Thought for the day

One of the toughest things in life is to make things simple:

16 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ.13-09-2016 ರಂದು 9ನೇ ದಿನದಲ್ಲಿ ಗಣೇಶ ವಿಸರ್ಜನೆ ಇರುವುದರಿಂದ ಜಿಲ್ಲಾಧಿಕಾರಿಗಳು ರಾಯಚೂ ರು ರವರು                   ದಿ.13-09-2016 ರಂದು ಬೆಳಿಗ್ಗೆ 06-00 ಗಂಟೆಯಿಂದ ದಿ.14-09-2016 ರಂದು ಬೆಳಿಗ್ಗೆ 06-00 ಗಂಟೆಯವರೆಗೆ ರಾಯಚೂರು ಜಿಲ್ಲೆ ಯಾದ್ಯಾಂತ ಮದ್ಯ ಮಾರಾಟ ನಿಷೇಧಿಸಿದ್ದರಿಂದ ದಿ.13-09-2016 ರಂದು ಸಂಜೆ 6-00 ಗಂಟೆಯಿಂದ   ²æà §zÀÄæ£ÉÆÃzÀÄeÁ     SÁ¢æ       J.J¸ï.L ¹gÀªÁgÀ ¥ÉưøÀ oÁuÉ  gÀªÀgÀÄ ಸಿಬ್ಬಂದಿಯವರೊಂದಿಗೆ ಸಿರವಾರ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಿದ್ದಾಗ ಸಿರವಾರ ಪಟ್ಟಣದಲ್ಲಿ ಮಾನವಿ ಕ್ರಾಸ ಸಮೀಪದಲ್ಲಿರುವ ಸೀಮಾ ಬಾರಿನ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಪಿಐ ಮಾನವಿರವರ ಮಾರ್ಗದರ್ಶದಲ್ಲಿ .ಎಸ್..ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು  ಶಾಂತಕುಮಾರ ತಂದೆ ಜಾನಪ್ಪ  ಜಾತಿ:ಮಾದಿಗ,ವಯ-30ವರ್ಷ,    :ಸೀಮಾ ಬಾರಿನಲ್ಲಿ ಕೂಲಿಕೆಲಸ,ಸಾ:ವಿದ್ಯಾನಗರ ಸಿರವಾರ . FvÀ£ÀÄ ಸಮವಸ್ತ್ರದ ಲ್ಲಿದ್ದ ಪೊಲೀಸರನ್ನು ನೋಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಆರೋಪಿತನು ಒಂದು ಗೊಬ್ಬರ ಪ್ಲಾಸ್ಟಿಕ್ ಚೀಲದಲ್ಲಿ ಬಿಟ್ಟು ಓಡಿ ಹೋಗಿದ್ದ ಒಟ್ಟು 11,104=00 ರೂಪಾಯಿ ಬೆಲೆಬಾಳುವ ವಿವಿಧ ರೀತಿಯ ಮದ್ಯದ ಪೌಚ್ ಮತ್ತು ಬಾಟಲಿಗಳನ್ನು ಮತ್ತು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ತಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ದಾಳಿ ಪಂಚನಾಮೆ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA; 175/2016 PÀ®AB 32,34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
