Thought for the day

One of the toughest things in life is to make things simple:

23 Aug 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     ದಿನಾಂಕ 22.08.2018 ರಂದು 1930 ಗಂಟೆಗೆ ಕೃಷ್ಣಾ ನದಿಯ ಹತ್ತಿರ ಜೆ.ಸಿ.ಬಿಯಿಂದ ಪೈಪಲೈನ ಕೆಲಸ ಮಾಡುತ್ತಿದ್ದಾಗ ©.«±Àé£ÁxÀ vÀAzÉ ©.gÀAUÀ¥Àà£ÁAiÀÄPÀ, 25 ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: AiÀiÁ¥À®¢¤ ಫಿರ್ಯಾದಿಯು ಅಲ್ಲಿಗೆ ಕೆಲಸ ನೋಡಲು ಹೋದಾಗ gÁd±ÉÃRgÀgÉrØ vÀAzÉ ¨sÀUÀªÀAvÀgÉrØ, 35 ವರ್ಷ ಜಾ: ರೆಡ್ಡಿ, ¸Á: PÉÆvÀðPÀÄAzÀ   ಆರೋಪಿತನು ಫಿರ್ಯಾದಿಯ ಹತ್ತಿರ ಬಂದು ಲೇ ಬ್ಯಾಡರ ಸೂಳೆ ಮಗನೆ ನಿನ್ನೆಯಿಂದ ಕೆಲಸ ಮಾಡಬೇಡ ಅಂತಾ ಅಂದರೂ ಕೆಲಸ ಪ್ರಾರಂಭ ಮಾಡಿಯೇನಲೇ ಅಂತಾ ಜಾತಿ ನಿಂದನೆ ಮಾಡಿದ್ದಲ್ಲದೇ ಚೆಪ್ಪಲಿಯಿಂದ ಫಿರ್ಯಾದಿಗೆ ಹೊಡೆದಿದ್ದಲ್ಲದೇ ಫಿರ್ಯಾದಿಯ ಬಲಗೈಯನ್ನು ತಿರುವಿ ಕೈಯಿಂದ ಮೈಕೈಗೆ ಹೊಡೆದು ಮೂಕಪೆಟ್ಟುಗೊಳಿಸಿದ್ದಲ್ಲದೇ ಇನ್ನೊಂದು ಸಲ ಇಲ್ಲಿ ಕೆಲಸ ಮಾಡಿದರೇ ನಿಮ್ಮನ್ನು ಪೆಟ್ರೋಲದಿಂದ ಸುಟ್ಟು ಕೃಷ್ಣಾ ನದಿಯಲ್ಲಿ ಬಿಸಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ¥ÀæAiÀÄÄPÀÛ AiÀiÁ¥À®¢¤ß ¥Éưøï oÁuÉ   UÀÄ£Éß £ÀA 86/2018  PÀ®A, 323, 355 504, 506 ಮತ್ತು PÀ®A 3(1)(r)(s), 3(2), (va)  sc/st PÁAiÉÄÝ. 1989 amendment ordinance 2014 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ದಿನಾಂಕ.22-08-2018 ರಂದು 16-30 ಗಂಟೆಗೆ gÀAUÀ£ÁxÀ vÀAzÉ wªÀÄäAiÀÄå 21 ªÀµÀð eÁ-£ÁAiÀÄPÀ G-MPÀÌ®vÀ£À ¸Á-PÀA¨ÁgÀzÉÆrØ (§¸Áì¥ÀÆgÀÄ) ಫಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.22-08-2018 ರಂದು ಬೆಳಿಗ್ಗೆ 11-00 ಗಂಟೆಗೆ ಗಾಯಾಳು ತಿಮ್ಮವ್ವ ಈಕೆಯು ತನ್ನ ಮನೆಯಲ್ಲಿದ್ದ ಕೊಡಲಿಯನ್ನು ಯಾವ ಸೂಳೆ ಮಕ್ಕಳು ತೆಗೆದುಕೊಂಡು ಹೋಗಿದ್ದಾರೆ ಅಂತಾ ಪಿರ್ಯಾದಿದಾರರಿಗೆ ಕೇಳಿದಾಗ ಪಿರ್ಯಾದಿದಾರರ ಮನೆಯ ಹತ್ತಿರ ಹೊಲದಲ್ಲಿ ಆರೋಪಿ ಬಸ್ಸಮ್ಮ ಈಕೆಯು ದನಗಳನ್ನು ಬಿಟ್ಟಿದ್ದು ಆಗ ಬಸ್ಸಮ್ಮಳು