Thought for the day

One of the toughest things in life is to make things simple:

31 Dec 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
AiÀÄÄ.r.Dgï. ¥ÀæPÀgÀtzÀ ªÀiÁ»w:-
       ಮೃತ PÀȵÀÚ vÀAzÉ ¢: ºÀ£ÀĪÀÄAvÁæAiÀÄ ªÀAiÀiÁ: 25 ªÀµÀð eÁ: G¥ÁàgÀ G: DmÉÆà ZÁ®PÀ ¸Á: gÁªÀiï gÀ»ÃªÀiï PÁ¯ÉÆä ºÀnÖ ºÀnÖUÁæªÀÄ FvÀನಿಗೆ ಸುಮಾರು 5-6 ವರ್ಷಗಳಿಂದ ಹೊಟ್ಟೆ ನೋವು ಇದ್ದು, ಎರಡು ಸಲ ಆಪರೇಶನ್ ಮಾಡಿಸಿದ್ಯಾಗ್ಯೂ ಹೊಟ್ಟೆ ನೋವು ಕಡಿಮೆಯಾಗಿರುವದಿಲ್ಲ. ದಿನಾಂಕ 30.12.2014 ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಸಂಜೆ 6.00 ಗಂಟೆಗೆಯಿಂದ 7.00 ಗಂಟೆಯ ನಡುವಿನ ಅವಧಿಯಲ್ಲಿ ಆಕಸ್ಮಿಕವಾಗಿ ತನ್ನ ಮನೆಯ ಹಾಲ್ ನಲ್ಲಿ ಹಗ್ಗ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಆತನ ಮರಣದ ಬಗ್ಗೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಫಿರ್ಯಾದಿ ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï £ÀA:22/2014 PÀ®A 174  ¹.Cgï.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ 30-12-2014 ರಂದು ಮೃತ ಪಿ ಸತ್ಯನಂದ  ತಂದೆ ವೆಂಕಟರತ್ನಂ , 63ವರ್ಷ, ನಾಯಕ, ಚರ್ಚ ಫಾಸ್ಟರ ಸಾ; ಲಕ್ಷ್ಮೀ ಕ್ಯಾಂಪ್ ( ಮೃತ ಪಟ್ಟಿರುತ್ತಾನೆ) ಈತನು ಮೋಟಾರ್ ಸೈಕಲ್ ನಂ ಕೆಎ-35-ಕೆ-7369 ನೇದ್ದರ ಹಿಂದುಗಡೆ ಜಯರಾಜ ತಂದೆ ಪುರುಷೋತ್ತಮನನ್ನು ಕೂಡಿಸಿಕೊಂಡು ಮಲ್ಕಾಪುರಕ್ಕೆ ಹೋಗುವ ಸಲುವಾಗಿ ಸಾಸಲಮರಿ ಕ್ಯಾಂಪ್ ಕ್ರಾಸಿನಿಂದ ಮಲ್ಕಾಪುರಕ್ಕೆ ಹೋಗುವ ರಸ್ತೆಯಲ್ಲಿ ಮೇಲ್ಕಂಡ ಮೋಟಾರ್ ಸೈಕಲನ್ನು ಅತೀವೆಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ ನಿಯಂತ್ರಣ ತಪ್ಪಿ ಸಾಸಲಮರಿ ಗ್ರಾಮದಲ್ಲಿಯ ಮಲ್ಕಾಪುರು ಕ್ರಾಸಿನಲ್ಲಿರುವ ಎದುರು ಬಸವಣ್ಣನ ಕಟ್ಟೆಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಪಿ.ಸತ್ಯನಂದ ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ಜಯರಾಜ ಇಬ್ಬರೂ 5-30 ಪಿ.ಎಂ. ಸುಮಾರಿಗೆ ತಗ್ಗಿನಲ್ಲಿ ಬಿದ್ದಿದ್ದರಿಂದ ಸತ್ಯನಂದ ಈತನ ಎಡಭಾಗದ ಹಣೆಗೆ, ಎಡಭಾಗದ ತಲೆಗೆ, ಬಲಮೊಣಕಾಲಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಜಯರಾಜನ ಬಲಭಾಗದ ತಲೆಗೆ ಭಾರಿ ಗಾಯವಾಗಿ, ಬಲಗೈ ಮೊಳಕೈ ಕೆಳಗೆ ತರಚಿದ ಗಾಯಗಳಾಗಿರುತ್ತದೆ ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt  UÀÄ£Éß £ÀA & PÀ®A: 303/2014 PÀ®A.279,338 304 (J) L¦¹  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

              ¢£ÁAPÀ 30/12/2014  gÀAzÀÄ ªÀÄzsÀåºÀß 15-20 UÀAmÉUÉ    N ¦ J¸ï ºÉZï N jªÀiïì D¸ÀàvÉæ   gÁAiÀÄZÀÆgÀÄ gÀªÀjAzÀ  MAzÀÄ JªÀiï J¯ï ¹  ªÁ¸ÀįÁVzÀÝgÀ ªÉÄÃgÉUÉ jªÀiïì  D¸ÀàvÉæ gÁAiÀÄZÀÆgÀÄUÉ £ÀªÀÄä oÁuÉAiÀÄ ºÉZï ¹28 gÀªÀgÀ£ÀÄß PÀ¼ÀÄ»¹PÉÆnÖzÀÄÝ ¸ÀzÀjAiÀĪÀgÀÄ D¸ÀàvÉæUÉ ¨sÉÃn ¤Ãr ¦gÁå¢ ºÉýPÉ ¥ÀqÉzÀÄPÉÆAqÀÄ §AzÀÄ ºÁdgÀÄ ¥Àr¹zÀÄÝ ¸ÀzÀj ºÉýPÉ ¦gÁå¢ ¸ÁgÁA±ÀªÉãÉAzÀgÉ ¦gÁå¢ ªÀÄvÀÄÛ DvÀ£À ªÀÄUÀ EAzÀÄ ¢£ÁAPÀ 30-12-2014 gÀAzÀÄ ªÀÄÄAeÁ£É 11-00 UÀAmÉ ¸ÀĪÀiÁjUÉ zÉêÀzÀÄUÀð ±ÀºÁ¥ÀÆgÀ  ªÀÄÄRå gÀ¸ÉÛAiÀÄ »AzÀĸÁÛ£À f¤AUï ¥ÁåPÀÖj  ªÀÄÄAzÀÄ UÀqÉ ¤AvÀÄ PÉÆArzÁÝUÀ  MAzÀÄ  ªÀiÁåPïì ¦Pï C¥ï £ÀA - PÉ J33  / 7023 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV ªÀÄvÀÄÛ C®PÀë£À¢AzÀ £ÀqɹPÉÆAqÀÄ §AzÀÄ gÉÆÃr JqÀUÀqÉ  ¥ÀPÀÌzÀ°è ¤AvÀÄPÉÆArzÀÝ  ¦gÁå¢AiÀÄ ªÀÄUÀ¤UÉ lPÀÌgï PÉÆnÖzÀÝjAzÀ DvÀ£ÀÄ PɼÀUÀqÉ ©zÀÄÝ CvÀ£À JqÀ PÀtÂÚ£À G©â£À ºÀuÉ ªÉÄÃ¯É ¨sÁj gÀPÀÛUÁAiÀÄ ,JqÀ Q«AiÀÄ vÀ¯É »A§¢UÉ  vÉgÉazÀUÁAiÀÄ , §® PÀtÂÚ£À ªÉÄÃ¯É vÉgÉazÀUÁAiÀÄ , §® ªÉÆtPÁ°UÉ vÉgÉazÀUÁAiÀÄ , JqÀ PÁ®Ä ºÉ¨ÉâgÀ½UÉ vÉgÉazÀUÁAiÀÄ  JqÀ PÉ£ÉßUÉ vÉgÉazÀ UÁAiÀÄ ªÁVzÀÄÝ  ¸ÀzÀj ªÀiÁåPïì ¦Pï C¥ï  ZÁ®PÀ£À ªÉÄÃ¯É PÁ£ÀƤ PÀæªÀÄ dgÀÄV¸ÀĪÀAvÉ PÉÆlÖ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ.UÀÄ£Éß £ÀA. 21/2014 PÀ®A:279,337, 338,L.¦.¹ & 187  L JªÀiï « PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ



                ದಿನಾಂಕ : 30-12-2014 ರಂದು 12-30 ಪಿ.ಎಮ್ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ತಾಲ್ಲೂಕಾ  ಪಂಚಾಯತ್  ಆಫಿಸ್ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ನಾಗರತ್ನ ಗಂಡ ಬಸವರಾಜ್ ಬಡಿಗೇರ್, ವಯ:25, ಜಾ:ವಿಶ್ವಕರ್ಮ, :ಮನೆಕೆಲಸ, ಸಾ:ಹಟ್ಟಿ ವಿರುಪಾಪುರ, ತಾ: ಸಿಂಧನೂರು  ಮತ್ತು ನೀಲಮ್ಮ ಇವರು ಬಸ್ಟ್ಯಾಂಡ್ ಕಡೆಯಿಂದ ಎಮ್.ಜಿ ಸರ್ಕಲ್ ಕಡೆಗೆ ನಡೆದುಕೊಂಡು ಬರುವಾಗ ಎದುರುಗಡೆಯಿಂದ ಆರೋಪಿತ£ÁzÀ ಶರೀಫ್ ತಂದೆ ಮಹಿಬೂಬ್ ಮೋಟರ್ ಸೈಕಲ್ ನಂ.ಕೆಎ-36/ಇಇ-1565 ನೇದ್ದರ ಸವಾರ, ಸಾ: ರೈತನಗರ ಕ್ಯಾಂಪ್, ತಾ: ಸಿಂಧನೂರು FvÀ£ÀÄ  ತನ್ನ ಮೋಟರ್ ಸೈಕಲ್ ನಂ.ಕೆಎ-36/ಇಇ-1565 ನೇದ್ದನ್ನು ಹಿಂದುಗಡೆ ಇನ್ನೊಬ್ಬನನ್ನು ಕೂಡಿಸಿಕೊಂಡು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ & ನೀಲಮ್ಮ ಕೆಳಗೆ ಬಿದ್ದು, ಫಿರ್ಯಾದಿಗೆ ಎಡಗೈ ಮಣಿಕಟ್ಟು ಹತ್ತಿರ ಮುರಿದಿದ್ದು, ಮೂಗಿನ ಹತ್ತಿರ ಎಡಗಡೆ ಕಣ್ಣಿನ ಹತ್ತಿರ,ಗದ್ದಕ್ಕೆ, ಹಣೆಯ ಹತ್ತಿರ ತರಚಿದ್ದು, ನೀಲಮ್ಮಳಿಗೆ ಬಲಗಾಲು ಕೀಲು ಹತ್ತಿರ ಮುರಿದು ಬೆರಳುಗಳಿಗೆ ಹಾಗೂ ಹಿಂದೆಲೆಗೆ ಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.314/2014, ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

          ದಿನಾಂಕ: 30/12/2014ರಂದು 15-30ಗಂಟೆಯ ಸುಮಾರಿಗೆ ಫಿರ್ಯಾಧಿದಾರನಾದ ಲಿಂಗಪ್ಪ ತಂದೆ ಹನುಮಂತಪ್ಪ, ಜಾ:ನಾಯಕ, 28ವರ್ಷ,ಉ:ಒಕ್ಕಲುತನ, ಸಾ:ಗೂಗೇಬಾಳ ಇತನು ತನ್ನ ಬಜಾಜ್‌‌ ಡಿಸ್ಕವರಿ ಮೋಟಾರು ಸೈಕಲ್‌‌ ನಂ: ಕೆ.ಎ.36, ಎಕ್ಸ್‌‌-3132 ನೇದ್ದರಲ್ಲಿ ತನ್ನ 2 ವರ್ಷದ ಮಗಳಾದ ಶ್ರೀದೇವಿ ಈಕೆಯನ್ನು ಲಿಂಗಸಗುರು ವೈದ್ಯರಲ್ಲಿ ತೋರಿಸಿಕೊಂಡು ತನ್ನ ಮೋಟಾರು ಸೈಕಲ್‌‌ ಮೇಲೆ ಕರೆದುಕೊಂಡು ನಿಧಾನವಾಗಿ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ಲಿಂಗಸಗೂರು- ರಾಯಚೂರು ಮುಖ್ಯ ರಸ್ತೆಯ ಮೇಲೆ ವಟಗಲ್‌‌ ಗ್ರಾಮದ ಹತ್ತಿರ  ಎದುರುಗಡೆಯಿಂದ ಬಂದ ಐಚರ್‌‌ ಲಾರಿ ಚಾಲಕ£ÁzÀ gÁdªÀĺÀäzï vÀAzÉ  vÀAzÉ PÁ²Ã, dªÀiÁzÁgÀ, eÁ:ªÀÄĹèA, 43ªÀµÀð, G:¯ÁjZÁ®PÀ, ¸Á:PÀÄ¥ÀàªÁqÀ KjAiÀiÁ, ¸ÁAUÀ° [ ªÀĺÁgÁµÀÖç] FvÀ£ÀÄ  ರಸ್ತೆಯ ಬಲಕ್ಕೆ ಬಂದು  ಜೋರಾಗಿ ಟಕ್ಕರ್‌‌ ಕೊಟ್ಟಿದ್ದರಿಂದ ಫಿರ್ಯಾಧಿದಾರನಿಗೆ ತಲೆಗೆ & ಬಲಗೈಗೆ ಭಾರೀರಕ್ತಗಾಯಗಳಾಗಿದ್ದು , ತನ್ನ ಮಗಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತಪಡಿಸಿದ ಲಾರಿಚಾಲಕನ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಅಂತಾ ಫಿರ್ಯಾಧಿದಾರನು ನೀಡಿದ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆ ಗುನ್ನೆ ನಂ: 121/2014 ಕಲಂ:279,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ 30/12/2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ದೇಸಾಯಿ ಬೋಗಾಪೂರ-ಛತ್ತರ ರಸ್ತೆಯ ಮೇಲೆ ಆಟೋ ನಂ. ಇರುವುದಿಲ್ಲಾ. ಚೆಸ್ಸಿ ನಂ. X0000ZBRJ773990 ಮತ್ತು ಇಂಜಿನ ನಂ. R3J2387543 