Thought for the day

One of the toughest things in life is to make things simple:

30 Jun 2017

Reported Crimes


                                                                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮರಳು ಜಪ್ತಿ ಪ್ರಕರಣದ ಮಾಹಿತಿ.
     ದಿನಾಂಕ 28.06.2017 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ರೋಡಲಬಂಡಾ ಕ್ರಾಸ್ ಹತ್ತಿರ ಆರೋಪಿ ನಿಂಗಪ್ಪ ತಂದೆ ಶಿವಪ್ಪ ಬುದ್ದಿನ್ನಿ ವಯಾ: 25 ವರ್ಷ ಜಾ: ಕುರುಬರ : ಟ್ರ್ಯಾಕ್ಟರ್ ಚಾಲಕ ಸಾ: ಹೊಸೂರು ಸಿದ್ದಾಪೂರು ತಾ: ದೇವದುರ್ಗ ತನ್ನ ಮಾಲೀಕನ ಮಹೀಂದ್ರಾ 475 ಡಿ.  ಕಂಪನಿಯ ನಂಬರ್ ಇಲ್ಲದ ಟ್ರ್ಯಾಕ್ಟರ ಚೆಸ್ಸಿ ನಂ ಎನ್.ಹೆಚ್.ಎಲ್.2ಕೆಎಈ0232 ಇದ್ದು ಹಾಗೂ ನಂಬರ್ ಇಲ್ಲದ ಟ್ರ್ಯಾಲಿಯಲ್ಲಿ ಆರೋಪಿ ನಂ 2 ನೇದ್ದವನ ಸೂಚನೆ ಮೇರೆಗೆ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 1500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ  ಸಿಪಿಐ  ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಮರಳು ತುಂಬಿದ ಒಂದು ಟ್ರ್ಯಾಕ್ಟರ್ ಸಮೇತ ಚಾಲಕ ಸಿಕ್ಕಿ ಬಿದ್ದಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ, ವರದಿ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 186/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ದಿನಾಂಕ: 28.06.2017 ರಂದು 17.00 ಗಂಟೆಗೆ ಫಿರ್ಯಾದಿದಾರರು ಭಾತ್ಮಿ ಪ್ರಕಾರ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಕಟ್ಲಟ್ಕೂರು ಮಾರೆಮ್ಮ ಗುಡಿಯ ಹತ್ತಿರ ಬರಲಾಗಿ ಕಟ್ಲಟ್ಕೂರು ಕಡೆಯಿಂದ ರಾಯಚೂರು ಕಡೆಗೆ ಆರೋಪಿ ಮಹೇಶ ತಂ;ಯಂಕಪ್ಪ ವಯ: 24 ವರ್ಷ, ಕೊರವರ್ : ಟ್ರಾಕ್ಟರ್ ನಂ: KA36 TB 9731 ನೇದ್ದರ ಡ್ರೈವರ್ ಕೆಲಸ ಸಾ: ಕಟ್ಲಟ್ಕೂರ ಈತನು ಆರೋಪಿ ನಂ: 2 ಟ್ರ್ಯಾಕ್ಟರ ಮಾಲಿಕ ರವರ ಸ್ವಂತ ಲಾಭಕ್ಕಾಗಿ ಶಾಖವಾದಿ ಹಳ್ಳದಿಂದ ಟ್ರಾಕ್ಟರ್ ನಂ: KA36 TB 9731 ನೇದ್ದರ ನಂಬರ್ ನಮೂದಿಸದೇ ಇರುವ ಟ್ರಾಲಿಯಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1,500/- ರೂ. ಬೆಲೆಯುಳ್ಳ ಮರಳನ್ನು ಟ್ರಾಕ್ಟರನ ಟ್ರಾಲಿಯಲ್ಲಿ ಶಾಖವಾದಿ ಗ್ರಾಮದ ಹಳ್ಳದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಯಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಟ್ರಾಕ್ಟರ್, ಟ್ರಾಲಿ ಹಾಗೂ ಅದರಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಚಾಲಕ ಸಮೇತ ಠಾಣೆಗೆ ಕರೆ ತಂದು ಹಾಜರ ಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 125/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