                 ಮೃತ CªÀÄgÉÃUËqÀ vÀAzÉ ±ÀAPÀgÀUËqÀ  ªÀAiÀÄ:36 ªÀµÀð, eÁ:°AUÁAiÀÄvÀ, G;MPÀÌ®ÄvÀ£À, ¸Á:UÀÄAd½î FvÀ£ÀÄ ಪಿರ್ಯಾದಿ CA§ÄeÁQëà UÀA CªÀÄgÉÃUËqÀ ¥ÉÆð¸ï ¥ÁnÃ¯ï ªÀAiÀÄ:30 ªÀµÀð, eÁ:°AUÁAiÀÄvÀ, G;ªÀÄ£ÉUÉ®¸ÀÀ, ¸Á:UÀÄAd½î FPÉAiÀÄ ಗಂಡನಿದ್ದು, ಮೃತ ಅಮರೇಗೌಡ ಈತನು ಗುಂಜಳ್ಳಿ ಗ್ರಾಮದಲ್ಲಿ ತನ್ನ ಒಟ್ಟು  6 ಎಕರೆ ಹೊಲದಲ್ಲಿ ಭತ್ತದ ಬೆಳೆ ನಾಟಿ ಮಾಡಿದ್ದು ಸದರಿ ಬೆಳೆಯ ವೆಚ್ಚಕ್ಕಾಗಿ ತನ್ನ ಹೆಸರಿನಲ್ಲಿರುವ ಗುಂಜಳ್ಳಿಗ್ರಾಮದ ಸೀಮಾ ಸರ್ವೆ ನಂ.03 ರಲ್ಲಿ 3 ಎಕರೆ, ಹಾಗೂ ತನ್ನ ಹೆಂಡತಿಯ ಹೆಸರಿನಲ್ಲಿರುವ ಹೊಸಳ್ಳಿ ಗ್ರಾಮದ ಸರ್ವೆ ನಂ 168/2 ರಲ್ಲಿ 2 ಎಕರೆ ಹೊಲದ ಮೇಲೆ ವಿ.ಎಸ್.ಎಸ್.ಎನ್ ಬ್ಯಾಂಕ್ ಗುಂಜಳ್ಳಿ ಶಾಖೆಯಿಂದ ತನ್ನ ಹೆಸರಿನಲ್ಲಿ ರೂ.75,000 ಗಳ ಬೆಳೆ ಸಾಲವನ್ನು ಹಾಗೂ ವಿ.ಎಸ್.ಎಸ್.ಎನ್ ಬ್ಯಾಂಕ್ ಅರಳಹಳ್ಳಿ ಯಲ್ಲಿ 70,000 ಸಾಲವನ್ನು ಪಡೆದುಕೊಂಡಿದ್ದು ಮತ್ತು ಹೊರಗಡೆ ಕೈ ಸಾಲವಾಗಿ ರೂ. 1,30,000 ಲಕ್ಷ ಹಣವನ್ನು ಪಡೆದುಕೊಂಡು ಒಟ್ಟು 2,75,000 ರೂ ಗಳ ಸಾಲವನ್ನು ಮಾಡಿ  ಅದನ್ನು ಬೆಳೆಗೆ ಉಪಯೋಗಿಸಿದ್ದು ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಾಗೂ ಕಾಲುವೆ ನೀರಿನ ಕೊರತೆಯಿಂದ ಸದರಿ ಭತ್ತದ ಬೆಳೆಯು ಬರುತ್ತದೆ, ಇಲ್ಲವೋ ಎಂಬ ಆತಂಕದಿಂದ ಚಿಂತೆ ಮಾಡುತ್ತಾಮಾಡಿದ ಸಾಲಕ್ಕೆ ಭಯಗೊಂಡು ದಿನಾಂಕ 14-09-2016 ರಂದು ರಾತ್ರಿ10-00 ಗಂಟೆಯ ಸುಮಾರು ತನ್ನ ಮನೆಯ ಶೌಚಾಲಯದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿಸಿ ಇಲಾಜು ಕುರಿತು ಸಿಂದನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಲ್ಲಿಯೇ ರಾತ್ರಿ 11-30 ಗಂಟೆಗೆ ಮೃತಪಟ್ಟಿರುತ್ತಾನೆ.ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಯುಡಿಆರ್ ಸಂ. 11/2016 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.


              ದಿನಾಂಕ.14.09.2016 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿ ಶ್ರೀಮತಿ ಹನುಮಂತಿ ಗಂಡ ಶೇಖರಪ್ಪ ಸಾ-ಮದರಕಲ್ ಇವರು ನೀಡಿದ ದೂರಿನ ಸಾರಾಂಶವೇನೆಂದರೆ ಮೃತ ²æà ±ÉÃRgÀ¥Àà vÀAzÉ wªÀÄätÚ ªÀrUÉÃgÀ ªÀAiÀÄ 35 ªÀµÀð eÁ-PÀ¨ÉâÃgÀ G- MPÀÌ®vÀ£À ¸Á-ªÀÄzÀgÀPÀ¯ï FvÀ£ÀÄ  ದಿನಾಂಕ 