ನೇದ್ದರಲ್ಲಿ ಮೃತ £ÁUÉñÀ vÀAzÉ ¨Á®ZÀAzÀæ eÁzÀªÀ, 21ªÀµÀð. PÀÆ°PÉ®¸À,  ®ªÀiÁtÂ, ¸Á.zÉøÁ¬Ä¨ÉÆÃUÁ¥ÀÆgÀvÁAqÀ. ಮತ್ತು ಇತರೆ ಒಂಬತ್ತು ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಆಟೋದ ಚಾಲಕನು ದೇಸಾಯಿಬೋಗಾಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಆಂಜನೇಯ ದೇವಸ್ಥಾನದ ಮುಂದೆ ಇರುವ ರಸ್ತೆಯ ಮೇಲೆ ಟರ್ನಿಂಗ್ ದಲ್ಲಿ ನಿಯಂತ್ರಣ ಮಾಡಲಾಗದೆ ಆಟೋವನ್ನು ಪಲ್ಟಿಗೊಳಿಸಿ ಅದರಲ್ಲಿದ್ದ ಪ್ರಯಾಣಿಕರಿಗೆ ಸಾದ ಮತ್ತು ಭಾರಿ ಸ್ವರೂಪದ ಗಾಯಗೊಳಿಸಿರುತ್ತಾನೆ. ಅಲ್ಲದೆ ನಾಗೇಶ ಈತನಿಗೆ ತಲೆಯ ಹಿಂಭಾಗದಲ್ಲಿ ಒಳಪೆಟ್ಟಾಗಿ ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ..ಅಂತಾ ಲಿಖಿತ ಪಿರ್ಯಾಧಿಯ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 167/2014 PÀ®A.279,337, 338, 304(J) L¦¹. ಮತ್ತು 187 ಐಎಮ್ ವಿ ಕಾಯ್ದCrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   

            ದಿ.30-12-2014 ರಂದು ಮದ್ಯಾಹ್ನ 3-00ಗಂಟೆಯ ಸುಮಾರು ಕವಿತಾಳ-ಸಿರವಾರ ರಸ್ತೆಯಲ್ಲಿ ಸಿರವಾರ ಸೀಮಾಂತರದಲ್ಲಿ ರಮೇಶ ಚಿಂಚರಕಿ ಈತನ ಹೊಲದ ಹತ್ತಿರ ಸಿರವಾರ ಕಡೆಯಿಂದ ನವಲಕಲ ಕಡೆಗೆ ಹೊರಟಿದ್ದ ಗಾಯಾಳು DAd£ÉÃAiÀÄå vÀAzÉ CªÀÄgÀAiÀÄå ªÀAiÀÄ-20ªÀµÀð eÁw:£ÁAiÀÄPÀ G:PÀÆ°PÉ®¸À ¸Á:ªÀÄÄQðUÀÄqÀØ     ಈತನು ತನ್ನ ಮೋಟಾರ ಸೈಕಲ ಹಿಂದುಗಡೆ ಅಂಜನಮ್ಮ ಮತ್ತು ಶಿವು ಇವರನ್ನು ಕೂಡಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಬಂದ ±ÀAPÀæ¥Àà vÀAzÉ zÉÆqÀØ ©üêÀÄtÚ ZÀ®ÄªÁ¢ ªÀAiÀÄ-32ªÀµï PÉ.J¸ï.Dgï.n.¹.ZÁ®PÀ ªÉÆzsÉÆüÀ r¥ÉÆà §¸ï £ÀA§gÀ     PÉ.J-42/J¥sï-336gÀ ZÁ®PÀ ¸Á:PÀÄrð vÁ:ªÀiÁ£À«. FvÀ£ÀÄ ತನ್ನ ಬಸ್ಸನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲಗೆ ಜೋರಾಗಿ ಟಕ್ಕರ ಕೊಟ್ಟಿದ್ದರಿಂದ  ಮೋಟಾರ ಸೈಕಲ ಮೇಲೆ ಹೊರಟಿದ್ದ ಮೂರು ಜನರಿಗೆ ಭಾರಿ ಸ್ವರೂಪದ ರಕ್ತ ಗಾಯಗಳಾಗಿರುತ್ತವೆಂದು ನೀಡಿದ ಹೇಳಿಕೆಯ ಪಿರ್ಯಾದಿಯ   ಮೇಲಿಂದ  ¹gÀªÁgÀ ¥Éưøï oÁuÉ UÀÄ£Éß £ÀA; 264/2014 PÀ®A: 279.337,338,L.¦.¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:30/12/2014 ರಂದು ರಾತ್ರಿ 11-30 ಗಂಟೆಗೆ ಪಿ.ಸಿ 214 ರವರು ಠಾಣೆಗೆ ಹಾಜರಾಗಿ ಹೆಚ್.ಸಿ 234 ರವರು ಲಿಂಗಸಗೂರು ಅಮರ ನರಸಿಂಗ ಹೋಂದಲ್ಲಿ ಪಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ,
          ದಿನಾಂಕ:30/12/2014 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ¥ÀgÀ±ÀÄgÁªÀÄ vÁ¬Ä ºÀÄ°UɪÀÄä, 30 ªÀµÀð, ªÀiÁ¢UÀ, ZÁ®PÀ ¸Á: ²Ã®ºÀ½î vÁ: °AUÀ¸ÀUÀÆgÀÄ ಮತ್ತು ದೇವರಾಜ ಕೂಡಿಕೊಂಡು ಮೋಟಾರ ಸೈಕಲ್ ನಂ, ಕೆ.-36/ಈಈ-0798 ನೇದ್ದನ್ನು ತಗೆದುಕೊಂಡು ಸಣ್ಣ ಟ್ರ್ಯಾಕ್ಟರದ ಗಾಲಿ ಪಂಕ್ಚರ ಹಾಕಿಸಿಕೊಂಡು ಬರಲು ನಾಗಲಾಪೂರಕ್ಕೆ ಹೋಗುವಾಗ ವ್ಯಾಕರನಾಳ ನಾಗಲಾಪೂರು ರಸ್ತೆ ಅಶೋಕ ಎಂಬುವವರ ಹೊಲದ ಹತ್ತಿರದ ರಸ್ತೆಯಲ್ಲಿ ಎದರುಗಡೆಯಿಂದ ಅಪೇ ಅಟೋ ನಂ, PÉ.J-36/J-9165 ನೇದ್ದರ ಚಾಲಕನು ತನ್ನ ಅಟೋವನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಮೊಟಾರ ಸೈಕಲಗೆ ಟಕ್ಕರ ಮಾಡಿದ್ದರಿಂದ ಮೋಟಾರ ಸೈಕಲ್ ಹಿಂದೆ ಕುಳಿತ ಪಿರ್ಯಾದಿ ಪರಶುರಾಮನ ಬಲಗಾಲು ತೊಡೆಯು ಮುರಿದಿದ್ದು ಇರುತ್ತದೆ. ಸದರಿ ಅಟೋ ಚಾಲಕ ಅಟೋ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾಧಿಯ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA;  168/2014 PÀ®A 279, 338 L¦¹.& 187 ಐ ಎಂ ವಿ ಕಾಯ್ದೆ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.    
