Thought for the day

One of the toughest things in life is to make things simple:

15 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 13-09-2018 ರಂದು ಸಂಜೆ ಕಲಮಂಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ £ÁUÀgÁd vÀAzÉ «gÀÄ¥ÀtÚ ¸ÀAUÀ£Á¼À, ªÀ-25, eÁ:°AUÁAiÀÄvÀgÉrØ, G:ªÀÄmÁÌ¥ÀnÖ §gÉAiÀÄĪÀÅzÀÄ, ¸Á:PÀ®ªÀÄAV vÁ:¹AzsÀ£ÀÆgÀ ಮಟಕಾ ಜೂಜಾಟದ  ಈತನು ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಠಾಣಾ ಪ್ರಭಾರದಲ್ಲಿರುವ ಎ.ಎಸ್.ಐ (ಹೆಚ್) ರವರು ಬೀಟ್ ಪಿಸಿ 99 ರವರಿಂದ ಖಚಿತ ಭಾತ್ಮಿ ಪಡೆದು ಮಾನ್ಯ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪ್ರೋ.ಪಿ.ಎಸ್.ಐ ಕು.ಶೀಲಾ ಹಾಗೂ ಪಿಸಿ-99 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ಸಂಜೆ   5-30 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನಿಗೆ ವಶಕ್ಕೆ ತೆಗೆದುಕೊಂಡು ಅವನ ವಶದಲ್ಲಿದ್ದ ನಗದು ಹಣ ರೂ.1,220 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಹಾಗೂ ಹಣವನ್ನು ಆರೋಪಿ ನಂ.2 §¸ÀªÀgÁd ¨ÉÃjÎ ¸Á:¹zÁÝ¥ÀÄgÀ vÁ:UÀAUÁªÀw ( §ÄQÌ) ಈತನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದು, ನಂತರ ಆರೋಪಿತನೊಂದಿಗೆ 7-15 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ.21/2018 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಂದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 14-09-2018 ರಂದು 7-00 Pm ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ಠಾಣೆ ಗುನ್ನೆ ನಂ.215/2018 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 15-09-2018 ರಂದು ಮದ್ಯಾಹ್ನ 2-30 ಗಂಟೆಗೆ ಫಿರ್ಯಾದಿ qÁ: D£ÀAzÀ J¸ï. vÀAzÉ ±ÀAPÀgÀ¥Àà Qj±Áå¼À ªÀAiÀÄ: 32 G:gÉrØ G: gÁAiÀÄ¯ï ¹n ¸ÀÆ¥Àgï ¸ÀàµÀ°n D¸ÀàvÉæ §¼Áîj ¸Á: §¼Áîj ಕಂಪ್ಯೂಟರನಿಂದ  ಟೈಪ್ ಮಾಡಿಕೊಂಡಿದ ಪಿರ್ಯಧಿ ನೀಡಿದ ಸಾರಾಂಶ ವೇನೆಂದರೆ  ದಿನಾಂಕ 14-09-2018 ರಂದು ರಾತ್ರಿ 9-15 ಗಂಟೆ ಸುಮಾರಿಗೆ  ಅಶೋಕ ರೆಡ್ಡಿ ಮತ್ತು ಈತನ ಗೆಳಯ ಡಾ: ಶಿವಕುಮಾರ ಇಬ್ಬರು ರಾತ್ರಿ ಊಟ ಮಾಡುವ ಸಲುವಾಗಿ ನವೋದಯ ಕಾಲೇಜ್ ಹತ್ತಿರ ಅಂಭಾಭವಾನಿ ಎಗ್ ರೈಸ್ ಸೆಂಟರ್ ಹತ್ತಿರ ಹೋಗುತ್ತಿರುವಾಗ ಅಲ್ಲಿಗೆ ತಿಮ್ಮಪೂರು ಪೇಟೆಯ ಇಬ್ಬರು ವ್ಯಕ್ತಿಗಳು ಮೋಟರ ಸೈಕಲ್ ನಂ. ಕೆ.-53 .ಎಫ್. 