ತಿಮ್ಮವ್ವಳಿಗೆ ಸೂಳೆ ಮಗ,  ಸೂಳೆ ಮಗ ಅಂತಾ ಯಾಕೆ ಬೈಯ್ಯುತ್ತಿಯಾ ಅಂತಾ ಕೇಳಿದ್ದಕ್ಕೆ, ತಿಮ್ಮವ್ವಳು ಬಸ್ಸಮ್ಮಳಿಗೆ ನೀವೇ ತೆಗೆದುಕೊಂಡು ಹೋಗಿದ್ದಿರಿ ಅಂತಾ ಹೇಳಿದಳು. ಅದಕ್ಕೆ ಬಸ್ಸಮ್ಮಳು ನಿಮ್ಮದು ಬಹಳ ಆಗಿದೆ ಎನ್ನುತ್ತಾ ಹೋಗಿ ತನ್ನ ಮಗ ಶಿವಪ್ಪನಿಗೆ ಹೇಳಿ ಕರೆದುಕೊಂಡು ಬಂದು ಶಿವಪ್ಪನು ಒಮ್ಮಿಂದೊಮ್ಮಲೇ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯ ಕಾವನ್ನು ತೆಗೆದುಕೊಂಡು ಬೆನ್ನಿಗೆ ಹೊಡೆದು ಭಾರಿ ಒಳಪೆಟ್ಟು ಮಾಡಿ ಪಿರ್ಯಾದಿದಾರನಿಗೆ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿ ಸೂಳೆ ಮಕ್ಕಳದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ.  C¥ÀgÁzsÀ ¸ÀASÉå  189/2018 PÀ®A: 323,324,307,504,506 ¸À»vÀ 34 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


¥Éưøï zÁ½ ¥ÀæPÀgÀtzÀ ªÀiÁ»w :-
  ದಿನಾಂಕ-22/08/2018 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಶ್ರೀ ಶಶಿಕಾಂತ ಎಂ ಪಿ ಎಸ್ ಸಾಹೇಬರು  ಮದ್ಯ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಮತ್ತು ಆರೋಪಿತನನ್ನು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-22/08/2018 ರಂದು ಹಸ್ಮಕಲ್ ಗ್ರಾಮದ ಹಜರತ್ ಖಾನಸಾಬ್ ದರ್ಗಾದ  ಹತ್ತಿರ ಆರೋಪಿತನು ಅಕ್ರಮವಾಗಿ ಅನಧೀಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಉಭಯ ಪಂಚರೊಂದಿಗೆ ಸಿಬ್ಬಂದಿಯವರಾದ ಮಹಾದೇವಯ್ಯ ಎಸ್ ಮತ್ತು  ಪಿ.ಸಿ-550,697 ರವರ ಸಂಗಡ ದಾಳಿ ಮಾಡಲಾಗಿ ಶಂಬು ತಂದೆ ಶಿವಮೂರ್ತೆಪ್ಪ 25 ವರ್ಷ ವಡ್ಡರು ಸಾ- ಹಸ್ಮಕಲ್ ಆರೋಪಿತನು ಸಿಕ್ಕಿ ಬಿದ್ದಿದ್ದು ಆತನಿಂದ  ಅನಧೀಕೃತವಾಗಿ ಮಾರಾಟ ಮಾಡುತಿದ್ದ 9190 ರೂ ಬೆಲೆ ಬಾಳುವ 21 ಲೀಟರ್ ವಿವಿಧ  ಮದ್ಯದ ಬಾಟಲಿಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಮದ್ಯ ಜಪ್ತಿ ಪಂಚನಾಮೆ ಮತ್ತು ದೂರಿನ  ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ   ಗುನ್ನೆ ನಂಬರ 109/2018. ಕಲಂ.32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.  

