Thought for the day

One of the toughest things in life is to make things simple:

2 Sept 2018

Reported Crimes


                                                                                           
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w.
ದಿ.31.08.2018 ರಂದು ಸಾಯಂಕಾಲ 4-15 ಗಂಟೆಗೆ ಪಿರ್ಯಾದಿ ನಿಂಗಪ್ಪ ತಂದೆ ಅಮರಪ್ಪ 28 ವರ್ಷ, ಜಾ:-ಚಲುವಾದಿ,;-ಖಾಸಗಿ ಕೆಲಸ, ಸಾ;-.ಜೆ. ಹೊಸಳ್ಳಿ ಗ್ರಾಮ ತಾ;-ಸಿಂಧನೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಇಂದು ದಿ.31.08.2018 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ನನ್ನ ಕೆಲಸದ ನಿಮಿತ್ಯ ಊರಿನಿಂದ ಆರೋಪಿ ಹುಸೇನಪ್ಪ ತಂದೆ ದುರುಗಪ್ಪ ದಂಡಿನ ಇವರ ಮನೆಯ ಮುಂದೆ ದಾರಿಯಲ್ಲಿ ಮೋಟಾರ್ ಸೈಕಲ್ ಮೇಲೆ ಸಿಂಧನೂರಿಗೆ ಬರುತ್ತಿರುವಾಗ ಇತರೆ ಆರೋಪಿ 4ಜನ ಆರೋಪಿತರೆಲ್ಲರೂ ಕೂಡಿಕೊಂಡು ಬಂದವರೇ ನನ್ನನ್ನು ತಡೆದು ನಿಲ್ಲಿಸಿ ‘’ಲೇ ಸೂಳೆ ಮಗನೇ ನಿಲ್ಲಲೆ’’ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಜ್ಯೋತೆಮ್ಮಳ ಸಂಗಡ ನೀನು ಮಾತನಾಡುತ್ತಿ ಅಂತಾ ನನ್ನ ಮೇಲೆ ಸಂಶಯಪಟ್ಟು ಆರೋಪಿತರೆಲ್ಲರೂ ನನಗೆ ಕಟ್ಟಿಗೆಗಳಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ, ಬೆನ್ನಿಗೆ ಹೊಡೆದು ಒಳಪೆಟ್ಟುಗೊಳಿಸಿ, ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.205/2018.ಕಲಂ. 143, 147, 148, 341, 504, 324, 506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
¦üAiÀiÁ𢠸ÉÆãÀªÀÄä UÀAqÀ ¨ÉÆÃd¥Àà eÁzÀªï, ªÀAiÀiÁ: 28ªÀµÀð, eÁ; ®A¨ÁtÂ, G: ªÀÄ£ÉPÉ®¸À, ¸Á: ¸Àħâ£ÁAiÀÄPÀ vÁAqÁ ºÁ.ªÀ:  ¨ÉÆÃd£ÁAiÀÄPÀ vÁAqÁ ºÁUÀÆ ¦üAiÀiÁð¢AiÀÄ CtÚ FgÀ¥Àà EªÀgÀ ªÀÄ£ÉUÀ¼ÀÄ ªÀÄ£ÉUÀ¼ÀÄ MAzÀPÉÆÌAzÀÄ ºÉÆA¢PÉÆArzÀÄÝ ¦üAiÀiÁð¢AiÀÄ UÀAqÀ FUÉÎ 10 ªÀµÀðUÀ¼À »AzÉ ªÀÄÈvÀ¥ÀnÖzÀÄÝ, ¦üAiÀiÁð¢zÁgÀ½UÉ MAzÀÄ ºÉtÄÚ ªÀÄUÀ¼ÀÄ EzÀÄÝ, ¨ÉÃgÉ ¨ÉÃgÉ AiÀiÁV ªÁ¸ÀªÁVzÀÄÝ, ¦üAiÀiÁð¢zÁgÀ¼ÀÄ ¢: 30-08-2018 gÀAzÀÄ ¨É½UÉÎ 7-00 UÀAmÉUÉ ¤ÃgÀÄ vÀgÀ®Ä ¨ÉÆÃgïªÉ¯ï UÉ ºÉÆÃV vÀÄA©PÉÆAqÀÄ ªÁ¥Á¸À vÀªÀÄä ªÀÄ£ÉAiÀÄ PÀqÉUÉ §gÀÄwÛgÀĪÁUÀ ¨É½UÉÎ 7-15 UÀAmÉUÉ ¦qÀØ¥Àà EªÀgÀ ªÀÄ£ÉAiÀÄ ºÀwÛgÀ JzÀÄgÀÄUÀqɬÄAzÀ §AzÀ DgÉÆævÀgÁzÀ FgÀ¥Àà ªÀÄvÀÄÛ DvÀ£À ºÉAqÀw ¸ÉÆãÀªÀÄä, ºÁUÀÆ DvÀ£À ªÀÄUÀ¼ÀÄ C£ÀĸÀÆAiÀiÁ EªÀgÀÄUÀ¼ÀÄ ¦üAiÀiÁð¢zÁgÀ½UÉ CPÀæªÀĪÁV vÀqÉzÀĤ°è¹, ¤Ã£ÀÄ £ÀªÀÄä ªÀÄ£ÉAiÀÄ ¥ÀPÀÌzÀ°è EgÀ¨ÉÃqÀ ¤£Àß UÀAqÀ£À ªÀÄ£ÉUÉ ºÉÆÃUÀÄ ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ºÉÆqÉ §qÉ ªÀiÁr, ¤Ã£ÀÄ ¤£Àß ªÀÄ£É ©lÄÖ ºÉÆÃzÀgÉ ¸Àj, E®è¢zÀÝgÉ ¤£ÀߣÀÄß fêÀ ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQzÀ §UÉÎ ºÉýPÉ ¦AiÀiÁ𢠤ÃrzÀ ¸ÁgÁA±ÀzÀ ªÉÄðAzÀ zÉêÀzÀÄUÀð ¥ÉÆ°¸ï oÁuÁ UÀÄ£Éß £ÀA: 358/2018 PÀ®A: 341, 323, 504, 506 ¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 30-08-18 gÀAzÀÄ 1100 UÀAmÉ ¸ÀĪÀiÁjUÉ DgÉÆæ ¥sÀQÃgÀ¥Àà FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-36 EJ£ï-9551 £ÉÃzÀÝgÀ »AzÉ 1)¦üAiÀiÁð¢ AiÀÄ®è¥Àà 2) gÀAUÀ¥Àà (ªÀÄÈvÀ) EªÀgÀ£ÀÄß PÀÆr¹ PÉÆAqÀÄ ªÀÄÄzÀÝ®UÀÄAqÁ UÁæªÀÄPÉÌ ºÉÆÃUÀĪÁUÀ UÀ®UÀ PÉ.E.©. ºÀwÛgÀ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝjAzÀ ¤AiÀÄAvÀæt ªÀiÁqÀzÉà ¹ÌqÁV PɼÀUÉ ©zÁÝUÀ ¦üAiÀiÁð¢ AiÀÄ®è¥Àà¤UÉ vÀ¯ÉAiÀÄ JqÀ¨sÁUÀzÀ°è, JqÀUÉÊ ºÀwægÀ gÀPÀÛ UÁAiÀĪÁVzÀÄÝ, gÀAUÀ¥Àà¤UÉ vÀ¯ÉUÉ ¨sÁj gÀPÀÛ UÁAiÀĪÁVzÀÄÝ, DgÉÆæ ¥sÀQÃgÀ¥Àà¤UÉ ¸ÀtÚ¥ÀÄlÖ UÁAiÀÄUÀ¼ÁVzÀÄÝ, zÉêÀzÀÄUÀð ¸ÀgÀPÁj D¸ÀàvÉæAiÀÄ°è aQvÉì ¥ÀqÉzÀÄ ºÉaÑ£À aQvÉìUÁV gÀAUÀ¥Àà£À£ÀÄß gÁAiÀÄZÀÆgÀÄ jªÀiïì D¸ÀàvÉæAiÀÄ°è aQvÉì PÉÆr¹ ºÉaÑ£À aQvÉì UÁV §¼Áîj «ªÀiïì D¸ÀàvÉæUÉ CA§Ä¯Éãïì zÀ°è PÀgÉzÀÄPÉÆAqÀÄ ºÉÆÃUÀĪÁUÀ gÀAUÀ¥Àà£ÀÄ gÁAiÀÄZÀÆgÀÄ UÀAeï ¸ÀPÀð¯ï §½ ¢£ÁAPÀ 30-08-18 gÀAzÀÄ 2300 UÀAmÉUÉ ªÀÄÈvÀ¥ÀnÖzÀÄÝ, D §UÉÎ JA.J¯ï.¹. ¢£ÁAPÀ 30-08-18 gÀAzÀÄ 2330 UÀAmÉUÉ ¹éÃPÀÈwAiÀiÁVzÀÄÝ, ¢£ÁAPÀ 31-08-18 gÀAzÀÄ ¦üAiÀiÁð¢zÁgÀ£À ºÉýPÉ ¥ÀqÉzÀÄPÉÆAqÀÄ ಜಾಲಹಳ್ಳಿ ಪೊಲೀಸ್ ಠಾನೆ UÀÄ£Éß ನಂ. 191/2018  PÀ®A 279,337,338,304(J) L.¦.¹. ಅಡಿಯಲ್ಲಿ ಪ್ರಕರಣ zÁR°¹PÉÆAqÀÄ vÀ¤SÉ PÉÊಗೊಂಡಿರುತ್ತಾರೆ.
