Thought for the day

One of the toughest things in life is to make things simple:

5 Dec 2015

Reported Crimes

¥ÀwæPÁ ¥ÀæPÀluÉ


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ: 04-12-2015 ರ ಬೆಳಿಗ್ಗೆ 10-00 ಗಂಟೆಗೆ ರಾಯಚೂರು ನಗರದ ಆಶಾಪೂರ ರಸ್ತೆಯ BCM ಹಾಸ್ಟೇಲ್ ಮುಂದಿನ ರಸ್ತೆ ಎಡಬದಿಯಲ್ಲಿ ಚಂದ್ರಯ್ಯ 43-ವ(ಮೃತ)ನು HERO HONDA M/C NO. KA.36/X-1157ನೇದ್ದನ್ನು ರಾಯಚೂರು ನಗರ ತಮ್ಮ ಮನೆ ಕಡೆ ಮುಖಮಾಡಿ ನಿಧಾನವಾಗಿ ಚಲಾಯಿಸಿಕೊಂಡು ಬರುವಾಗ ಅದೇ ಸಮಯಕ್ಕೆ ಎದುರಿಗೆ ಆಶಾಪೂರ ಕಡೆ ಮುಖಮಾಡಿ ಹೆಸರು ವಿಳಾಸ ಗೊತ್ತಿಲ್ಲದ ಆರೋಪಿ M/C NO.KA.36/EF-5810 ನೇದ್ದನ್ನು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತಿವೇಗ ಅಲ ಕ್ಷ್ಯತನದಿಂದ ಚಲಾಯಿಸುತ್ತು ಚಂದ್ರಯ್ಯ 43-ವ(ಮೃತ) ಚಂದ್ರಯ್ಯ ತಂದೆ ನರಸಪ್ಪ 43-ವರ್ಷ ಜಾ; ಹರಿಜನ ಉ: ಸಿದ್ದಾರ್ಥ ಲಾಡ್ಜನ ಮ್ಯಾನೇಜರ್ ಸಾ: ಮನೆ, ನಂ.1-3-121/2 RR COLONY ಆಶಾಪೂರು ರೋಡ ರಾಯಚೂರು.FvÀನ M/C ಗೆ ಟಕ್ಕರಕೊಟ್ಟಿದ್ದು ಮೋ ಸೈ ಸಮೇತ ಕೆಳಗೆ ಬಿದ್ದ ಚಂದ್ರಯ್ಯನ ತಲೆಗೆ ಭಾರಿ ಒಳಪೆಟ್ಟಾಗಿ, ಬಲಗೈರಟ್ಟೆ, ಬಲಮೊಣಕಾಲು ಕೆಳಗೆ ತೆರೆಚಿದ ಗಾಯವಾಗಿ ಇಲಾಜು ಕುರಿತು ನಗರದ ಬಸವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ವೈದ್ಯರ ಸಲಹೆ ಮೇರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಿಗೆ ಸಾಗಿಸುವಷ್ಟರಲ್ಲಿ ಆಸ್ಪತ್ರೆಯಲ್ಲಿ 21-30 ಗಂಟೆಗೆ ಮೃತ ಪಟ್ಟಿದ್ದು ಅಂತಾ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ UÀÄ£Éß £ÀA: 94/2015 ಕಲಂ. 279, 304(A) IPC. & 187 IMV Act. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.





