Thought for the day

One of the toughest things in life is to make things simple:

26 Nov 2020

Reported Crimes

 ಮಹಿಳೆ ಕಾಣೆ ಪ್ರಕರಣದ ಮಾಹಿತಿ:

              ದಿನಾಂಕ  25-11-2020 ರಂದು ಮಧ್ಯಾಹ್ನ 3-00  ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿದಾರನ ತಂಗಿಯಾದ  ಪ್ರೀಯಾಂಕ ಈಕೆಯು ಈಗ್ಗೆ 2 ತಿಂಗಳುಗಳಿಂದ ತನ್ನ ಅಜ್ಜಿಯ ಊರಾದ ಕುರ್ಡಿ ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ 23-11-2020 ರಂದು ಬೆಳಿಗ್ಗೆ 11-00  ಗಂಟೆಯ ಸುಮಾರಿಗೆ ತಾನು ರಾಯಚೂರಿನ ಪೋಸ್ಟ ಆಫೀಸಿಗೆ ಹೋಗಿ ಬರುತ್ತೇನೆ ಅಂತಾ ಕುರ್ಡಿ ಗ್ರಾಮದಿಂದ ರಾಯಚೂರಿಗೆ ಹೋಗಿದ್ದು ಸಾಯಾಂಕಾಲವಾದರೂ ವಾಪಸ್ ಮನೆಗೆ ಬಾರದೇ ಇದ್ದುದ್ದರಿಂದ ಫಿರ್ಯಾದಿ ಮತ್ತು ಇತರರು ಆಕೆಯನ್ನು ರಾಯಚೂರು ಮಾನವಿ, ಗದ್ವಾಲ್. ಮಂತ್ರಾಲಯಂ, ಹರವಿ. ಅತ್ತನೂರು, ಕನಕಗಿರಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ  ಸಿಕ್ಕಿರುವುದಿಲ್ಲ. ಅಲ್ಲದೇ ಮ್ಮ ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ಆಕೆಯ ಬಗ್ಗೆ ವಿಚಾರಿಸಿದ್ದು ಆಕೆಯು ಬಂದಿರುವುದಿಲ್ಲ  ಅಂತಾ  ತಿಳಿಸಿದ್ದು ಎಲ್ಲ ಕಡೆ ಹುಡುಕಾಡಿ ಎಲ್ಲಿಯೂ ತನ್ನ ತಂಗಿ ಪ್ರೀಯಾಂಕ ಈಕೆಯ ಸುಳಿವು ಸಿಗದ ಕಾರಣ ಈ ದಿವಸ  ತಡವಾಗಿ ಠಾಣೆಗೆ  ಬಂದಿದ್ದು  ಕಾರಣ ಕಾಣೆಯಾದ ತನ್ನ ತಂಗಿ ಪ್ರೀಯಾಂಕಳನ್ನುಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಶಂದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ  197/2020 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಮಟಕ ದಾಳಿ ಪ್ರಕರಣದ ಮಾಹಿತಿ:

    ದಿನಾಂಕ: 24-11-2020 ರಂದು 8-30 .ಎಂ ಕ್ಕೆ  ಮಾನ್ಯ ಸಿಪಿಐ  ಸಿಂಧನೂರು ವೃತ್ತರವರು ಠಾಣೆಗೆ ಹಾಜರಾಗಿ ಒಂದು ವರದಿಯೊಂದಿಗೆ ಮಟ್ಕಾ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತಳನ್ನು  1) ಲಲಿತಾ ತಂದೆ ಮರಿಸ್ವಾಮಿ  ಗುಡಿಸಲೆರ, 24ವರ್ಷಜಾ: ಈಳಿಗೇರಸಾ: ಉಮಲೂಟಿ  ತಾ: ಸಿಂಧನೂರು  ಹಾಜರು ಪಡಿಸಿದ್ದು ಸದರಿ ವರದಿಯ ಆಧಾರದ ಮೇಲಿಂದ ಠಾಣಾ ಎನ್.ಸಿ.ಆರ್ 40/2020 ಪ್ರಕಾರ ದಾಖಲು ಮಾಡಿಕೊಂಡು ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಇಂದು ದಿನಾಂಕ: 25-11-2020 ರಂದು ಪಡೆದುಕೊಂಡಿದ್ದು ಸಾರಾಂಶವೇನಂದರೆ ಠಾಣಾ ವ್ಯಾಪ್ತಿಯ ಉಮಲೂಟಿ ಗ್ರಾಮದ ಮಹಿಮಾಂಬಿಕ ದೇವಸ್ಥಾನದ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಪಂಚರು ಹಾಗೂ ಠಾಣೆಯ ASI (H), PC-679, PC-472, ಸಿಂಧನೂರು ನಗರ ಠಾಣೆಯ  WHC-505, WPC-1097 ರವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತಳನ್ನು ಹಾಗೂ ಅವರಿಂದ ನಗದು ಹಣ ರೂ. 3,310 =00 ರೂ.ಗಳು ಹಾಗೂ ಒಂದು ಬಾಲಪೆನ್ನುಒಂದು ಕೆಂಪು ಪೆನ್ನು, ಮತ್ತು ರೆಡ್ಮಿ 7 ಮೊಬೈಲ್ ಅಂಡ್ರಾಯಿಡ್ ಫೋನ್    ಐಎಂಇಐ ನಂ. 86371904974373 & 863719049704381 ಅಕಿರೂ. 4000=00 ಮತ್ತು ಇನ್ನೊಂದು ಲಾವಾ ಕಂಪನಿಯ ಬಿಳಿ ಫೋನ್  ಐಎಂಇಐ ನಂ. 911651856958705 & 911651856958713 ಅಕಿರೂ. 1500=00 ಹಾಗೂ, ಮಟಕಾ  ನಂಬರು ಬರೆದ 1 ಚೀಟಿ ಮತ್ತು 1 ಪಟ್ಟಿ  ನೇದ್ದನ್ನು  ಜಪ್ತಿ ಮಾಡಿಕೊಂಡು ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು ಬಂದು ನೀಡಿದ ವರದಿಯ ಆಧಾರದ ಮೇಲಿಂದ ತುರುವಿಹಾಳ ಠಾಣೆ ಗುನ್ನೆ ನಂ. 169/2020 ಕಲಂ. 78 (III)  KP Act  ಅಡಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್ ಸಿ.ಎಸ್ ಟಿ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

