Thought for the day

One of the toughest things in life is to make things simple:

3 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ: 02-02-2020 ರಂದು 09-00 ಗಂಟೆ ಖಚಿತ ಮಾಹಿತಿ ಮೇರೆಗೆ gÀAUÀAiÀÄå PÉ ¦ J¸ï L UÀ§ÆâgÀÄ ¥Éưøï oÁuÉ ರವರು ಮಸಿದಿಪುರ ಕ್ರಾಸ್ ಹತ್ತಿರ ನಿಂತುಕೊಂಡಿದ್ದಾಗ, ಖಾನಾಪೂರು ಕ್ರಾಸ್ ಕಡೆಯಿಂದ ಒಂದು ಟಿಪ್ಪರ ಬಂದಿದ್ದು ಆಗ ಅದನ್ನು ನಿಲ್ಲಸಿದಾಗ ಟಿಪ್ಪರ ಚಾಲಕನು ಟಿಪ್ಪರ್ ನಿಲ್ಲಿಸಿದ್ದು , ಆಗ ಫಿರ್ಯಾದಿದಾರು ಪರಿಶೀಲಿಸಿದಾಗ ಟಿಪ್ಪರ  EAd£ï £ÀA HAEZ421113    ನೆದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು ಕಂಡು ಬಂದಿದ್ದು  ಚಾಲಕನು ಸ್ಥಳದಿಂದ ಓಡಿ ಹೋಗಿದ್ದು  ವಾಹನದಲ್ಲಿ ಪರಿಶೀಲಿಸಿ ನೋಡಲಾಗಿ ಯಾವುದೇ ರಾಯಲ್ಟಿ ಇರುವುದಿಲ್ಲ. ಸದರಿ ಪಂಚನಾಮೆಯನ್ನು 10-15 ಗಂಟೆಯಿಂದ ರಿಂದ 11-15 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ಮುದ್ದೆ ಮಾಲು ಮತ್ತು ಪಂಚನಾಮೆದೊಂದಿಗೆ ನೀಡಿದ ದೂರಿನ ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣಾ ಗುನ್ನೆ ನಂ.17/2019 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.       
ಹಲ್ಲೆ ಪ್ರಕಣದ ಮಾಹಿತಿ
ದಿನಾಂಕ-02-02-2020 ರಂದು ಮಧ್ಯಾಹ್ನ  15-00 ಗಂಟೆ ಸುಮಾರಿಗೆ ಪಿರ್ಯಾಧಿ ಬಸವರಾಜೇಶ್ವರಿ ಗಂಡ ಸಿದ್ಧಪ್ಪ 22 ವರ್ಷ ಜಾ-ಗೊಲ್ಲರು ಉ-ಮನೆಗೆಲಸ ಸಾ-ಆಯನೂರು. ಈಕೆಯು ಗಣಿಕಿಕೃತ ದೂರು ತಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಆರೋಪಿತರು ನಮ್ಮ ಸಂಬಂಧಿಕರಿಗೆ ಶೇಖರ ತಂದೆ ರಾಮಲಿಂಗಪ್ಪ ಈತನು ನಮಗೆ ಸಂಬಂಧಿಸಿದ ಜಮೀನಿನ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದು ಬ್ಯಾಂಕಿನಲ್ಲಿ ನಾವು ದಾಖಲಾತಿಗಳನ್ನು ಕೇಳಿದ್ದಕ್ಕೆ ಸಿಟ್ಟಿನಿಂದ ದಿನಾಂಕ-28/01/2020 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ಅಕ್ರಮ ಕೂಟ ರಚಿಸಿಕೊಂಡು ಬಂದು ಜಗಳ ತೆಗೆದು ಎನಲೇ ಸೂಳೇ ಮಕ್ಕಳೇ ಬ್ಯಾಂಕಿನಲ್ಲಿ ದಾಖಲಾತಿಯನ್ನು ಕೇಳುವಷ್ಟು ಸೊಕ್ಕು ಬಂತಾ ಎಂದು ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದಾಗ ನನಗೆ ಮತ್ತು ನನ್ನ ಅಕ್ಕಳಿಗೆ ಎಳೆದಾಡಿ ಮಾನಭಂಗ ಮಾಡಿದ್ದಲ್ಲದೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ತೆಗೆಯುತ್ತೇವೆ ಎಂದು ಜೀವದ ಬೇದರಿಕೆ ಹಾಕಿದ್ದಲ್ಲದೆ ರಾಮಲಿಂಗಪ್ಪನು ಸ್ಥಳದಲ್ಲಿಯೇ ನಿಂತು ಜಗಳಕ್ಕೆ ಪ್ರಚೋದನೆ ನೀಡಿದ್ದು ಇರುತ್ತದೆ. ಅಂತಾ ಇದ್ದ ಗಣಿಕೃತ ದೂರಿನ ಸಾರಾಂಶದ ಮೇಲಿಂದ ಠಾಣಾ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.12/2020 ಕಲಂ-143,147,114,323,354,504,506 ಸಹಿತ 149 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ªÀÄAdÄ£ÁxÀ FvÀ£ÀÄ ¥Àæw ¢£À ªÀÄ¹Ì ºÁUÀÆ EvÀgÉ PÀqÉUÀ¼À°è ªÉĵÀ£ï PÉ®¸ÀPÉÌ §gÀĪÀAvÉ F ¢£À ¢£ÁAPÀB-02/02/2020 gÀAzÀÄ ªÀÄÄAeÁ£É 09.00 UÀAmÉUÉ ¥ÀgÀ¥ÀÆàgÀÄ ªÀģɬÄAzÀ ªÀĹÌUÉ vÀ£Àß ªÉÆÃmÁgï ¸ÉÊPÀ¯ï £ÀA-PÉJ-36/E¦-1950 £ÉÃzÀÝ£ÀÄß vÉUÉzÀÄPÉÆAqÀÄ §AzÀÄ E°èAzÀ ¹AzsÀ£ÀÆgÀÄ PÀqÉUÉ gÀ¸ÉÛAiÀÄ JqÀ§¢AiÀÄ°è ºÉÆÃUÀĪÁUÀ ªÀĹÌ-¹AzsÀ£ÀÆgÀÄ ªÀÄÄRå gÀ¸ÉÛAiÀÄ «dAiÀÄ ®Qëöäà gÉʸÀ«Ä¯ï ºÀwÛgÀ ¹AzsÀ£ÀÆgÀÄ PÀqɬÄAzÀ £ÀªÀÄÆ¢vÀ DgÉÆævÀ£ÀÄ PÁgï £ÀA £ÀA§gï-PÉJ-36/JªÀiï-7164 £ÉÃzÀÝ£ÀÄß CwÃeÉÆÃgÁV ªÀÄvÀÄÛ C®PÀëöåvÀ£À¢AzÀ CqÁØ¢rØAiÀiÁV £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀ¯ÁUÀzÉ ªÀÄAdÄ£ÁxÀ£À ªÉÆÃmÁgï ¸ÉÊPÀ¯ïUÉ UÀÄ¢ÝzÀjAzÀ ªÀÄAdÄ£ÁxÀ£ÀÄ ªÉÆÃmÁgï ¸ÉÊPÀ¯ï ¸ÀªÉÄÃvÀ ¥ÀÄnzÀÄ, PÁj£À ¨Á¤mï ªÉÄÃ¯É ©¢zÀÄÝ EzÀjAzÀ, ªÀÄAdÄ£ÁxÀ£À vÀ¯ÉUÉ PÀvÀÛj¹zÀ ¨sÁjà UÁAiÀĪÁV, JgÀqÀÄ PÁ®ÄUÀ¼ÀÄ ªÉÆtPÁ® PɼÀUÉ ºÁUÀÆ JgÀqÀÄ PÉÊUÀ¼ÀÄ ªÀÄÄjzÀÄ ¨sÁjà gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, PÁgï ZÁ®PÀ¤UÀÆ ¸ÀºÀ JqÀUÉÊ ªÀÄÄAUÉÊUÉ gÀPÀÛUÁAiÀĪÁVzÀÄÝ PÁgÀt PÁgï ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ UÀtQÃPÀÈvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 07/2020 PÀ®A. 279, 337, 304(J) L.¦.¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.