AiÀÄÄ.r.Dgï. ¥ÀæPÀgÀtzÀ ªÀiÁ»w :-
ಮೃತ ಹನುಮನಗೌಡ ಇತನು ನಿನ್ನೆ ದಿನಾಂಕ:22.08.2018 ರಂದು ರಾತ್ರಿ 7.00 ಗಂಟೆ ಸುಮಾರಿಗೆ ವಿಪರೀತವಾಗಿ ಸರಾಯಿ ಕುಡಿದು ಬಂದು ಕುಡಿದ ನಿಷೆಯಲ್ಲಿ ಯಾವುದೇ ಕ್ರಿಮಿನಾಶ ಔಷದವನ್ನು ಸೇವನೆ ಮಾಡಿದ್ದು ಅದನ್ನು ನೋಡಿದ ªÀÄAd£ÀUËqÀ vÀAzÉ ºÀ£ÀĪÀÄ£ÀUËqÀ Q¢ð ªÀAiÀĸÀÄì:32 ªÀµÀð eÁ: °AUÁAiÀÄvï G: ¸ÀgÀPÁj £ËPÀgÀ ¸Á: §AiÀiÁå¥ÀÆgÀÄ UÁæªÀÄ vÁ:°AUÀ¸ÀUÀÆgÀÄ. ಪಿರ್ಯಾದಿ ಮತ್ತು ಆತನು ಸಂಬಂದಿಕಸರು ಕೂಡಿಕೊಂಡು ಚಿಕಿತ್ಸೆಗಾಗಿ ಮುದಗಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೇ ರಾತ್ರಿ 9.00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನ ಕುಡಿದ ನಿಷೆಯಲ್ಲಿ ಕ್ರಿಮಿನಾಶಕ ಔಷದವನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ    ªÀÄÄzÀUÀ¯ï  ¥ÉÆðøï oÁuÉ  AiÀÄÄ,r,Dgï £ÀA 11/2018 PÀ®A 174 ¹,Dgï,¦,¹  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮೃತಳಾದ ಕು|| ರೂಪಾ ಈಕೆಯ ಮಾವನಾದ ಹನುಮಂತನು ಸರಿಯಾಗಿ ಮನೆಯ ಕೆಲಸ ಮಾಡಬೇಕು, ಸರಿಯಾಗಿ ಓದಬೇಕು ಅಂತಾ ಬುದ್ದಿವಾದ ಹೇಳಿದ್ದರಿಂದ ಅದನ್ನೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 22.08.2018 ರಂದು ಬೆಳಿಗ್ಗೆ 5.00 ಗಂಟೆಯಿಂದ ಬೆಳಿಗ್ಗೆ 9.40 ಗಂಟೆಯ ನಡುವಿನ  ಅವಧಿಯಲ್ಲಿ ಮೃತಳು ಗಾಂಧಿ ಮೈದಾನದಲ್ಲಿರುವ ತನ್ನ ತಗಡಿನ ಶೆಡ್ ನಲ್ಲಿ ಮನೆಯ ಒಳಗೆ ಲಾಕ್ ಮಾಡಿಕೊಂಡು ತನ್ನ ವೇಲ್ ದಿಂದ ನೇಣು ಹಾಕೊಂಡು ಮೃತಪಟ್ಟಿದ್ದು ಇರುತ್ತದೆ, ಆಕೆಯ ಮರಣದ ಮೇಲೆ ಯಾರ ಮೇಲೆ ಯಾವುದೇ ಸಂಶಯ ದೂರು ಇರುವದಿಲ್ಲ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ  ºÀnÖ ¥ÉưøÀ oÁuÉ   AiÀÄÄ.r.Dgï  10/2018  PÀ®A  174  ¹.Cgï.¦.¹  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 22-08-2018 ರಂದು 1825 ಗಂಟೆಗೆ ಈರಪ್ಪ ಜಾಧವ್ ಸಿಪಿಸಿ 699 ನಗರ ಸಂಚಾರ ಠಾಣೆ ರಾಯಚೂರು ಪಿರ್ಯಾಧಿದಾರನು ಮೋಟಾರ್ ಸೈಕಲ್ ಮತ್ತು ಸವಾರನೊಂದಿಗೆ   ಠಾಣೆಗೆ ಹಾಜರಾಗಿ  ದೂರನ್ನು ಹಾಜರು ಪಡಿಸಿದ ಸಾರಾಂಶವೆನೆಂದರೆ, ಇಂದು 22-08-2018 ರಂದು 1750 