31-08-2016 ರಂದು ಬೆಳಿಗ್ಗೆ 10-00 ಗಂಟೆಗೆ ಸುಮಾರಿಗೆ ಹೊಲದಲ್ಲಿ ಕೆಲಸಕ್ಕೆ ಅಂತಾ ಹೋದಾಗ ಮಧ್ಯಾಹ್ನ 12-30 ಗಂಟೆಯ ಸಮಯದಲ್ಲಿ ಹೊಲದಲ್ಲಿ ಕಸ ತೆಗೆಯುವಾಗ ಯಾವುದೋ ವಿಷಪೂರಿತ ಹಾವು ಬಲಗೈ ಮಧ್ಯದ ಬೆರಳಿನ ಹತ್ತಿರ ಕಚ್ಚಿದ್ದು ನಂತರ ಇಲಾಜಕ್ಕಾಗಿ ಹಟ್ಟಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರಿಂದ ಕಲಬುರ್ಗಿಯ ಚಿರಾಯು ಆಸ್ಪತ್ರಗೆ ಸೇರಿಕೆ ಮಾಡಿರುತ್ತಾರೆ. ಅಲ್ಲಿ ಎಷ್ಷೇ ತೋರಿಸಿದರು ಗುಣಮುಖನಾಗದೆ ಇದ್ದುದರಿಂದ ದುಡ್ಡಿನ ಅಬಾವದಿಂದ ಬೇರೆ ಆಸ್ಪತ್ರೆಗೆ ದಿನಾಂಕ 13-09-2016 ರಂದು ರಾತ್ರಿ 8-30 ಗಂಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.16/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
         ದಿನಾಂಕ-14/09/2016 ರಂದು ಮದ್ಯಾಹ್ನ 13-00 ಗಂಟೆಗೆ ನೀರಾವರಿ ಇಲಾಖೆ ಜವಳಗೇರಾ ರವರು ಕಾಲೂವೆ ನಂ-54 ರ 10 ಎಲ್ ಸರಪಳಿ 133 ರ ಕಾಲೂವೆ ಹತ್ತಿರ ಅಪರಿಚಿತ ಹೆಣ್ಣು ಶವ ನೀರಿನಲ್ಲಿ ತೆಲಿ ಬಂದಿರುತ್ತದೆ ಅಂತಾ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹ ಪರಿಶಿಲಿಸಿ ಹಾಜರಿದ್ದ ಪಿರ್ಯಾದಿ ನಜೀರಸಾಬ ಗ್ಯಾಂಗಮ್ಯಾನ್ ಇತನ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಶವೆನೆಂದರೆ ದಿನಾಂಕ-14/09/16 ರಂದು ಪಿರ್ಯಾದಿ ಮತ್ತು ವೆಂಕಟೇಶ , ರಾಘವೆಂದ್ರ, ಮೂವರು ಕೂಡಿಕೊಂಡು ತುಂಗಭದ್ರ ವಿತರಣಾ ಕಾಲೂವೆ 54 ರ ಜವಳಗೇರಾ ಸೀಮಾ 10 ಎಲ್ ಸರಪಳೀ 133 ರ ಕಾಲೂವೆ ಮೇಲೆ ನೀರಿನ ನಿರ್ವಹಣೆ ಕುರಿತು ಹೋಗುತ್ತಿರುವಾಗ ಸರಪಳಿ 133 ರ ಕಾಲೂವೆಯಲ್ಲಿ ಅಪರಿಚಿತ ಹೆಣ್ಣು ಶವ ನೀರಿನಲ್ಲಿ ತೇಲಿ ಬಂದಿದ್ದು ನೋಡಲಾಗಿ ಯಾವುದೇ ಬಟ್ಟೆ ಇರದೆ ಬೆತ್ತಲೆ ಇದ್ದು ಕಾಲೂವೆ ನೀರಿನಲ್ಲಿ ತೇಲಿ ಬಂದಿದ್ದರಿಂದ ಕಾಲೂವೆಯಲ್ಲಿನ ಕಲ್ಲೂಗಳು ಮೃತದೇಹಕ್ಕೆ ಬಡಿದಿದ್ದರಿಂದ ಅಲ್ಲಲ್ಲಿ ಗಾಯಗಳಾದಂತೆ ಕಂಡುಬಂದಿದ್ದು ಅಲ್ಲದೆ ಮೃತದೇಹದ ವಯಸ್ಸು ಅಂದಾಜು 40-45 ಇರಬಹುದು ಎತ್ತರ 5 ಅಡಿ ತೆಳ್ಳನೆ ಮೈಕಟ್ಟು ತಲೆಯಲ್ಲಿ ಬಿಳಿ ಕಪ್ಪು ಕೂದಲು ಇದ್ದು ಅಪರಿಚಿತ ಮಹಿಳೆ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ,ಆರ್ ನಂ-13/16 ಕಲಂ-174 (ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

