Thought for the day

One of the toughest things in life is to make things simple:

12 Jun 2018

Reported Crimes


                                                                                            
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ;-10-06-2018 ರಂದು 2000 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಸ್ವೀಕೃತಗೊಂಡ ಮೇರೆಗೆ ಕೂಡಲೇ ರಿಮ್ಸ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಪರಿಶೀಲಿಸಿ ನಂತರ ಫಿರ್ಯಾದಿದಾರರು ವೆಂಕಟೇಶ್ ಕಟ್ಟಿ ತಂದೆ  ರಂಗನಾಥ ಕಟ್ಟಿ, ವಯ 62 ವರ್ಷ, ಬ್ರಾಹ್ಮಣ, ನಿರುದ್ಯೋಗಿ, ಸಾ|| ಸತ್ಯನಾಥ ಕಾಲೋನಿ ರಾಯಚೂರು EªÀgÀÄ ನೀಡಿದ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 2115 ಗಂಟೆಗೆ ಬಂದಿದ್ದು ದೂರಿನ ಸಾರಾಂಶವೆನೇಂದರೆ, ಇಂದು 10-06-2018 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಮೂತ್ರ ವಿಸರ್ಜನೆ ಕುರಿತು ಸತ್ಯನಾಥ ಕಾಲೋನಿಯ ಹತ್ತಿರ ಇರುವ ಸ್ಮಶಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ವಾಪಸ್ಸು ಮಂತ್ರಾಲಯ ರಸ್ತೆಯಲ್ಲಿರುವ ಕಾರ್ ಸರ್ವಿಸಿಂಗ್ ಪಾಯಿಂಟ್ ಮುಂದಿನ ರಸ್ತೆಯಲ್ಲಿ ಸತ್ಯನಾಥ ಕಾಲೋನಿಯ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ, ಆರೋಪಿತನು BAJAJ PULSAR M/C NO. KA36/EK4888 ನೇದ್ದನ್ನು ಆರ್.ಟಿ.ಓ ವೃತ್ತದ ಕಡೆಯಿಂದ ರೇಡಿಯೋ ಸ್ಟೇಷನ್ ಕಡೆಗೆ ಹೋಗುವಾಗಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ಹೊರಟಿದ್ದ ಫಿರ್ಯಾದಿದಾರರಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು ಮತ್ತು ಆರೋಪಿತನು ಕೆಳಗಡೆ ಬೀಳಲು ಫಿರ್ಯಾದಿದಾರರಿಗೆ ಎಡಗಣ್ಣಿ ಹುಬ್ಬಿನ ಮೇಲೆ ರಕ್ತಗಾಯ, ಎಡಗಾಲು ಟೊಂಕದ ಹತ್ತಿರ ಮುರಿದಂತೆ ಗಾಯವಾಗಿದೆ. ಎರೆಡು ಕೈಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಆರೋಪಿತನಿಗೂ ಸಹ ಭಾರೀ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ
ಪೊಲೀಸ್ ಠಾಣಾ ಗುನ್ನೆ ನಂ. 47/2018 ಕಲಂ 279, 338 IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 10-06-2018 ರಂದು 4-00 ಪಿ.ಎಮ್ ಸುಮಾರಿಗೆ  ಸಿಂಧನೂರ-ಗಂಗಾವತಿ ರಸ್ತೆಯ ಶ್ರೀಪುರಂಜಂಕ್ಷನದಲ್ಲಿರುವ ಉಷಾ ವೇ ಬಿಡ್ಜ ಮುಂದಿನ ರಸ್ತೆಯಲ್ಲಿ ಆರೋಪಿತ ಮಲ್ಲಪ್ಪ @ ಮಲ್ಲಿಕಾರ್ಜುನ ತಂದೆ ಶರಣಪ್ಪ ಗಾಣದಾಳ 30 ವರ್ಷ ಜಾ; ನಾಯಕ, ;ಟ್ರಾಕ್ಟರ  ಇಂಜನ ನಂ. RCWL 00200, ನಂಬರ ಇಲ್ಲದ ಟ್ರ್ಯಾಲಿ ನೆದ್ದರ ಚಾಲಕ ಸಾಃ ಏಳುರಾಗಿ ಕ್ಯಾಂಪ ತಾಃ ಸಿಂಧನೂರು  ( ಮೃತಪಟ್ಟಿರುತ್ತಾನೆ.) ತನ್ನ ಮಹಿಂದ್ರ ಕಂಪನಿಯ ಟ್ರಾಕ್ಟರ  ಇಂಜನ ನಂ. RCWL00200, ನಂಬರ ಇಲ್ಲದ ಟ್ರ್ಯಾಲಿನೆದ್ದರಲ್ಲಿ ಕರೆಂಟ ಸಿಮೆಂಟ ಕಂಬಗಳನ್ನು ಹಾಕಿಕೊಂಡು ಶ್ರೀಪುರಂ ಜಂಕ್ಷನ್ ಕಡೆಯಿಂದ ಸಿಂಧನೂರು ಕಡೆಗೆ ಜೋರಾಗಿ ನಿರ್ಲಕ್ಷತನದಿಂದ ನಡಸಿಕೊಂಡು ಬಂದಿದ್ದರಿಂದ ಟ್ರ್ಯಾಲಿಯಲ್ಲಿದ್ದ ಕರೆಂಟಿನ ಸಿಮೆಂಟಗಳು ಕಂಬಳು ಎಡಕ್ಕೆ ಸರಿದಿದ್ದರಿಂದ ಟ್ರ್ಯಾಲಿ ಎಡಕ್ಕೆ ಓಳು ಮಗ್ಗಲಾಗಿ ಬಿದ್ದಿದ್ದರಿಂದ ಟ್ರ್ಯಾಲಿಯಲ್ಲಿದ್ದ ಕೂಲಿಕಾರರಾದ ರಮೇಶ, ನಾಗರಾಜ, ಶರಣಪ್ಪ, ಮೌಲಪ್ಪ, ಯಂಕಪ್ಪ ಹಾಗೂ ಶಿವಕುಮಾರ ಇವರ ಮೇಲೆ ಕರೆಂಟಿನ ಸಿಮೆಂಟ ಕಂಬಗಳು ಬಿದ್ದು, ತಲೆಗೆ, ಮುಖಕ್ಕೆ, ಗದ್ದಕ್ಕೆ, ಕೈ, ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ರಮೇಶ, ನಾಗರಾಜ, ಮತ್ತು ಶರಣಪ್ಪ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟ್ರಾಕ್ಟರ ಚಾಲಕನು ಎಡಕ್ಕೆ ಜಿಗಿದಿದ್ದರಿಂದ ಕಂಬುಗಳು ಮೇಲೆ ಬಿದ್ದು, ತೀವ್ರ ಸ್ವರೂಪದ ಗಾಯಗಳಾಗಿದ್ದು, ಡ್ರೈವರನ ಪಕ್ಕದಲ್ಲಿ ಕುಳಿತ ಫಿರ್ಯಾದಿದಾರನು ಬಲಗಡೆಗೆ ಜಿಗಿದಿದ್ದರಿಂದ ಯಾವುದೇ ಗಾಯಗಳು ಆಗಿರುವುದಿಲ್ಲ. ಮೌಲಪ್ಪ, ಯಂಕಪ್ಪ, ಶಿವಕುಮಾರ ಇವರಿಗೂ ಸಹ ತೀವ್ರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ, ಟ್ರಾಕ್ಟರ ಆರೋಪಿ ಟ್ರಾಕ್ಟರ ಚಾಲಕನಾದ ಮಲ್ಲಪ್ಪ @ ಮಲ್ಲಿಕಾರ್ಜುನನು ಉಪಚಾರ ಪಡೆಯುವ ಕಾಲಕ್ಕೆ 5-30 ಪಿ.ಎಂ.ಕ್ಕೆ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಇದ್ದ ಫಿರ್ಯಾಧಿ ದುರುಗಪ್ಪ ತಂದೆ ನಾಗಪ್ಪ ಆಗೋಲಿ 30 ವರ್ಷ, ಕಬ್ಬೇರ (ಅಂಬಿಗೇರ), ಕೂಲಿಕೆಲಸ ಸಾ; ಸುಳೇಕಲ್ ತಾಃ ಗಂಗಾವತಿ ಜಿಃ ಕೊಪ್ಪಳ ಇವರ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-32/2018,ಕಲಂ,279,337,338,304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:10.06.2018 ರಂದು ರಾತ್ರಿ 7.40 ಗಂಟೆಗೆ ಪಿರ್ಯಾದಿದಾರರು ¹zÀÝ¥Àà vÀAzÉ ¨sÁUÀ¥Àà ªÀAiÀĸÀÄì:45 ªÀµÀð eÁ: ªÁ°äÃQ G: MPÀÌ®ÄvÀ£À ¸Á:vÀÄgÀqÀV UÁæªÀĸÀ vÁ: °AUÀ¸ÀUÀÆgÀÄ ರವರು ಠಾಣೆಗೆ ಹಾಜರಾಗಿ ಗಣಿಕಿಕೃತ ಪಿರ್ಯಾದಿ ತಂದು ಕೊಟ್ಟಿದ್ದು, ಸದರಿ ಪಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿಯ ಮಗಳಾದ ತಿಪ್ಪಮ್ಮ ಈಕೆಯು ದಿನಾಂಕ:06.06.2018 ರಂದು ಬೆಳಿಗ್ಗೆ 11.30 ಗಂಟೆಗೆ ಹೊಲಕ್ಕೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಸಂಜೆ ಹೊತ್ತಾದರೂ ಮನೆಗೆ ಬರದ ಕಾರಣ ಪಿರ್ಯಾದಿ ಮತ್ತು ಆತನ ಮಕ್ಕಳು ಕೂಡಿಕೊಂಡು ಊರಿನಲ್ಲಿ ಸಂಬಂದಿಕರಲ್ಲಿ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಪಿರ್ಯಾದಿದಾರನು ತನ್ನ ಮಗಳು ಎಲ್ಲಿಯಾದರೂ ಸಿಕ್ಕಲ್ಲಿ ಹುಡುಕಿ ಕೊಡಬೇಕು  ಮತ್ತು ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ದೂರು ನೀಡಿದ ಮೇರೆಗೆ ಸದರಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 179/2018  PÀ®A. ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ.10-06-2018 ರಂದು ಸಂಜೆ 06-30 ಗಂಟೆಗೆ¸ಫಿರ್ಯಾದಿದಾರರು ²æà ¸ÀAfêÀPÀĪÀiÁgÀ n ¹.¦.L zÉêÀzÀÄUÀð ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ 10-06-2018 ರಂದು ಮಧ್ಯಾಹ್ನ 03-20 ಗಂಟೆಯ ಸಮಯದಲ್ಲಿ ಚಿಂಚೋಡಿ ಗ್ರಾಮದ ಕೃಷ್ಣಾ ನದಿಯಲ್ಲಿ TATA HITACHI ZAXIS 210LCH MODEL NO-ZX210LCH-1 MACHINE NO-OACE-002305ಇದು ಯಾವುದೇ ಪರವಾನಿಗೆ ಇಲ್ಲದೆ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಕೃಷ್ಣಾ ನದಿಯಿಂದ ಮರಳನ್ನು ಹಿಟಾಚಿಯಿಂದ ತೆಗದು ಹಾಕುತ್ತಿದ್ದನ್ನು ಕಂಡು ಬಂದ ಮೇರೆಗೆ ಸದರಿ ಮೇಲ್ಕಂಡ ಹಿಟಾಚಿನ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಹಿಟಾಚಿಯ ನ್ನು ತಂದು ಹಾಜರು ಪಡಿಸಿದ ಮೇಲಿಂದ ಹಿಟಾಚಿ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ  159/2018 PÀ®A: 4(1),4(1A), 21 MMDR ACT-1957 & 3,42,43 KMMCR -1994 &  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸ ಪ್ರಕರಣದ ಮಾಹಿತಿ.
ಆರೋಪಿ J¸ï.JªÀiï ±À¦ü,  ªÀiÁf CzsÀåPÀë K.L.n.AiÀÄÄ.¹ ¸ÀAWÀl£É ಹಾಗೂ ಇತರ ಮೂರು ಜನರು ದಿ ಹಟ್ಟಿ ಗೋಲ್ಡ ಮೈನ್ಸ್ ಸ್ಟ್ಯಾಫ್ ಅಂಡ್ ಯುನಿಯನ್ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಹಿಂದಿನ ಮುಖಂಡರಿದ್ದು, ದಿನಾಂಕ 14.10.2017 ರಂದು ಹೊಸದಾಗಿ ಚುನಾಯಿತ ಮುಖಂಡರಿಗೆ (ಟಿ.ಯು.