ಗಂಟೆಗೆ  ಪಿರ್ಯಾಧಿದಾರು  ತನ್ನ ಚೀತಾ  ವಾಹನದೊಂದಿಗೆ  ರಾಯಚೂರು ನಗರದಲ್ಲಿ   ಪೆಟ್ರೋಲಿಂಗ್ ಮಾಡಿ  ಕನಕದಾಸ ಸರ್ಕಲ್ ಹತ್ತಿರ ನಿಂತುಕೊಂಡಿದಾಗ ಸಲ್ಲು ತಂದೆ ಮಹ್ಮದ್ ಕರೀಂ , ವಯ 21 ವರ್ಷ, ಮುಸ್ಲಿಂ ,  ಇಂಡನ್ ಗ್ಯಾಸ್ ನಲ್ಲಿ ಕೆಲಸ, ಸಾ:ಗೋಲ್ ಮಾರ್ಕೇಟ್ ಆರೋಪಿತನು ತನ್ನ ಮೋಟಾರ್ ಸೈಕಲ್ HERO CBZ XTREME NO KA33/J-5907 ನೇದ್ದನು ಮೋಟಾರ್ ಸೈಕಲ್ ಸೈಲೇನಸರ್ ತೆಗೆದು ಮದ್ಯ ಕುಡಿದ ಅಮಲಿನಲ್ಲಿ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬರುವುದನ್ನು ಗಮನಿಸಿ ಪಿರ್ಯಾಧಿದಾರರು ಆರೋಪಿತನು ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಿಳಿದು  ಮೋಟಾರ್ ಸೈಕಲನ್ನು ತಡೆದು ನಿಲ್ಲಿಸಿ ಠಾಣೆಗೆ ಕರೆತಂದು  ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ  ಫಿರ್ಯಾದಿಯ ಸಾರಾಂಶದ ಮೇಲಿಂದ  ರಾಯಚೂರ.ನಗರ ಸಂಚಾರ ಠಾಣೆ ಗುನ್ನೆ ನಂ. 69/2018 ಕಲಂ 279,336 ಐಪಿಸಿ & 185,IMV ACT, ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ: 22/08/2018 ರಂದು 9-45 .ಎಮ್ ಸುಮಾರಿಗೆ ಸಿಂಧನೂರ-ರಾಯಚೂರ ರಸ್ತೆಯ ಅರಗಿನಮರ ಕ್ಯಾಂಪ್ ಹತ್ತಿರದ ಶಿವಾಜಿ ರೆಡ್ಡಿ ಇವರ ಹೊಲದ ಹತ್ತಿರದ ರಸ್ತೆಯಲ್ಲಿ ಗೋವಿಂದಪ್ಪ ತಂದೆ ಭೀಮಪ್ಪ ವ: 27 ವರ್ಷ ಜಾ: ದಾಸರ ಉ: ಕೂಲಿ ಸಾ: ಬಾಗಲವಾಡ ತಾ: ಮಾನವಿ ಫಿರ್ಯಾದಿದಾರನು ತನ್ನ ಮೋಟರ್ ಸೈಕಲ್ ನಂ ಕೆ.-36-ವೈ-1726 ನೇದ್ದರ ಮೇಲೆ ತನ್ನ ಮಕ್ಕಳಿಗೆ ಅರಾಮವಿಲ್ಲದ್ದ ಕಾರಣ ಹೆಂಡತಿ ಮಕ್ಕಳೊಂದಿಗೆ ಚಿಕಿತ್ಸೆ ಕುರಿತು ಸಿಂಧನೂರಿಗೆ ಬರುತ್ತಿರುವಾಗ  ರಾತ್ಲಾವತ ಬಾಲಿಯ ತಂದೆ ಕನ್ನಯ್ಯ ವಯ 43 ವರ್ಷ ಜಾ: ಲಮಾಣಿ : ಚಾಲಕ ಸಾ: ಸ್ಟೇಶನ್ ತಾಂಡ ಗೊಲಪಲ್ಲಿ ಜೆಡಚೆರ್ಲಾ ಮಂಢಳ ಜಿಲ್ಲಾ ಮಹಿಬೂಬನಗರ  ಆಂದ್ರ ಪ್ರದೇಶ ಆರೋಪಿತನು ತನ್ನ ಲಾರಿ ನಂ ಟಿ.ಎಸ್.-06-ಯುಬಿ-1599 ನೇದ್ದನ್ನುಹಿಂದಿನಿಂದ ರಾಯಚೂರ ರಸ್ತೆ ಕಡೆಯಿಂದ ಸಿಂಧನೂರು ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಮುಂದೆ ಹೊರಟ್ಟಿದ ಫಿರ್ಯಾದಿದಾರನ ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ ಕೆಳಗೆ ಬಿಳಲು ಸದರಿ ಫಿರ್ಯಾದಿದಾರನಿಗೆ ಬಲಗಾಲ ಮೋಣಕಾಲಿಗೆ,ಪಾದಕ್ಕೆ ರಕ್ತಗಾಯ ಮತ್ತು ವಿಜಯಲಕ್ಷ್ಮಿಗೆ ತೆಲೆಯ ಹಿಂದುಗಡೆ ಒಳಪೆಟ್ಟು.