r.eÉ. ¥ÀæPÀgÀtUÀ¼À ªÀiÁ»w:-
       ದಿನಾಂಕ 13-09-16 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 14-09-16 ಬೆಳಗ್ಗೆ 06-00 ವರೆಗೆ ಗಜಾನನ ಮಂಡಳಿ ಪದಾಧಿಕಾರಿಗಳೂ ಮಾಜಿ ನಗರ ಸಭೆ ಸದಸ್ಯರು ಈರಮ್ಮ  ಮನೆಯ ಹತ್ತಿರದ ಗಣೇಶ ಮಡ್ಡಿಪೇಟೆ ರಾಯಚೂರು ರವರು ಪ್ರತಿಷ್ಠಾಪಿಸಿದ 9 ನೇ ದಿನದ  ಗಣೇಶ ವಿಸರ್ಜನೆಯು ದರೋಳ ಬಾವಿ ವರೆಗೆ  ನಡೆಸಿದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಧ್ವನಿ ವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ಉಪದ್ರವವಾಗುವಂತೆ, ಕಿರಿಕಿರಿಯಾಗುವಂತೆ ಬಳಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಸರ್ವೋಚ್ಚನ್ಯಾಯಾಲಯದ ಆಧೇಶವನ್ನು ಮತ್ತು ಪರಿಸರ ಕಾಯ್ದೆಯನ್ನು  ಉಲ್ಲೇಖಿಸಿ ಅತಿ ಶಬ್ದವನ್ನು,ಉಪದ್ರವ ಕಾರಿಯಾಗುವಂತೆ ಧ್ವನಿವರ್ಧಕಗಳನ್ನು ಸೌಂಡ ಸಿಸ್ಟಮ್,ಗಳನ್ನು ಬಳಕೆ ಮಾಡದಂತೆ ಆಧೇಶಿಸಿರುತ್ತಾರೆ.ಆದಾಗ್ಯೂ ಜಿಲ್ಲಾಧಿಕಾರಿಗಳ ಆಧೇಶ ಸಂಖ್ಯೆ ಕಂದಾಯ.ಎಮ್.ಎ.ಜಿ/48/2010-17 ದಿನಾಂಕ 3-09-2016 ನೇದ್ದನ್ನು ಉಲ್ಲಂಘೀಸಿ  ಧ್ವನಿವರ್ಧಕಗಳ ಬಳಕೆಗೆ ಸಂಬಂಧ ಪಟ್ಟ ಪ್ರಾಧಿಕಾರದಂದ ಅನುಮತಿ ಪಡೆಯದೆ ಸಾರ್ವಜನಿಕ ಸ್ಧಳದಲ್ಲಿ ಡಿ.ಜೆ ಸೌಂಡ ಸಿಸ್ಟಮ್ ನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸಿದ್ದನ್ನು ಪರಿಸರ ಇಲಾಖೆಯ ಅಧಿಕಾರಿಗಳಾದ ಶ್ರೀ ಪವನ ಎಸ್.ಸಹಾಯಕ ಪರಿಸರ ಅಧಿಕಾರಿ ಮತ್ತು ಕೃಷ್ಣಾ ಕ್ಷೇತ್ರ ಸಹಾಯಕ ಅಧಿಕಾರಿ ಇವರು ಪರೀಕ್ಷಿಸಿ ಹೆಚ್ಚಿನ ಶಬ್ದವನ್ನು ಉಂಟುಮಾಡಿದ ಬಗ್ಗೆ ಖಚಿತ ಪಟ್ಟಿರುತ್ತಾರೆ.ಆದ್ದರಿಂದ  ಸದ್ರಿ  ಗಜಾನನ ಮಂಡಳಿಯ ಪದಾಧಿಕಾರಿಗಳ ಮೇಲೆ ಮತ್ತು ಡಿ.ಜೆ ಸೌಂಡ ಸಿಸ್ಟಮ್ ಮಾಲಿಕರಾದ ಅಮರ ಸೌಂಡ್ ಸಿಸ್ಟಮ್ ರಾಯಚುರು ಹಾಗೂ ಡಿ.ಜೆ ಸೌಂಡ್ ಸಿಸ್ಟಮ್  ಬಳಸಲು ಉಪಯೋಗಿಸಿದ ಟ್ರ್ಯಾಕ್ಟರ ನಂ. ಕೆ.ಎ-36, ಟಿ.ಸಿ.4715 ನೇದ್ದರ ಚಾಲಕ ಮಹಾದೇವ ಮತ್ತು ಮಾಲಿಕನ ಮೇಲೆ ಪ್ರಕರಣ ದಾಖಲಿಸುವಂತೆ ಮುಂತಾಗಿ ಇದ್ದ ಫಿರ್ಯಾದಿಯನ್ನು ²æà ಪ್ರಭುಲಿಂಗಯ್ಯ ಎಸ್.ಹಿರೇಮಠ ಪಿ.ಎಸ್.ಐ (ಕಾ.