Thought for the day

One of the toughest things in life is to make things simple:

16 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮನುಷ್ಯ ಕಾಣೆ ಪ್ರಕಣಗಳ ಮಾಹಿತಿ.
     ದಿನಾಂಕ :  15-03-2017  ರಂದು ರಾತ್ರಿ 8-15 ಗಂಟೆಗೆ ಮೇಲ್ಕಂಡ ಫಿರ್ಯಾದಿದಾರಳಾದ ಶ್ರೀ ಮತಿ ಮಹೆಮೂದ ಗಂಡ ಅಸ್ಲಾಂ ನಾಯಕ ವಯ 28 ವರ್ಷ ಜಾತಿ ಮುಸ್ಲಿಂ @ಮನೆಕೆಲಸ ಸಾ: ಇಂದಿರಾನಗರ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಕಾಣೆಯಾದ ಫಿರ್ಯಾದಿದಾರಳ ಗಂಡನಾದ ಅಸ್ಲಾಂ ನಾಯಕ ಈತನು ರಾಜಮಂಡರಿಯ ಹೋಟೇಲನಲ್ಲಿ ಸುಮಾರು 6-7 ತಿಗಳಿಗಳಿಂದ  ಅಡಿಗೆ ಕೆಲಸ ಮಾಡಿಕೊಂಡಿದ್ದು ತನಗೆ ಆರಾಮವಿಲ್ಲವೆಂದು ಮಾನವಿಗೆ ಬಂದಿದ್ದುದಿನಾಂಕ 28-2-2017 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ತಾನು ರಾಜಮಂಡರಿಗೆ ಹೋಗಿ ತಾನು ದುಡಿದ ಹಣವನ್ನು ತೆಗೆದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ  ಹೇಳಿ ಹೋಗಿದ್ದು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವದಿಲ್ಲ ಆತನನ್ನು. ಮನೆಯವರೆಲ್ಲಾರು ಸೇರಿ ಹುಡುಕಾಡಿದ್ದು ಸಿಗಲಿಲ್ಲಾ. ಹಾಗೂ ಸಂಬಂದಿಕರ ಊರುಗಳಿಗೆ ಪೋನು ಮಾಡಿ ವಿಚಾರಿಸಲು ಅಲ್ಲಿಯೂ ಸಹ ಹೋಗಿರುವದಿಲ್ಲಾ ಅಂತಾ ತಿಳಿದು ಬಂದಿದ್ದುಕಾರಣ ಇಲ್ಲಿಯವರೆಗೆ ತನ್ನ ಗಂಡನು ಸಿಗದೇ ಇರುವದರಿಂದ ಈಗ  ಠಾಣೆಗೆ ಬಂದು ದೂರನ್ನು ನೀಡಿದ್ದು ನನ್ನ ಗಂಡ ಕಾಣೆಯಾದ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ  ಇದ್ದ  ಫಿರ್ಯಾದಿ ಮೇರೆಗೆ ಮಾನವಿ ಪೊಲೀಸ್ ಠಾಣಾ ಗುನ್ನೆ ನಂ 83/2017  ಕಲಂ ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ಹೆಸರು:- ಅಸ್ಲಾಂನಾಯಕ ತಂದೆ ಮಹ್ಮದ ನಾಯಕ  ವಯಸ್ಸು 34 ವರ್ಷ,
ಜಾತಿ: ಮುಸ್ಲಿಂ,  
ಮಾತನಾಡುವ ಭಾಷೆಗಳು :- ಕನ್ನಡ, ತೆಲುಗು. ಇಂಗ್ಲೀಷ  ಬಣ್ಣ  :- 
 ಗೋದಿ ಮೈ ಬಣ್ಣ   
ಎತ್ತರ:- ಅಂದಾಜು 5,6  ಫೀಟ್  
ಕಟ್ಟು:- ತೆಳ್ಳನೆಯ ಮೈಕಟ್ಟು    
ಚಹರೆ :-  ಕೊಲು ಮುಖ, ಉದ್ದವಾದ ಮೂಗು, ಅಗಲವಾದ ಹಣೆ, 2 ಇಂಚು ಗುಂಗುರ ಕಪ್ಪು ಕೂದಲು. ಬಲಗಣ್ಣಿನ ಕೆಳಗೆ  ಗಾಯದ ಕಲೆ,
GqÀÄ¥ÀÄUÀಳು:- 1) ಕೆಂಪು ಬಣ್ಣದ ಅಂಗಿ . 2) ನೀಲಿ ಬಣ್ಣ ಪ್ಯಾಂಟು
    
     ಕಾರಣ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಲ್ಕಂಡ ಚಹರೆಯುಳ್ಳ  ಮನುಷ್ಯನ  ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಈ ಕೆಳಕಂಡ ಫೋನ್ ನಂಬರಿಗೆ ಫೋನ್ ಮಾಡಿ ತಿಳಿಸಲು ವಿನಂತಿ. 
ಮಾನವಿ ಪೊಲೀಸ್ ಠಾಣೆ  :- 08538-220333. 9480803865,


ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.