ªÉÆøÀzÀ ¥ÀæPÀgÀtzÀ ªÀiÁ»w:-

ದಿ: 04-12-2015 ರಂದು ಸಂಜೆ 6-15 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಹೆಚ್,ಸಿ.-97 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತ ಗೊಂಡ ಪಿ.ಸಿ.ನಂ.274/2015 ನೇದ್ದನ್ನು ತಂದು ಹಾಜರುಪಡಿಸಿದ್ದು ಇದರಲ್ಲಿ ಫಿರ್ಯಾದಿ ಬ್ರಿಜ್ ಬಿಹಾರಿಸಿಂಗ್ ಸಾ:ರಾಯಚೂರುರವರು ಸಲ್ಲಿಸುವ ದೂರಿನ ಸಾರಾಂಶವೇನೆಂದರೆ, ಸದರಿಯವರು ರಾಯಚೂರ ತಾಲೂಕಿನ ಮಿಟ್ಟಿಮಲ್ಕಾಪೂರ ಗ್ರಾಮದಲ್ಲಿರುವ ರಾಯಚೂರ ಎಸ್.ಆರ್.ಮೈನಿಂಗ್ & ಕನ್ಸ್ಟ್ರಕ್ಷನ್ಸ್,ದ ಮಾಲೀಕರಾದ ಪ್ರೊ,ಶಿವಾಜಿಸಿಂಗ್ ತಂದೆ ರಾಮಗೋವಿಂಗಸಿಂಗ, 46 ವರ್ಷ,ವ್ಯಾಪಾರ, ಸಾ: ಪ್ಲಾಟ್ ನಂ 76/97, ವೈ.ಬಿ-12, ಯಲ್ಕುರ ಬಂಗ್ಲೆ, ಕರ್ನೂಲ, ಎಪಿ, ರವರ ಜಿಪಿಎ ಹೊಲ್ಡರ ಇದ್ದು, ವ್ಯವಹಾರವನ್ನು ನೋಡಿಕೊಂಡು ಹೋಗುತ್ತಾರೆ. ಇವರಿಗೆ 2-3 ವರ್ಷಗಳಿಂದ ತಮ್ಮ ಕಂಪನಿಯಲ್ಲಿ ಕಾಂಟ್ರಕ್ಟರ ಕೆಲಸ ಮಾಡುವ ಆ,ನಂ 1] ಕಾರ್ತಿಕ ಪ್ರಸಾದ, 35ವರ್ಷ, ವ್ಯಾಪಾರ, ಸಾ: ಮನೆ.ನಂ-873, 5ನೇ ಕ್ರಾಸ, ಐಬಿ ರೋಡ ಹೊಸಪೇಟ, ಜಿ:ಬಳ್ಳಾರಿ.2] ವೇಣುಗೋಪಾಲ, 45 ವರ್ಷ, ವ್ಯಾಪಾರ, ಕನ್ಸ್ಟ್ರಕ್ಷನ್ಸ್ ಕಂಪನಿ ಮಾಲೀಕ, ಬಸವೇಶ್ವರ ಕಾಲೋನಿ ರಾಯಚೂರ.ಇವರಿಗೆ ತಮ್ಮ ಕಂಪನಿಯ ಕೆಲಸದ ನಿಮಿತ್ಯ ರೂ: 20,00,000/- ಗಳನ್ನು ಮೇ-2013 ರಲ್ಲಿ ಹಣವನ್ನು ಮುಂಗಡವಾಗಿ ಕೊಟ್ಟಿದ್ದು, ಕೆಲಸ ಅವಧಿಯೊಳಗೆ ಆಗದೇ ಇದ್ದ ಪಕ್ಷದಲ್ಲಿ ಹಣವನ್ನು ಬಡ್ಡಿಯೊಂದಿಗೆ ಮರಳಿಸುವ ಕರಾರಿನೊಂದಿಗೆ ಆರೋಪಿತರಿಗೆ ಹಣವನ್ನು ಕೊಟ್ಟಿದ್ದು, ಇದೂವರೆಗು ಯಾವುದೇ ಕೆಲಸವಾಗಲಿ ಹಾಗೂ ಹಣವಾಗಲಿ ಬಂದಿರುವದಿಲ್ಲಾ. ಈ ಕುರಿತು ಫಿರ್ಯಾದಿ ಆರೋಪಿತರನ್ನು ಸಂಪರ್ಕಿಸಲು ಹಣ ಮರಳಿಸಿರುವದಿಲ್ಲಾ. ದಿ: 17-11-2015 ರಂದು ಸಂಜೆ 5-00 ಗಂಟೆಗೆ ಆರೋಪಿತನು ಗಂಜ ಏರಿಯಾದಲ್ಲಿ ಸಿಕ್ಕಾಗ ಫಿರ್ಯಾದಿ ಹಣವನ್ನು ಕೇಳಲಾಗಿ, ಆರೋಪಿತನು ಫಿರ್ಯಾದಿಯ ಹಣ ಕೊಡಬಾರದು ಎನ್ನುವ ಉದ್ದೇಶದಿಂದ ಅವಾಚ್ಚ ಬೈದು, ಹಣ ಕೇಳಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು, ಅಲ್ಲದೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದಾಗ ಸಾಕ್ಷಿದಾರರಾದ ನಂ.1] ವಿಜಯವರ್ಧನರೆಡ್ಡಿ, 2] ಎಂ.ನಾಗಾರ್ಜುನರವರುಗಳು ಜಗಳ ನೋಡಿ ಬಿಡಿಸಿದ್ದು, ಆರೋಪಿತನು ನಂಬಿಕೆ ದ್ರೋಹ ಬಗೆದು ವಂಚನೆ ಮಾಡಿ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿ ಇರುವ ಫಿರ್ಯಾದಿಯ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ ಗುನ್ನೆ ನಂ: 146/2015 ಕಲಂ: 323, 324, 326, 504, 506, 417, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ದಿನಾಂಕ: 04-12-2015 ರಂದು ಸಂಜೆ 5.30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 245/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ಪ್ರಶಾಂತ ಕುಮಾರ ತಂದೆ ರಾಮಣ್ಣ ಉ: ವ್ಯಾಪಾರ ಸಾ

