Thought for the day

One of the toughest things in life is to make things simple:

21 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 20/11/2015 gÀAzÀÄ 18-30 UÀAmÉUÉ zÉêÀzÀÄUÀð ¥ÀlÖtzÀ°è£À AiÀįÁè°AUÀ ¥ÉmÉÆæÃ¯ï §APï »AzÀÄUÀqÉAiÀÄ ¸ÁªÀðd¤PÀ ¸ÀܼÀzÀ°è CAzÀgï §ºÀgï JA§ E¹àmï dÆeÁl DqÀÄwÛgÀĪÀ PÀÄjvÀÄ RavÀªÁzÀ ¨Áwä ªÉÄÃgÉUÉ ¦J¸ïL zÉêÀzÀÄUÀð gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ PÀÆrPÉÆAqÀÄ zÁ½ ªÀiÁr E¹áÃmï dÆeÁlzÀ°è vÉÆqÀVzÀÝ 1] ¥Á±À vÀAzÉ: PÁ¹ÃA, 20ªÀµÀð,               eÁw: ªÀÄĹèA, G: ªÀÄl£ï ªÁå¥ÁgÀ, ¸Á: PÀlÄUÀgÀPÀmÉÖAiÀÄ ºÀwÛgÀ zÉêÀzÀÄUÀðºÁUÀÆ EvÀgÉ 10 d£ÀgÀ£ÀÄß  ªÀ±ÀPÉÌ vÉUÉzÀÄPÉÆAqÀÄ DgÉÆævÀgÀ ªÀ±À¢AzÀ £ÀUÀzÀÄ ºÀt 3790 /-gÀÆ. ºÁUÀÄ 52 E¹áÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ DgÉÆævÀgÀÄ, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß eÁÕ¥À£À ¥ÀvÀæzÉÆA¢UÉ ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ  zÉêÀzÀÄUÀð  ¥Éưøï oÁuÉ UÀÄ£Éß £ÀA. 252/2015. PÀ®A. 87 PÉ.¦ DåPïÖ.CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
            ¢£ÁAPÀ: 20.11.2015 gÀAzÀÄ gÁwæ 8.45 UÀAmÉUÉ PÉÆÃoÁ UÁæªÀÄzÀ CA¨ÉÃqÀÌgÀ ¨sÀªÀ£ÀzÀ ªÀÄÄA¢£À gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ಯಂಕೋಬ ತಂದೆ ಸಿದ್ರಾಮಪ್ಪ ವಯಾ 36 ವರ್ಷ, ಜಾ: ಕುರುಬರು, : ಒಕ್ಕಲುತನ, ಸಾ: ಕೋಠಾಗ್ರಾಮ  FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿತನು ಸಿಕ್ಕಿಬಿದ್ದಿದ್ದು ಅವನಿಂದ  1) ªÀÄlPÁ dÆeÁlzÀ £ÀUÀzÀ ºÀt gÀÆ. 3450/-2) MAzÀÄ ªÀÄlPÁ aÃn C.Q E¯Áè  3) MAzÀÄ ¥É£ÀÄß C.Q.gÀÆ E¯Áè .    ಜಪ್ತಿ ಮಾಡಿಕೊಂಡಿದ್ದು ಆರೋಪಿತನು ತಾನು ಬರೆದ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಆರೋಪಿತನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA:188/2015 PÀ®A.                                                                                                                                                                78(111)PÉ.¦.PÁAiÉÄݺÁUÀÆ420L¦¹ PÁAiÉÄÝCrAiÀÄ°èಪ್ರಕರಣದಾಖಲಿಸಿತನಿಖೆಕೈಕೊಂಡಿದ್ದುಇರುತ್ತದೆ.  