     ¢£ÁAPÀ:15-03-2017 gÀAzÀÄ ²æà CªÀÄgÀtÚ JJ¸ïL  zÉêÀzÀÄUÀð ¥Éưøï oÁuÉ ಇವರು ªÀÄzsÁåºÀß oÁuÉAiÀÄ°èzÁÝUÀ PÉÆvÀÛzÉÆrØ UÁæªÀÄzÀ  ¸ÁªÀðd¤PÀ ¸ÀܼÀzÀ°è  CAzÀgï ¨ÁºÀgï JA§ E¹àmï dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ ªÉÄÃgÉUÉ, ¯ÉÆÃPÉñÀ ¨sÀgÀªÀÄ¥Àà dUÀ¯Á¸Àgï ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð EªÀgÀ £ÉÃvÀÈvÀézÀ°è, CªÀÄgÀtÚ JJ¸ïL zÉêÀzÀÄUÀð ¥Éưøï oÁuÉ ªÀÄvÀÄÛ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ PÉÆvÀÛzÉÆrØ UÁæªÀÄzÀ°è£À §¸ÀªÀtÚ ªÀĹâAiÀÄ ºÀwÛgÀ ¸ÁªÀðd¤PÀ ¸ÀܼÀzÀ°è CAzÀg狀Ágï JA§ E¹ámï dÆeÁl £ÀqÉ¢gÀĪÀ PÁ®PÉÌ zÁ½ ªÀiÁr, zÁ½ PÁ®PÉÌ  DgÉÆævÀರಾದ §¸ÀªÀgÁd vÀAzÉ: ²ªÀgÁAiÀÄ, eÁw: £ÁAiÀÄPÀ, 50ªÀµÀð, G: ºÉÆ®zÀ PÉ®¸À, ¸Á: PÉÆvÀÛzÉÆrØ. ಹಾಗೂ ಇತರೆ 7 ಜನರನ್ನು, ಹಿಂಡಿದು, 52E¹ámï J¯É, 5 ªÉÆèÉÊ¯ï ¥sÉÆãïUÀ¼ÀÄ, ªÀÄvÀÄÛ 10,920 £ÀUÀzÀÄ ºÀtªÀ£ÀÄß d¦Û ªÀiÁrPÉÆAqÀÄ, zÁ½ ¥ÀAZÀ£ÁªÉÄ, DgÉÆævÀgÀÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹zÀÄÝ, zÁ½ ¥ÀAZÀ£ÁªÉÄAiÀÄ ಆಧಾರದ ಮೇಲಿಂದ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರು 40/2017 PÀ®A. 87 PÉ.¦ PÁAiÉÄÝ ಅಡಿಯಲ್ಲಿ ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