             
zÉÆA©ü ¥ÀæPÀgÀtzÀ ªÀiÁ»w:-
        ಫಿರ್ಯಾದಿ ²æêÀÄw ¤AUÀªÀÄä UÀAqÀ gÁZÀtÚ,45ªÀµÀð,eÁ:G¥ÁàgÀ,G:ºÉÆ® ªÀÄ£É PÉ®¸À, ¸Á:§Ä¢Ý¤ß UÁæªÀÄ.FPÉUÉ ಮತ್ತು ಅದೇ ಗ್ರಾಮದ ಹರಿಜನರಾದ ಭೀಮಪ್ಪ ತಂದೆ ಹನುಮಪ್ಪ ಮತ್ತು ಬೀಗನಾದ ಶಿವಪ್ಪ ಉಪ್ಪಾರ ಇವರಿಗೆ ಹತ್ತಿ ಬಿಡಿಸುವ ಸಂಬಂದ ಮುಂಗಡ ಹಣ ಕೊಟ್ಟ ಬಗ್ಗೆ ತಕರಾರು ಆಗಿದ್ದು ಇರುತ್ತದೆ. ದಿನಾಂಕ:29/12/2014 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಸೊಸೆ ರಂಗಮ್ಮಳು ಹೊಟ್ಟೆಲೆ ಇರುವದರಿಂದ ತಾನು ಮತ್ತು ಮಗನು ಕೂಡಿ ಸೊಸೆಗೆ ಆಸ್ಪತ್ರೆಯಲ್ಲಿ ತೋರಿಸಲು ರಾಯಚೂರಿಗೆ ಹೋಗಬೇಕು ಅಂತ ತಮ್ಮ ಮನೆಯ ಮುಂದೆ ನಡೆದುಕೊಂಡು ಹೊರಟಿದ್ದಾಗ ಆರೋಪಿತರು ಸಮಾನ ಉದ್ದೇಶದಿಂದ ಕೇಕೆ ಹೊಡೆಯುತ್ತ ಬಂದು ಎಲೇ ಸೂಳೆಯರೇ ನಿಮ್ಮ ಬೀಗ ಶಿವಪ್ಪ ಹಾಗು ಆತನ ಜೊತೆಗಾರರು ಎಲ್ಲಿದ್ದಾರೆ ನಿಮ್ಮ ಮನೆಗೆ ಬಂದಿದ್ದಾರೆ ಎಲ್ಲಿ ಬಚ್ಚಿಟ್ಟಿರೀ ಅಂತ ಅವಾಚ್ಯವಾಗಿ ಬೈದು ಅಕ್ರಮವಾಗಿ ತಡೆದು ಗುಂಡಯ್ಯ ತಂದೆ ಗಂಗಣ್ಣ ಕೈಹಿಡಿದು ಎಳೆದಾಡಿದ್ದು, ಓಮಪ್ಪ ಮತ್ತು ಮಹಾದೇವಿ ಇಬ್ಬರು ಕೂದಲು ಹಿಡಿದು ಜಗ್ಗಾಡಿ ಬೆನ್ನಿಗೆ ಗುದ್ದಿದ್ದು, ಬಿಡಿಸಲು ಬಂದ ಮಗನಿಗೆ ಬೆನ್ನಿಗೆ ಗುದ್ದಿ, ಕಾಲಿನಿಂದ ತೊಡೆಯ  ಮೇಲೆ ಒದಿದ್ದು, ಹೊಡೆಯುವದನ್ನು ನೋಡಿ ಬಿಡಿಸಲು ಬಂದ ಸೊಸೆ ರಂಗಮ್ಮಳಿಗೆ ಗುಂಡಯ್ಯನು ಸಿಟ್ಟಿಗೆದ್ದು ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತ ಹೇಳಿ  ಕೈ ಹಿಡಿದು ಎಳೆದಾಡಿ ಎದೆಯ ಮೇಲೆ ಕೈಯಿಂದ ಗುದ್ದಿ ಸೀರೆ ಸರಗು ಹಿಡಿದು ಎಳೆದಾಡಿ ಕಾಲಿನಿಂದ ಆಕೆಯ ಹೊಟ್ಟೆಯ ಮೇಲೆ ಹೊಡೆದಿದ್ದು, ನಾಗಮ್ಮ, ಮಹಾದೇವಿ ಸೊಸೆ ರಂಗಮ್ಮಳ ಕೂದಲು ಹಿಡಿದು ಎಳೆದಾಡಿ ಅವಾಚ್ಯವಾಗಿ ಬೈದು ಬೆನ್ನಿಗೆ ಗುದ್ದಿ ಅವರು  ಎಲೇ ಸೂಳೆಯರೇ ನೀವು ಇಲ್ಲಿಂದ ಎಲ್ಲಿಗಾದರೂ ಹೋಗಿ ನಮ್ಮ ವಿರುದ್ದ ಹೇಳಿದರೆ ಜೀವಂತವಾಗಿ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAಅಂತ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ UÀ§ÆâgÀÄ ¥Éưøï oÁuÉ UÀÄ£Éß £ÀA: 139/2014 PÀ®A:147, 323, 341, 354, 504, 506 ¸À»vÀ 149 L¦¹  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

            ಫಿರ್ಯಾಧಿ ªÉAPÀmÉñÀ vÀAzÉ £ÁgÁAiÀÄt¥Àà ªÀ: 45, G: MPÀÌ®ÄvÀ£À ¸Á: UÀÄAd½î   vÁ: ¹AzsÀ£ÀÆgÀÄ FvÀನ ಹೆಸರಿನಲ್ಲಿ ತುರುವಿಹಾಳ ಗ್ರಾಮದ ಸೀಮಾದಲ್ಲಿ ಜಮೀನ ಸರ್ವೆ ನಂಬರ 254/ಎ ರಲ್ಲಿ  2 ಎಕರೆ 11 ಗುಂಟೆ ಮತ್ತು ಸರ್ವ ನಂ 264/ ರಲ್ಲಿ 1 ಎಕರೆ 25 ಗುಂಟೆ ಇರುತ್ತದೆ, ಸದರಿ ಜಮೀನು ಫಿರ್ಯಾಧಿಗೆ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯಾಗಿದ್ದು, ಆರೋಪಿ ನಂ 1 ¸ÉÆêÀıÉÃRgÀ vÀAzÉ ºÀ£ÀĪÀÄAvÀAiÀÄå ªÀ: 40, G: MPÀÌ®ÄvÀ£À ¸Á: UÀÄAd½î    vÁ: ¹AzsÀ£ÀÆgÀÄ ಈತನು ಫಿರ್ಯಾಧಿಗೆ ಮೊಸ ಮಾಡುವ ಉದ್ದೇಶದಿಂದ ಜಮೀನನ್ನು ಲಪಾಟಾಯಿಸುವದಕ್ಕಾಗಿ ರೂ 50.