ಮನೆ ನಂ: 4-24/ಎ ರಾಂಪೂರ ಗ್ರಾಮ ಬ್ಲಾಕ್ ನಂ: 03 ರಾಯಚೂರು ಇವರು ತಮ್ಮ ಬ್ಯಾಂಕಿನಿಂದ ವಾಹವನ್ನು ಸಾಲದ ರೂಪದಲ್ಲಿ ಖರೀದಿಸಲು ದಿನಾಂಕ: 27-02-2012 ರಂದು ತಮ್ಮ ಬ್ಯಾಂಕಿನ ನಿಯಮಾವಳಿಗೆ ಅನುಸಾರವಾಗಿ ಅಗ್ರಿಮೆಂಟ್ ಮಾಡಿಕೊಂಡು ರೂ ರೂ 4 ಲಕ್ಷ, 50 ಸಾವಿರಗಳ ಬೆಲೆಗೆ ವಾಹನ ಸಂ:LPT2515 697TCIC 6X2 DS2 BEARING NO KA-36/A-1949 ನೇದ್ದನ್ನು ಖರೀದಿಸಿದ್ದು ಆರೋಪಿ ನಂ: 02 ಶಿವರಮ ತಂದೆ ಡೋನಿ ಭೀಮರಾಯ ಉ: ವ್ಯಾಪಾರ ಸಾ

ಮನೆ ನಂ: ಎ/25 ಯದ್ಲಾಪುರ ಗ್ರಾಮ ತಾ

ಜಿ

ರಾಯಚೂರು ಈತನು ಜಾಮೀನು ನೀಡಿದ್ದು ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 27-02-2012 ರಿಂದ 27-05-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 268/2015 ಕಲಂ: 406, 420, 422, 120(ಬಿ) ಐ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA© ¥ÀæPÀgÀtzÀ ªÀiÁ»w:-