ದಿನಾಂಕ  20-11-15 ರಂದು ರಾತ್ರಿ 7-00 ಗಂಟೆಗೆ ಸಿ.ಪಿ. ಮಾನವಿ ರವರು ಪಿ.ಎಸ್.. & ಸಿಬ್ಬಂಧಿಯೊಂದಿಗೆ ಪೋತ್ನಾಳ ಗ್ರಾಮದಿಂದ ಮಟಕಾ ಜೂಜಾಟ ಧಾಳಿಯಿಂದ ವಾಪಸ್ಸು ಬಂದು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಧಾಳಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 20-11-15 ರಂದು ಸಂಜೆ 5-15  ಗಂಟೆಗೆ  ಪೋತ್ನಾಳ ಗ್ರಾಮದ ಭಾರತ ಪೆಟ್ರೋಲ್ ಬಂಕ ಹತ್ತಿರದ ಪಾನ ಬೀಡಾ ಡಬ್ಬೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ವಿನೋದಕುಮಾರ ತಂದೆ ಪ್ರಕಾಶಗೌಡ ವಯಾ 21 ವರ್ಷ ಜಾತಿ ಲಿಂಗಾಯತ : ಪಾನ ಬೀಡಾ ಅಂಗಡಿ ಸಾ: ಕರೂರು ತಾ: ಸಿರಗುಪ್ಪ ಜಿ: ಬಳ್ಳಾರಿ ಹಾ:: ಪೋತ್ನಾಳ FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿರುವಾಗ್ಗೆ ಮಾಹಿತಿ ಮೇರೆಗೆ ಸಿಬ್ಬಂದಿ & ಪಂಚರೊಂದಿಗೆ ಧಾಳಿ ಮಾಡಿ ಹಿಡಿದು  ಆರೋಪಿ ಕಡೆಯಿಂದ  ಮಟ್ಕಾ ಜೂಜಾಟದ ಹಣ 2350/- ರೂ ಹಾಗೂ ಜೂಜಾಟದ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಸದ್ರಿ ಆರೋಪಿಯು ಜನರು ಬರೆಯಿಸಿದ ನಂಬರಿಗೆ ಹಣ ಹತ್ತಿದರೆ ಬೇರೆ ನಂಬರಿಗೆ ಹತ್ತಿದೆ ಅಂತಾ ಸುಳ್ಳು ಹೇಳಿ  ಸಾರ್ವಜನಿಕರು ಬರೆಯಿಸಿದ ನಂಬರಿಗೆ ಹತ್ತಿದ ಹಣವನ್ನು ಕೊಡದೇ ತಾನೇ ತೆಗೆದುಕೊಳ್ಳುತ್ತಾ ಜನರಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.303/15 ಕಲಂ 78(3) ಕೆ.ಪಿ. ಕಾಯ್ದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¸ÀÄ°UÉ ¥ÀæPÀgÀtzÀ ªÀiÁ»w:-  
              ದಿನಾಂಕ 18-11-15 ರಂದು ಸಾಯಂಕಾಲ 5,00 ಗಂಟೆಗೆ ಆರೋಪಿತನು ಮೇದಿಕಿನಾಳ ಗ್ರಾಮದ ಪರೆಡ್ಡಿಯವರ ತೋಟದ ಹತ್ತಿರ ಪಿರ್ಯಾದಿ ಹುಲಗಮ್ಮ ಗಂಡ ಹನುಮಂತ ಕರಡಿ 30 ವರ್ಷ ಹೊಲ ಕುರಬರು ಮನೆಕೆಲಸ ಸಾ,ಮೇದಿಕಿನಾಳEªÀ¼ÀÄ ಮನೆಗೆ ಹೊಗುತ್ತಿದ್ದಾಗ ಕೇಶಪ್ಪ ತಂದೆ ಬಸಪ್ಪ ಕಟಿಗಾರ ಕುರಬರು 32 ವರ್ಷ ಒಕ್ಕಲುತನ ಸಾ, ಮೇದಿಕಿನಾಳ FvÀ£ÀÄ ಪಿರ್ಯಾದಿಯ ಕೊರಳಲ್ಲಿದ್ದ ಸುಮಾರು 20,000/- ( ಇಪ್ಪತ್ತು ಸಾವಿರ) ರೂ ಬೆಲೆಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿ ವಿಷಯವನ್ನು ಯಾರಿಗಾದರು ತಿಳಿಸಿದರೆ ಜೀವ ತೆಗೆಯುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ, ದಿನಾಂಕ 19-11-15 ರಂದು ಬೆಳಿಗ್ಗೆ 10,00 ಗಂಟೆಗೆ ಲಕ್ಷ್ಮೀ ಗಂಡ ಹನುಮಂತ ಭೊವಿ ಈಕೆಯು ಮೇದಿಕಿನಾಳ ಗ್ರಾಮದ ಹಂಪನಾಳ ರಸ್ತೆಗೆ ಹೊಗುತ್ತಿದ್ದಾಗ  ಆರೋಪಿತನು ಆಕೆಗೂ ಸಹ ಕೊರಳಿದ್ದ 10,000/- ( ಹತ್ತು