Thought for the day

One of the toughest things in life is to make things simple:

14 Nov 2017

Reported Crimes


                                                     

                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೊಲೆ ಪ್ರಕರಣದ ಮಾಹಿತಿ.
ದಿನಾಂಕ: 12.11.2017 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಆರೋಪಿತರಾದ -2 ಚಿದಾನಂದ ತಂ: ಹನುಮಂತಪ್ಪ ವಯ: 21 ವರ್ಷ, -3 ಇಂದಿರಮ್ಮ ಗಂ: ರೆಡ್ಡಿ @ ರವಿಕುಮಾರ್ ವಯ: 26ವರ್ಷ , -4 ಲಕ್ಷ್ಮೀ ತಂ: ಹನುಮಂತಪ್ಪ ವಯ: 35 ವರ್ಷ, ರವರು ಮನೆಯ ಮುಂದಿನ ಕಾಲುವೆ ನೀರಿನ ವಿಷಯವಾಗಿ ಜಗಳ ತೆಗೆದು ಅವಾಚ್ಯವಾಗಿ ಬೈದಿದ್ದು, ಅಲ್ಲದೇ ನಂತರ ರಾತ್ರಿ 9.30 ಗಂಟೆಯ ಸುಮಾರಿಗೆ ಇದೇ ವಿಷಯವಾಗಿ ಆರೋಪಿತರೆಲ್ಲರೂ ಪುನಃ ಸಮಾನ ಉದ್ದೇಶದಿಂದ ಒಡಗೂಡಿ ಮನೆಯಲ್ಲಿ ಊಟ ಮಾಡುತ್ತಿದ್ದ ಫಿರ್ಯಾದಿ ಮಂಜುನಾಥ ತಂ: ನರಸಪ್ಪ ವಯ: 19 ವರ್ಷ, ಜಾ: ಮಾದಿಗ, : ಕೂಲಿ ಸಾ: ಹೊಸೂರ್ ತಾ: ರಾಯಚೂರು ಹಾಗೂ ಅವರ ಕುಟುಂಬದವರೊಂದಿಗೆ ಆರೋಪಿ 1 ಅಮರೇಶ  ತಂ: ನಾಗಪ್ಪ @ ಗುಂಡಯ್ಯ ವಯ: 35ವರ್ಷ, : ಹಮದರ್ದ ಕಾಲೇಜಿನಲ್ಲಿ ಲೆಕ್ಚರರ ಕೆಲಸ ಲೇ ಲಂಗಾ ಸೂಳೆ ಮಕ್ಕಳೇ ನಿಮ್ಮದು ಬಹಳ ಆಗೈತೆ ತೆಗಿರಲೇ ಬಾಗಲನಾ ಅಂತಾ ಬಲವಾಗಿ ಬಾಗಿಲು ಒದ್ದು, ಆರೋಪಿತರೆಲ್ಲರೂ ಮನೆಯೊಳಗೆ ಪ್ರವೇಶಿಸಿ ಊಟ ಮಾಡುತ್ತಿದ್ದ ಫಿರ್ಯಾದಿಗೆ ಕುತ್ತಿಗೆ ಹಿಡಿದು ಕೊಂಡು ಎಳೆದಾಡಿದ್ದು, ಆರೋಪಿ ಈಶಮ್ಮ, ಲಕ್ಷ್ಮೀ ಮತ್ತು ಇಂದಿರಮ್ಮ ರವರು ಸೂಳೆ ಮಕ್ಕಳದು ದಿನಾ ಇದೇ ಆಯ್ತು ಸೂಳೆ ಮಕ್ಕಳು ಸತ್ತರೆ ಕಾಲುವೆ ವಿಚಾರ ಮುಗಿತೈತೆ, ಸೂಳೆ ಮಕ್ಕಳನ ಕೊಲ್ಲರೀ ಎಂದು ಫಿರ್ಯಾದಿಗೆ ಮತ್ತು ಆತನ ತಾಯಿ ಸುಜಾತ ರವರಿಗೆ ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿದ್ದು, ಆಗ ಇಂದಿರಮ್ಮಳು ಸೂಳೆ ಮಕ್ಕಳನ ಬಿಡಬೇಡ ಮುಗುಸಿ ಬಿಡಿ ಎಂದು ಕೂಗಿದ್ದು, ಅದೇ ವೇಳೆಗೆ ಜಗಳ ಬಿಡಿಸಲು ಬಂದ ಫಿರ್ಯಾದಿಯ ತಂದೆ ನರಸಪ್ಪ ನನ್ನ ಮಗ ಸಾಯ್ತಾನೆ ಬಿಡರಲೇ ಎಂದು ಬಿಡಿಸಲು ಬಂದಾಗ ಆತನಿಗೆ ಚಿದಾನಂದ ಬಲವಾಗಿ ತಲೆಗೆ ಹೊಡೆದರೆ ಸಾಯುತ್ತಾನೆಂದು ತಿಳಿದೂ ಆತನ ತಲೆಗೆ ಜೋರಾಗಿ ಕೈ ಮುಷ್ಟಿಮಾಡಿ ಗುದ್ದಿದನು, ನಂತರ ಆರೋಪಿ ಅಮರೇಶನು ಫಿರ್ಯಾದಿಯ ಕುತ್ತಿಗೆ ಬಿಟ್ಟು ತನ್ನ ತಂದೆ ನರಸಪ್ಪನ ಕೊಲ್ಲುವ ಉದ್ದೇಶದಿಂದ ಬಲವಾಗಿ ಹೊಡೆದರೆ ಸಾಯುತ್ತಾನೆಂದು ತಿಳಿದು ಮುಖಕ್ಕೆ ಜೋರಾಗಿ ಗುದ್ದಿದನು, ಆಗ ನರಸಪ್ಪನ ಹಿಂಬದಿಗೆ ನೆಲಕ್ಕೆ ಕುಸಿದು ಬಿದ್ದು ಮಾತಾಡುವ ಸ್ಥಿತಿಯಲ್ಲಿರಲಿಲ್ಲ ನಂತರ ಆತನಿಗೆ ಒಂದು ಖಾಸಗಿ ಆಟೋದಲ್ಲಿ ರಿಮ್ಸ ಆಸ್ಪತ್ರೆಗೆ ತಂದು ಇಲಾಜಿಗೆ ಸೇರಿಕೆ ಮಾಡಲಾಗಿ ವೈದ್ಯರು ಆತನಿಗೆ ಪರೀಕ್ಷಿಸಿ ಮೃತಪಟ್ಟಿರುವದಾಗಿ ತಿಳಿಸಿದರು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 252/2017 PÀ®A. 143, 147, 323, 504, 302, 504, 506  ಸಹಾ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:-12.11.2017 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದಿ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 12-11-2017 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು, ನನ್ನ ಹೆಂಡತಿ ಲಕ್ಷ್ಮೀ ಗಂಡ ಲಕ್ಕಪ್ಪ ರಾಥೋಡ, ಮಗಳು ಶಿಲ್ಪ ಮೂರು ಜನರು ಕೂಡಿಕೊಂಡು ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತುಕೊಂಡಿರುವಾಗ ನನ್ನ ಮಗ ಸಚಿನನು ನಮ್ಮ ಮನೆಯ ಮಾಳಗಿ ಮೇಲೆ ಏರಿ ನೋಡಿದಾಗ ನಮ್ಮ ಮನೆಯ ಮಾಳಗಿ ಮೇಲೆ ಇದ್ದ ನಿಂಬೆಹಣ್ಣನ್ನು  ಯಾರೋ ಹಾಕಿದ್ದಾರೆ ಎಂದು ಹೇಳಿ ನಿಂಬೆಹಣ್ಣನ್ನು ನಮ್ಮ ಮನೆಯ ಮುಂದೆ ಒಗೆದನು. ಆಗ ನಾನು ಯಾರೋ ಹಾಕಿರಬಹುದು ಎಂದು ಹೇಳಿ ಸುಮ್ಮನೆ ನಮ್ಮ ಪಾಡಿಗೆ ನಾವು ಮಾತನಾಡುತ್ತಾ ಕುಳಿತುಕೊಂಡಿರುವಾಗ ರಾತ್ರಿ 9-00 ಗಂಟೆಗೆ ಮೇಲ್ಕಂಡ ಆರೊಪಿತರು 1.