ದಿನಾಂಕ 4-12-15 ರಂದು ರಾತ್ರಿ 9-30 ಗಂಟೆಗೆ ಮೇಲ್ಕಂಡ ಫಿರ್ಯಾದಿ ssಶ್ರೀಮತಿ ಶಾಂತಮ್ಮ ಗಂಡ ಶಂಕರ್ ಬಾಬು ವಯಾ 43 ವರ್ಷ ಜಾತಿ ಮಾದಿಗ ಉ: ಸ್ಟಾಫ್ ನರ್ಸ್ ಕೆಲಸ, ಫ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ತಾ: ಮಾನವಿ.FPÉAiÀÄÄ ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ದಿನಾಂಕ 4-12-15 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಫಿರ್ಯಾದಿ ಶಾಂತಮ್ಮ ಈಕೆಯು ಪೋತ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಪೋತ್ನಾಳ ಗ್ರಾಮದ ಹಾಸ್ಟೇಲ್ ವಾರ್ಡನ್ ಇವರು ತಮ್ಮ ಹಾಸ್ಟೇಲ್ ವಿದ್ಯಾರ್ಥಿ ಈರೇಶ ಈತನು ಬಿಸಿ ಊಟದ ಅಡುಗೆ ಸಲುವಾಗಿ ನೀರಿನ ಮೋಟಾರನ್ನು ಚಾಲು ಮಾಡಲು ಹೋದಾಗ ಆತನಿಗೆ ಕರೆಂಟ್ ಶಾಕ್ ಹೊಡೆದಿದ್ದರಿಂದ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಗ ಫಿರ್ಯಾದಿ ಸ್ಟಾಫ ನರ್ಸ ಇವರು ಪರೀಕ್ಷಿಸಿ ನೋಡಿ ಹುಡುಗನ ಹೃದಯ ಬಡಿತ ಮತ್ತು ನಾಡಿ ಬಡಿತ ನಿಂತು ಹೋಗಿದ್ದು, ತುಂಭಾ ಸೀರಿಯಸ್ ಪೇಷಂಟ್ ಇದ್ದು, ಮುಂದೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅಷ್ಟರಲ್ಲಿ ಕರೆಂಟ್ ಶಾಕ್ ಹೊಡೆದಂತಹ ಹುಡುಗನು ಮೃತಪಟ್ಟಿದ್ದರಿಂದ ಆತನ ಜೊತೆ ಬಂದಂತಹ ವಿದ್ಯಾರ್ಥಿಗಳು ಅಕ್ರೋಶಗೊಂಡಾಗ ಸದರಿ ವಿಷಯವು ಗ್ರಾಮದ ಜನರಿಗೆ ಗೊತ್ತಾಗಿದ್ದರಿಂದ ಪೋತ್ನಾಳ ಗ್ರಾಮದ ಮತ್ತು ಇತರೆ ಹಳ್ಳಿಯ ಸುಮಾರು 150 ರಿಂದ 200 ಜನರು ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ. EªÀgÀÄUÀ¼ÀÄ ತಂಡೋಪತಂಡವಾಗಿ ಬಂದು ಆಸ್ಪತ್ರೆಗೆ ನುಗ್ಗಿ , ವೈದ್ಯರಿಲ್ಲದೇ ಮತ್ತು ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಈರೇಶನು ಸತ್ತಿರುತ್ತಾನೆ ಅಂತಾ ಗಲಾಟೆ ಮಾಡಿ ಫಿರ್ಯಾದಿ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಯಲ್ಲಿನ ಫಿಠೋಪಕರಣಗಳನ್ನು ಹೊರಗೆ ತಂದು ಹಾಕಿ ಬೆಂಕಿ ಹಚ್ಚಿದ್ದು, ಅಲ್ಲದೆ ಆಸ್ಪತ್ರೆಯ ಸಿಬ್ಬಂಧಿಯ ವಸತಿ ಗೃಹಗಳಿಗೆ ನುಗ್ಗಿ, ಕಲ್ಲುಗಳಿಂದ ಕಿಟಕಿ, ಬಾಗಿಲುಗಳನ್ನು ಹೊಡೆದು