ದಿನಾಂಕ: 31-08-2018 ರಂದು ಬೆಳಗ್ಗೆ 9-45 ಗಂಟೆಗೆ ಫಿರ್ಯಾದಿಯ ಶ್ರೀ ಖಾಜಾಮೋಹಿನುದ್ದೀನ್ ತಂದೆ ಬಾಬುಮಿಯಾ, || 28ವರ್ಷ , ಜಾ||ಮುಸ್ಲಿಂ, ||ಮೇಸನಕೆಲಸ, ಸಾ|| ಎಸ್.ಬಿ.ಟಿ. ಕಾಲೋನಿ ದೇವಸೂಗೂರು  ಇವರ ಮಗಳಾದ ಕು||ಮದೀಯಾಕೌಸರ್ 6 ವರ್ಷ, ಇವಳು  ದೇವಸೂಗೂರು ಎಸ್.ಬಿ.ಟಿ. ಕಾಲೋನಿಯ ಆಂಜಿನಯ್ಯ ಗುಡಿ ಮುಂದಿನ ರಸ್ತೆಯ ಬಲಗಡೆಗೆ ಲ್ಯಾಟ್ರೀನ್ ಕುಳಿತುಕೊಂಡು, ವಾಪಸ್ ಮನೆಗೆ ಹೋಗಲು ರಸ್ತೆ ದಾಟುತ್ತಿರುವಾಗ ಆರೋಪಿತನು ತನ್ನ ವಶದಲ್ಲಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ ಕೆಎ-36 ಎಫ್-1188 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ದೇವಸೂಗೂರಿನ 2ನೇ ಕ್ರಾಸ್ ಕಡೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾಧಿ ಮಗಳಿಗೆ ಟಕ್ಕರ್ ಮಾಡಿದ್ದರಿಂದ ಅವಳಿಗೆ  ಎಡಗಣ್ಣಿನ ಕೆಳಭಾಗದಲ್ಲಿ , ಎಡಕಿವಿಯಲ್ಇ ಭಾರೀ ರಕ್ತಸ್ರಾವ ಮತ್ತು ಎಡಪಕ್ಕೆಲುಬು ಹತ್ತಿರ & ಎಡಗಾಲಿನ ತೊಡೆಗೆ ಒಳಪೆಟ್ಟು & ತರಚಿದಗಾಯಗಳು ಆಗಿ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 89/2018 PÀ®A: 279, 304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 01-09-2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾಧಿ J£ï ªÉAPÀmÉñÀégÀ®Ä vÀAzÉ ¹ÃvÀgÁªÀÄAiÀÄå ªÀAiÀiÁ: 45ªÀµÀð, eÁ: PÀªÀiÁä, G: MPÀÌ®ÄvÀ£À ¸Á: §Ä¨Éâ¥À°è UÁæªÀÄ, ªÀiÁlÆgÀÄ ªÀÄAqÀ®, f: ¥ÀæPÁ±ÀA ºÁ.ªÀ. gÁAiÀÄZÀÆgÀ gÀ¸ÉÛ °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೇನಂದರೆ  ಫಿರ್ಯಾದಿದಾರನು ತಾನು ಲೀಜಿಗೆ ಮಾಡಿದ ಹೊಲದಲ್ಲಿ ಕಸ ಬೆಳೆದಿದ್ದರಿಂದ ಕಸ ತೆಗೆಯಲು ತನ್ನ ಹೆಂಡತಿ ಸುಮತಿ ಮತ್ತು ತಮ್ಮ ಹೊಲದಲ್ಲಿ ಕೆಲಸ ಮಾಡುವ ಮರಿಯಪ್ಪನನ್ನು ಕರೆದುಕೊಂಡು ದಿನಾಂಕ 01/09/2018 ರಂದು ಬೆಳಿಗ್ಗೆ ಮೋಟಾರ ಸೈಕಲ ಮೇಲೆ ಹೊಲಕ್ಕೆ ಹೋಗಿದ್ದು, ಬೆಳಿಗ್ಗೆ 11-30 ಗಂಟೆ ಸುಮಾರು ಲಿಂಗಸುಗೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನ್ನ ಹೆಂಡತಿ ಕುಳಿತ ನಿಂತ ಮೋಟಾರ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟನು. ಇದರಿಂದ ಫಿರ್ಯಾದಿಯ ಹೆಂಡತಿ ಮತ್ತು ಮರಿಯಪ್ಪ ಇಬ್ಬರು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದರು. ಹಿಂದೆ ಬರುತ್ತಿದ್ದ ಫಿರ್ಯಾದಿದಾರನು ತಕ್ಷಣ ಓಡಿ ಹೋಗಿ ನೋಡಲಾಗಿ ನ್ನ ಹೆಂಡತಿ ಸುಮತಿಗೆ ಹಿಂದಿನ ತಲೆಗೆ ಭಾರಿ ರಕ್ತಗಾಯವಾಗಿ, ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಬಲ ಗೈ ಭುಜ, ಎಡ ಗೈ ಭುಜ ಎಲಬು ಕಟ್ಟಾಗಿದ್ದು ಎರಡು ಎಡ ಮೊಣಕಾಲಿಗೆ ಭಾರಿ ಗಾಯವಾಗಿ ಬಲ ಮೊಣಕಾಲ ಕೆಳಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಳು. ಮರಿಯಪ್ಪನಿಗೆ ನಡುವಿಗೆ ಒಳಪೆಟ್ಟಾಯಿತು. ಟಕ್ಕರ ಕೊಟ್ಟ ಕಾರ ನಂಬರ ನೋಡಲಾಗಿ ಕೆಎ 03 ಎಎ 2793 ಅಂತಾ ಇದ್ದು ಅದು ಸ್ವೀಪ್ಟ್ ಡಿಸೈರ್ ಕಾರು ಇರುತ್ತದೆ. ಅದರ ಚಾಲಕನ ಹೆಸರು ವಿಚಾರಿಸಲಾಗಿ ಆಸೀಪ್ ತಂದೆ ಎಂ.ಡಿ. ಅನೀಫ್ ವಯಾ: 21ವರ್ಷ, ಜಾ: ಮುಸ್ಲಿಂ, ಸಾ: ಕೌಲ್ ಬಜಾರ ಬಳ್ಳಾರಿ ಹಾ.ವ. ಲಿಂಗಸುಗೂರ ಅಂತಾ ತಿಳಿಸಿ, ಕಾರಿನ ಮುಂದಿನ ಬಾಡಿ ಜಖಂಗೊಂಡಿದ್ದು, ಮೋಟಾರ ಸೈಕಲ ಹಿಂದೆ ಮುಂದೆ ಜಖಂಗೊಂಡಿರುತ್ತದೆ. ಕಾರಣ ಸದರಿ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿರ್ಯಾಧಿ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲಿಸ್ ಠಾಣೆ ಗುನ್ನೆ ನಂ. 332/2018 PÀ®A. 279,337,304(J) L.¦.¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:01.09.2018 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಗಣಿಕಿಕೃತ ಪಿರ್ಯಾದಿ ತಂದು ಕೊಟ್ಟಿದ್ದು, ಸದರಿ ಪಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿಯ ತಂದೆಯಾದ ಪ್ರಭಯ್ಯಸ್ವಾಮಿ ವಯಸ್ಸು:45 ವರ್ಷ ಇವರು ದಿನಾಂಕ:27.08.2018 ರಂದು  ಸಂಜೆ 5.30 ಗಂಟೆ ಸುಮಾರಿಗೆ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ನಡೆಯುವ ಗ್ರಾಮ ಪಂಚಾಯತ್ ವಾಟರ ಮ್ಯಾನಗಳ ವೇತನ ಹೆಚ್ಚಳ ಮತ್ತು ವೇತನ ಪಾವತಿಸಿವಂತೆ ಹಮ್ಮಿಕೊಂಡಿದ್ದ ಧರಣಿಯಲ್ಲಿ ಬಾಗವಹಿಸಲು ಬೆಂಗಳೂರಿಗೆ ಹೋಗಿದ್ದು ಆತನ ಜೋತೆ ಹೂನೂರು ಗ್ರಾಮದ ಶಿವಪ್ಪ ಮತ್ತು ಇತರರು ಹೋಗಿದ್ದು ಎಲ್ಲರೂ ವಾಪಾಸ ಊರಿಗೆ ಬಂದಿದ್ದು ಆದರೆ ಪಿರ್ಯಾದಿದಾರಳ ತಂದೆ ಬರದೇ ಇರುವುದರಿಂದ ಶಿವಪ್ಪ ಇವರಿಗೆ ವಿಚಾರಣೆ ಮಾಡಲಾಗಿ ರೇಲ್ವೆ ಸ್ಟೇಷನನಲ್ಲಿ ಹೋದಾಗ ತಪ್ಪಿಸಿಕೊಂಡಿದ್ದು ಹುಡುಕಾಡಲಾಗಿ ಸಿಗಲಿಲ್ಲ ಅಂತಾ ತಿಳಿಸಿದರು. ನಂತರ ಪಿರ್ಯಾದಿದಾರಳು ತಮ್ಮ ಸಂಬಂದಿಕರ ಹತ್ತಿರ ಎಲ್ಲರಿಗೂ ಪೋನ ಮಾಡಿ ಕೇಳಲಾಗಿ ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ. ಪಿರ್ಯಾದಿದಾರಳ ತಂದೆಯು ಬೆಂಗಳೂರಿಗೆ ಹೋದವನು ಇಲ್ಲಿಯವರಗೆ ಬರದೇ ಇರುವುದರಿಂದ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಪಿರ್ಯಾದಿದಾರಳು ತನ್ನ ತಂದೆಯು  ಎಲ್ಲಿಯಾದರೂ ಸಿಕ್ಕಲ್ಲಿ ಹುಡುಕಿ ಕೊಡಬೇಕು  ಮತ್ತು ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ದೂರು ನೀಡಿದ ಮೇರೆಗೆ ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿ
 ಮೃತ ಪದ್ಮಾವತಿ @ ತಾಯಮ್ಮ ಗಂಡ ಆಂಜನೇಯ, 32ವರ್ಷ, ನಾಯಕ್, ಹೊಲಮನೆ ಕೆಲಸ, ಸಾ: ಬೋಳಮಾನದೊಡ್ಡಿ ತಾ:ಜಿ: ರಾಯಚೂರು ಲಗ್ನವಾಗಿ 10 ವರ್ಷ ಮೇಲ್ಪಟ್ಟಿದ್ದು 02 ಹೆಣ್ಣು, 01 ಗಂಡು ಮಕ್ಕಳಿದ್ದು ಸುಮಾರು 5 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲಿ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:31-08-2018 ರಂದು ಸಾಯಂಕಾಲ 6-30  ಗಂಟೆ ಸುಮಾರಿಗೆ ಬೋಳಮಾನದೊಡ್ಡಿ ಸೀಮಾದಲ್ಲಿ ತಮ್ಮ ಹೊಲದ ಬದುವಿಗೆ ಇದ್ದ ಬೇವಿನ ಮರದ ಟೊಂಗೆಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಯಾರ ಮೇಲೆ ಯಾವುದೇ ಸಂಶಯ  ಇರುವದಿಲ್ಲ ಅಂತಾ ಮುಂತಾಗಿದ್ದ ದೂರಿನ  ಸಾರಾಂಶದ  ಮೆಲಿಂದ ಯರಗೇರಾ ಪೊಲಿಸ್ ಠಾಣಾ ಯು.ಡಿ.ಆರ್ ನಂ 16/2018 ಕಲಂ 174 ಸಿ.ಆರ್.ಪಿ.ಸಿ ರಲ್ಲಿ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