Thought for the day

One of the toughest things in life is to make things simple:

22 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./ J¸ï.n. ¥ÀæPÀgÀtzÀ ªÀiÁ»w:-
                   ದಿನಾಂಕ 21-10-15 ರಂದು ಸಾಯಂಕಾಲ 5-15 ಗಂಟೆಗೆ ಫಿರ್ಯಾಧಿ «ÃgÉñÀ vÀA ¸ÀAfêÀ¥Àà ªÀ 31 eÁw.ªÀiÁ¢UÀ G.PÀÆ° ¸Á PÀÄgÀÄPÀÄAzÀ vÁ. ¹AzsÀ£ÀÆgÀ EªÀರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ  ಕುರುಕುಂದ ಗ್ರಾಮದಲ್ಲಿ ಪ್ರತಿ ವರ್ಷದಂತೆ  ದಿನಾಂಕ 20-10-15 ರಂದು ಎಲ್ಲಾ ಜಾತಿಯ ಜನಾಂಗದವರು ಗುಡ್ಡದ ರಾಜರಾಜೇಶ್ವರಿ ಜಾತ್ರೆ ಮಹೋತ್ಸವದಲ್ಲಿ ಬಾಗವಹಿಸಿ ದೇವರ ಮೆರವಣೆಗೆ ಡೊಳ್ಳು ಬಾಜಾ ಭಜಂತ್ರಿ ಶಹನಾಯಿ ವಾದ್ಯಯೊಂದಿಗೆ ಕುರುಕುಂದ ಗ್ರಾಮದ ಹರಿಜನ ಕೇರಿಯಲ್ಲಿ ಮೇರವಣಿಗೆ ಹೋಗುವ ಕಾಲಕ್ಕೆ ಆರೋಪಿತರು ಡೊಳ್ಳು ಬಾರಿಸುತ್ತಿದ್ದು ಸಮಯದಲ್ಲಿ ಫಿರ್ಯಾದಿದಾರನ ಸಂಭಂಧಿಕನಾದ ನಾಗಪ್ಪ ತಾಯಿ ಗುಡುದಮ್ಮ ಜಾತಿ ಮಾದಿಗ ಈತನು ಆರೋಪಿತರಿಗೆ ಆತ್ಮೀಯವಾಗಿ ; ಮಾವ ಡೋಳ್ಳು ಚೆನ್ನಾಗಿ ಬಾರಿಸು ಅಂತಾ  ಎಂದು ಹೇಳಿದಕ್ಕೆ 1)£ÁUÀ¥Àà vÀA ©üêÀÄ¥Àà ¨sÁ«vÁ¼À ¸Á, PÀÄgÀÄPÀÄA¢ vÁ ¹ÃAzsÀ£ÀÆgÀ ºÁUÀÆ 19 d£ÀgÀÄ PÀÆr ಫಿರ್ಯಾದಿಯ ಸಂಭಂಧಿ ನಾಗಪ್ಪನಿಗೆ  ಎನಲೆ ಮಾದಿಗ ಸೂಳೇ ಮಗನೆ  ಅಂತಾ ಜಾತಿ ಎತ್ತಿ ಬೈದು ಮೇಲೆ ಜಾತಿಯವರಾದ ನಮಗೆ ಮಾವ ಅಂತಾ ಹೇಳುತ್ತಿಯೆನಲೆ ಸೂಳೆ ಮಗನೆ ಅಂತಾ ಅವಾಚ್ಯವಾದ ಶಬ್ದಗಳಿಂದ ಬೈದು ಡೊಳ್ಳು ಬಾರಿಸುವ ಕಟ್ಟಿಗೆಯಿಂದ ಈತನಿಗೆ ಹೊಡೆಯಲು ಬಂದಾಗ ಆತನು ಅಂಜಿಕೊಂಡು  ತನ್ನ ಮನೆಗೆ ಹೋಗಿದ್ದು ಆರೋಪಿತರು ಆತನಿಗೆ ಹೊಡೆಯಬೆಕೆಂಬ  ಉದ್ದೇಶದಿಂದ  ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ  ಬಂಡಿಗೂಟ, ಕೂಡುಗೋಲ ಹಿಡಿದುಕೊಂಡು  ನಾಗಪ್ಪನ ಮನೆಯೊಳಗೆ ಪ್ರವೇಶಿಸಿ ಆತನಿಗೆ  ಹೊಡೆಯುವಾಗ ಜಗಳ ಬಿಡಿಸಲು ಬಂದ  ನಾಗಪ್ಪನ ದೊಡ್ಡಮ್ಮಳಾಧ ಮೂಕಮ್ಮ ಈಕೆಗೆ ಕಾಲಿನಿಂದ ತುಳಿದು ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿ ಸೀರೆ  ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ  ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ದೂರಿನ ಸಾರಾಂಶಧ ಮೇಲಿಂದ ತುರುವಿಹಾಳ ಠಾಣೆ ಗುನ್ನೆ ನಂ 151/2015 ಕಲಂ: 143, 147, 148, 504, 323, 324, 354, 506,  ಸಹಿತ 149 ಐಪಿಸಿ & 3(1)(10)ಎಸ್ ಸಿ/ಎಸ್ ಟಿ ಪಿ ಎ ಕಾಯ್ದೆ 1989 ರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                       ದಿನಾಂಕ: 20-10-2015 ರಂದು ಕುರುಕುಂದ ಗ್ರಾಮದಲ್ಲಿ ಪ್ರತಿ ವರ್ಷದಂತೆ ಊರಿನ ಗ್ರಾಮಸ್ಥರು ಗ್ರಾಮದ ರಾಜಾರಾಜೇಶ್ವರಿ ಗುಂಡು ಧಾರ್ಮಿಕ ಸ್ಥಳಕ್ಕೆ ಪೂಜಾ ನಿಮಿತ್ಯ ಹೋಗಿ ಪೂಜಾ ಮಾಡಿಕೊಂಡು ವಾಪಸ್ ಬರುವಾಗ ರಾತ್ರಿ 9-00 ಗಂಟೆಯ ಸಮಯದಲ್ಲಿ ಮೆರವಣಿಗೆಯು ಗ್ರಾಮದ ಹರಿಜನ ಕೇರಿಯಲ್ಲಿ ಹೋಗುವ ಕಾಲಕ್ಕೆ  ಕುರುಬ ಜನರು ಡೊಳ್ಳು ಬಾರಿಸುವದಕ್ಕೆ ಗ್ರಾಮದ ಹರಿಜನ ಸಮಾಜದ ಜನರು ತಡೆಯೊಡ್ಡಿದ್ದು, ಇದಕ್ಕೆ ಏಕೆ ತಡೆಯೊಡ್ಡುತ್ತೀರೆಂದು ಫಿರ್ಯಾಧಿ £ÁUÀ¥Àà vÀAzÉ ¥sÀQÃgÀ¥Àà ¨sÁ«vÁ¼À, ªÀAiÀÄ:35 ªÀµÀð, G:MPÀÌ®ÄvÀ£À,  PÀÄgÀħgÀ ¸Á:PÀÄgÀÄPÀÄAzÀ UÁæªÀÄ, vÁ:¹AzsÀ£ÀÆgÀ FvÀನು ಕೇಳಿದ್ದಕ್ಕೆ UÁ°ªÀÄ¥Àà vÀAªÀĺÁzÉêÀ¥Àà  ºÁUÀÆ EvÀgÉ 18 d£À  J¯ÁègÀÄ eÁw ºÀjd£À  ¸Á PÀÄgÀÄPÀÄAzÀ vÁ ¹AzsÀ£ÀÆgÀ EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಎಲ್ಲರೂ ಸೇರಿ ಎಲೇ ಕುರುಬ ಸೂಳೇ ಮಕ್ಕಳೇ ಎಂದವರೆ ಎಲ್ಲರೂ, ಡೊಳ್ಳು ಬಡಿಯುತ್ತಿದ್ದ ಪಿರ್ಯಾದಿ ಹಾಗೂ ಇನ್ನಿತರೆ ಡೊಳ್ಳು ಬಡಿಯುತ್ತಿದ್ದವರಿಗೆ ಕೂದಲು ಹಿಡಿದು ಬೆನ್ನಿಗೆ ಗುದ್ದಿ, ಕಾಲಿನಿಂದ ಒದ್ದಿದ್ದು ಅಲ್ಲದೆ  ಇನ್ನೂಳಿದವರು ಬಾಯಿಗೆ ಬಂದಂತೆ ಬೈಯುತ್ತಾ ಕೇಕೆ ಹಾಕುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಮತ್ತು ಅಲ್ಲಿನ ಜನರು ಜಗಳ ಬಿಡಿಸಿಕೊಂಡ ನಂತರ ಆರೋಪಿತರೆಲ್ಲರೂ ಪಿರ್ಯಾದಿಗೆ ಹಾಗೂ ಇನ್ನಿತರೆ ಡೊಳ್ಳು ಬಡಿಯುತ್ತಿದ್ದ ಕುರುಬ ಜನಾಂಗದವರಿಗೆ ಇವತ್ತು ಉಳಿದುಕೊಂಡಿರುವರಲೇ ಕುರುಬ ಸೂಳೇ ಮಕ್ಕಳೇ ಎಂದು ಹೇಳುತ್ತಾ ನೀವು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ  ಇದ್ದ ದೂರಿನ  ಸಾರಾಂಶದ ಮೇಲಿಂದ    vÀÄgÀÄ«ºÁ¼À oÁuÉ UÀÄ£Éß £ÀA: 152/2015 PÀ®A 143, 147, 148, 323, 504,506, R/w 149 IPC CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ..
UÁAiÀÄzÀ ¥ÀæPÀgÀtzÀ ªÀiÁ»w:-
                 ದಿನಾಂಕ;-21/10/2015 ರಂದು ಸಾಯಂಕಾಲ 5 ಗಂಟೆಗೆ ಮೇಲ್ಕಂಡ ಪಿರ್ಯಾದಿ ಶ್ರೀ.ಅಮರೇಶ ತಂದೆ ಹನುಮಂತ 45 ವರ್ಷ,ಜಾ:-ಚಲುವಾದಿ, ;ಒಕ್ಕಲುತನ,ಸಾ:-ಪುಲದಿನ್ನಿ,ತಾ:-ಸಿಂಧನೂರು gÀªÀರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ನಾನು ವಲ್ಕಂದಿನ್ನಿ ಗ್ರಾಮದ ಮರೇಗೌಡ ಈತನ 15 ಎಕರೆ ಜಮೀನಿನನ್ನು ಸುಮಾರು 9 ವರ್ಷಗಳಿಂದ ಲಿಜಿಗೆ ಮಾಡಿಕೊಂಡು ಬಂದಿರುತ್ತೇನೆ.ಅದರಂತೆ ವಲ್ಕಂದಿನ್ನಿ ಗ್ರಾಮದ ಅಯ್ಯಪ್ಪ ಈತನು ಸಹ ಯುವರಾಜ ಇವರ ಹೊಲವನ್ನು ಲೀಜಿಗೆ ಮಾಡಿರುತ್ತಾನೆ.ನಾನು ಲೀಜಿಗೆ ಮಾಡಿದ ಮರೇಗೌಡ ಮತ್ತು ಅಯ್ಯಪ್ಪ ಈತನು ಲೀಜಿಗೆ ಮಾಡಿದ ಯುವರಾಜ ಈತನ ಹೊಲಗಳು ಪಕ್ಕಪಕ್ಕದಲ್ಲಿರುತ್ತವೆ.ಇಂದು ದಿನಾಂಕ;-21/10/2015 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಲೀಜಿಗೆ ಮಾಡಿದ ಮರೇಗೌಡ ಈತನ ಜೋಳದ ಹೊಲಕ್ಕೆ ನೀರು ಕಟ್ಟುತ್ತಿರುವಾಗ ಅಯ್ಯಪ್ಪ ತಂದೆ ಅಮರಯ್ಯ ಜಡೆಯಮ್ಮನವರ 35 ವರ್ಷ,ಜಾ;-ನಾಯಕ,                 ಸಾ:-ವಲ್ಕಂದಿನ್ನಿ .ತಾ;-ಸಿಂಧನೂರು,ಈತನು ಬಂದವನೇ ನನಗೆ ನಾನು ಮರೇಗೌಡರಿಗೆ ನೀರು ಬಿಟ್ಟುಕೊಳ್ಳಲು ಕೇಳಿದ್ದೇನೆ ನೀನು ನಮಗೆ ಯಾವಾಗ ನೀರು ಬಿಡುತ್ತಿ ಅಂತಾ ಕೇಳಿದನು ಆಗ ನಾನು ನಮ್ಮ ಪಕ್ಕದಲ್ಲಿ ಈರಪ್ಪ ಗೌಡರ ಹೊಲಕ್ಕೆ ನೀರು ಬಿಡುವುದು ಇದೆ ಅಂದಾಗ ನೀನು ನೀರು ಬಿಡದಿದ್ದರೆ ನಿನ್ನನ್ನು ಒದ್ದು ಬಿಡುತ್ತೇನೆ. ಅಂತಾ ಬೈದು  ಜಗಳ ಮಾಡಿದ್ದು ಆಗ ನಾನು ಸುಮ್ಮನಾಗಿ ಈ ವಿಷಯವನ್ನು ಮರೇಗೌಡ ಮತ್ತು ಸಿದ್ರಾಮಪ್ಪ ಇವರಿಗೆ ಪೋನ್ ಮಾಡಿ ತಿಳಿಸಿದ್ದು,ಮದ್ಯಾಹ್ನ 12 ಗಂಟೆ ಸುಮಾರಿಗೆ ನಮ್ಮ ಮಾಲಿಕರು ಬಂದಿದ್ದು,ಆಗ ಅಯ್ಯಪ್ಪನಿಗೆ ನಮ್ಮ ಹೊಲ ಲೀಜಿಗೆ ಮಾಡಿದ ಅಮರೇಶ ಈತನ ಸಂಗಡ ಯಾಕೇ ಜಗಳ ಮಾಡುತ್ತಿ ಅಂತಾ ಕೇಳುತ್ತಿದ್ದಾಗ ಅಯ್ಯಪ್ಪನು ನಮ್ಮ ಮಾಲಿಕರಿಗೆ ಎಲೆ ಮರೇಗೌಡ ನೀನೇನು ನನ್ನ ಸೆಂಟ ಹರಿದುಕೊಳ್ಳುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಮರೇಗೌಡ ಮತ್ತು ಸಿದ್ರಾಮಪ್ಪ ಇವರುಗಳ ಸಂಗಡ ಜಗಳಕ್ಕೆ ಬಿದ್ದು ಕೈಗಳಿಂದ ಹೊಡೆಬಡೆ ಮಾಡಿ ಅಂಗಿ ಹಿಡಿದು ಎಳೆದಾಡಿ ಹರಿದಿದ್ದು ಅಲ್ಲದೆ ಮರೇಗೌಡ ಇವರಿಗೆ ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಈ ಸಲ ಉಳಿದುಕೊಂಡಿದ್ದಿ ಊರಲ್ಲಿ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2015.ಕಲಂ.324,323,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ,
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ-21/10/2015 ರಂದು  ಫಿರ್ಯಾದಿ ²æêÀÄw £ÁUÀªÀÄä UÀAqÀ AiÀÄ®è¥Àà eÉÃeÉÃgÀ,22ªÀµÀð,£ÁAiÀÄPÀ ºÉÆ®ªÀÄ£ÉPÉ®¸À ¸Á-UÀÄqÀ¯ÉÃgÀ zÉÆrØ ªÉAUÀ¼Á¥ÀÄgÀ FPÉಯ ಗಂಡನು ರಾಯಚೂರುದಿಂದ  vÀªÀÄÆäjUÉ ತನ್ನ ಲಾರಿ ಮಾಲಿಕನ ಮೋಟಾರ ಸೈಕಲ ನಂ ಕೆ.ಎ 36 /ಎನ್.ಟಿ 0086 ನೇದ್ದನ್ನು ತೆಗೆದುಕೊಂಡು ಬರುತ್ತಿದ್ದಾಗ  ಮಸರಕಲ್ ಗ್ರಾಮ ದಾಟಿದ ನಂತರ  ದೇವದುರ್ಗ-ರಾಯಚೂರು ಮುಖ್ಯ ರಸ್ತೆಯಲ್ಲಿ ಯಾವುದೋ ವಾಹನದ ಚಾಲಕನು ಫಿರ್ಯಾದಿಯ ಗಂಡನಿಗೆ ಟಕ್ಕರು  ಕೊಟ್ಟಿದ್ದರಿಂದ  ಆತನಿಗೆ ಬಲ ಹಣೆಗೆ ಮುಖಕ್ಕೆ ಭಾರಿ ತರುಚಿದ ಗಾಯ ,ಎಡಗೈ ಮೊಣಕೈ ಹತ್ತಿರ ಮುರಿದು ಬಾವು ಬಂದಿದ್ದು ಮತ್ತು ಎಡಗಾಲು ಮೊಣಕಾಲು ಕೆಳಗಡೆ ಮುರಿದು ಭಾರಿ ರಕ್ತ  ಹೋಗಿ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ-22/10/2015 ರಂದು ಬೆಳಿಗ್ಗೆ  05-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಪಘಾತ ಪಡಿಸಿದ ಯಾವುದೋ ವಾಹನದ ಚಾಲಕ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು ಇರುತ್ತದೆ. ಅಂತಾ ನೀಡಿದ ಗಣಿಕೀಕೃತ ದೂರಿನ ಆಧಾರದ ಮೇಲಿನಿಂದ UÀ§ÆâgÀÄ ¥Éưøï oÁuÉ C.¸ÀA. 147/2015 PÀ®A: 279, 304(J) IPC & 187 LJA« PÁAiÉÄÝ 1988 CrAiÀÄ°è ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.10.2015 gÀAzÀÄ  17 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.