ಮನೆಯಲ್ಲಿಯ ಸಾಮಾನುಗಳನ್ನು ಧ್ವಂಸ ಗೊಳಿಸಿ ಸುಟ್ಟು ಹಾಕಿದ್ದಲ್ಲದೆ, ಫಿರ್ಯಾದಿಯನ್ನು ಮನೆಯೊಳಗೆ ಹಾಕಿ ಬೆಂಕಿ ಹಚ್ಚಿ ಸಾಯಿಸಲು ಪ್ರಯತ್ನ ಪಟ್ಟಿದ್ದಲ್ಲದೇ, ಗಲಾಟೆಯನ್ನು ತಡೆಯಲು ಬಂದ ಪೋಲೀಸರ ಮೇಲೆ ಸಹ ಕಲ್ಲುಗಳನ್ನು ಎಸೆದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 325/2015 ಕಲಂ 143 147 148 504 448 353 354 436 427 307 ¸À»vÀ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ದಿನಾಂಕ 4/12/15 ರಂದು ರಾತ್ರಿ 7.30 ಗಂಟೆಗೆ ಪಿ.ಎಸ್.ಐ (ಕಾ.ಸು) ಮಾನವಿ ರವರು ತಮ್ಮ ಒಂದು ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘ದಿನಾಂಕ 4/12/2015 ರಂದು ಮಾನವಿ ಠಾಣೆ ವ್ಯಾಪ್ತಿಯ ಪೋತ್ನಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೀರೇಶ ತಂದೆ ಶರಣಪ್ಪ ಸಾ: ಅಮರಾವತಿ ಎನ್ನುವ ವಿದ್ಯಾರ್ಥಿಗೆ ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳು ಬಿ.ಸಿ.ಎಂ.ಹಾಸ್ಟೇಲ್ ನಲ್ಲಿ ನೀರಿನ ಮೋಟಾರ್ ನ್ನು ಚಾಲು ಮಾಡು ಅಂತಾ ಹಾಸ್ಟೇಲ್ ಗೆ ಕಳುಹಿಸಿಕೊಟ್ಟಾಗ ವೀರೇಶನು ಮೋಟಾರ್ ವೈರನ್ನು ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಶವಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವೀರೇಶನು ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು, ಹಾಸ್ಟೇಲ್ ವಾರ್ಡನ್ ನಿರ್ಲಕ್ಷತನವಹಿಸಿದ್ದರಿಂದ ವೀರೇಶನಿಗೆ ವಿದ್ಯುತ್ ಸ್ಪರ್ಶವಾಗಿದ್ದು ಮತ್ತು ವೀರೇಶನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದುದರಿಂದ ಮೃತಪಟ್ಟಿರುತ್ತಾನೆ ¸ÀĪÀiÁgÀÄ 150 ರಿಂದ 200 ಜನರು PÀÆr ಆಸ್ಪತ್ರೆಯಲ್ಲಿನ ಸಾಮಾನುಗಳನ್ನು ಕಿತ್ತಿ ಹೊರಗೆ ಎಸೆದು ಬೆಂಕಿ ಹಚ್ಚಿದ್ದು ಅಲ್ಲದೇ ಆಸ್ಪತ್ರೆಯಲ್ಲಿ ಬೆಡ್ ಗಳಿಗೆ ಹಾಗೂ ಅಲ್ಲಲ್ಲಿ ಬೆಂಕಿ ಹಚ್ಚಿ ಪ್ರತಿ ಭಟನೆ ಮಾಡುತ್ತಾ ಆಸ್ಪತ್ರೆಯ ಸಿಬ್ಬಂದಿಯವರ ಮೇಲೆ ಹಾಗೂ ಪೊಲೀಸ್ ಸಿಬ್ಬಂದಿಯವರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.