ಸು) £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ gÀªÀgÀÄ ನೀಡಿದ್ದನ್ನು ಸ್ವೀಕರಿಸಿಕೊಂಡು £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.81/16 ಕಲಂ 188..290 ಐಪಿಸಿ & 109 ಕೆ.ಪಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ 13-09-16 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ       14-09-16 ಬೆಳಗ್ಗೆ 06-00 ವರೆಗೆ ಗಜಾನನ ಮಂಡಳಿ ಪದಾಧಿಕಾರಿಗಳೂ ಮಕ್ತಲಪೇಟನಲ್ಲಿ ರವರು ಪ್ರತಿಷ್ಠಾಪಿಸಿದ 9 ನೇ ದಿನದ  ಗಣೇಶ ವಿಸರ್ಜನೆಯು ದರೋಳ ಬಾವಿ ವರೆಗೆ  ನಡೆಸಿದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಧ್ವನಿ ವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ಉಪದ್ರವವಾಗುವಂತೆ, ಕಿರಿಕಿರಿಯಾಗುವಂತೆ ಬಳಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಸರ್ವೋಚ್ಚನ್ಯಾಯಾಲಯದ ಆಧೇಶವನ್ನು ಮತ್ತು ಪರಿಸರ ಕಾಯ್ದೆಯನ್ನು  ಉಲ್ಲೇಖಿಸಿ ಅತಿ ಶಬ್ದವನ್ನು,ಉಪದ್ರವ ಕಾರಿಯಾಗುವಂತೆ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ಆಧೇಶಿಸಿರುತ್ತಾರೆ.ಆದಾಗ್ಯೂ ಜಿಲ್ಲಾಧಿಕಾರಿಗಳ ಆಧೇಶ ಸಂಖ್ಯೆ ಕಂದಾಯ.ಎಮ್.ಎ.ಜಿ/48/2010-17 ದಿನಾಂಕ 3-09-2016 ನೇದ್ದನ್ನು ಉಲ್ಲಂಘೀಸಿ  ಧ್ವನಿವರ್ಧಕಗಳ ಬಳಕೆಗೆ ಸಂಬಂಧ ಪಟ್ಟ ಪ್ರಾಧಿಕಾರದಂದ ಅನುಮತಿ ಪಡೆಯದೆ ಸಾರ್ವಜನಿಕ ಸ್ಧಳದಲ್ಲಿ ಡಿ.ಜೆ ಸೌಂಡ ಸಿಸ್ಟಮ್ ನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸಿದ್ದನ್ನು ಪರಿಸರ ಇಲಾಖೆಯ ಅಧಿಕಾರಿಗಳಾದ ಶ್ರೀ ಪವನ ಎಸ್.ಸಹಾಯಕ ಪರಿಸರ ಅಧಿಕಾರಿ ಮತ್ತು ಕೃಷ್ಣಾ ಕ್ಷೇತ್ರ ಸಹಾಯಕ ಅಧಿಕಾರಿ ಇವರು ಪರೀಕ್ಷಿಸಿ ಹೆಚ್ಚಿನ ಶಬ್ದವನ್ನು ಉಂಟುಮಾಡಿದ ಬಗ್ಗೆ ಖಚಿತ ಪಟ್ಟಿರುತ್ತಾರೆ.ಆದ್ದರಿಂದ  ಸದ್ರಿ  ಗಜಾನನ ಮಂಡಳಿಯ ಪದಾಧಿಕಾರಿಗಳ ಮೇಲೆ ಮತ್ತು ಡಿ.ಜೆ ಸೌಂಡ ಸಿಸ್ಟಮ್ ಮಾಲಿಕರಾದ ಸೊಲ್ಲಾಪೂರ ಸೌಂಡ್ ಸಿಸ್ಟಮ್ ಮಹಾರಾಷ್ಟ್ರ ಹಾಗೂ ಡಿ.ಜೆ ಸೌಂಡ್ ಸಿಸ್ಟಮ್  ಬಳಸಲು ಉಪಯೋಗಿಸಿದ ಟ್ರ್ಯಾಕ್ಟರ ನಂ. ಕೆ.ಎ-36, ಟಿ.ಸಿ 3828 ನೇದ್ದರ ಚಾಲಕ ನಾಗರಾಜ ಮತ್ತು ಮಾಲಿಕನ ಮೇಲೆ ಪ್ರಕರಣ ದಾಖಲಿಸುವಂತೆ ಮುಂತಾಗಿ ಇದ್ದ ಫಿರ್ಯಾದಿಯನ್ನು ²æà ಪ್ರಭುಲಿಂಗಯ್ಯ ಎಸ್.