-00 -ಸ್ಟಾಂಪ್ ಪೇಪರನಲ್ಲಿ ಸುಳ್ಳು ಒಪ್ಪಿಗೆ ಪತ್ರವನ್ನು ತಯಾರಿಸಿ ಅದರಲ್ಲಿ ಫಿರ್ಯಾಧಿಯ  ಖೊಟ್ಟಿ ಸಹಿಗಳನ್ನು ಮಾಡಿ ಫಿರ್ಯಾದಿ ಮತ್ತು ಫಿರ್ಯಾದಿ ಅಣ್ಣನಾದ ಶಂಕ್ರಪ್ಪನ ಸಹಿಗಳನ್ನು ಮಾಡಿ ಸದರಿ ಜಮೀನನ್ನು ತನ್ನ ಹೆಸರಿಗೆ ವರ್ಗಾಹಿಸಬೇಕೆಂದು ಸುಳ್ಳು ಅರ್ಜಿಯನ್ನು ಸೃಷ್ಟಿಸಿದ್ದು ಅಲ್ಲದೇ ದಿನಾಂಕ:-1-12-2014 ರಂದು ರಾತ್ರಿ 10-00 ಗಂಟೆ ಸುಮಾರು ಫಿರ್ಯಾದಿದಾರನು ಜಮೀನಿನಲ್ಲಿರುವಾಗ ಆರೋಪಿ ನಂ 1 ರಿಂದ 4 ನೇದ್ದವರು ಹೊಲದಲ್ಲಿ ಅತೀ ಕ್ರಮ ಪ್ರವೇಶ ಮಾಡಿ ಅವಾಚ್ಯವಾದ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಆರೋಪಿ 1 ರಿಂದ 4 ನೇದವರು ಸೇರಿ ಹೊಡೆ ಬಡೆ ಮಾಡಿ ಹೊಲದಲ್ಲಿದ್ದ ಭತ್ತವನ್ನು ಬಲವಂತವಾಗಿ ಟ್ರ್ಯಾಕ್ಟರನಲ್ಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ vÀÄ«ðºÁ¼À oÁuÉ UÀÄ£Éß £ÀA: 190/2014 PÀ®A 420, 467, 468, 471, 447, 323, 392, 504, 506, gÉ/« 34 ¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        ದಿನಾಂಕ :30/12/2014ರಂದು 20-00ಗಂಟೆಗೆ ಆರೋಪಿತರೆಲ್ಲರೂ ಫಿರ್ಯಾಧಿ ಶ್ರೀಮತಿ ಶಾಂತಮ್ಮ ಗಂಡ ಶಂಕರಗೌಡ ಪಾಟೀಲ್‌‌ , 42ವರ್ಷ, ಜಾ:ಕುರುಬರ, ಉ:ಕಿರಾಣಿ ಅಂಗಡಿ ವ್ಯಾಪಾರ, ಸಾ:ಬಾಗಲವಾಡ, ತಾ:ಮಾನವಿ ಮೊಬೈಲ್‌‌ ನಂ: 9686376159 EªÀgÀ ನೆಲ್ಲು ಗೋಡನ್‌‌ಗೆ ಲಾರಿಗಳು ಬಂದು ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ  1] ಅಯ್ಯಾಳಪ್ಪ ಗೊರಲಿ ºÁUÀÆ EvÀgÉ 12 d£ÀgÀÄ J®ègÀÆ ¸Á: ಬಾಗಲವಾಡ, ತಾ:ಮಾನವಿEªÀgÀÄUÀ¼ÀÄ  PÀÆrಅಕ್ರಮಕೂಟ ಮಾಡಿಕೊಂಡು ಫಿರ್ಯಾಧಿದಾರರ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೇ  ಅವಾಚ್ಯವಾಗಿ ಬೈದು ಅವರಿಗೆ & ಅವರ ಮಕ್ಕಳಿಗೆ ಕೈಗಳಿಂದ ಹೊಡೆದು, ಗುದ್ದಿ, ಕಾಲಿನಿಂದ ಒದ್ದು , ನಿಚ್ಚಣಿಕೆಯ ಹಲ್ಲಿನಿಂದ ಹೊಡೆದು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿ, ಮಾನಕ್ಕೆ  ಕುಂದುಂಟು ಮಾಡಿರುತ್ತಾರೆ. ಸದರಿಯವರ ವಿರುದ್ಧ ಕಾನೂನುಕ್ರಮ ಕೈಕೊಳ್ಳಬೇಕೆಂದು ಮುಂತಾಗಿ ನೀಡಿದ ಫಿರ್ಯಾದಿದಾರಳ ಹೇಳಿಕೆ ದೂರಿನ ಮೇಲಿಂದ PÀ«vÁ¼À ಠಾಣಾ ಗುನ್ನೆ ನಂ. 122/2014 ಕಲಂ;143,147,448, 323.324.354,504.506 ಸಹಿತ 149 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

CPÀæªÀÄ ªÀÄgÀ¼ÀÄ d¥ÀÄÛ ¥ÀæPÀgÀtzÀ ªÀiÁ»w:-
ದಿನಾಂಕ:30.12.2014 ರಂದು ಮದ್ಯಾಹ್ಣ 12.00 ಗಂಟೆಗೆ ಶ್ರೀ ಹನುಮಂತರಡ್ಡಿ ತಂದೆ ತಮ್ಮರಡ್ಡಿ 59 ವರ್ಷ ಜಾ:ರಡ್ಡಿ :ಸರಕಾರಿ ನೌಕರರು ಸಾ: ಮನೆ ನಂ 9-15-84/90 FvÀ£ÀÄ  ಮತ್ತು ತಮ್ಮ ಇಲಾಖೆಯ ವಿ.. ಗ್ರಾಮ ಸಹಾಯಕ ಮೂವರು ಗಣಮೂರು ಕಡೆಗೆ ಕರ್ತವ್ಯ ಮೇಲೆ ಹೊಗುತ್ತಿರುವಾಗ್ಗೆ ) ಮಲ್ಲೇಶ ತಂದೆ ಯಂಕಪ್ಪ 25 ವರ್ಷ ಜಾ:ಕೊರವರ್ :ಕೂಲಿಕೆಲಸ ಸಾ:ಕಟ್ಲಟ್ಕೂರ ಸರ್ವೆ ನಂ 190 ಮಾಲೀಕ ಅಂತಾ ತಿಳಿಸಿದನು 2) ಹನುಮಂತ ತಂದೆ ಹೊನ್ನಪ್ಪ 45 ವರ್ಷ ಜಾ: ಕಬ್ಬೇರ್ ; ಟ್ರ್ಯಾಕ್ಟರ ಚಾಲಕ ಸಾ:ಕಟ್ಲಟ್ಕೂರ ಟ್ರ್ಯಾಕ್ಟರ ನಂ ಕೆಎ 36 ಟಿಬಿ4653 ನೇದ್ದರ ಚಾಲಕ 3) ಮಹೇಶ ತಂದೆ ಯಂಕಪ್ಪ 25 ವರ್ಷ ಜಾ:ಕೊರವರ್ :ಟ್ರ್ಯಾಕ್ಟರ ಚಾಲಕ ಸಾ:ಕಟ್ಲಟ್ಕೂರ ಟ್ರ್ಯಾಕ್ಟರ ನಂ ಕೆಎ 36 ಟಿಬಿ 9731 ನೇದ್ದರ ಚಾಲಕEªÀgÀÄUÀ¼ÀÄ  ಕಟ್ಲಟ್ಕೂರ ಸೀಮಾಂತರದ ಜಮೀನು ಸರ್ವೆ ನಂ 190 ರಲ್ಲಿ ನೀರು ತುಂಬು ಒಂದು ಕಟ್ಟೆಯನ್ನು ಕಟ್ಟಿ ಅದರಲ್ಲಿ ಸರ್ವೆ ನಂ 156 ರಲ್ಲಿ ಸರಕಾರಿ ಜಮೀನಿನಲ್ಲಿ ಸುಮಾರು ಒಂದು ಮೀಟರನಷ್ಡು ಅಗೆದು ಎರಡು ಕಂದಕಗಳೀಂದ ಸುಮಾರು 70.5 ಕ್ಯುಬೇಕ್ ಮೀಟರನಷ್ಟು ಮರಳನ್ನು ತೋಡಿಕೊಂಡು ಮರಳನ್ನು  ತಂದು ಜಾಲಿಸಿ ಕಳ್ಳತನದಿಂದ  ಮರಳನ್ನು ಅಕ್ರಮವಾಗಿ ಸಾಗಿಸಿದ್ದು ಅದರ ಅಂದಾಜು ಕಿಮ್ಮತ್ತು ರೂಪಾಯಿ 44415/-ರೂ ಬೆಲೆಬಾಳುವ ಉಸ್ಕನ್ನು ಈಗಾಗಲೆ ಕಳ್ಳತನದಿಂದ ಸಾಗಿಸಲ್ಲಾದೆ ಸದರಿ ಮೂರು ಜನ ಆರೋಪಿತರು ಟ್ರ್ಯಾಕ್ಟರ ನಂ ಕೆ 36 ಟಿಬಿ 4653 ಮತ್ತು ಟ್ರ್ಯಾಕ್ಟರ ನಂ ಕೆ 36 ಟಿಬಿ 9731 ನೇದ್ದವುಗಳ ಟ್ರಾಲೀಗಳಿಗೆ ಮರಳನ್ನು ತುಂಬಿದ್ದು ಅದರ .ಕಿ.3150/-ರೂ ಬೆಲೆಬಾಳುವುದನ್ನು ಹೀಗೆ ಒಟ್ಟು 47565/-ರೂ ಬೆಲೆಬಾಳುವ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತಿದ್ದು ಇರುತ್ತದೆ ಅಂತಾ ಮತ್ತು ಸರಕಾರಕ್ಕೆ ಯಾವುದೆ ರಾಜ ಧನ ಕಟ್ಟದೆ ಕಳ್ಳತನದಿಂದ ಮರಳು ಸಾಗಿಸಿದ್ದು ಅದೆ ಅಂತ ಲಿಖಿತ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ 316/2014 ಕಲಂ 379 .ಪಿ.ಸಿ ಮತ್ತು 4(1A) M.M.D.R Act 1957 ಮತ್ತು Rule 3,42,43 Of K.M.M.C.R.1994 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
    ¥Éưøï zÁ½ ¥ÀæPÀgÀtzÀ ªÀiÁ»w:-
                   ¢£ÁAPÀ: 30-12-2014 gÀAzÀÄ 12-20 ¦.JA. ¸ÀĪÀiÁjUÉ DgÉÆævÀ£ÁzÀ 1)  C§ÄÝ¯ï ªÁºÀ§Ä vÀAzÉ gÀ¸ÀÆ¯ï ¸Á¨ï ªÀAiÀiÁ: 46 ªÀµÀð eÁ: ªÀÄĹèA G: aPÀ£ï ¸ÉAlgï PÉ®¸À ¸Á: ²æÃ¥ÀÄgÀA dAPÀë£ï vÁ: ¹AzsÀ£ÀÆgÀÄ   FvÀ£ÀÄ ²æÃ¥ÀÄgÀA dAPÀë£ï §¸ï ¤¯ÁÝtzÀ ªÀÄÄAzÉ ¸ÁªÀðd¤PÀ ¸ÀܼÀzÀ°è ¸ÁªÀðd¤PÀjAzÀ ºÀt ¥ÀqÉzÀÄ CzÀȵÀÖzÀ ªÀÄlPÁ £ÀA§j£À aÃnAiÀÄ£ÀÄß §gÉzÀÄPÉƼÀÄîwÛgÀĪÁUÀ ¸ÀzÀj DgÉÆævÀ£À£ÀÄß ¦.J¸ï.L. ªÀÄvÀÄÛ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ¤AzÀ ªÀÄlPÁ dÆeÁlzÀ ºÀt gÀÆ. 2200/- gÀÆ.UÀ¼ÀÄ, MAzÀÄ ªÀÄlPÁ aÃn, MAzÀÄ ¨Á® ¥É£ÀÄß, dÆeÁlzÀ zÁ½ ¥ÀAZÀ£ÁªÉÄ ºÁdgÀ¥Àr¹zÀÝgÀ ¸ÁgÁA±ÀzÀ DzÁgÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 301/2014 PÀ®A. 78 (3) PÉ.