Thought for the day

One of the toughest things in life is to make things simple:

29 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:28.07.2019 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿ ¸ÀtÚ ¤AUÀ¥Àà vÀAzÉ gÀÄzÀæ¥Àà PÀ£Áß¼À ªÀAiÀĸÀÄì-63  ªÀµÀð, eÁw-PÀÄgÀħgÀ G-MPÀÌ®ÄvÀ£À ¸Á-G½ªÉÄñÀégÀ  ಇವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ನಿನ್ನೆ ದಿನಾಂಕ:27.07.2019 ರಂದು ಮುದಗಲ್ಲಿಗೆ ಹೋಗಿ ವಾಪಸ್ ತಮ್ಮೂರಿಗೆ ಬಂದು ಬಸ್ ನಿಲ್ದಾಣದಿಂದ ಮನೆಗೆ ಹೋಗುವಾಗ ಬಸ್ ನಿಲ್ದಾಣದ ಹತ್ತಿರ ಸಂಜೆ 4-30 ಗಂಟೆ ಸುಮಾರಿಗೆ ಆರೋಪಿ PÀAoɪÀÄä UÀAqÀ zÁåªÀÄtÚ ¨sÉÆÃUÁ¥ÀÆgÀÄ ªÀAiÀĸÀÄì:46 ªÀµÀð eÁ: ªÁ°äÃQ G: PÀÆ°PÉ®¸À ¸Á: G½ªÉÄñÀégÀ vÁ:°AUÀ¸ÀUÀÆgÀÄ ಈಕೆಯು ಬಂದು ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಲೇ ಸೂಳೆ ಮಗನೇ ನನ್ನ ಗಂಡನನ್ನು ಕೊಲೆ ಮಾಡಿ ನೀನು ಕೋರ್ಟಿನಿಂದ ಬಿಡುಗಡೆಯಾಗಿ ಬಂದು ನಮ್ಮ ಮುಂದೆಯೇ ತಿರುಗಾಡುತ್ತೀಯಾ ಎಂದಾಗ ಫಿರ್ಯಾದಿದಾರನು ನಿಮ್ಮ ಕೇಸು ಕೋರ್ಟಿನಲ್ಲಿ ನಡೀತಿದೆ ಕೋರ್ಟ ಏನು ತೀರ್ಮಾಣ ಮಾಡುತ್ತದೆಯೋ ಅದರಹಾಗೆ ಇರೋಣ ಎಂದಾಗ ಕೋರ್ಟಿನ ವಿಷಯ ಏನು ಕೇಳುತ್ತೀಯಲೇ ಎಂದು ಕೈಗಳಿಂದ ಫಿರ್ಯಾದಿಯ ಕಪಾಳಕ್ಕೆ ಹೊಡೆದು  ನಂತರ ತನ್ನ ಎಡಗಾಲಿನಲ್ಲಿರುವ ಚಪ್ಪಲಿ ತೆಗೆದುಕೊಂಡು ತಲೆಗೆ ಹೊಡೆದು ನಂತರ ಇವತ್ತು ಉಳಿದುಕೊಂಡಿ ಸೂಳೆ ಮಗನೇ ಇನ್ನೊಂದು ಸಲ ಎಲ್ಲಿಯಾದರೂ ಸಿಕ್ಕಲ್ಲಿ ನಿನ್ನನ್ನು ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ಜಗಳದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದೆ. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 90/2019 PÀ®A: 341, 323, 355, 504, 506 L.¦.¹.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ.
ದಿನಾಂಕ:28.07.2019 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ PÀAoɪÀÄä UÀAqÀ zÁåªÀÄtÚ ¨sÉÆÃUÁ¥ÀÆgÀÄ ªÀAiÀĸÀÄì:46 ªÀµÀð eÁ: ªÁ°äÃQ G: PÀÆ°PÉ®¸À ¸Á: G½ªÉÄñÀégÀ vÁ:°AUÀ¸ÀUÀÆgÀÄ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ನಿನ್ನೆ ದಿನಾಂಕ:27.07.2019 ರಂದು ಫಿರ್ಯಾದಿದಾರಳು ತನ್ನ ತಂಗಿ ಶಾಂತಮ್ಮಳ ಶ್ರಮಕ್ಕೆ ಕಳಮಳ್ಳಿಗೆ ಹೋಗಿ ಶ್ರಮ ಮುಗಿಸಿಕೊಂಡು ವಾಪಸ್ ಉಳಿಮೇಶ್ವರ ಗ್ರಾಮಕ್ಕೆ ಬಂದು ಬಸ್ ನಿಲ್ದಾಣದ ಹತ್ತಿರ ನಿನ್ನೆ ಸಂಜೆ 4-30 