ಆದರೆ ಪ್ರತಿಭಟನೆ ಮಾಡುತ್ತಿದ್ದಂತಹ ವ್ಯಕ್ತಿಗಳು ಅಕ್ರಮಕೂಟ ರಚಿಸಿಕೊಂಡು ಮೃತ ಬಾಲಕ ವೀರೇಶನ ಶವವನ್ನು ಆಸ್ಪತ್ರೆಯಿಂದ ಹೊರಗೆ ತಂದು ಒಂದು ಬಂಡಿಯಲ್ಲಿ ಹಾಕಿಕೊಂಡು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಸಿಂಧನೂರು – ಮಾನವಿ ಮುಖ್ಯ ರಸ್ತೆಗೆ ತಂದು ಗ್ರಾಮದಲ್ಲಿ ಇರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆಗೆ ಅಡ್ಡವಾಗಿ ಇಟ್ಟು ರಸ್ತೆಯಲ್ಲಿ ಹಳೆಯ ಟೈರುಗಳಿಗೆ ಬೆಂಕಿ ಹಚ್ಚಿ ಅಕ್ರಮವಾಗಿ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡತಡೆ ಮಾಡಿ ವಾಹನಗಳಿಗೆ ತಿರುಗಾಡಲು ಅವಕಾಶಕೊಡದೇ ಎರಡು ಕಡೆಯ ವಾಹನಗಳಿಗೆ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ನಾನು ಹಾಗೂ ನನ್ನೊಂದಿಗೆ ಇದ್ದ ಸಿಬ್ಬಂದಿಯವರು ಕೂಡಿ ರಸ್ತೆ ಅಡತಡೆ ಮಾಡುತ್ತಿದ್ದವರಿಗೆ ಸಾರ್ವಜನಿಕ ವಾಹನ ಹಾಗೂ ಜನರಿಗೆ ಸಂಚಾರಕ್ಕೆ ತೊಂದರೆ ಮಾಡಬೇಡಿರಿ ಅಂತಾ ವಿನಂತಿಸಿಕೊಂಡು ಅವರಿಗೆ ಸ್ಥಳದಿಂದ ಸರಿಯುವಂತೆ ತಿಳಿಸಿದಾಗ ಅದಕ್ಕೆ ಅವರು ಒಪ್ಪದೇ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದು ಇರುತ್ತದೆ.’’ ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 326/15 ಕಲಂ 143,147,341.353 ಸಹಿತ 149 ಐ.ಪಿ.ಸಿ ಹಾಗೂ ಕಲಂ 3 & 4 ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಯಾಕ್ಟ 1984ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 4/12/15 ರಂದು ರಾತ್ರಿ 9.30 ಗಂಟೆಗೆ ಪಿ.ಎಸ್.ಐ (ಕಾ.ಸು) ಮಾನವಿ ರವರು ತಮ್ಮ ಒಂದು ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘’ಇಂದು ದಿನಾಂಕ 4/12/2015 ರಂದು ಮಾನವಿ ಠಾಣೆ ವ್ಯಾಪ್ತಿಯ ಪೋತ್ನಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೀರೇಶ ತಂದೆ ಶರಣಪ್ಪ ಸಾ: ಅಮರಾವತಿ ಎನ್ನುವ ವಿದ್ಯಾರ್ಥಿಗೆ ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳು ಬಿ.ಸಿ.ಎಂ.ಹಾಸ್ಟೇಲ್ ನಲ್ಲಿ ನೀರಿನ ಮೋಟಾರ್ ನ್ನು ಚಾಲು ಮಾಡು ಅಂತಾ ಹಾಸ್ಟೇಲ್ ಗೆ ಕಳುಹಿಸಿಕೊಟ್ಟಾಗ ವೀರೇಶನು ಮೋಟಾರ್ ವೈರನ್ನು ಕೈಯಿಂದ ಹಿಡಿದುಕೊಂಡಾಗ ವಿದ್ಯುತ್ ಸ್ಪರ್ಶವಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಬೆಳಿಗ್ಗೆ 11-00 ಗಂಟೆಗೆ ವೀರೇಶನು ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳು, ಹಾಸ್ಟೇಲ್ ವಾರ್ಡನ್ ನಿರ್ಲಕ್ಷತನವಹಿಸಿದ್ದರಿಂದ ವೀರೇಶನಿಗೆ ವಿದ್ಯುತ್ ಸ್ಪರ್ಶವಾಗಿದ್ದು ಮತ್ತು ವೀರೇಶನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದುದರಿಂದ ಮೃತಪಟ್ಟಿರುತ್ತಾನೆ ಅಂತಾ ಅಂತಾ1] ಅಶೋಕ ತಡಕಲ್ , ಹರಿಜನ ಸಾ: ತಡಕಲ್ ºÁUÀÆ EvÀgÉ 30 d£ÀgÀÄ PÀÆr ಆಸ್ಪತ್ರೆಯಲ್ಲಿನ ಸಾಮಾನುಗಳನ್ನು ಕಿತ್ತಿ ಹೊರಗೆ ಎಸೆದು ಬೆಂಕಿ ಹಚ್ಚಿದ್ದು ಅಲ್ಲದೇ ಆಸ್ಪತ್ರೆಯಲ್ಲಿ ಬೆಡ್ ಗಳಿಗೆ ಹಾಗೂ ಅಲ್ಲಲ್ಲಿ ಬೆಂಕಿ ಹಚ್ಚಿ ಪ್ರತಿ ಭಟನೆ ಮಾಡುತ್ತಾ ಆಸ್ಪತ್ರೆಯ ಸಿಬ್ಬಂದಿಯವರ ಮೇಲೆ ಹಾಗೂ ಪೊಲೀಸ್ ಸಿಬ್ಬಂದಿಯವರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.