ಮೌನೇಶ ತಂದೆ ಶಂಕ್ರಪ್ಪ, 2.ಚಂದಪ್ಪ ತಂದೆ ಶಂಕ್ರಪ್ಪ, 3.ಕೃಷ್ಣಪ್ಪ ತಂದೆ ದಂಜಪ್ಪ, 4.ವೆಂಕಟೇಶ ತಂದೆ ಪಾಂಡಪ್ಪ, 5.ಮಲ್ಲೇಶ ತಂದೆ ದಂಜಪ್ಪ ಕೂಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಿಮ್ಮ ಮನೆಯ ಮೇಲೆ ನಿಂಬೆಹಣ್ಣನ್ನು ನಾವೆ ಒಗೆದಿದ್ದೇವೆ ಎಂದು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಿರಾ ಸೂಳೆ ಮಕ್ಕಳೆ ಎಂದು ಬಾಯಿಗೆ ಬಂದಂತೆ ನಮಗೆ ಬೈಯ್ದು ನಮ್ಮೊಂದಿಗೆ ಜಗಳ ತೆಗೆದರು. ಮೌನೆಶನು ಕಲ್ಲಿನಿಂದ ನನ್ನ ಎಡಗಣ್ಣಿಗೆ ರಕ್ತಗಾಯ ಮಾಡಿದನು. ಚಂದಪ್ಪನು ನನ್ನ ಹೆಂಡತಿ ಲಕ್ಷ್ಮಿ ಈಕೆಗೆ ಕೈಯಿಂದ ಕುತ್ತಿಗೆಗೆ ಚೂರಿದನು. ಕೃಷ್ಣಪ್ಪನು ನನ್ನ ಮಗಳು ಶಿಲ್ಪಳಿಗೆ ಬಾಯಿಂದ ಕಡಿದು ಬಲಗೈ ನಡುವಿನ ಬೆರಳಿಗೆ ಗಾಯ ಮಾಡಿದ್ದು ವೆಂಕಟೇಶ ಮತ್ತು ಪಾಂಡಪ್ಪ ಸೂಳೆ ಮಕ್ಕಳನ್ನು ಬಿಡಬೇಡಿರಿ ಎಂದು ಬಾಯಿಗೆ ಬಂದಂತೆ ಜೀವಬೆದರಿಕೆ ಹಾಕುತ್ತಿರುವಾಗ ನಮ್ಮ ತಾಂಡದ ತಿಪ್ಪಣ್ಣ ಚೌಹಣ, ದೊಡ್ಡಪ್ಪ ತಂದೆ ಉಮಾಣೆಪ್ಪ ರವರು ಬಂದು ಜಗಳವನ್ನು ಬಿಡಿಸಿದ್ದು, ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 225/2017 PÀ®A. 143, 147, 504, 324, 506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:12.11.2017 ರಂದು ರಾತ್ರಿ 11.50 ಗಂಟೆಗೆ ಲಿಂಗಸಗೂರು ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದಿದ್ದು ಅಲ್ಲಿಗೆ ಹೋಗಿ vÁªÀgÉ¥Àà vÀAzÉ ¥ÁAqÀ¥Àà gÁoÉÆÃqÀ ªÀAiÀĸÀÄì:15 ªÀµÀð eÁ: ®A¨Át G: «zÁåyð ¸Á: §AiÀiÁå¥ÀÆgÀÄ vÁAqÀ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:12.11.2017 ರಂದು ರಾತ್ರಿ 9.30 ಗಂಟೆಗೆ ಪಿರ್ಯಾದಿ ಮತ್ತು ಆತನ ಅಣ್ಣಂದಿರು ಕೂಡಿಕೊಂಡು ಎಗ್ಗ ರೈಸ ಬಂಡಿ ತಳ್ಳಿಕೊಂಡು ಮನೆಗೆ ಹೋಗುತ್ತಿರುವಾಗ ಯಮನಪ್ಪನ ಮನೆಯ ಮುಂದೆ ಆರೋಪಿತರು ಬಂದು ಜಗಳ ತಗೆದು ಲೇ ಸೂಳೆ ಮಕ್ಕಳೆ ನೀವು ಎಗ್ಗ ರೈಸ ಬಂಡಿಯನ್ನು ಯಾರ ಕೇಳಿ ಇಟ್ಟಿದ್ದರಿ  ಸೂಳೆ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಆರೋಪಿ ಲಕ್ಕಪ್ಪನ ತನ್ನ ಕೈಯಲ್ಲಿದ್ದ ಖಾರದ ಪುಡಿಯನ್ನು ಕಣ್ಣಿಗೆ ಎರಚಲು ಬಂದಾಗ ಪಿರ್ಯಾದಿ ಮತ್ತು ಆತನ ಅಣ್ಣಂದಿರಾದ ಗೋವಿಂದ ಹಾಗೂ ವೆಂಕಟೇಶ ಇವರು ಕೂಡಿ ಹೊಡಿತಾರೆ ಅಂತಾ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಆರೋಪಿ ಲಕ್ಕಪ್ಪನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ತಗೆದುಕೊಂಡು ಗೋವಿಂದನ ಎಡಗೈಗೆ ಹೊಡೆದಾಗ ಗೋವಿಂದನು ತಪ್ಪಿಸಿಕೊಂಡು ಹೋದಾಗ ಪಿರ್ಯಾದಿದಾರನು ಸಿಕ್ಕಿದ್ದು ಆಗ ಆರೋಪಿ ಲಕ್ಕಪ್ಪನು ಕಬ್ಬಿಣದ ರಾಡಿನಿಂಡ ಪಿರ್ಯಾದಿ ತಲೆಯ ಹಿಂಬಾಕ್ಕೆ ಹೊಡೆದಿದ್ದರಿಂದ ಬಾರಿ ರಕ್ತಗಾಯವಾಗಿ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರು ಇಬ್ಬರು ಸೇರಿಕೊಂಡು ಇವತ್ತು ಉಳಿದುಕೊಂಡಿರಲೇ ಸೂಳೆ ಮಕ್ಕಳೇ ಮುಂದೆ ಒಂದು ದಿನ ಸಿಗರಲೇ ನೋಡಿಕೊಳ್ಳುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರನ್ನು  ಪಡೆದುಕೊಂಡು ವಾಪಾಸ ಠಾಣೆಗೆ ಇಂದು ದಿನಾಂಕ:13.11.2017 ರಂದು ಬೆಳಿಗ್ಗೆ 02.15 ಗಂಟೆಗೆ ಬಂದು ಪಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 226/2017 PÀ®A. 324, 326, 504, 506 gÉ/« 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣಗಳ ಮಾಹಿತಿ.