            ದಿನಾಂಕ:25.11.2020 ರಂದು ಸಂಜೆ 4-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನನ್ನ ಗಂಡ ಸೈದಪ್ಪನು ಕೆಲವು ದಿನಗಳ ಹಿಂದೆ ಎ-1 ±ÁAvÀªÀÄä UÀAqÀ ºÀ£ÀĪÀÄAvÀ ರವರ ಮೇಲೆ ಅವರ ಮೇಲಾಧಿಕಾರಿಳಿಗೆ ದೂರನ್ನು ನೀಡಿದ್ದರಿಂದ ಅದೆ ದ್ವೆಷದಿಂದ ದಿನಾಂಕ 23-11-2020 ರಂದು ಸಂಜೆ 6-30 ಗಂಟೆ ಸುಮಾರಿಗೆ ನನ್ನ ಗಂಡ ಸೈದಪ್ಪನು ನಮ್ಮೂರಿನ ಶೆಟ್ಟರ್ ರವರ ಹೋಟೆಲ್ ಮುಂದೆ ನಿಂತಿರುವಾಗ, -1 ಮತ್ತು ಎ-2 ರವರು ಕೂಡಿಕೊಂಡು ಬಂದು ಅದರಲ್ಲಿ ಎ-2 ¸ÀAvÉÆõÀ vÀAzÉ ²ªÀ¸ÀAUÀ¥Àà ಲೇ ಮಾದಿಗ ಸೂಳೆ ಮಗನೇ ನಮ್ಮ ಚಿಕ್ಕಮ್ಮನ ಮೇಲೆ ದೂರು ಸಲ್ಲಿಸುತ್ತಿಯಾ ಎಂದವನೆ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಬಂದು ನನ್ನ ಗಂಡನ ತಲೆಗೆ ಮತ್ತು ಬಲ ಭುಜಕ್ಕೆ ಬಲವಾಗಿ ಹೊಡೆದನು.ನಂತರ ಎ-1 ರವರು ಎ-3 ರವರನ್ನು ಕರೆದು ಈ ಮಾದಿಗ ಸೂಳೆ ಮಗನನ್ನು ಜೀವಂತವಾಗಿ ಸಾಯಿಸಿಬಿಡು ಎಂದು ಹೇಳಿದಾಗ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು ಬಂದು ನನ್ನ ಗಂಡನ ಸೊಂಟದ ಮೇಲೆ ಹಾಕಿದನು.-4 ಮತ್ತು ಎ-5 ರವರೆಲ್ಲರೂ ಕೂಡಿಕೊಂಡು ನನ್ನ ಗಂಡನನ್ನು ಸಾಯಿಸಲು ಪ್ರಯತ್ತಿಸುತ್ತಿರುವಾಗ, ನಾನು ಬಿಡಿಸಲು ಹೋದಾಗ ಎ-1 ರವರು ಈ ಮಾದಿಗ ಸೂಳೆಯನ್ನು ಸೀರೆಬಿಚ್ಚಿ ಕೈಕಾಲು ಮುರಿದು ಹಾಕಿ ಎಂದಾಗ ಎಲ್ಲರು ಸೇರಿಕೊಂಡು ಕಾಲಿನಿಂದ ನನಗೆ ಒದ್ದು ನನ್ನ ಸೀರೆ ಮತ್ತು ಕುಪ್ಪಸವನ್ನು ಇಡಿದು ಎಳೆದಾಡಿ ಬಟ್ಟೆ ಹರಿದು ಹಾಕಿ ಸಾರ್ವಜನಿಕ  ಸ್ಥಳದಲ್ಲಿ ಅಪಮಾನಗೊಳಿಸಿದರು. -6 ಮತ್ತು ಎ-7 ರವರು ತಮ್ಮ ಕೈಯಲ್ಲಿ ಚಪ್ಪಲಿಯನ್ನು ಇಡಿದುಕೊಂಡು ಲೇ ಮಾದಿಗ ಸೂಳೆ ನಿನ್ನ ಗಂಡನಿಗೆ ಬುದ್ದಿವಾದವನ್ನು ಹೇಳು ಎಂದು ನನ್ನ ಕುತ್ತಿಗೆಯ ಮೇಲೆ ಕಾಲನ್ನು ಇಟ್ಟು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದಾಗ ನಮ್ಮ ಊರಿನವರಾದ ದೇವಪ್ಪ, ಸಿದ್ದಪ್ಪ ರವರು ಬಂದು ಜಗಳವನ್ನು ಬಿಡಿಸಿಕೊಂಡರು.ಆಗ ಎಲ್ಲರು ಎಲೆ ಮಾದಿಗ ಸೂಳೆ ಮಕ್ಕಳೆ ಇನ್ನು ಮೇಲೆ ಊರಲ್ಲಿ ಹೇಗೆ ಬಾಳುವೆ ಮಾಡುತ್ತಿರಿ ಎಂದು ಜೀವದ ಬೆದರಿಕೆ ಹಾಕಿ ಹೊರಟು ಹೋದರು. ನಂತರ ನನ್ನ ಗಂಡನನ್ನು ಚಿಕಿತ್ಸೆ ಕುರಿತು ಲಿಂಗಸಗೂರು ಆಸ್ಪತ್ರೆಗೆ ಸೇರಿಕೆ ಮಾಡಿ, ಈತ ತಡವಾಗಿ ದೂರನ್ನು ಕೊಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ ಠಾಣೆಯಲ್ಲಿ 141/2020 PÀ®A:- 143, 147,504,324, 354, 506, ¸À»vÀ 149 L¦¹ & 3(1),  (r), (s),(w2)  3(2)(Va) J¸ï.¹/J¸ïn wzÀÄÝ¥Àr PÁAiÉÄÝ 2015. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¨Á®å «ªÁºÀ ¤µÉÃzÀ PÁAiÉÄÝ-2006 ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