ಆದರೆ ಪ್ರತಿಭಟನೆ ಮಾಡುತ್ತಿದ್ದಂತಹ ವ್ಯಕ್ತಿಗಳು ಅಕ್ರಮಕೂಟ ರಚಿಸಿಕೊಂಡು ಮೃತ ಬಾಲಕ ವೀರೇಶನ ಶವವನ್ನು ಆಸ್ಪತ್ರೆಯಿಂದ ಹೊರಗೆ ತಂದು ಒಂದು ಬಂಡಿಯಲ್ಲಿ ಹಾಕಿಕೊಂಡು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಸಿಂಧನೂರು – ಮಾನವಿ ಮುಖ್ಯ ರಸ್ತೆಗೆ ತಂದು ಗ್ರಾಮದಲ್ಲಿ ಇರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆಗೆ ಅಡ್ಡವಾಗಿ ಇಟ್ಟು ರಸ್ತೆಯಲ್ಲಿ ಹಳೆಯ ಟೈರುಗಳಿಗೆ ಬೆಂಕಿ ಹಚ್ಚಿ ಅಕ್ರಮವಾಗಿ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡತಡೆ ಮಾಡಿ ವಾಹನಗಳಿಗೆ ತಿರುಗಾಡಲು ಅವಕಾಶಕೊಡದೇ ಎರಡು ಕಡೆಯ ವಾಹನಗಳಿಗೆ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ನಾನು ಹಾಗೂ ನನ್ನೊಂದಿಗೆ ಇದ್ದ ಸಿಬ್ಬಂದಿಯವರು ಕೂಡಿ ರಸ್ತೆ ಅಡತಡೆ ಮಾಡುತ್ತಿದ್ದವರಿಗೆ ಸಾರ್ವಜನಿಕ ವಾಹನ ಹಾಗೂ ಜನರಿಗೆ ಸಂಚಾರಕ್ಕೆ ತೊಂದರೆ ಮಾಡಬೇಡಿರಿ ಅಂತಾ ವಿನಂತಿಸಿಕೊಂಡು ಅವರಿಗೆ ಸ್ಥಳದಿಂದ ಸರಿಯುವಂತೆ ತಿಳಿಸಿದಾಗ ಅದಕ್ಕೆ ಅವರು ಒಪ್ಪದೇ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದು ಇರುತ್ತದೆ.’’ ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 327/15 ಕಲಂ 143,147,341.353 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.12.2015 gÀAzÀÄ 37 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,700/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.