ಸಾವೀರ ) ಬೆಲೆ ಬಾಳುವ ಚಿನ್ನದ ಸರವನ್ನು ಕಿತ್ತಿಕೊಂಡು ಹೊಗಿದ್ದು ಇರುತ್ತದೆ ಅಂತಾ ದಿನಾಂಕ 19-11-15 ರಂದು ರಾತ್ರಿ 21,30 ಗಂಟೆಗೆ ನೀಡಿದ ದೂರಿನ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂ 169/15 ಕಲಂ 392,506 ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                          
 ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                    ಫಿರ್ಯಾದಿ ಶ್ರೀಮತಿ ಲಕ್ಷ್ಮಿ ಗಂಡ ಅಯ್ಯಪ್ಪ, ಹುಡೆದವರು, ವಯ: 23 ವರ್ಷ, ಜಾ: ಉಪ್ಪಾರ, : ಮನೆಕೆಲಸ, ಸಾ: ಕಾಟಿಬೇಸ್ ಸಿಂಧನೂರುFPÉUÉ ಈಗ್ಗೆ 04 ವರ್ಷಗಳ ಹಿಂದೆ ಆರೋಪಿ 01 ನೇದ್ದವನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ಫಿರ್ಯಾದಿದಾರಳು ತನ್ನ ಗಂಡನ ಮನೆಗೆ ಬಂದ 02 ತಿಂಗಳವರೆಗೆ 1) ಅಯ್ಯಪ್ಪ ತಂದೆ ಬಾಲಪ್ಪ, 2) ಬಾಲಪ್ಪ, 3) ಅಚ್ಚಮ್ಮ ಗಂಡ ಬಾಲಪ್ಪ, 4) ಲಕ್ಷ್ಮಿ ತಂದೆ ಬಾಲಪ್ಪ, 5) ಕಮಲಮ್ಮ ತಂದೆ ಬಾಲಪ್ಪ, 6) ಶರಣಮ್ಮ ತಂದೆ ಬಾಲಪ್ಪ, ಎಲ್ಲರೂ ಜಾ: ಉಪ್ಪಾರ, ಸಾ: ಕಾಟಿಬೇಸ್ ಸಿಂಧನೂರು. EªÀgÀgÀÄUÀ¼ÀÄ ಅವಳನ್ನು ಚೆನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆರೋಪಿ ನಂ 02 ರಿಂದ 06 ರವರು ಫಿರ್ಯಾದಿದಾರಳಿಗೆ ಅವಳು ಮಾಡುವ ಪ್ರತಿಯೊಂದು ಮನೆಕೆಲಸದಲ್ಲಿ ತಪ್ಪು ಹುಡುಕಿ ಎಂತಹ ಸೂಳೇ ಮೂಲಾಗಿದ್ದಿ, ಮನೆಯ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲ, ಫಿರ್ಯಾದಿದಾರಳು ಮನೆಯಿಂದ ಹೊರಗಡೆ ಎಲ್ಲಿಯಾದರೂ ಹೊರಟರೆ ಅತ್ತಇತ್ತ ನೋಡಿಕೊಂಡು ಯಾಕೆ ಹೊಗುತ್ತಿ ತಲೆ ತಗ್ಗಿಸಿಕೊಂಡು ಹೋಗಬೇಕು ಮತ್ತು ಯಾರೊಂದಿಗಾದರೂ ಮಾತನಾಡಿದರೆ ಅವರೊಂದಿಗೆ ಯಾಕೆ ಮಾತನಾಡುತ್ತಿ ಅಂತಾ ಅವಳ ನಡತೆಯ ಬಗ್ಗೆ ಅನುಮಾನಪಟ್ಟುಎಂತವಳು ಮೂಲಾದಿ ಸೂಳೇ, ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಆರೋಪಿ ನಂ 01 ಇವನಿಗೆ ಇಲ್ಲಸಲ್ಲದ್ದನ್ನು ಹೇಳುತ್ತಾ ಬಂದಿದ್ದಕ್ಕೆ ಆರೋಪಿ 01 ನೇದ್ದವನು ಫಿರ್ಯಾದಿದಾರಳಿಗೆ ಹೊಡೆಬಡೆ ಮಾಡುತ್ತಾ, ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೆ, ದಿನಾಂಕ 19-11-2015 ರಂದು ರಾತ್ರಿ 10-00 ಗಂಟೆಯ ಸುಮಾರು ಆರೋಪಿತರು ಫಿರ್ಯಾದಿದಾರಳ ಸಂಗಡ ಜಗಳ ತೆಗೆದು ನೀನು ಎದುರು ವಾದಿಸುತ್ತಿಯೆನಲೇ ಇನ್ನೂ ಮುಂದೆ ನಮ್ಮ ಮನೆಯಲ್ಲಿ ಇರುವದು ಬೇಡಾ ನಿನ್ನನ್ನು ತವರು ಮನೆಗೆ ಬಿಟ್ಟು ಬರುತ್ತೇನೆ ಅಂತಾ ಹೇಳಿದ್ದಕ್ಕೆ ಫಿರ್ಯಾದಿದಾರಳು ಅವರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿದ್ದ ಯಾವುದೋ 12 ಮಾತ್ರೆಗಳನ್ನು ಒಮ್ಮೆಲೆ ತೆಗೆದುಕೊಂಡಿದ್ದಕ್ಕೆ ವಾಂತಿಯಾಗಿದ್ದರಿಂದ ಅವಳನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಸುದ್ದಿ ತಿಳಿದು ಫಿರ್ಯಾದಿದಾರಳ ತಾಯಿ ಆಸ್ಪತ್ರೆಗೆ ಬಂದ ನಂತರ ವಿಚಾರಿಸಿ ಆರೋಪಿ 01 ರಿಂದ 06 ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿದೆ ಫಿರ್ಯಾದು ಕೊಟ್ಟದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ. ಗುನ್ನೆ ನಂ.225/2015 ಕಲಂ: 498(), 323, 504, ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
J¸ï.¹. J¸ï.n. ¥ÀæPÀgÀtzÀ ªÀiÁ»w:-
        ದಿನಾಂಕ:21/11/2015ರಂದು 13-30ಗಂಟೆಗೆ ಫಿರ್ಯಾಧಿದಾರನಾದ ರಾಮಣ್ಣ ತಂದೆ ಬೂದೆಪ್ಪ, ಸಾ:ಹಿರೇಬಾದರದಿನ್ನಿ ಇವರು ಪೊಲೀಸ್‌‌     ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದನ್ನು ಸಲ್ಲಿಸಿದ್ದರ ಸಾರಾಂಶವೇನಂದರೆ, ದಿನಾಂಕ:14/11/2015ರಂದು ರಾತ್ರಿ11-00ಗಂಟೆಯಿಂದ 11-30ಗಂಟೆಯ ಅವಧಿಯಲ್ಲಿ 1] ಸುಭಾಷ ತಂದೆ ಕರೆಪ್ಪ 2] ಬಸವರಾಜ ತಂದೆ ಕರೆಪ್ಪ 3] ಯಲ್ಲಪ್ಪ ತಂದೆ ಸಾಬಣ್ಣ 4] ತಿಮ್ಮಣ್ಣ ತಂದೆ ಕರೆಪ್ಪ, ನಾಲ್ಕೆತ್ತು 5] ಯಂಕಣ್ಣ ತಂದೆ ಹನುಮಂತ 6] ನಾಗಪ್ಪ ತಂದೆ ದೊಡ್ಡಭೀಮಣ್ಣ  7] ಅಮರಮ್ಮ ಗಂಡ ಬಸವರಾಜ 8] ಕರೆಮ್ಮ ಗಂಡ ಕರೆಪ್ಪ            9] ಚಂದ್ರಮ್ಮ ಗಂಡ ಬಸವರಾಜ , ದೇವತಗಲ್ಎಲ್ಲರೂ ಜಾ:ಕಬ್ಬೇರ, ಸಾ:ಹಿರೇಬಾದರದಿನ್ನಿ, ತಾ:ಮಾನವಿ  EªÀgÀÄUÀ¼ÀÄ ಫಿರ್ಯಾಧಿ & ಅವರ ಹೆಂಡತಿ ಹಾಗೂ ಅವರ ತಮ್ಮ & ಆತನ ಹೆಂಡತಿರವರೊಂದಿಗೆ ತಿಪ್ಪೆ ಹಾಕಿದ ವಿಷಯದಲ್ಲಿ ಜಗಳ ತಗೆದು ಕೈಗಳಿಂದ, ಕಟ್ಟಿಗೆಗಳಿಂದ ಹೊಡೆದು, ಬೇಡರ ಸೂಳೇ ಮಕ್ಕಳೇ ಎಂದು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಜೀವ ಬೆದರಿಕೆ ಹಾಕಿದ, & ಮುಂದೆ ನಿಂತು ಪ್ರಚೋದನೆ ಮಾಡಿದ ಎಲ್ಲಾ 9 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾಧಿದಾರನು ನೀಡಿದ ಹೇಳಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:124/2015 ಕಲಂ: 143, 147, 148, 448, 323, 324, 504, 506, 109 ರೆ/ವಿ 149 ಐಪಿಸಿ & ಕಲಂ:3 [1] [10] ಎಸ್‌‌ಸಿ/ಎಸ್‌‌ಟಿ ಪಿ..ಯಾಕ್ಟ-1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.11.2015 gÀAzÀÄ 14 ¥ÀææPÀgÀtUÀ¼À£ÀÄß ¥ÀvÉÛ ªÀiÁr 4400/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.