¦. DåPïÖ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ: 30-12-2014 gÀAzÀÄ 12.45 UÀAmÉUÉ ¦gÁå¢zÁgÀgÁzÀ ssss¸ÀAvÉÆõÀ vÀAzÉ ¢- ®PÀëöät ªÀAiÀiÁ- 35 ªÀµÀð eÁ- UË° G- ºÉÊ£ÀÄUÁjPÉ ¸Á-ªÀÄ£É £ÀA- 1-4-102 D±Á¥ÀÆgÀÄ gÉÆÃqï ¸ÉÖõÀ£ï KjAiÀiÁ gÁAiÀÄZÀÆgÀÄ, EªÀgÀÄ oÁuÉUÉ ºÁdgÁV ¦gÁå¢AiÀÄ£ÀÄß ¸À°è¹zÀÄÝzÀgÀ ¸ÁgÁA±ÀªÉ£ÉAzÀgÉ, ¢£ÁAPÀ-30-12-2014 gÀAzÀÄ ªÀÄzsÀå gÁwæ 01.00 UÀAmÉUÉ ¦gÁå¢AiÀÄ ¥ÀPÀÌzÀ ªÀÄ£ÉAiÀĪÀgÀÄ ¨ÉAQ ºÀwÛzÉ JzÉݼÀÄ CAvÁ ¦gÁå¢AiÀÄ ªÀÄ£ÉUÉ §AzÀÄ J©â¹zÀÄÝ ¦gÁå¢AiÀÄÄ ªÀÄvÀÄÛ ªÀÄ£ÉAiÀĪÀgÀÄ JzÀÄÝ £ÉÆÃqÀ®Ä ¨ÉAQ ºÀwÛzÀÄÝ F ¨ÉAQAiÀÄ£Àß CPÀÌ¥ÀPÀÌzÀ ªÀÄ£ÉAiÀĪÀgÀÄ & CVß ±ÁªÀÄPÀzÀ¼ÀªÀgÀÄ ¸ÉÃj Dj¹zÀÄÝ  ºÁUÀÆ F DPÀ¹äÃPÀ PÀgÉAmï ¸ÁàPÀð¢AzÀ ¨ÉAQAiÀÄÄ DPÀ¹äPÀ ºÀwÛzÀÄÝ EzÀgÀ°è ] MAzÀÄ ¸ÀtÚ DPÀ¼ÀÄ PÀgÀÄ C-Q- 5000 gÀÆ 2] JgÀqÀÄ zÉÆqÀØ DPÀ¼ÀÄ ¨ÉAQAiÀÄÄ ±Éà 60 gÀµÀÄÖ ¸ÀÄnÖzÀÄÝ ¸ÀÄlÖ UÁAiÀÄUÀ½AzÀ Nr ºÉÆÃVgÀÄvÀÛzÉ CQ- 40000/- gÀÆ 3] eÉÆüÀzÀ ¸À¥Éà C-Q 15,000/- gÀÆ ¨É¯É 4] PÀqÉèúÉÆlÄÖ C-Q 15,000/- gÀÆ ¨É¯É 5] ªÀiÁgÁlPÉÌ ElÖ PÀnÖUÉ C-Q- 10,000/- 6] nÃ£ï ±ÉÃqï UÉ ºÁQzÀ §°Ã¸ï PÀnÖUÉ C-Q- 15,000/- 7] 40 nãï UÀ¼ÀÄ C-Q 30,000/- 8] 5 ºÉZï.¦. ¤Ãj£À ªÉÆÃlgï C-Q- 10,000/- 9] »gÉÆà ºÉÆÃAqÁ ¸ÉèÃAqÀgï ªÉÆÃlgï ¸ÀAiÀÄPÀ¯ï £ÀA- PÉJ-36, Dgï 1393 ZÉ¸ï £ÀA- ¹29555 EAf£ï £ÀA-E23328 2007 £Éà ªÀiÁqÀ¯ï C-Q- 30,000/- gÀÆ10] MAzÀÄ ®Ä£Á PÉJ- 36 PÉ- 7774 EAf£ï £ÀA-E¹31003929 ZÉ¹ì £ÀA- E¹31004116 2003 £Éà ªÀiÁqÀ¯ï C-Q-5000/- gÀÆ 11] MAzÀÄ »gÉÆà ºÉÆAqÁ ¸ÉèÃAqÀgï £ÀA- PÉJ 36 PÉ 7942 EzÀÄ ¥ÀPÀÌzÀ ªÀÄ£ÉAiÀĪÀgÀzÀÄ EzÀÄÝ 12] a®ègï ¸ÁªÀÄ£ÀÄUÀ¼ÀÄ C-Q- 5000/- gÀÆ »ÃUÉ MlÄÖ C-Q- 2,05000/- gÀÆ ¨É¯É ¨Á¼ÀĪÀªÀÅUÀ¼ÀÄ.®ÄPÁì£ï DVzÀÄÝ CzÉ.   ¢£ÁAPÀ-30-12-2014 gÀAzÀÄ 00-05 UÀAmɬÄAzÀ ªÀÄzsÀågÁwæ 01,00 UÀAmÉAiÀÄ ªÀÄzsÀåzÀ CªÀ¢üAiÀÄ°è PÀgÉAmï ¸ÁàPÀð¢AzÀ DPÀ¹äÃPÀ ¨ÉAQ ºÀwÛzÀÄÝ EzÉ, F WÀl£ÉAiÀÄ §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«gÀĪÀÅ¢¯Áè ªÀÄÄA¢£À PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ zÀÆj£À  ¸ÁgÁA±ÀzÀ ªÉÄðAzÀ ¥À²ÑªÀÄ oÁuÁ DPÀ¹äPÀ ¨ÉAQ C¥ÀWÁvÀ ªÀgÀ¢ £ÀA.05/2014 PÀ®A. DPÀ¹äPÀ ¨ÉAQ C¥ÀWÁvÀ ¥ÀæPÀgÀt CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆAqÉãÀÄ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
