Thought for the day

One of the toughest things in life is to make things simple:

25 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ಮಹಿಳೆ ದೌರ್ಜನ್ಯ ಪ್ರಕರಣಗಳ ಮಾಹಿತಿ :
 ದಿನಾಂಕ: 24-10-2015 ಸಂಜೆ 7-30 ಗಂಟೆಗೆ  ಶ್ರೀಮತಿ ನಾಜ್ ನಿ ಬೇಗಂ ಸಾ. ಆದೋನಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೇನಂದರೆ 2014 ನೇ ಸಾಲಿನಲ್ಲಿ ಅಬ್ದುಲ್ ಅಲಿಂ ಸಾ||ಆದೋನಿರವರೊಂದಿಗೆ ಮದುವೆಯಾಗಿದ್ದು, ಮದುವೇಯಾದಗಿನಿಂದಲು ಗಂಡ, ಅತ್ತೆ ಮತ್ತು ನಾದಿನಿಯವರು ಒಂದೇ ಮನೆಯಲ್ಲಿ ಇರುತ್ತಿದ್ದು ನನ್ನ ಗಂಡ, ಅತ್ತೆ ಮತ್ತು ನಾದಿನಿಯವರು ನನಗೆ ಅಡುಗೆ ಮಾಡಲು ಬರುವುದಿಲ್ಲಾ ಅಂತಾ ವಿನಾಕಾರಣ ನನಗೆ ಹೊಡೆಯುವುದು ಬೈಯುವುದು ಮಾಡುತಿದ್ದು ಇದರಿಂದ ನಾನು ನನ್ನ ತವರು ಮನೆಗೆ ಬಂದಿದ್ದು ನನ್ನ ತಂದೆಯವರು ದಿನಾಂಕ: 22.10.2015 ರಂದು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನೊಂದಿಗೆ ಮಾತನಡಿ ನಿಮ್ಮ ಹೆಂಡತಿಯನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳಿರಿ ಅಂತಾ ಹೇಳಿದಕ್ಕೆ ಜಗಳವಾಡಿ ಬೈಯ್ದು ಒಂದು ವೇಳೆ ನಿವೇ  ನಿಮ್ಮ ಮಗಳನ್ನು ತಂದು ಬಿಟ್ಟರೆ ನಿಮ್ಮ ಮಗಳನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾದ ದೂರಿನ್ವಯ ನೇತಾಜಿ ನಗರ ಠಾಣೆ ಗುನ್ನೆ ನಂ 111/2015 ಕಲಂ 498(ಎ),323. 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

EvÀgÉ ¥ÀæPÀgÀtUÀ¼ÀÄ
        ದಿನಾಂಕ 24-10-2015 ರಂದು ಹನುಮಂತ @ ಹನುಮೇಶ ತಂದೆ ಬಸಪ್ಪ, ಸಾ:ಏಳುರಾಗಿ ಕ್ಯಾಂಪ್ ಈತನು ಭೂತಲದಿನ್ನಿ ಗ್ರಾಮದ ಹಾಲಿನ ಡೈರಿ ಹತ್ತಿರದಿಂದ  ತನ್ನ ಮನೆಯ ಕಡೆಗೆ ಹೊರಟಾಗ ಆರೋಪಿತನು ಹನುಮಂತ ತಂದೆ ಗಣಜಲಿ ಲಿಂಗಪ್ಪ, ಸಾ:ಏಳುರಾಗಿ ಕ್ಯಾಂಪ್ ಈತನು ಫಿರ್ಯಾದಿಯನ್ನು ನೋಡಿ “ಏನಲೇ ಮೊನ್ನೆ ನಮ್ಮ ಕ್ಯಾಂಪಿನಲ್ಲಿ ಹುಡುಗರ ಜಗಳದಲ್ಲಿ ಸಹ ನೀನು ಇದ್ದಿ” ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಬ್ಲೇಡಿನಿಂದ ಫಿರ್ಯಾದಿಯ ಎಡಕುತ್ತಿಗೆಯ ಹತ್ತಿರ ತಿವಿದು ಗಾಯಪಡಿಸಿದ್ದು ಅಂತಾ ಮುಂತಾಗಿ ಹೇಳಿಕೆ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 286/2015 ಕಲಂ 504, 324 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯು.ಡಿ.ಆರ್. ಪ್ರಕರಣಗಳು
               ದಿನಾಂಕ 24-10-2015 ರಂದು ಸಂಜೆ 5 ಗಂಟೆಗೆ ಶ್ರೀ. ಯಂಕೋಬ ತಂದೆ ಹನುಮಂತಪ್ಪ, ಸಾ:ರೌಡಕುಂದ ಈತನು ಠಾಣೆಗೆ ಬಂದು ತಿಳಿಸಿದ್ದೇನಂದರೆ, ತನ್ನ ತಂದೆಯಾದ ಹನುಮಂತಪ್ಪ ಈತನಿಗೆ ಕಳೆದ 2 ವರ್ಷಗಳಿಂದ ಹೊಟ್ಟೆನೋವು ಇದ್ದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದು ಕಡಿಮೆ ಆಗದೇ ಹೊಟ್ಟೆನೋವು ಹೆಚ್ಚಾಗಿದ್ದರಿಂದ ಬೆನೆಯನ್ನು ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ದನ ಕಟ್ಟುವ ಶೆಡ್ಡಿನಲ್ಲಿ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತಾ ದೂರಿನ್ವಯ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 38/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

        ¢£ÁAPÀ: 24.10.2015  gÀAzÀÄ gÁwæ 09.00 UÀAmÉUÉ ಶ್ರೀಮತಿ ¸ÀtÚ gÀAUÀªÀÄä UÀAqÀ §ÆzÉ¥Àà ¸Á: AiÀÄgÀUÀAmÁ ಈಕೆಯ ತಾಯಿಯಾದ ಶ್ರೀಮತಿ dAUÉèªÀÄä UÀAqÀ wªÀÄä¥Àà ªÀAiÀiÁ 75 ªÀµÀð ¸Á: AiÀÄgÀUÀÄAmÁ ಈಕೆಗೆ 5 ತತಿಂಗಳಿಂದ ತಲೆ ಸರಿ ಇಲ್ಲದ ಕಾರಣ ಚಿಕಿತ್ಸೆ ಕೊಡಿಸಿದರೂ ಸರಿಯಾಗಿ ಕೆಲಸ ಮಾಡದೇ ತನಗೆ ತಿಳಿದಂತೆ ಮಾಡುತ್ತಿದ್ದಳು. ದಿನಾಂಕ: 22.10.2015 ರಂದು ಬೆಳಿಗ್ಗೆ 10.00 ಗಂಟೆಗೆ ತಾನು ಹೊಲದಲ್ಲಿದ್ದಾಗ ಮನೆಯಲ್ಲಿಟ್ಟಿದ ಕ್ರಿಮಿನಾಶಕ ಔಷಧ ಡಬ್ಬಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊಲಕ್ಕೆ ಬಂದು ತಲೆ ಬಹಳ ನೋಯಿತ್ತಿದ್ದು ಕ್ರಿಮಿನಾಶಕ ಔಷಧ ಸೇವಿಸಿರುತ್ತೇನೆ ಅಂತಾ ಹೇಳೀದ್ದು. ಉಪಚಾರ ಕುರಿತು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇಲಾಜು ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತಾಳೆ ಅಂತಾ ಕೊಟ್ಟ ದೂರಿನ್ವಯ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï ಸಂ. 17/2015 ಕಲಂ. 174 ¹.Cgï.¦.¹. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
        ¢£ÁAPÀ:-23-10-2015 gÀAzÀÄ 20.00 UÀAmÉUÉ ರಂದು ಶ್ರೀಮತಿ £ÁUÀªÀÄä UÀA zÀÄgÀÄUÀ£ÀUËqÀ, ¸Á:¨sÉÆÃUÁ¥ÀÆgÀ ಈಕೆಯ ಗಂಡನಾದ ದುರುಗನಗೌಡ ಈತನು ಭೋಗಾಪೂರ ಸೀಮಾಂತರದಲ್ಲಿರುವ ಜಮೀನು ಸರ್ವೆ ನಂ. 63, 5ಎಕರೆ  4 ಗುಂಟೆ ಹೊಲ ಇದ್ದು, ಇದರಲ್ಲಿ ಪಪ್ಪಾಯಿ ಬೆಳೆ ಹಾಕಿದ್ದು, ಬೆಳೆಗಾಗಿ ವಿ.ಎಸ್.ಎಸ್.ಎನ್ ಬ್ಯಾಂಕ  ಭೋಗಾಪೂರದಲ್ಲಿ 45 ಸಾವಿರ ಮತ್ತು 3 ಲಕ್ಷ ಕೈ ಸಾಲ  ಮಾಡಿ ಹೊಲಕ್ಕೆ ಮತ್ತು ಸಂಸಾರಕ್ಕೆ ಉಪಯೋಗಿಸಿದ್ದು ಇದಲ್ಲದೆ ಸಿಂಧನೂರಿನ ಎಲ್.ಎನ್ಟಿ ಪೈನಾನ್ಸದಲ್ಲಿ ಜಮೀನು ಉಳುಮೆ ಸಲುವಾಗಿ  3 ಲಕ್ಷ ಟ್ಯಾಕ್ಟರ ಸಾಲ ಮಾಡಿದ್ದು  ಬೆಳೆ ಸರಿಯಾಗಿ ಬರಲಾರದೆ ನಷ್ಟವಾಗಿದ್ದರಿಂದ  ಬ್ಯಾಂಕಿನಲ್ಲಿ ಮಾಡಿದ ಸಾಲ ಮತ್ತು ಹೊರಗಡೆ ಮಾಡಿದ ಸಾಲ ಮತ್ತು ಟ್ಯಾಕ್ಟರ ಸಾಲವನ್ನು ಹೇಗೆ ಕಟ್ಟಬೇಕೆಂದು ಜೀವನದಲ್ಲಿ ಜಿಗುಪ್ಸೆ ಗೊಂಡು  ತನ್ನ ಜಮೀನುದಲ್ಲಿರುವ ಗುಡಿಸಲಿನಲ್ಲಿ ಕ್ರಿಮಿನಾಶಕ ವಿಷ ಕುಡಿದು ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ದೂರು ನೀಡಿದ್ದರ ಮೇಲಿಂದ vÀÄgÀÄ«ºÁ¼À oÁuÉ ಠಾಣೆ ಯುಡಿಆರ್ ಸಂ.27/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.