2823 ನೇದ್ದರಲ್ಲಿ ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿ ವಿನಾಃ ಕಾರಣ ನಮಗೆ ಸೂಳೆ ಮಕ್ಕಳು ಅಂತಾ ಅವಾಚ್ಯವಾಗಿ ಬಾಯಿಗೆ ಬಂದ ಹಾಗೆ  ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಿದಕ್ಕೆ ಮಕ್ಕಳದು ಬಹಳವಾಗಿದೆ ಎಲ್ಲಿಂದಲೋ ಬಂದು ನಮಗೆ  ಯಾಕೆ ಬೈಯುತ್ತಿರಿ ಅಂತಾ ಹೇಳುತ್ತಿರಿ ಅಂತಾ ಪ್ರದೀಪ್ ಇವರನ್ನು ಹೊಡೆಲೇ ಅಂತಾ ವಿಷ್ಣು ಅನ್ನುವನು ಹೇಳಿದ್ದು ಪ್ರದೀಪ್ ಈತನು ಅಶೋಕ್ ರೆಡ್ಡಿ ಗೆ ಮುಖಕ್ಕೆ ಕೈಯಿಂದ ಹೊಡೆದಿದ್ದು ಆಗ ಅಲ್ಲಿಯೇ ಇದ್ದ ಈತನ ಗೆಳೆಯ ಡಾ: ಶಿವಕುಮಾರ ಯಾಕೇ ಹೊಡೆಯುತ್ತಿರಿ ಅಂತಾ ಜಗಳ ಬಿಡಿಸಲು ಹೋದಾಗ  ಪ್ರದೀಪ್ ನು ತನ್ನ ಕೈಯಿಂದ  ಶಿವಕುಮಾರನ ಮುಖಕ್ಕೆ ತುಟಿಗೆ  ತಲೆಯ ಎಡಗಡೆ ಮತ್ತು ಮುಖಕ್ಕೆ ಹೋಡೆದು ರಕ್ತ ಗಾಯ ಮಾಡಿದ್ದು ಮತ್ತು ವಿಷ್ಣು ಹೊಡೆ ಲೇ  ಅಂತಾ ಪ್ರದೀಪ್ ಹೇಳಿದಾಗ ವಿಷ್ಣು ಈತನು ಅಶೋಕ್ ರೆಡ್ಡಿಗೆ ಎಡಗಡೆಯ ಮುಖಕ್ಕೆ ಹೊಡೆದು ಒಳಪೆಟ್ಟು ಗೊಳಿಸಿದ್ದು. ಇರುತ್ತದೆ.ಅಂತಾ ಮುಂತಾಗಿ ಕೊಟ್ಟ ಪಿರ್ಯಾಧಿಯಾ ಸಾರಾಂಶದ ಮೇಲಿಂದ ನೇತಾಜಿನಗರ ಪೊಲೀಸ್ ಠಾಣಾ ಗುನ್ನೆ 108/2018 ಕಲಂ. 341,323,324,504,ಸಹಿತ 34 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 12/08/2018 ರಂದು ರಾತ್ರಿ 10-40 ಸುಮಾರಿಗೆ ಸಿಂಧನೂರ-ರಾಯಚೂರ ರಸ್ತೆಯ ಅರಗಿನಮರ ಕ್ಯಾಂಪ್ ಹತ್ತಿರದ ಮಿಲನ್ ದತ್ತ  ಇವರ ಮನೆಯ ಮುಂದಿನ ರಸ್ತೆಯಲ್ಲಿ ಆರೋಪಿ 1 ಸೈದಲು ಎಮ್ ತಂದೆ ಲಾಲಯ್ಯ : 38 ವರ್ಷ ಜಾ: ಗೌಡ : ಚಾಲಕ ಸಾ: ಬೃದಾಹವನಪುರಂ ಮಂಡಳ: ಕೊದಾಡ ಜಿ: ನಲ್ಗೋಂಡ (ಸೂರ್ಯಪೇಟ) ಲಾರಿ ನಂ ಟಿ.ಎಸ್-29-ಟಿ-6858 ನೇದ್ದನ್ನು ರಾಯಚೂರ ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ಮುಂದೆ ಆರೋಪಿ 2 ಕೆ.-20--4736 ನೇದ್ದರ ಚಾಲಕ, ಇತನು ತನ್ನ ಲಾರಿ ನಂ ಕೆ.-20--4736 ನೇದ್ದನ್ನು ಸಂಚಾರಕ್ಕೆ ಅಡೆತಡೆಯಾಗಿ ಯಾವುದೇ ಸಿಗ್ನಲ್ ನೀಡದೆ ನಿಂತ ಲಾರಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ  ಆರೋಪಿ ಸೈದಲು ಎಮ್ ಇತನು ಎರಡು ಲಾರಿಗಳ ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಬಲಗಾಲ ಮೋಣಕಾಲಿಗೆ ರಕ್ತ ಗಾಯ.ಬಲಗಾಲ ಪಾದಕ್ಕೆ ರಕ್ತಗಾಯ ಮತ್ತು ಎಡಗಾಲ ಪಾದಕ್ಕೆ ಒಳಪೆಟ್ಟು,ರಕ್ತಗಾಯವಾಗಿದ್ದು ಇರುತ್ತದೆ. ಅಂತ ಇಂದು ದಿನಾಂಕ: 15-09-2018 ರಂದು ಠಾಣೆಗೆ ಬಂದು ಗಣಕೀಕೃತದಲ್ಲಿ ಅಳವಡಿಸಿದ ದೂರು ನೀಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ 49/2018 ಕಲಂ 279.338.283 ಐಪಿಸಿ ಮತ್ತು 187 .ಎಮ್.ವಿ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.