Thought for the day

One of the toughest things in life is to make things simple:

30 May 2018

Press Note


                                                                                          

                                        
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.05.2018 gÀAzÀÄ 184 ¥ÀææPÀgÀtUÀ¼À£ÀÄß ¥ÀvÉÛ ªÀiÁr 32000/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

29 May 2018

Reported Crimes


                                                                                          

  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿ.27.05.2018 ರಂದು ರಾತ್ರಿ ಪ್ರಕರಣದಲ್ಲಿಯ ಆರೋಪಿ ತಮ್ಮ ಟ್ರಾಕ್ಟರಗಳಲ್ಲಿ ಗಿಣಿವಾರ ಹತ್ತಿರದ ಹಳ್ಳದಿಂದ ಸರಕಾರದ ಸ್ವತ್ತಾದ ಮರಳಿಗೆ ಸರಕಾರಕ್ಕೆ ರಾಜ(ರಾಯಲ್ಟಿ)ಧನ ಪಾವತಿಸದೆ ಅನಧಿಕೃತವಾಗಿ ತುಂಬಿಕೊಂಡು ಕಳ್ಳತನದಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಿಂಧನೂರು ಕಡೆಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ರವರು ಪಂಚರೊಂದಿಗೆ ಸಿಬ್ಬಂಧಿಯವರನ್ನು ಕರೆದುಕೊಂಡು ಹೋಗಿ ಅಲಬನೂರು ಗ್ರಾಮದಲ್ಲಿ ಮಹಾತಂಗಪ್ಪನ ಹೋಟೇಲ್ ಮುಂದಿನ ರಸ್ತೆಯಲ್ಲಿ ಗಿಣೀವಾರ ಕಡೆಯಿಂದ ಬರುತ್ತಿರುವಾಗ ಪಂಚರ ಸಮಕ್ಷಮದಲ್ಲಿ ರಾತ್ರಿ 7-30 ಗಂಟೆಗೆ ದಾಳಿ ಮಾಡಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 3-ಟ್ರಾಕ್ಟರಗಳನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿತರಾದ ಟ್ರಾಕ್ಟರ್ ಚಾಲಕರು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ.ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಸರಕಾರದ ಸ್ವತ್ತಾದ ಮರಳನ್ನು ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಹಾಜರಪಡಿಸಿದ ಮರಳು ಜಪ್ತಿ ಪಂಚನಾಮೆಯ ಆಧಾರ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 136/2018. ಕಲಂ.42, 44  ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 27-05-2018 ರಂದು  ರೀಮ್ಸ ಬೋದಕ ಆಸ್ಪತ್ರೆ ರಾಯಚೂರದಿಂದ  ಎಮ್.ಎಲ್.ಸಿ ಮಾಹಿತಿ ಮೇರಗೆ ವಿಚಾರಣೆ ಕುರಿತು ರೀಮ್ಸ ಆಸ್ಪತ್ರೆಗೆ  ಹೆಚ್.ಸಿ 227 ಮಾನವಿ ಠಾಣೆರವರು ರವರನ್ನು ಕಳುಹಿಸಿಕೊಟ್ಟಿದ್ದು ಸದರಿಯವರು ಆಸ್ಪತ್ರೆಗೆ ಬೇಟಿ ನೀಡಿ ಜಗಳದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಖಲೀಲ್ ತಂದೆ ಉಸ್ಮಾನ್ ಸಾಬ್  ಈತನನ್ನು ವಿಚಾರಿಸಿ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ '' ಫಿರ್ಯಾದಿ ಮತ್ತು ಆತನ ಮಗ ಹಾಗೂ ಅಣ್ಣಂದಿರು ಮತ್ತು ಅಣ್ಣನ ಮಗ ಎಲ್ಲರೂ ಕಪಗಲ್ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ದಿನಾಂಕ 25-05-2018 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರು ನಿಂತುಕೊಂಡಿರುವಾಗ ಅಲ್ಲಿ ಆರೋಪಿತರು ಕೂಡ ಇದ್ದು ಅವರ ಪೈಕಿ ಆರೋಪಿ ನಂ 1 ರಾಜ ಅಹ್ಮದ್@ ಆಟೋರಾಜ ತಂದೆ ಆಟೋಭಾಷ ಈತನು ಗುಡಿಯ ಹತ್ತಿರ ಹೊರಟಿದ್ದ ಬೀದಿ ನಾಯಿಗೆ ತನ್ನ ಕೈಯಲ್ಲಿದ್ದ ಹಗ್ಗದಿಂದ  ಹೊಡೆದಿದ್ದು  ಆಗ ನಾಯಿಯು ಫಿರ್ಯಾದಿ ಮಗನ ಮೈಮೇಲೆ ಬಂದಿದ್ದರಿಂದ ಆತನು ನೆಲಕ್ಕೆ ಬಿದ್ದಿದ್ದು ಆಗ ಫಿರ್ಯಾದಿಯು ಆತನಿಗೆ'' ನಾಯಿ ನೋಡಿ ಓಡಿಸಬೇಕು ಅಂತಾ ಕೇಳಿದ್ದರಿಂದ ಆತನು ಒಮ್ಮೆಲೆ ಸಿಟ್ಟಿಗೆ ಬಂದು '' ಕೈಗಳಿಂದ ಹೊಡೆಬಡೆ ಮಾಡುತ್ತಿರುವಾಗ ಅಲ್ಲಿಯೆ ಇದ್ದ ಬಿಡಿಸಲು ಬಂದ ಆತನ ಅಣ್ಣಂದಿರುಗಳಿಗೆ ಮತ್ತು ಅಣ್ಣನ ಮಗನಿಗೆ ಕಟ್ಟಿಗೆಗಳಿಂದ, ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಗೆ ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಇಂದು ದಿನಾಂಕ 27-05-2018 ರಂದು ಸಾಯಾಂಕಾಲ 7-30 ಗಂಟೆಗೆ  ನೀಡಿದ್ದನ್ನು ಸಿಕೃತ ಮಾಡಿಕೊಂಡಿದ್ದು  ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ  194/2018 ಕಲಂ 143.147.504.323.324.506 ಸಹಿತ 149 .ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.05.2018 gÀAzÀÄ 116 ¥ÀææPÀgÀtUÀ¼À£ÀÄß ¥ÀvÉÛ ªÀiÁr 14700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.