     ¢£ÁAPÀ: 15-03-2017 gÀAzÀÄ ¦ügÁå¢zÁರಾದ ²æà DgÀhĪÀiï J.J¸ï.L ¥Àæ¨sÁgÀ ¦J¸ïL ರವರು ¸ÁAiÀÄAPÁ® oÁuÉAiÀÄ°èzÁÝUÀ ºÀÆ«£ÉqÀV UÁæªÀÄzÀ UÀqÉØUÀƽ §¸ÀªÀtÚ UÀÄrAiÀÄ ªÀÄÄA¢£À ¸ÁªÀðd¤PÀ  ¸ÀܼÀzÀ°è  CAzÀgï ¨ÁºÀgï JA§ E¹àmï dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ ªÉÄÃgÉUÉ, ¯ÉÆÃPÉñÀ ¨sÀgÀªÀÄ¥Àà dUÀ¯Á¸Àgï ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð EªÀgÀ £ÉÃvÀÈvÀézÀ°è, DgÀhĪÀiï JJ¸ïL, ¥Àæ¨sÁgÀ ¦J¸ïL zÉêÀzÀÄUÀð ¥Éưøï oÁuÉ ªÀÄvÀÄÛ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÀÆ«£ÉqÀV UÁæªÀÄzÀ UÀqÉØUÀƽ §¸ÀªÀtÚ UÀÄrAiÀÄ   ºÀwÛgÀ ¸ÁªÀðd¤PÀ ¸ÀܼÀzÀ°è CAzÀg狀Ágï JA§ E¹ámï dÆeÁl £ÀqÉ¢gÀĪÀ PÁ®PÉÌ zÁ½ ªÀiÁr, zÁ½ PÁ®PÉÌ DgÉÆævÀರಾದ AiÀÄAPÀ¥Àà vÀAzÉ: CAiÀÄå¥Àà ¨ÉgÀVAiÀĪÀgÀÄ, 50ªÀµÀð, eÁw: £ÁAiÀÄPÀ, ¸Á: zÉÆAqÀA§½. ಹಾಗೂ ಇತರೆ 11 ಜನರನ್ನು, 52E¹ámï J¯É, 9 ªÉÆèÉÊ¯ï ¥sÉÆãïUÀ¼ÀÄ, 2 ªÉÆlgï ¨ÉÊPï ªÀÄvÀÄÛ 7,257 £ÀUÀzÀÄ ºÀtªÀ£ÀÄß d¦Û ªÀiÁrPÉÆAqÀÄ, zÁ½ ¥ÀAZÀ£ÁªÉÄAiÀÄ ಆಧಾರದ ಮೇಲಿಂದ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರು 41/2017 PÀ®A. 87 PÉ.¦ PÁAiÉÄÝ ಅಡಿಯಲ್ಲಿ ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

UÁAiÀÄzÀ ¥ÀæPÀgÀtUÀ¼À ªÀiÁ»w.
     ಫಿರ್ಯಾದಿದಾನಾದ gÀ« PÀĪÀiÁgÀ vÀAzÉ ±ÉÃoÉ¥Àà ªÀAiÀiÁ: 23ªÀµÀð, eÁ: ®ªÀiÁtÂà G: ªÉÄñÀ£À PÉ®¸À ¸Á: UÉÆãÀªÁmÁè vÁAqÀ ಮತ್ತು ಆರೋಪಿತರಾದ ¥ÀÆ®ZÀAzÀ @ ªÀÄÄ¢AiÀÄ¥Àà vÀAzÉ ªÉÆÃwgÁªÀiï ಹಾಗೂ ಇತರೆ ಮೂರು ಜನರಿಗೆ ಮೊದಲಿಂದಲೂ ಮನೆಯ ಮುಂದಿನ ಉರುವಲು ಕಟ್ಟಿಗೆ ಇಟ್ಟ ವಿಚಾರವಾಗಿ ಅವರ ನಡುವೆ ಆಗಾಗ್ಗೆ ಜಗಳ ಆಗುತ್ತಿತ್ತು, ಹೀಗಿರುವಾಗ ದಿನಾಂಕ 13/03/2017 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರನು ತನ್ನ ಅಣ್ಣನ ಜೊತೆಗೆ ಆರೋಪಿತರಿಗೆ ಕಟ್ಟಿಗೆಯನ್ನು ತೆಗೆರಿ ಅಂತಾ ಕೇಳಿದಕ್ಕೆ ಪದೆ ಪದೆ ಏನು ಹೇಳುತ್ತಿರಿ ಅಂತಾ ಆರೋಪಿತರು ಸಿಟ್ಟಿಗೆ ಬಂದು ಫಿರ್ಯಾದಿಯ ಬಲಗೈಗೆ ರಾಡನಿಂಧ ಹೊಡೆದು, ಫಿರ್ಯಾದಿಯ ಅಣ್ಣನಿಗೆ ಕಟ್ಟಿಗೆಯಿಂದ ಹೊಡೆದು, ಕೈಗಳಿಂದ ಹೊಡೆದು, ಜೀವದ ಬೆದರಿಕೆ ಇರುತ್ತದೆ ಅಂತಾ ಹೇಳಿಕೆ ಫಿರ್ಯಾದಿ ಮೇಲಿಂದ ಮೇಲ್ಕಾಣಿಸಿದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 92/2017  PÀ®A 504,323,324,506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :16.03.2017 gÀAzÀÄ 245 ¥ÀææPÀgÀtUÀ¼À£ÀÄß ¥ÀvÉÛ ªÀiÁr 28300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.