     1)¢£ÁAPÀ: 25.11.2020 gÀAzÀÄ 17.30 UÀAmÉUÉ ¦ügÁå¢ JA.r. UÉÆÃPÀÄ¯ï ²±ÀÄ C©üªÀÈ¢Ý AiÉÆÃd£Á C¢üPÁjUÀ¼ÀÄ gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ ¦ügÁå¢ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ ¢£ÁAPÀ: 25.05.2020 gÀ ¨É¼ÀV£À eÁªÀ 05.00 UÀAmÉAiÀÄ ¸ÀĪÀiÁjUÉ gÁAiÀÄZÀÆj£À C±ÉÆÃPÀ £ÀUÀgÀz°ègÀĪÀÀ AiÀÄ®èªÀÄä UÀAqÀ ¢: ºÀÄ°UÉ¥Àà PÉÆgÀªÀgÀ EªÀgÀ ªÁ¸ÀzÀ ªÀÄ£ÉAiÀÄ ªÀÄÄAzÉ DgÉÆæ ªÀĺÁzÉêÀ ¸Á: ZÀAzÀæ§AqÁ FvÀ£ÉÆA¢UÉ C¥Áæ¥ÀÛ ¨Á®Q PÀĪÀiÁj dAUÉèêÀiÁä FPÉAiÀÄ «ªÁºÀªÀ£ÀÄß ¥ÉÆõÀPÀgÀÄ ¸ÉÃj ¨Á®å «ªÁºÀ ªÀiÁrzÁÝgÉ CAvÁ C¥Áæ¥ÀÛ ¨Á®QAiÀÄ£ÀÄß ªÉÊzÀåQÃAiÀÄ vÀ¥Á¸ÀuÉ ªÀiÁr¹ ªÀAiÀĹì£À zÀÈrüPÀgÀt ¥ÀvÀæªÀ£ÀÄß ºÁUÀÆ ºÀÄqÀÄUÀ£À zÁR¯ÉUÀ¼À£ÀÄß ¸ÀAUÀ滹PÉÆAqÀÄ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆlÖ ªÉÄÃgÉUÉ oÁuÁ UÀÄ£Éß £ÀA: 87/2020 PÀ®A: 9, 10 ¨Á®å «ªÁºÀ ¤µÉÃzÀ PÁAiÉÄÝ ¥ÀæPÁgÀ ಮಹಿಳೆ ಠಾಣೆಯಲ್ಲಿ 87/2020 PÀ®A: 9, 10 ¨Á®å «ªÁºÀ ¤µÉÃzÀ PÁAiÉÄÝ-2006 ಪ್ರಕಾರ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

       2) ದಿನಾಂಕ:25.11.2020 ರಂದು ಸಂಜೆ 5.30 ಗಂಟೆಗೆ ಫಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆಆರೋಪಿ ನಂ. 03  ಕಮಲಮ್ಮ ಸಾ: ಕಂಬಳನೆತ್ತಿ ತಾ: ಮಾನವಿ  ನೇದ್ದವರ ಮಗಳಾದ ಕು: ಹನುಮಂತಿ ವಯಸ್ಸು:17 ವರ್ಷ ಇವರಿಗೆ ಆರೋಪಿ ನಂ. 01ಅಂಬ್ರೇಶ ತಂದೆ ಆದಪ್ಪ ಸಾ: ತಡಕಲ್  ತಾ: ಮಾನವಿ

  ನೇದ್ದವನಿಗೆ ಮದುವೆ ನಿಶ್ಚಿತಾರ್ಥ ಮಾಡಿರುವ ಬಗ್ಗೆ  ಮಕ್ಕಳ ಕಲ್ಯಾಣ  ಸಮೀತಿ ರಾಯಚೂರು ಇವರು ಮಾಹಿತಿ ನೀಡಿದ್ದು, ಸದರಿ ಬಾಲಕಿಗೆ  ಮುಂದೆ ಮದುವೆ ಮಾಡುವ ಸಾದ್ಯತೆ ಇರುವುದಾಗಿ ತಿಳಿಸಿದ್ದು ಬಾಲ್ಯ ವಿವಾಹದಿಂದ ಬಾಲಕಿಯನ್ನು  ರಕ್ಷಿಸಲು ಸೂಚಿಸಿದ ಮೇರೆಗೆ ಅಂಗನವಾಡಿ ಮೇಲ್ವಿಚಾರಕಿ  ನಾಗಮ್ಮ ಕುರ್ಡಿ ಇವರು ದಿನಾಂಕ:03.11.2020 ರಂದು ಕಂಬಳನೆತ್ತಿ ಗ್ರಾಮಕ್ಕೆ ಹೋಗಿ ಕು: ಹನುಮಂತಿಯ ತಾಯಿ ಆರೋಪಿ ನಂ. 03 ನೇದ್ದವರನ್ನು ವಿಚಾರಣೆ ಮಾಡಿದಾಗ ಆರೋಪಿ ನಂ.03 ರವರು ತಮ್ಮ ಮಗಳಿಗೆ ಮದುವೆ ಮಾಡಿರುವುದಾಗಿ ಹೇಳಿ ತಾವು  ರಿಮ್ಸ್ ಆಸ್ಪತ್ರೆಯ ವೈದ್ಯರಿಂದ ವಯಸ್ಸಿನ ದೃಡಿಕರಣ ತಂದಿರುವುದಾಗಿ ಹೇಳಿದರು. ನಂತರ ಕು: ಹನುಮಂತಿಯ ಇವರ ವಯಸ್ಸಿನ ಬಗ್ಗೆ ಕಂಬಳನೆತ್ತಿ ಶಾಲೆಯಲ್ಲಿ ಓದಿದ ಬಗ್ಗೆ  ದೃಡಿಕರಣ ನೀಡಿದ್ದು ಅದರಲ್ಲಿ ಕು: ಹನುಮಂತಿಯ ಜನ್ಮ ದಿನಾಂಕ:01.06.2003 ಇರುತ್ತದೆ. ಸದ್ಯ ಬಾಲಕೀಯ ವಯಸ್ಸು:17 ವರ್ಷವಾಗಿದ್ದರಿಂದ ಆರೋಪಿತರೆಲ್ಲರೂ ಕೂಡಿಕೊಂಡು  ಅಪ್ರಾಪ್ತ ಬಾಲಕಿಗೆ ಬಾಲ್ಯ ವಿವಾಹ ಮಾಡಿದ್ದು ಇರುತ್ತದೆ. ಹಾಗೂ ಈ ವಿಷಯದ ಬಗ್ಗೆ ತಮ್ಮ ಮೇಲಾಧಿಕಾರಿಗಳಿಂದ ಮಾಹಿತಿ ಬಂದ ಮೇಲೆ ದೂರು ನೀಡಲು ತಡವಾಗಿರುತ್ತದೆ. ಕಾರಣ ಕಾನೂನು ಕ್ರಮ ಜರುಗಿಲಸು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಕವಿತಾಳ ಪೊಲೀಸ್ ಠಾಣೆಯಲ್ಲಿ 89/2020 ಕಲಂ, 9. 10,  11 ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.

