Thought for the day

One of the toughest things in life is to make things simple:

15 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zzÁ½ ¥ÀæPÀgÀtUÀ¼À ªÀiÁ»w:-

      ದಿನಾಂಕ.13-09-2016 ರಂದು 9ನೇ ದಿನದಲ್ಲಿ ಗಣೇಶ ವಿಸರ್ಜನೆ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂ ರುರವರು ದಿ.13-09-2016 ರಂದು ಬೆಳಿಗ್ಗೆ 06-00 ಗಂಟೆಯಿಂದ ದಿ.14-09-2016 ರಂದು ಬೆಳಿಗ್ಗೆ 06-00 ಗಂಟೆಯವರೆಗೆ ರಾಯಚೂರು ಜಿಲ್ಲೆ ಯಾದ್ಯಾಂತ ಮದ್ಯ ಮಾರಾಟ ನಿಷೇಧಿಸಿದ್ದರಿಂದ ದಿ.13-09-2016 ರಂದು ಸಂಜೆ 6-00 ಗಂಟೆಯಿಂದ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಸಿರವಾರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಿದ್ದಾಗ ಸಿರವಾರ ಪಟ್ಟಣದಲ್ಲಿ ಮಾನವಿ ಕ್ರಾಸ ಸಮೀಪದಲ್ಲಿರುವ ಸೀಮಾ ಬಾರಿನ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬರು ಮಾನವಿರವರ ಮಾರ್ಗದರ್ಶದಲ್ಲಿ .ಎಸ್..ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು  ಆರೋಪಿತನು ಶಾಂತಕುಮಾರ ತಂದೆ ಜಾನಪ್ಪ  ಜಾತಿ:ಮಾದಿಗ,ವಯ-30ವರ್ಷ:ಸೀಮಾ ಬಾರಿನಲ್ಲಿ ಕೂಲಿಕೆಲಸ,ಸಾ:ವಿದ್ಯಾನಗರ ಸಿರವಾರ .    ಸಮವಸ್ತ್ರದ ಲ್ಲಿದ್ದ ಪೊಲೀಸರನ್ನು ನೋಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಆರೋಪಿತನು ಒಂದು ಗೊಬ್ಬರ ಪ್ಲಾಸ್ಟಿಕ್ ಚೀಲದಲ್ಲಿ ಬಿಟ್ಟು ಓಡಿ ಹೋಗಿದ್ದ ಒಟ್ಟು 11,104=00 ರೂಪಾಯಿ ಬೆಲೆಬಾಳುವ ವಿವಿಧ ರೀತಿಯ ಮದ್ಯದ ಪೌಚ್ ಮತ್ತು ಬಾಟಲಿಗಳನ್ನು ಮತ್ತು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ತಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ದಾಳಿ ಪಂಚನಾಮೆ ಮೇಲಿಂದ  ¹gÀªÁgÀ ¥ÉÆðøÀ oÁuÉ C¥ÀgÁzsÀ ¸ÀASÉå 175/2016 PÀ®AB 32,34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæöPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.

      ದಿನಾಂಕ;-14.09.2016 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾದಿ ಯಂಕೋಬ ಗೊಲ್ಲರ,   ಸಾ;-ದೇವಿಕ್ಯಾಂಪ್ ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತನಗೆ 3-ಜನ ಮಕ್ಕಳಿದ್ದು, ಹಿರಿಯ ಮಗನಾದ ಮೃತ ನಿರುಪಾದಿ ಈತನು ಬಿಎ ಪದವಿ ಮುಗಿಸಿಕೊಂಡು ಮನೆಯಲ್ಲಿದ್ದನು .ನಿರುಪಾದಿ ಈತನಿಗೆ ಸುಮಾರು 5-6ತಿಂಗಳಿನಿಂದ ಹೊಟ್ಟೆಬೇನೆ ಇದ್ದು ತಾನು ಒಬ್ಬನೇ ಡಾಕ್ಟರ್ ಹತ್ತಿರ ತೋರಿಸಿಕೊಳ್ಳುತ್ತ ಬಂದಿದ್ದನು. ಆದರೂ ಕಡಿಮೆಯಾಗಿರಲಿಲ್ಲಾ. ದಿನಾಂಕ;-14.09.2016 ರಂದು ನಮ್ಮ ಮನೆಯ ಕೋಣೆಯಲ್ಲಿ ಯಾವುದೋ ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿ ತನ್ನ ಅಳಿಯ ಸೋಮಶೇಖರನಿಗೆ ರಾತ್ರಿ ಪೋನ್ ಮಾಡಿ ಕರೆಯಿಸಿಕೊಂಡಿದ್ದು, ನಂತರ ವಿಷಯ ಗೊತ್ತಾಗಿ ತಾನು ಅಳಿಯ ಸೋಮಶೇಖರ ಇಬ್ಬರು ಕೂಡಿಕೊಂಡು ಮೋಟಾರ್ ಸೈಕಲ್ ಮೇಲೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನಂತರ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ತೆಕ್ಕಲಕೋಟೆ ಸಮೀಪ ಬೆಳಿಗ್ಗೆ 5-30 ಗಂಟೆಗೆ ಮೃತಪಟ್ಟಿದ್ದು ಮೃತ ನನ್ನ ಮಗನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲಾ ಅಂತಾ ಇದ್ದ ಪಿರ್ಯಾದಿ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ19/2016. ಕಲಂ.174 ಸಿ.ಆರ್.ಪಿ.ಸಿ. CrAiÀÄ°è ¥ÀæöPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ

                                                                                                   
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.09.2016 gÀAzÀÄ 2 ¥ÀææPÀgÀtUÀ¼À£ÀÄß ¥ÀvÉÛ ªÀiÁr  200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