɬÄAzÀ 1 ¤Ã° §tÚzÀ ¥Áè¹ÖPÀ ¨ÁågɯïzÀ°è 180 °Ã. ¸ÉÃA¢ C.Q.gÀÆ.1800=00 ¨É¯É¨Á¼ÀĪÀzÀ£ÀÄß d¦Û ªÀiÁrPÉÆAqÀÄ CzÀgÀ°è ±ÁA¥À¯ï PÀÄjvÀÄ MAzÀÄ 180 JA.J¯ï.zÀ ¨Ál°AiÀÄ°è ¸ÀAUÀ滹 CzÀgÀ ©gÀqÉUÉ ©½ §mÉÖ¬ÄAzÀ ¹Ã¯ï ªÀiÁr ªÀ±ÀPÉÌ vÉUÉzÀÄPÉÆAqÀÄ G½zÀ ¸ÉÃA¢AiÀÄ£ÀÄß ¸ÀܼÀzÀ°èAiÉÄà £Á±À ¥Àr¹ vÀªÀÄä eÁÕ¥À£À ¥ÀvÀæzÉÆA¢UÉ, zÁ½ ¥ÀAZÀ£ÁªÉÄ, DgÉÆæ ªÀÄvÀÄÛ ªÀÄÄzÉݪÀiÁ®£ÀÄß ºÁdgÀ¥Àr¹zÀÝgÀ ªÉÄðAzÀ ªÀiÁPÉðlAiÀiÁqÀð ¥Éưøï oÁuÉ UÀÄ£Éß £ÀA:23/2015 PÀ®A:273.284 L¦¹ & 32.34 PÉ.E.DPïÖ £ÉÃzÀÝgÀ ¥ÀæPÁgÀ ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.   

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.03.2015 gÀAzÀÄ            176 ¥ÀææPÀgÀtUÀ¼À£ÀÄß ¥ÀvÉÛ ªÀiÁr  30,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.