ಗಂಟೆ ಸುಮಾರಿಗೆ ಆಟೋ ಇಳಿದು ಮನೆಗೆ ಹೋಗುತ್ತಿರುವಾಗ ಆರೋಪಿ ¸ÀtÚ ¤AUÀ¥Àà vÀAzÉ gÀÄzÀæ¥Àà PÀ£Áß¼À  eÁ:PÀÄgÀħgÀ ¸Á: G½ªÉÄñÀégÀ vÁ:°AUÀ¸ÀUÀÆgÀÄ ಈತನು ಅಲ್ಲಿಗೆ ಬಂದು ಏಕಾಏಕಿ ಲೇ ಬೇಡರ ಸೂಳೆ ನಾನು ನಿನ್ನ ಗಂಡನನ್ನು ಕೊಂದಿದ್ದಕ್ಕೆ ನೀನು ನನ್ನ ವಿರುದ್ದವಾಗಿ ಕೋರ್ಟನಲ್ಲಿ ಸಾಕ್ಷಿ ಏಕೆ ಹೇಳಿದ್ದೀರಾ ಅಂತಾ ಅಂದು ಫಿರ್ಯಾದಿಯ ಎದೆಯ ಮೇಲಿನ ಜಂಪರನ್ನು ಹಿಡಿದು ಎಳೆದು, ಜಂಪರ್ ಹರಿದು ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಿ ಲೇ ರಂಡಿ ಸೂಳೆ ನಿನ್ನ ಗಂಡನನ್ನು ಕೊಂದಿದಂತೆ ನಿನ್ನನ್ನೂ ಸಹಃ ಕೊಲ್ಲುತ್ತೇನೆ ಎಂದು ತನ್ನ ಕೈಯಿಂದ ಎಡಗಡೆ ಕಪಾಳಕ್ಕೆ ಹೊಡೆದನು ಅಷ್ಟರಲ್ಲಿ ಫಿರ್ಯಾದಿದಾರಳು ಚೀರಾಡುತ್ತಿದ್ದಾಗ ಶರಣಪ್ಪ ತಂದೆ ಹನುಮಪ್ಪ ಹಾಗೂ ಯಂಕಪ್ಪ ತಂದೆ ಹನುಮಪ್ಪ ಇವರು ಬಂದು ಜಗಳ ಬಿಡಿಸಿಕೊಂಡರು ನಂತರ ಆರೋಪಿತನು ಇನ್ನೊಂದು ಸಲ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋದನು. ಘಟನೆ ವಿಷಯವನ್ನು ಫಿರ್ಯಾದಿದಾರಳು ತಮ್ಮ ಮನೆಯಲ್ಲಿ ತಿಳಿಸಿ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 89/2019 PÀ®A  323,354(©), 504, 506 L¦¹ & 3(1),  (R), (S),(W),(1) 3(2) Va J¸ï.¹/J¸ïn wzÀÄÝ¥Àr PÁAiÉÄÝ 2015  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:27/07/2019 ರಂದು ಮಧ್ಯಾಹ್ನ 02:00 ಗಂಟೆಗೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ಒಂದು ಗಣೀಕೃತ  ಪಿರ್ಯಾದಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ಮಕ್ಕಳು ದಿನಾಂಕ 13-05-2019 ರಂದು ರಾತ್ರಿ  10-30 ಗಂಟೆಗೆ ಊಟ ಮಾಡಿ  ಮಲಗಿಕೊಂಡಾಗ ದಿನಾಂಕ 14-05-2019 ಮಧ್ಯ  ರಾತ್ರಿ 12-10 ಗಂಟೆಗೆ ಪಿರ್ಯಧಿಯ ಹೆಂಡತಿ  ಎಚ್ಚರವಾಗಿ ನೋಡಲು ತನ್ನ  ಪಕ್ಕದಲ್ಲಿ ಮಲಗಿದ್ದ ತನ್ನ ಮಗಳು ಬೂದೆಮ್ಮ  ಈಕೆಯು ಕಾಣದೆ ಇದ್ದಾಗ  ಫಿರ್ಯಾದಿಗೆ ಎಬ್ಬಿಸಿದ್ದು ಪಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಅಳಿಯ  ಎಲ್ಲರು  ಸೇರಿ ಹುಡುಕಾಡಲು ಬೂದೆಮ್ಮ ಸಿಕ್ಕಿರುವುದಿಲ್ಲ  ಪಿರ್ಯಾದಿಯ ಮಗಳು ದಿನಾಂಕ 13-07-2019 ರಂದು ರಾತ್ರಿ 10-30   ಗಂಟೆಯಿಂದ  ರಾತ್ರಿ  12-10 ಗಂಟೆಯ ಮಧ್ಯದ ಅವದಿಯಲ್ಲಿ ತನ್ನಮಗಳು ಬೂದೆಮ್ಮ   ಈಕೆಯು  ಮಸಿದಾಪೂರ ಗ್ರಾಮದತನ್ನ ಮನೆಯಿಂದ ಹೋದವಳು ವಾಪಸ್ ಬಾರದೆ ಕಾಣೆ ಯಾಗಿರುತ್ತಾಳೆ ,ಸದರಿಯವಳು ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲೀಂದ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.