Thought for the day

One of the toughest things in life is to make things simple:

7 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ:6/1/2016ರಂದು 08-00ಗಂಟೆಗೆ ಪೊಲೀಸ್‌‌ ಠಾಣೆಗೆ ಮಾಹಿತಿ ಬಂದ ಮೇರೆಗೆ  ಹಿರೇದಿನ್ನಿಕ್ಯಾಂಪ್ ಕೆನಾಲ್‌‌ದಲ್ಲಿನ ಡ್ರಾಪ್‌‌ ಹತ್ತಿರ ಹೋಗಿ ಮೃತ  ಮಾದೇವ ತಾಯಿ ಹುಸೇನಮ್ಮ, 35ವರ್ಷ, :ಕೂಲಿಕೆಲಸ, ಜಾ:ಮಾದಿಗ, ಸಾ:ಹಿರೇದಿನ್ನಿಕ್ಯಾಂಪ್‌, ತಾ:ಮಾನವಿ ಈತನ ಶವವನ್ನು ಪರಿಶೀಲಿಸಿ ನೋಡಿ ಮೃತನ ಹೆಂಡತಿಯಾದ  ಲಕ್ಷ್ಮೀ ಗಂಡ ಮಾದೇವ, 32ವರ್ಷ, ಜಾ:ಮಾದಿಗ, ಸಾ:ಹಿರೇದಿನ್ನಿಕ್ಯಾಂಪ್‌, ತಾ:ಮಾನವಿ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದು ಸಾರಾಂಶವೇನಂದರೆ, ಫಿರ್ಯಾಧಿದಾರರ ಗಂಡನಾದ ಮೃತ ಮಹಾದೇವನು ದಿನಾಂಕ:5/1/2016ರಂದು 7 ಗಂಟೆಯ ಸುಮಾರಿಗೆ ಟಾರ್ಚನ ಶೆಲ್ಲನ್ನು ತೆಗೆದುಕೊಂಡು ಬರಲು ಹೋದವನು ಮನೆಗೆ ವಾಪಾಸು ಬಾರದೇ ಇದ್ದುದರಿಂದ ಆತನನ್ನು ರಾತ್ರಿ ಹುಡುಕಾಡಿದರೂ ಸಿಗಲಿಲ್ಲವಾದ್ದರಿಂದ , ದಿನಾಂಕ:6/1/2016ರಂದು ಬೆಳಿಗ್ಗೆ 06-00ಗಂಟೆಗೆ ಹುಡುಕಾಡುವಾಗ ಆತನ ಶವವು ಹಿರೇದಿನ್ನಿಕ್ಯಾಂಪ್  ಹತ್ತಿರವಿರುವ ಕಾಲುವೆಯ ಡ್ರಾಪ್ಹತ್ತಿರ ಸಿಕ್ಕಿದ್ದು ಇರುತ್ತದೆ. ಆತನು ಡ್ರಾಪ್‌‌ ಹತ್ತಿರ ನೀರು ಕುಡಿಯಲು ಇಲ್ಲ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಆತನ ಸಾವಿನಲ್ಲಿ ಯಾವುದೇ ತರಹದ ಅನುಮಾನವಿಲ್ಲ. ಘಟನೆ ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:1/2016 ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

            ¢£ÁAPÀ:-05/01/2016 gÀAzÀÄ gÁwæ 08-00 UÀAmÉAiÀÄ ¸ÀĪÀiÁjUÉ ¦üAiÀiÁð¢ zÉêÀgÁd vÀAzÉ ¥ÀgÀªÉÄñÀ d°èAiÀĪÀgÀÄ ªÀ:32 eÁ:£ÁAiÀÄPÀ  G:qÉæöʪÀgï ªÀÄvÀÄÛ PÀÆ°PÉ®¸À ¸Á:CgÀPÉÃgÁ.FvÀ£À  ªÀÄUÀ¼ÀÄ PÁªÉÃj FPÉAiÀÄÄ vÀªÀÄä ªÀÄ£ÉAiÀÄ ªÀÄÄAzÉ EgÀĪÀ ±ÉÃAUÁ ¨É¼ÉAiÀÄ£ÀÄß ¨É¼ÉzÀ ºÉÆ®zÀ°è PÉ®¸À ªÀiÁqÀÄwÛzÁÝUÀ ±ÉÃAUÁ ¨É¼ÉAiÀÄ°èzÀÝ AiÀiÁªÀÅzÉÆà ºÁªÀÅ CxÀªÁ AiÀiÁªÀÅzÉÆà ZÉüÀÄ JqÀUÁ®Ä QÃ®Ä ºÀwÛgÀ PÀaÑzÀÝjAzÀ E¯ÁdÄ PÀÄjvÀÄ ¸ÀPÁðj D¸ÀàvÉæ CgÀPÀgÁzÀ°è vÉÆÃj¹ ºÉaÑ£À E¯ÁdÄ PÀÄjvÀÄ ¢:06-01-2016 gÀ gÁwæAiÀÄ CªÀ¢üAiÀÄ°è ¸ÉÃjPÉAiÀiÁVzÀÄÝ E¯Áf¤AzÀ UÀÄtªÀÄÄR ºÉÆAzÀzÉ ¨É½UÉÎ 08 UÀAmÉ 20 ¤«ÄµÀPÉÌ ªÀÄÈvÀ¥ÀnÖgÀÄvÁÛ¼É CAvÁ ¦üAiÀiÁð¢AiÀÄ ºÉAqÀw ®Qëöä FPÉAiÀÄÄ vÀ£ÀUÉ w½¹zÀÝjAzÀ oÁuÉUÉ ºÁdgÁV ºÉýPÉ ¦üAiÀiÁ𢠤ÃrzÀÄÝ ¸ÀzÀj WÀl£ÉAiÀÄÄ DPÀ¹äPÀªÁVzÀÄÝ AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè ¤ÃrzÀ ¸ÁgÁA±ÀzÀ ªÉÄðAzÀ zÉêÀzÀÄUÀð oÁuÉ UÀÄ£Éß £ÀA; 01/2016 PÀ®A 174 ¹Dg惡.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.  

EvÀgÉ L.¦.¹. ¥ÀæPÀgÀtzÀ ªÀiÁ»w:-
        ದಿನಾಂಕ 05-01-2016 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಕರಿಲಿಂಗಪ್ಪ ತಂದೆ ಲಿಂಗಪ್ಪ ಕತ್ತಿಗೇರ್ ವಯ 60 ವರ್ಷ ಜಾ: ಕುರುಬರು ಉ: ಒಕ್ಕಲುತನ ಸಾ : ಬೆಳಗುರ್ಕಿ ತಾ: ಸಿಂಧನೂರು FvÀ£À ಮಗನಾದ ಪಕೀರಪ್ಪನು ಬೆಳಗುರ್ಕಿ ಸೀಮಾದ ಬಸನಗೌಡ ಇವರ ಹೊಲದಲ್ಲಿ ದನಗಳಿಗೆ ಕಬ್ಬಿನ ಸ್ವಾಗಿ ತರಲು ಹೋದಾಗ ಆರೋಪಿತರು ಪಕೀರಪ್ಪನಿಗೆ ನಮ್ಮ ಓಣಿಯಲ್ಲಿ ಬಂದು ನಮ್ಮ ಹುಡುಗಿಯರನ್ನು ಯಾಕೆ ನೋಡುತ್ತೀ ಅಂತಾ ಜಗಳ ತೆಗೆದು ಬೈದು ಹೊಡೆ ಬಡೆ ಮಾಡಿ ನಂತರ ದಿನಾಂಕ 06-01-2016 ರಂದು ಬೆಳಗ್ಗೆ 9-00 ಗಂಟೆ ಸುಮಾರಿಗೆ ಬೆಳಗುರ್ಕಿ ಗ್ರಾಮದ ಅಗಸಿ ಹತ್ತಿರ ಫಿರ್ಯಾದಿಯ ಮಗನಾದ ಪಕೀರಪ್ಪನು ಇದ್ದಾಗ ಆರೋಪಿತರು ಪುನ: ಪಕೀರಪ್ಪನೊಂದಿಗೆ ಜಗಳ ತೆಗೆದು ಪಕೀರಪ್ಪನಿಗೆ ಹೊಡೆಬಡೆ ಮಾಡಿ ಮಗನೆ ನಮ್ಮ ಓಣಿಯಲ್ಲಿ ತಿರುಗಾಡಲು ಬಂದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಭಯ ಹಾಕಿದ್ದರಿಂದ ಪಕೀರಪ್ಪನಿಗೆ ಅವಮಾನವಾಗಿ ತನ್ನ ಮನೆಗೆ ಬಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ಆರೋಪಿತರ ಕಿರಿಕಿರಿ ತಾಳಲರಾದೆ ಕ್ರಿಮಿನಾಶಕ ಸೇವಿಸಿದ್ದರಿಂದ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿ ನಂತರ ಹೆಚ್ಚಿನ ಉಪಚಾರಕ್ಕೆ ಬಳ್ಳಾರಿಗೆ ಹೊರಟಾಗ ಪಕೀರಪ್ಪನು ಚೇತರಿಸಿಕೊಳ್ಳದೆ ಮದ್ಯಾಹ್ನ 12-30 ಪಿ.ಎಂ.ದಲ್ಲಿ ಸಿರುಗುಪ್ಪ ಹತ್ತಿರ ಮೃತಪಟ್ಟಿದ್ದು ಇರುತ್ತದೆ ಅಂತಾ ಹೇಳಿಕೆಯ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 10/2016 ಕಲಂ 504, 323, 506, 306 ಸಹಿತ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        ಫಿರ್ಯಾದಿ ಮಹಿಮುದ ಗಂಡ ಜಿಲಾನಿ, ವಯಾ: 35 ವರ್ಷ, ಜಾ: ಮುಸ್ಲಿಂ, : ಕೂಲಿಕೆಲಸ ಸಾ:ಬಸವಣ್ಣ ಕ್ಯಾಂಪ್ ತಾ:ಗಂಗಾವತಿ  ಹಾ..ಗೋಮರ್ಸಿ ತಾ:ಸಿಂಧನೂರು FPÉAiÀÄ ಗಂಡನು ಮದುವೆಯ ನಂತರದಲ್ಲಿ ಕುಡಿಯುವ ಚಟಕ್ಕೆ ಬಿದ್ದು ಸಂಸಾರಕ್ಕೆ ತಂದು ಹಾಕದೇ ನಿರ್ಲಕ್ಷ ಮಾಡಿ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಟ್ಟಿದ್ದು ಅಲ್ಲದೇ ದಿನಾಂಕ 05-01-2016 ರಂದು ಸಂಜೆ 6 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಕೂಲಿ ಕೆಲಸದಿಂದ ವಾಪಸ್ ತಮ್ಮ ಜೋಪಡಿಯ ಹತ್ತಿರ ಬಂದಾಗ ಜಿಲಾನಿ ತಂದೆ ದಿ.ಮುನಿರಸಾಬ, ವಯಾ: 40 ವರ್ಷ, ಜಾ:ಮುಸ್ಲಿಂ, :ಕೂಲಿಕೆಲಸ ಸಾ:ಬಸವಣ್ಣ ಕ್ಯಾಂಪ್ ತಾ:ಗಂಗಾವತಿ ಹಾ..ಗೋಮರ್ಸಿ FvÀ£ÀÄ  ಕುಡಿದ ನಿಶೆಯಲ್ಲಿ ಇದ್ದು "ಇಷ್ಟೊತ್ತಿನವರೆಗೆ ಎಲ್ಲಿಗೆ ಹೋಗಿದ್ದೆ ಸೂಳೇ" ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ದುಖಃಪಾತಗೊಳಿಸಿದ್ದು ಅಲ್ಲದೇ ಸೂಳೇ ಇನ್ನೊಂದು ಸಲ ಲೇಟಾಗಿ ಬಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 9/2016 ಕಲಂ 498 (), 504, 323, 506 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:07.01.2016 gÀAzÀÄ  65  ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.