ಕನ್ನಾರಿ ಸೀಮಾಂತರದಲ್ಲಿ ಫಿರ್ಯಾದಿದಾರ zsÀªÀÄðgÁd vÀAzÉ ¹zÀÝ¥Àà «ÃgÀUÀAn, ªÀAiÀÄ:45ªÀ, eÁ:ªÀÄrªÁ¼À, G:MPÀÌ®ÄvÀ£À, ¸Á:PÀ£Áßj, vÁ:¹AzsÀ£ÀÆgÀÄ ರವರಿ ಲೀಜಿಗೆ ಮಾಡಿದ ಹೊಲದ ಪಕ್ಕದಲ್ಲಿರುವ ಪೂರ್ಣಚಂದ್ರರಾವ್ ಇವರ ಕೆರೆಯಲ್ಲಿ 25-30 ವರ್ಷ ವಯಸ್ಸಿನ ಅಪರಿಚಿತ ಗಂಡಸು ವ್ಯಕ್ತಿಯು ಈಗ್ಗೆ 4-5 ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದು, ಶವವು ಅಂಗಾತವಾಗಿ ತೇಲಿದ್ದು, ಬೆನ್ನು, ಕಾಲು ಮತ್ತು ಕೈ ಭಾಗವನ್ನು ಮೀನುಗಳು ತಿಂದಿದ್ದು, ಅಲ್ಲಲ್ಲಿ ಚರ್ಮ ಕಿತ್ತಿದ್ದು, ನೀರಿನ ಮೇಲ್ಭಾಗದ ದೇಹವು ಬಿಸಿಲಿಗೆ ಕಾದು ಕಪ್ಪಾಗಿದ್ದು, ಶವವು ಉಬ್ಬಿದ್ದು, ಗುಪ್ತಾಂಗ, ಎದೆ, ಕಂಕುಳ ಮತ್ತು ಮುಖಕ್ಕೆ ಹುಳಬಿದ್ದು ಗುರುತು ಸಿಗದಂತಾಗಿ ಕೊಳೆತ ಸ್ಥಿತಿಯಲ್ಲಿದ್ದು, ಮೃತನ ಮರಣದಲ್ಲಿ ಸಂಶಯ ಕಂಡುಬರುತ್ತಿದೆ ಎಂದು ಇದ್ದ ಲಿಖಿತ ಫಿರ್ಯಾದದ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಯುಡಿಆರ್ ನಂ.39/2017, ಕಲಂ.174(ಸಿ) ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 12/11/2017 gÀAzÀÄ n¥ÀàgÀUÀ¼À°è  ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è  CPÀæªÀĪÁV ªÀÄgÀ¼À£ÀÄß ¸ÁUÁl ªÀiÁqÀĪÀÅzÀgÀ ªÀiÁ»wAiÀÄ ªÉÄÃgÉUÉ ¸ÀAfêï PÀĪÀiÁgÀ n. ¹.¦.L zÉêÀzÀÄUÀð ರವರು ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, zÉÆAqÀ§½ UÁæªÀÄzÀ PÀqÉUÉ ºÉÆÃV DAd£ÉÃAiÀÄ zÉêÀ¸ÁÜ£À ºÀwÛgÀ ºÉÆÃV   n¥ÀàgÀ UÁr £ÀA§gÀ PÉJ-51 JJ5475 £ÉÃzÀÝgÀ ªÉÄÃ¯É gÁwæ 10-35 UÀAmÉUÉ zÁ½ ªÀiÁrzÁUÀ, n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀzÀ°è  14 ªÉÄnæPï l£À ªÀÄgÀ½zÀÄÝ, CAzÁdÄ QªÀÄävÀÄÛ 11951.98/- ºÀtªÀ£ÀÄß ¸ÀAzÁAiÀÄ ªÀiÁrzÀÄÝ, n¥ÀàgÀzÀ°è ¤UÀ¢üvÀ ¥ÀæªÀiÁtQÌAvÀ ºÉaÑ£À ªÀÄgÀ¼ÀÄ 11045 vÀÆPÀzÀµÀÄÖ ºÉaÑUÉ EzÀÄÝ, ªÀÄgÀ¼À£ÀÄß ªÀiÁåzÁgÀUÉÆüÀ UÁæªÀÄzÀ PÀȵÁÚ £À¢ wÃgÀzÀ ªÀÄgÀ¼ÀÄ ¸ÀAUÀæºÀuÁ PÉÃAzÀæzÀÀ PÀqÉAiÀÄ°è ¤UÀ¢vÀ ¥ÀæªÀiÁtzÀ°è vÀÄA©PÉÆAqÀÄ §AzÀÄ ªÀÄÄAzÉ ºÉZÀÑ£À ¥ÀæªÀiÁtzÀ°è zÉÆAqÀ§½ UÁæªÀÄzÀ PÀȵÁÚ £À¢ü wÃgÀzÀ PÀqɬÄAzÀÀ  C£À¢üPÀÈvÀªÁV AiÀiÁªÀÅzÉà ¥ÀgÀªÁ£ÀV ¥ÀvÀæ ¥ÀqÉAiÀÄzÉà ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉà ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è ªÀÄgÀ¼À£ÀÄß PÀ¼ÀîvÀ£À¢AzÀ CPÀæªÀĪÁV n¥ÀàgÀzÀ°è ¸ÁUÁl ªÀiÁrzÀÄ,Ý ZÁ®PÀ ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, n¥ÀàgÀ ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®Ä, ಹಾಜರು ಪಡಿಸಿದ್ದರ ªÉÄÃgÉUÉ  ದೇವದುರ್ಗಾ ಪೊಲೀಸ್ ಠಾಣೆ ಗುನ್ನೆ ನಂಬರ 227/2017  PÀ®A:  4(1J) ,21 JA.JA.Dgï.r PÁAiÉÄÝ &  379 L¦¹ ಅಡಿಯಲ್ಲಿ ಪರ್ರಕರಣ ದಾಖಲು ಮಾಡಿಕೊಂಡು vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ: 13/11/2017 gÀAzÀÄ n¥ÀàgÀUÀ¼À°è  ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è CPÀæªÀĪÁV ªÀÄgÀ¼À£ÀÄß ¸ÁUÁl ªÀiÁqÀĪÀÅzÀgÀ ªÀiÁ»wAiÀÄ ªÉÄÃgÉUÉ ¸ÀAfêï PÀĪÀiÁgÀ n. ¹.¦.L zÉêÀzÀÄUÀð ರವರು ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, £ÀUÀgÀUÀÄAqÁ UÁæªÀÄzÀ PÀqÉUÉ ºÉÆÃV ¸ÀgÀPÁj ±Á¯ÉAiÀÄ ºÀwÛgÀ ºÉÆÃV   n¥ÀàgÀ UÁr £ÀA§gÀ PÉJ-51 r1270 £ÉÃzÀÝgÀ ªÉÄÃ¯É gÁwæ 01-15 UÀAmÉUÉ zÁ½ ªÀiÁrzÁUÀ, n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀzÀ°è  14 ªÉÄnæPï l£À ªÀÄgÀ½zÀÄÝ, CAzÁdÄ QªÀÄävÀÄÛ 12012.00/- ºÀtªÀ£ÀÄß ¸ÀAzÁAiÀÄ ªÀiÁrzÀÄÝ, n¥ÀàgÀzÀ°è ¤UÀ¢üvÀ ¥ÀæªÀiÁtQÌAvÀ ºÉaÑ£À ªÀÄgÀ¼ÀÄ 10895 vÀÆPÀzÀµÀÄÖ ºÉaÑUÉ EzÀÄÝ, ªÀÄgÀ¼À£ÀÄß ªÀiÁåzÁgÀUÉÆüÀ UÁæªÀÄzÀ PÀȵÁÚ £À¢ wÃgÀzÀ ªÀÄgÀ¼ÀÄ ¸ÀAUÀæºÀuÁ PÉÃAzÀæzÀÀ PÀqÉAiÀÄ°è ¤UÀ¢vÀ ¥ÀæªÀiÁtzÀ°è vÀÄA©PÉÆAqÀÄ §AzÀÄ ªÀÄÄAzÉ ºÉZÀÑ£À ¥ÀæªÀiÁtzÀ°è zÉÆAqÀ§½ UÁæªÀÄzÀ PÀȵÁÚ £À¢ü wÃgÀzÀ PÀqɬÄAzÀÀ  C£À¢üPÀÈvÀªÁV AiÀiÁªÀÅzÉà ¥ÀgÀªÁ£ÀV ¥ÀvÀæ ¥ÀqÉAiÀÄzÉà ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉà ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è ªÀÄgÀ¼À£ÀÄß PÀ¼ÀîvÀ£À¢AzÀ CPÀæªÀĪÁV n¥ÀàgÀzÀ°è ¸ÁUÁl ªÀiÁrzÀÄ,Ý ZÁ®PÀ ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, n¥ÀàgÀ ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ  zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®Ä, ಹಾಜರು