      ¢£ÁAPÀ 29.06.2017 gÀAzÀÄ 00.15 UÀAmÉUÉ ªÀĹÌAiÀÄ ªÀÄÄzÀUÀ®è PÁæ¸ï£À°è ¸ÀgÀPÁgÀzÀ ¸ÀévÁÛzÀ ªÀÄgÀ¼À£ÀÄß ¸ÀgÀPÁgÀPÉÌ AiÀiÁªÀÅzÉà gÁdzsÀ£ÀªÀ£ÀÄß PÀlÖzÉ, C£À¢ÃPÀÈvÀªÁV PÀ¼ÀîvÀ£À¢AzÀ ¸ÀégÁeï 843 PÀA¥À¤AiÀÄ¢zÀÄÝ, ZÉ¹ì £ÀA C-05552117R1 ºÁUÀÆ £ÀA§gÀ EgÀzÀ PÉA¥ÀÄ §tÚzÀ mÁæ°AiÀÄ°è ªÉÄ¢Q£Á¼À ºÀ¼Àî¢AzÀ vÀÄA©PÉÆAqÀÄ ºÉÆÃUÀÄwÛgÀĪÁUÀ ²æà ¸ÀvÀå£ÁgÁAiÀÄtgÁªï JA.f ¹¦L ªÀÄ¹Ì gÀªÀgÀÄ, ¥ÀAZÀgÀ ¸ÀªÀÄPÀëªÀÄ ªÀÄvÀÄÛ ¹§âA¢AiÀĪÀgÀ ¸ÀºÁAiÀÄzÉÆA¢UÉ zÁ½ ªÀiÁr, ¤°è¹ ¥Àj²Ã°¹, £ÀªÀÄÆ¢vÀ DgÉÆævÀರಾದ 1. zÉêÀgÁd vÀAzÉ PÀÄ¥ÀàtÚ vÉÆlzÀªÀgÀÄ 19 ªÀµÀð eÁB£ÁAiÀÄPÀ GBZÁ®PÀ ¸ÁBPÀ¸À¨Á °AUÀ¸ÀÆÎgÀÄ, 2. ¸ÀtÚ ªÀiÁ¼À¥Àà vÀAzÉ CªÀÄgÀ¥Àà ¹A§¼ÀÌgï eÁBPÀÄgÀħgÀÄ mÁæPÀÖgï ªÀiÁ®PÀ ¸ÁBPÀ¸À¨Á°AUÀ¸ÀÆÎgÀÄ mÁæPÀÖgÀ£À°è ¸ÀgÀPÁgÀPÉÌ AiÀiÁªÀÅzÉà gÁdzsÀ£ÀªÀ£ÀÄß PÀlÖzÉ, C£À¢ÃPÀÈvÀªÁV PÀ¼ÀîvÀ£À¢AzÀ ªÀÄgÀ¼ÀÄ ¸ÁV¸ÀÄwÛgÀĪÀÅzÀÄ RavÀ ¥Àr¹PÉÆAqÀÄ, zÁ½ ¥ÀAZÀ£ÁªÉÄAiÀÄ£ÀÄß ¥ÀÆgÉʹPÉÆAqÀÄ, ªÀÄgÀ¼ÀÄ vÀÄA©zÀ mÁæPÀÖgï ªÀÄvÀÄÛ ZÁ®PÀ£ÉÆA¢UÉ ºÁdgÀÄ¥Àr¹, ªÀÄÄA¢£À PÀæªÀÄdgÀÄV¸À®Ä ¸ÀÆa¹zÀ ªÉÄÃgÉUÉ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ ಮಸ್ಕಿ ಪೊಲೀಸ್ oÁuÁ UÀÄ£Éß £ÀA 114/2017 PÀ®A 114/17 PÀ®A. 4(1J), 21 JªÀiï.JªÀiï.r.Dgï PÁAiÉÄÝ  1957. & 379 L.¦.¹   ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆAಡಿದ್ದು ಇರುತ್ತದೆ.  