          ಕಾಣೆಯಾದ ಮನುಷ್ಯ ಫಿರ್ಯಾದಿ £ÁUÀªÀÄä UÀAqÀ ªÀÄjAiÀÄ¥Àà G¼É£ÀÆgÀÄ ªÀ:55 ªÀµÀð, eÁ: £ÁAiÀÄPÀ   G: ºÉÆ®ªÀÄ£É PÉ®¸À ¸Á: eÉ. ªÉAPÀmÉñÀégÀPÁåA¥ï vÁ: ¹AzsÀ£ÀÆgÀÄ FPÉAiÀÄಗಂಡನಿದ್ದು, ಈತನು ಪಶು ಇಲಾಖೆ ತಿಡಿಗೋಳದಲ್ಲಿ ಪಿವನ್ ಅಂತಾ ಕೆಲಸ ಮಾಡಿಕೊಂಡು 2013 ನೇ ಸಾಲಿನಲ್ಲಿ ನಿವೃತ್ತನಾಗಿ ಮನೆಯಲ್ಲಿ ಇದ್ದನು. ದಿನಾಂಕ:-23-3-2014 ರಂದು ಬೆಳಗ್ಗೆ 10-00 ಗಂಟೆ ಸುಮಾರು ಮನೆಯಿಂದ ಹೊರಗೆ ಹೋಗಿದವನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು ಎಲ್ಲಾ ಕಡೆಗೆ ಹುಡುಕಾಡಲಾಗಿ ಸಿಗದೇ ಇರುವುದರಿಂದ ಈ ದಿನ ತಡವಾಗಿ ದೂರು ನೀಡಿದ್ದು ಸದರಿಯವನ ಚಹರೆ ಪಟ್ಟಿ ದುಂಡು ಮುಖ, ಕೆಂಪು ಮೈಬಣ್ಣ, ದಪ್ಪ ಮೀಸೆ, ಬಿಳಿ ಲುಂಗಿ, ಬಿಳಿ ಶರ್ಟ, ಧರಿಸಿದ್ದು ಅಂತಾ ಫಿರ್ಯಾದ್ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 191/2014 PÀ®A ªÀÄ£ÀĵÀå PÁuÉ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕ: 30.12.2014 ರಂದು ರಾತ್ರಿ 9.00 ಗಂಟೆ ಸಮಯಕ್ಕೆ ತಿಮ್ಮಪ್ಪ ಸಾ: ಅಪ್ಪನದೊಡ್ಡಿ ಇತನಿಗೆ ಸಂಬಂಧಿಸಿದ ಯಾರೋ ನಾಲ್ಕು ಜನರು ಹೊಲ ಸರ್ವೇ ನಂ 156/4 ರಲ್ಲಿ ಒಂದು ಟ್ರ್ಯಾಕ್ಟರನೊಂದಿಗೆ ಅತಿಕ್ರಮ ಪ್ರವೇಶ ಮಾಡಿ ಟ್ರ್ಯಾಕ್ಟರನಲ್ಲಿ ಮಣ್ಣು ತುಂಬುತ್ತಿದ್ದಾಗ ಫಿರ್ಯಾದಿ ²æà w¥ÀàtÚ vÀAzÉ dAUÉè¥Àà ªÀiÁ¤é ªÀAiÀiÁ 70 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: C¥Àà£ÀzÉÆrØ vÁ.f.gÁAiÀÄZÀÆgÀÄ ಅವರಿಗೆ ನನ್ನ ಹೊಲದಲ್ಲಿ ಯಾಕೆ ಮಣ್ಣು ತುಂಬುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ ನಮ್ಮ ಸಾಹುಕಾರ ತಿಮ್ಮಪ್ಪ  ಮನ ಗ್ರಾ.ಪಂ ಅಧ್ಯಕ್ಷ ಮಗಡು ಚೆಪ್ಪಾಡು ಮಣ್ಣು ತಿಸಿಕೋನಿ ಟ್ರ್ಯಾಕ್ಟರಿಕಿ ನಿಂಚುಕೋನಿ ರಾಂಡಿ ಅನಿ ಅಂತಾ ಹೇಳಿದ್ದು ಆಗ ಫಿರ್ಯಾದಿಯು ಸೇನು ನಾದಿ ಮೀರು ಮಣ್ಣು ಟ್ರ್ಯಾಕ್ಟರನಿಂಚಿ ತಿಯ್ಯಂಡಿ ಅಂತಾ ಹೇಳಿದಾಗ ಅವರು ಏಮಲೇ ಮುಸುಲೋಡ ಮಾ ಸಾಹುಕಾರಿ ತಿಮ್ಮಪ್ಪ ಚೆಪ್ಪಾಡು ಅಂಟಿ ಕೂಡ ಇನಿಕೇವ ಏಮಲೇ ಅಂತಾ ಫಿರ್ಯಾದಿಗೆ ಕೆಳಗೆ ದಬ್ಬಿ ಅಮೇಲೆ ಮೂರು ಜನರು ಬಂದು ಇದಿ ಮಾ ಅಪ್ಪಂದಿ ಸೇನು ದೊಂಗಮುಂಡಾ ಕೊಡಕಾ ಮಾ ಸೇನುಲು ಮಣ್ಣು ತಿಸಿಕುಂಟೆ ನೀದೇಮಲೇ ಲಂಜ ಮುಸಿಲಿ ಕೊಡಕಾ ರೋಜು  ನಿನ್ನ ಸೊಂಪುತಾನು ಬಾಯೋಡು ಮುಸುಲೋಡ ಅಂತಾ ಅಂದು ಹೊಡೆದಿದ್ದು, ಮಣ್ಣು ತುಂಬಲು ಬಂದವರು ಆತನಿಗೆ ಬಿಡಿಸಿಕೊಂಡು ಟ್ರ್ಯಾಕ್ಟರ ತೆಗೆದುಕೊಂಡು ಹೋಗಿರುತ್ತಾರೆ.      CAvÁ PÉÆlÖ zÀÆj£À ªÉÄðAzÀ     AiÀiÁ¥À®¢¤ß ¥Éưøï oÁuÉ UÀÄ£Éß £ÀA. 134/2014 PÀ®A: 447,323, 504, 506 gÉ/« 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ   ¢£ÁAPÀ: 31.12.2014 gÀAzÀÄ  56 ¥ÀææPÀgÀtUÀ¼À£ÀÄß ¥ÀvÉÛ ªÀiÁr 7800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.