ಹಾಗೂ ಫಿರ್ಯಾದಿಯ ಮಗಳಾದ ವಚನಾಳಿಗೆ ಬಲಗಡೆ ಹಣೆಗೆ ಮತ್ತು ಕಣ್ಣಿನ ಕೆಳಗೆ ರಕ್ತಗಾಯವಾಗಿದ್ದು ಇದೆ, ಅಂತ  ಗಣಕೀಕೃತದಲ್ಲಿ ಅಳವಡಿಸಿ ದೂರು ನೀಡಿದ್ದರ ಸಾರಾಂಶದ ಮೇಲಿಂದ  ಸಿಂಧನೂರು ಸಂಚಾರ ಠಾಣಾ ಗುನ್ನೆ ನಂ 47/2018 ಕಲಂ 279 ,337 ,ಐಪಿಸಿ   ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 22-8-2018 ರಂದು ಮದ್ಯಾಹ್ನ 3-40ಕ್ಕೆ ಲಿಂಗಸಗೂರ ಸರಕಾರಿ ಆಸ್ಪತ್ರೆಯಿಂದಾ ಎಮ್ಎಲ್ಸಿ ವಸೂಲಾಗಿದ್ದು  ವಿಚಾರಣೆ ಕುರಿತು ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ವಿಚಾರಿಸಲು ಗಾಯಾಳು ಮಹಾದೇವಮ್ಮ ಈಕೆಯು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಹಾಜರುದ್ದ ಆಕೆಯ ಮಗ ಈತನು ತನಗೆ ತಮ್ಮ ಗ್ರಾಮದ ಅಮರೇಶ ರೇಷನ ಅಂಗಡಿ ಈತನು ಪೋನ್ ಮುಖಾಂತರ ನಿನ್ನ ತಾಯಿಯು ಶರಣಪ್ಪ ಸಜ್ಜನ ಇವರ ಹೋಟಲ ಹತ್ತಿರ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಹಿಂದಿನಿಂದ ಚಂದಪ್ಪ ಮಡಿವಾಳರ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮದ್ಯಾಹ್ನ 2-00 ಗಂಟೆಗೆ ಬಂದು ಹಿಂದಿನಿಂದ ಟಕ್ಕರ ಕೊಟ್ಟಾಗ ಆಕೆಯು ಸಿಸಿ ರಸ್ತೆಯ ಮೇಲೆ ಬಿದ್ದು ಹಿಂತಲೆಗೆ ಭಾರಿ ಒಳಪೆಟ್ಟು ಹಾಗೂ ರಕ್ತಗಾಯವಾಗಿ ಬಿದ್ದಿದ್ದು ಮಾತನಾಡುತ್ತಿರಲಿಲ್ಲಾ. ಆಕೆಯನ್ನು ಕೂಡಲೇ ಆಂಬುಲೆನ್ಸ ದಲ್ಲಿ ಇಲಾಜು ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಯಲ್ಲಿ ಬಂದು ನೋಡಲು ನನ್ನ ತಾಯಿ ಮಾತನಾಡುತ್ತಿರಲಿಲ್ಲಾ. ಹೆಚ್ಚಿನ ಇಲಾಜು ಕುರಿತು ಬೇರೆ ಕಡೆಗೆ ಹೋಗಲು ವೈದ್ಯರು ತಿಳಿಸಿದ್ದು, ಟಕ್ಕರ ಕೊಟ್ಟ ನಂತನ ಆರೋಪಿತನು ಮೋಟಾರ ಸೈಕಲ ಸಮೇತ ಹಾಗೆ ನಡೆಸಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಸದರಿ ಮೋಟಾರ ಸೈಕಲ್  ಚಾಲಕ ಚಂದಪ್ಪ ಮಡಿವಾಳರ ಸಾ: ಕಸಬಾ ಲಿಂಗಸುಗೂರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದುದ್ದರ  ಮೇಲಿಂದ    °AUÀ¸ÀÆÎgÀÄ ¥Éưøï oÁuÉ C¥ÀgÁzsÀ ¸ÀASÉå   325/2018 PÀ®A. 279,338 L.¦.¹ ªÀÄvÀÄÛ 187 L JªÀiï « PÁAiÉÄÝ ¥ÀæPÁgÀ ಪ್ರಕರಣ  ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.