ರಸ್ತೆ ಅಪಘಾತ ಪ್ರಕರಣಗಳು :
          ದಿನಾಂಕ 22.10.2015 ರಂದು §¸ÀªÀgÁd ಮತ್ತು ªÉAPÀmÉñÀ ಇವರು ಮೋಟಾರ್ ಸೈಕಲ್ ನಂ ಕೆ. 36 ಕ್ಯೂ 8575 ನೇದ್ದರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿಜಯದಶಮಿ ಪುಜೆ ನಿಮಿತ್ಯ ಹಟ್ಟಿಗೆ ಬಂದು ವಾಪಾಸ್ ತಮ್ಮ ಊರಿಗೆ ಹೋಗುವಾಗ ಆರೋಪಿ ವೆಂಟೇಶನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಹಟ್ಟಿ ಗ್ರಾಮದ ಸಂತ ಅನ್ನಮ್ಮ ಶಾಲೆಯ ಹತ್ತಿರ ಒಮ್ಮೇಲೆ ಗಾಡಿಯ ಬ್ರೇಕ್ ಹಾಕಿದ್ದರಿಂದ ಆಯ ತಪ್ಪಿ ರಸ್ತೆಯ ಕೆಳಗೆ ಬಿದ್ದಿದ್ದು, ಫಿರ್ಯಾದಿ ಬಸವರಾಜನಿಗೆ ಎಡಗೈ ಕಿರುಬೆರಳಿಗೆ ಮತ್ತು ಬಲಗಾಲಿನ ಕಿರುಬೆರಳಿಗೆ ಹಾಗೂ ಆರೋಪಿ ªÉAPÀmÉÃನಿಗೆ ತಲೆಯ ಬಲಭಾಗ ಹಾಗೂ ಎಡಭಾಗದ ಮುಖಕ್ಕೆ ಸಾದಾ ಸ್ವರೂಪದ ಗಾಯಗಳಾಗಿದ್ದು ಅಂತಾ ಇದ್ದ ದೂರಿನ್ವಯ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 164/2015 PÀ®A. 279, 337 L¦¹ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.10.2015 gÀAzÀÄ 15  ¥ÀææPÀgÀtUÀ¼À£ÀÄß ¥ÀvÉÛ ªÀiÁr 1700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.