ಸಿ. ಸಂಘಕ್ಕೆ) ಸನ್ 2016 ಜನವರಿ ತಿಂಗಳದಿಂದ ಡಿಸೆಂಬರ್ 2016 ನೇ ಸಾಲೀನ ಲೆಕ್ಕ ಪತ್ರ ಕೊಡುವಾಗ ರೂ 6,80,000 ಗಳು ಕ್ಯಾಶ್ ಇನ್ ಹ್ಯಾಂಡ್ ಅಂತಾ ಅಡಿಟ್ ವರದಿಯಲ್ಲಿ ತೋರಿದ್ದು, ಫಿರ್ಯಾದಿದಾರರು ಚುನಾಯಿತ ಸಂಘಕ್ಕೆ ಹಣವನ್ನು ನೀಡುವಂತೆ ಪತ್ರ ವ್ಯವಹಾರ ಮಾಡಿದಾಗ್ಯೂ ಮೇಲ್ಕಂಡ ಆರೋಪಿತರು ಹಣವನ್ನು ಸಂಘಕ್ಕೆ ಕೊಡದೇ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ಸಂಘಕ್ಕೆ ಮತ್ತು ಕಾರ್ಮಿಕರಿಗೆ ದ್ರೋಹ ಮಾಡಿ ಮೋಸ ಮಾಡಿದ್ದು ಕಂಡು ಬಂದಿರುತ್ತದೆ ಅಂತಾ ಲೆಟರ್ ಪ್ಯಾಡಿನಲ್ಲಿ ಕಂಪ್ಯೂಟರ್ ಮಾಡಿಸಿದ ದೂರನ್ನು ಹಾಜರುಪಡಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ. 205/2018 PÀ®A 406, 408, 420 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ಪ್ರಕರಣದಲ್ಲಿಯ ಪಿರ್ಯಾದಿಯ ಇಮಾಮಖಾಸೀಂ ತಂದೆ ಮೈನುಸಾಬ ಹಾಳಗಿ  21 ವರ್ಷ, ಜಾ;-ಮುಸ್ಲಿಂ, ;-ಮೇಷನ ಕೆಲಸ,ಸಾ;-ಹುಡಾ ಗ್ರಾಮ ತಾ;-ಸಿಂಧನೂರು ಈಕೆಯ ತಾಯಿ ಮೃತ ಸುಭಾನಭೀ ಈಕೆಯು ಕುಲಸ್ಥಳಾದ ಹುಸೇನಬೇಗಾಂ ಈಕೆಯ ಸಂಗಡ ಬೈರೇಶ್ವರ ಕ್ಯಾಂಪಿನ ನರರಮೇಶ ಈತನ ಹೊಲಕ್ಕೆ ಕಸ ತೆಗೆಯಲು ಕೂಲಿಕೆಲಸಕ್ಕೆ ಹೋಗಿದ್ದು. ಬೆಳಗ್ಗೆ 11-30 ಗಂಟೆ ಸುಮಾರಿಗೆ ನರ ರಮೇಶನ ಸಸಿ ಮಡಿಗೆ ತಯಾರು ಮಾಡುವ ಹೊಲದಲ್ಲಿ ಕಸ ತೆಗೆಯುತ್ತಿದ್ದಾಗ, ಕಸದಲ್ಲಿರುವ ಹಾವು ಮೃತಳ ಬಲಗಾಲಿನ ಹೆಬ್ಬರಳಿನ ಹತ್ತಿರ ಕಚ್ಚಿದ್ದು.ಹಾವು ಕಚ್ಚಿದ್ದರಿಂದ ಹೆಬ್ಬರಳಿನ ಹತ್ತಿರ ಹಾವಿನ ಹಲ್ಲಿನ ಗುರುತು ಮತ್ತು ಸ್ವಲ್ಪ ರಕ್ತ ಬಂದಿದ್ದು. ನಂತರ ಮೃತಳನ್ನು ಮುಕ್ಕುಂದ ಗ್ರಾಮಕ್ಕೆ ಕರೆದುಕೊಂಡು ಹೋಗಿ ನಾಟಿ ಔಷದಿ ಕುಡಿಸಿದ್ದು. ತಮ್ಮ ತಾಯಿ ಮೃತಳಿಗೆ ಸಿರಿಯಾಸ್ ಆಗಿದ್ದರಿಂದ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದಾಗ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆ ಆಗ ಸಮಯ ಸಾಯಂಕಾಲ 4-30 ಗಂಟೆಯಾಗಿತ್ತು ಮೃತ ತನ್ನ ತಾಯಿಯು ಬೈರೇಶ್ವರ ಕ್ಯಾಂಪಿನಲ್ಲಿ ನರ ರಮೇಶ ಈತನ ಹೊಲದಲ್ಲಿ ಕಸ ತೆಗೆಯಲು ಹೋದಾಗ ಕಸದಲ್ಲಿದ್ದ ಹಾವು ಕಚ್ಚಿದ್ದರಿಂದ ಹಾವಿನ ವಿಷ ಮೈಯಲ್ಲಾ ಆವರಿಸಿ ಮೃತಪಟ್ಟಿರುತ್ತಾಳೆ ಮೃತ ತನ್ನ ತಾಯಿಯ ಮರಣದಲ್ಲಿ ಸಂಶಯವಿರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಯು.ಡಿ.ಆರ್. ನಂಬರ 21/2018. ಕಲಂ 174. ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
                                 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.06.2018 gÀAzÀÄ 197 ¥ÀææPÀgÀtUÀ¼À£ÀÄß ¥ÀvÉÛ ªÀiÁr 27500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.