ಪಡಿಸಿದ್ದರ ªÉÄÃgÉUÉ  ದೇವದುರ್ಗಾ ಪೊಲೀಸ್ ಠಾಣೆ ಗುನ್ನೆ ನಂಬರ 228/2017  PÀ®A:  4(1J) ,21 JA.JA.Dgï.r PÁAiÉÄÝ &  379 L¦¹ ಅಡಿಯಲ್ಲಿ ಪರ್ರಕರಣ ದಾಖಲು ಮಾಡಿಕೊಂಡು vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ: 13/11/2017 gÀAzÀÄ n¥ÀàgÀUÀ¼À°è  ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è  CPÀæªÀĪÁV ªÀÄgÀ¼À£ÀÄß ¸ÁUÁl ªÀiÁqÀĪÀÅzÀgÀ ªÀiÁ»wAiÀÄ ªÉÄÃgÉUÉ ¸ÀAfêï PÀĪÀiÁgÀ n. ¹.¦.L zÉêÀzÀÄUÀð ರವರು ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, £ÀUÀgÀUÀÄAqÁ PÁæ¸ï PÀqÉUÉ ºÉÆÃV £ÀUÀgÀUÀÄAqÁ PÁæ¸ï ºÀwÛgÀ n¥ÀàgÀ UÁr £ÀA§gÀ PÉJ-32 ¹8169 £ÉÃzÀÝgÀ ªÉÄÃ¯É ¨É¼ÀV£À eÁªÀ 03-45 UÀAmÉUÉ zÁ½ ªÀiÁrzÁUÀ, n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀzÀ°è  14 ªÉÄnæPï l£À ªÀÄgÀ½zÀÄÝ, CAzÁdÄ QªÀÄävÀÄÛ 12012.00/- ºÀtªÀ£ÀÄß ¸ÀAzÁAiÀÄ ªÀiÁrzÀÄÝ, n¥ÀàgÀzÀ°è ¤UÀ¢üvÀ ¥ÀæªÀiÁtQÌAvÀ ºÉaÑ£À ªÀÄgÀ¼ÀÄ 11645 vÀÆPÀzÀµÀÄÖ ºÉaÑUÉ EzÀÄÝ, ªÀÄgÀ¼À£ÀÄß ªÀiÁåzÁgÀUÉÆüÀ UÁæªÀÄzÀ PÀȵÁÚ £À¢ wÃgÀzÀ ªÀÄgÀ¼ÀÄ ¸ÀAUÀæºÀuÁ PÉÃAzÀæzÀÀ PÀqÉAiÀÄ°è ¤UÀ¢vÀ ¥ÀæªÀiÁtzÀ°è vÀÄA©PÉÆAqÀÄ §AzÀÄ ªÀÄÄAzÉ ºÉZÀÑ£À ¥ÀæªÀiÁtzÀ°è zÉÆAqÀ§½ UÁæªÀÄzÀ PÀȵÁÚ £À¢ü wÃgÀzÀ PÀqɬÄAzÀÀ  C£À¢üPÀÈvÀªÁV AiÀiÁªÀÅzÉà ¥ÀgÀªÁ£ÀV ¥ÀvÀæ ¥ÀqÉAiÀÄzÉà ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉà ¤UÀ¢üvÀ ¥ÀæªÀiÁtQÌAvÀ ºÉaÑ£À ¥ÀæªÀiÁtzÀ°è ªÀÄgÀ¼À£ÀÄß PÀ¼ÀîvÀ£À¢AzÀ CPÀæªÀĪÁV n¥ÀàgÀzÀ°è ¸ÁUÁl ªÀiÁrzÀÄ,Ý ZÁ®PÀ ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, n¥ÀàgÀ ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®Ä, ಹಾಜರು ಪಡಿಸಿದ್ದರ ªÉÄÃgÉUÉ  ದೇವದುರ್ಗಾ ಪೊಲೀಸ್ ಠಾಣೆ ಗುನ್ನೆ ನಂಬರ 229/2017  PÀ®A:  4(1J) ,21 JA.JA.Dgï.r PÁAiÉÄÝ &  379 L¦¹ ಅಡಿಯಲ್ಲಿ ಪರ್ರಕರಣ ದಾಖಲು ಮಾಡಿಕೊಂಡು vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 13.11.2017 gÀAzÀÄ 200 ¥ÀææPÀgÀtUÀ¼À£ÀÄß ¥ÀvÉÛ 33,000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.