     ದಿನಾಂಕ 29.02.2017 ರಂದು ರಾತ್ರಿ 12.15 ಗಂಟೆ ಸುಮಾರಿಗೆ ಗುರಗುಂಟಾ ಸೀಮಾದ ಗೌಡೂರು ಕ್ರಾಸ್ ಹತ್ತಿರ ಆರೋಪಿ ಚಾಲಕರು ಮಾಲೀಕರ ನಂಬರ್ ಮಹೀಂದ್ರಾ 575 ಡಿಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಎನ್.ಹೆಚ್.ಬಿ.2ಎಮ್.ಬಿ.ಈ0537 ನೇದ್ದರಲ್ಲಿ & ಮಹೀಂದ್ರಾ 575 ಡಿಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಎನ್.ಕೆ.ಝಡ್.ಸಿ.ಕ್ಯೂ1164  ನೇದ್ದರಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 3000/-ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು PÀÄ|| ±ÉʯÁ J¸ï. ¥Áån±ÉlÖgï ¦.J¸ï.L ºÀnÖ ¥Éưøï oÁuÉ ಹಾಗೂ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ, ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿದ್ದರಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  188/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಸರಕಾರಕ್ಕೆ ನಷ್ಟ ಮಾಡಿದ ಪ್ರಕರಣದ ಮಾಹಿತಿ.
     ಗುಂತಗೋಳ ಸೀಮಾಂತರದ ಮಿಸಲು ಅರಣ್ಯ ಪ್ರದೇಶದ ಸರ್ವೆ ನಂ 72 ರಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ಹಚ್ಚಿದ್ದು, ದಿನಾಂಕ 16/06/2017 ರಂದು ರಾತ್ರಿ 8-00 ಗಂಟೆಗೆ  ಮೇಲ್ಕಾಣಿಸಿದ ಆರೋಪಿ ºÀ£ÀĪÀÄAvÀ vÀAzÉ ²ªÀ¥Àà §AqÉÆ½î ¸Á: UÀÄAvÀUÉÆüÀ ಈತನು ಅರಣ್ಯ ಇಲಾಖೆಯ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಅಲ್ಲಿ ಹಾಕಿದ್ದ ಸುಮಾರು 360 ಸಸಿಗಳನ್ನು ಕಿತ್ತು ಬೆಂಕಿ ಹಾಕಿ ಸುಟ್ಟು ಅರಣ್ಯ ಇಲಾಖೆಯವರಿಗ .ಕಿ. 72,000/- ರೂ, ಲುಕ್ಷಾನು ಮಾಡಿದ್ದು ಇರುತ್ತದೆ ಅಂತಾ ²æà J¸ï.PÉ. PÁA¨Éî ªÀ®AiÀÄ CgÀuÁå¢üPÁjUÀ¼ÀÄ °AUÀ¸ÀÄUÀÆgÀ ರವರು ನೀಡಿದ ಗಣಕೃತ ಫಿರ್ಯಾದಿ ಮೇಲಿಂದ ಆರೋಪಿತ ವಿರುದ್ದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 226/2017 ಕಲಂ 447,427 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.

     ದಿನಾಂಕ 28/06/2017 ರಂದು 14.15 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೊನ್ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಕಂಡು ಅವರ ಪೈಕಿ ಭೀಮಣ್ಣನ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶ ವೇನೆಂದರೆ,  ಎಂದಿನಂತೆ ಇಂದು ದಿನಾಂಕ 28/06/17 ರಂದು ಬೆಳಿಗ್ಗೆ ಫಿರ್ಯಾದಿ ಹಾಗೂ ತಿಮ್ಮಪ್ಪ  ಇಬ್ಬರೂ ಕೂಡಿ ತಿಮ್ಮಪ್ಪನ ಟಿ.ವಿ.ಎಸ್ ಎಕ್ಷೆಲ್ ನಂ ಕೆ..36/ಯು-3355 ನೇದ್ದರ ಮೇಲೆ ನೀರಮಾನವಿ ಗುಡ್ಡಕ್ಕೆ ಕಲ್ಲು ಹೊಡೆಯುವ ಕೆಲಸಕ್ಕೆ ಹೊಗಿ ಕೆಲಸ ಮುಗಿಸಿಕೊಂಡು ವಾಪಾಸ ಮಧ್ಯಾಹ್ನ 12.50 ಗಂಟೆಯ ಸುಮಾರಿಗೆ ರಾಯಚೂರು- ಮಾನವಿ ರಸ್ತೆಯಲ್ಲಿ ಇರುವ ಮಾನವಿಯ ಹಿರೆಹಳ್ಳದ ಬ್ರಿಡ್ಜ ಮೇಲೆ ಬರುವಾಗ ಅದೇ ಸಮಯಕ್ಕೆ ಹಿಂದಿನಿಂದ ಮೋ.ಸೈ ನಂ ಕೆ..36/.ಎಫ್.-8199  ನೇದ್ದರ ಸವಾರನು ತನ್ನ ಮೋ.ಸೈ ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಹಿಂದಿನಿಂದ ಟಿ.ವಿ.ಎಸ್ ಗಾಡಿಗೆ ಢಿಕ್ಕಿ ಕೊಟ್ಟಿದ್ದರಿಂದ ಎರಡು ಮೋಟಾರ್ ಸೈಕಲ್ ಮೇಲಿದ್ದವರು ಗಾಡಿ ಸಮೇತ ಕೆಳಗೆ ಬಿದ್ದಿದ್ದು ಕಾರಣ ಫಿರ್ಯಾದಿ ಹಾಗೂ ತಿಮ್ಮಪ್ಪ  ಇಬ್ಬರಿಗೆ ತೀವೃ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಆರೋಪಿ ಸವಾರನು ಘಟನೆಯ ನಂತರ ತನ್ನ ಗಾಡಿಯನ್ನು ಬಿಟ್ಟು  ಓಡಿ ಹೊಗಿದ್ದು ಇರುತ್ತದೆ.  ಕಾರಣ ಸದರಿ ಮೋ.ಸೈ ಸವಾರನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 205/17 ಕಲಂ 279,337,338 .ಪಿ.ಸಿ & 187 .ಎಮ್.ವಿ. ಕಾಯ್ದೆ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.