ವಿಕಲಚೇತನರ ಕಾಯ್ದೆ-2016 ರ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

          ದಿನಾಂಕ 25-11-2020 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಖುದ್ದಾಗಿ ಠಾಣೆಗೆ ಬಂದು ಒಂದು ಲಿಖತಿ ದೂರನ್ನು ಕೊಟ್ಟಿದ್ದು  ಅದರ ಸಾರಂಶವೆನೆಂದರೆ, ಮಲ್ಕಂಡ ಆರೋಪಿತನು ಹಲವು ದಿನಗಳಿಂದ ನಾನು ಡಿ.ಎಸ್.ಎಸ್. ಇದ್ದೇನೆ ನನಗೆ ಹಣವನ್ನು ಕೊಡುಬೇಕು ಇಲ್ಲದಿದ್ದರೆ ನಿನ್ನ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದು ದಿನಾಂಕ 23-11-2020 ರಂದು ಬೆಳಿಗ್ಗೆ 10-15 ಗಂಟೆ ಸುಮಾರಿಗೆ ನಾನು ಅಂಗನವಾಡಿ ಕೇಂದ್ರದಲ್ಲಿ ಕತ೵ವ್ಯದ ಮೇಲಿರುವಾಗ  ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ಬಂದು ಅವಾಚ್ಯವಾಗಿ ಶಬ್ದಗಳಿಂದ ಬೈಯ್ದು, ನಿಂದಿಸಿ ನಿನ್ನ ಒಂದು ಕಾಲು ಸರಿಯಿಲ್ಲ ಇನ್ನೊಂದನ್ನು ಮುರಿಯುತ್ತೇನೆ ಎಂದು ನನ್ನ ಸೀರೆಯನ್ನು ಇಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಅಲ್ಲದೆ ನನ್ನನ್ನು ನೀನು ಕೇಂದ್ರದಿಂದ  ಹೊರಗಡೆ ಹೋಗು ಎಂದು ಎದುರಿಸಿ ಪದೆ ಪದೆ ಅವಾಚ್ಯವಾಗಿ ಬೈಯ್ದನು. ಕಾರಣ ನಾನು ಒಬ್ಬ ವಿಕಲಚೇತನ ಮಹಿಳೆಯಾಗಿದ್ದುನನ್ನ ಮೇಲೆ ಮಾನಭಂಗ ಮಾಡಿದ ಆರೋಪಿತನ ಮೇಲೆ ವಿಕಲಚೇತನರ ಕಾಯಿದೆ 2016 ರ ಪ್ರಕಾರ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ  ಮುದಗಲ್ ಠಾಣೆಯಲ್ಲಿ 142/2020 PÀ®A, 504, 353, 354(ಬಿ), 506 L¦¹ ªÀÄvÀÄÛ 92 (J) CAUÀ«PÀ® ZÉÃvÀ£ÀgÀ PÁ¬Äz-É2016 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.