     ದಿನಾಂಕ 28-06-2017 ರಂದು 2-00 ಪಿ.ಎಂ.ಕ್ಕೆ ಸಿಂಧನೂರು-ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಮಲ್ಕಾಪೂರು ಕ್ಯಾಂಪಿನ ಪಿಕಪ್ ಕಾಲುವೆ ಹತ್ತಿರ ಅಯ್ಯಮ್ಮಳು ಎಮ್ಮೆ ಮೆಯಿಸುತ್ತಾ ಎಮ್ಮೆ ಹೊಡೆದುಕೊಂಡು ಹೋಗುವಾಗ ಕಾಲಕ್ಕೆ ಯಾವುದೋ ಅಪರಿಚಿತ ವಾಹನ ಅಯ್ಯಮ್ಮಳಿಗೆ ಟಕ್ಕರ ಕೊಟ್ಟು ನಿಲ್ಲಿಸದೇ ಹೋಗಿದ್ದು ಅಯ್ಯಮ್ಮಳಿಗೆ ಹಿಂದೆಲೆಗೆ ರಕ್ತಗಾಯವಾಗಿದ್ದು ಎಡಗಣ್ಣಿನ ಮೇಲೆ, ಎಡಮಲಕಿನ ಹತ್ತಿರ ರಕ್ತಗಾಯವಾಗಿದ್ದು ಎಡಮೊಣಕೈ ಕೆಳಗೆ, ಎಡಗಾಲಿನ ಮೇಲೆ ರಕ್ತಗಾಯವಾಗಿದ್ದು, ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಸೇರಿಕೆ ಮಾಡಿದ್ದು, ಇರುತ್ತದೆ. ಆಸ್ಪತ್ರೆಯಲ್ಲಿ ಇಲಾಜು ಕಾಲಕ್ಕೆ ಫಲಕಾರಿಯಾಗದೆ ದಿನಾಂಕ 28-06-2017 ರಂದು 6-45 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ. ಅಂತಾ gÁªÀÄ¥Àà vÀAzÉ CAiÀÄå¥Àà, PÁªÀ°, 30 ªÀµÀð, £ÁAiÀÄPÀ, PÀÆ°PÉ®¸À, ¸Á: ªÀįÁÌ¥ÀÆgÀÄ PÁåA¥À vÁ: ¹AzsÀ£ÀÆgÀÄ. ಈತನು ನೀಡಿದ ಫಿರ್ಯಾಧಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 138/2017  PÀ®A. 279, 304(J) L¦¹ & 187 L.JA.« DåPïÖ.  ಪ್ರಕರಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಕಳುವಿನ ಪ್ರಕರಣದ ಮಾಹಿತಿ.
     ದಿನಾಂಕ- 17-6-2017 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾಧಿದಾರ ಪಂಪಾಪತಿ ತಂದೆ ಅಮರಯ್ಯ  ವಯಾ: 54 ಜಾತಿ: ಕುಂಬಾರ  ಸಾ:ಕಡದಿನ್ನಿಕ್ಯಾಂಪ ತಾ:ಮಾನವಿ ತನ್ನ ಹೆಸರಿಲೆ ಇರುವ ಹಿರೋ ಸ್ಪ್ಲೆಂಡರ ಪ್ರೋ ರೆಡ್ಡಕಲರ ಮೋಟಾರ ಸೈಕಲ ನಂಬರ ನಂಬರ ಕೆ.-36 .ಎಫ್. 2632 .ಕಿ 45,000/- ರೂಪಾಯಿ ಬೆಲೆಬಾಳುವುದನ್ನು ಸಿರವಾರಕ್ಕೆ ಕಿರಾಣಿ ಸಾಮಾನು ಗಳನ್ನು ತರಲು ಬಂದು ಮೊಟಾರ ಸೈಕಲನ್ನು ಇಟ್ಟು ಕಿರಾಣಿ ತರಲು ಹೊದಾಗ ಆರೋಪಿ ಶೀವರಾಜ ತಂದೆ ಹೊನ್ನಪ್ಪ ಪಲಕನ ಮರಡಿ ವಯಾ: 25 ವರ್ಷ ಜಾತಿ:ನಾಯಕ ಸಾ:ಹುಡಾ ಹಾ:: ಅಮರೆಶ್ವರ ಕ್ಯಾಂಪ ಇವನು ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೊಗಿರುತ್ತಾನೆ ಅಂತಾ ಇಂದು ಠಾಣೆಗೆ ಬಂದು ನಿಡಿದ ದೂರಿನ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 147/2017 ಕಲಂ 379 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.