ಹಿರೇಮಠ ಪಿ.ಎಸ್.ಐ (ಕಾ.ಸು) £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ gÀªÀgÀÄ ನೀಡಿದ್ದನ್ನು ಸ್ವೀಕರಿಸಿಕೊಂಡು £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.82/16 ಕಲಂ 188..290 ಐಪಿಸಿ & 109 ಕೆ.ಪಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


           ದಿನಾಂಕ 14.09.2016 ರಂದು ಬೆಳಗ್ಗೆ 9-50 ಗಂಟೆಗೆ ಪಿ.ಎಸ್.ಐ.(ಕಾ.ಸು) ರವರು ನೀಡಿದ ಗಣಕೀಕೃತ ಪಿರ್ಯಾಧಿ ಸಾರಾಂಶವೆನೆಂದರೆ ನೇತಾಜಿ ನಗರ ಪೊಲೀಸ ಠಾಣೆ ವ್ಯಾಪ್ತಿಯ ಮಡ್ಡಿ ಪೇಟೆಯಲ್ಲಿ ದಿನಾಂಕ 13-09-16 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 14-09-16 ಬೆಳಗ್ಗೆ 06-00 ವರೆಗೆ ನೀಲ ಬಸವೇಶ್ವರ ಗುಡಿಯ ಗಜಾನನ ಮಂಡಳಿ ಮಡ್ಡಿಪೇಟೆ ರಾಯಚೂರು ರವರು ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆಯು ದರೋಳ ಬಾವಿ ವರೆಗೆ  ನಡೆಸಿದ ಗಣೇಶ ವಿಸರ್ಜನೆ ಮೇರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಧ್ವನಿವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ಉಪದ್ರವವಾಗುವಂತೆ,ಕಿರಿಕಿರಿಯಾಗುವಂತೆ ಬಳಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಸರ್ವೋಚ್ಚನ್ಯಾಯಾಲಯದ ಆಧೇಶವನ್ನು ಮತ್ತು ಪರಿಸರ ಕಾಯ್ದೆಯನ್ನು ಉಲ್ಲೇಖಿಸಿ ಅತಿ ಶಬ್ದವನ್ನು,ಉಪದ್ರವ ಕಾರಿಯಾಗುವಂತೆ ಧ್ವನಿವರ್ಧಕಗಳನ್ನು ಸೌಂಡ ಸಿಸ್ಟಮ್  ಗಳನ್ನು ಬಳಕೆ ಮಾಡದಂತೆ ಆಧೇಶಿಸಿರುತ್ತಾರೆ.ಆದಾಗ್ಯೂ ಜಿಲ್ಲಾಧಿಕಾರಿಗಳ ಆಧೇಶ ಸಂಖ್ಯೆ ಕಂದಾಯ.ಎಮ್.ಎ.ಜಿ/48/2010-17 ದಿನಾಂಕ 3-09-2016 ನೇದ್ದನ್ನು ಉಲ್ಲಂಘಿಸಿ  ಧ್ವನಿವರ್ಧಕಗಳ ಬಳಕೆಗೆ ಸಂಬಂಧ ಪಟ್ಟ ಪ್ರಾಧಿಕಾರದಂದ ಅನುಮತಿ ಪಡೆಯದೆ ಸಾರ್ವಜನಿಕ ಸ್ಧಳದಲ್ಲಿ ಡಿ.ಜೆ ಸೌಂಡ ಸಿಸ್ಟಮ್ ನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸಿರುತ್ತಾರೆ.  ಆದ್ದರಿಂದ  ಸದ್ರಿ ನೀಲ ಬಸವೇಶ್ವರ ಗುಡಿಯ ಗಜಾನನ ಮಂಡಳಿಯ ಪದಾಧಿಕಾರಿಗಳ ಮಡ್ಡಿಪೇಟೆರವರ ಮೇಲೆ ಮತ್ತು ಡಿ.ಜೆ ಸೌಂಡ ಸಿಸ್ಟಮ್ ಕಲ್ಬುರ್ಗಿ  ಸೌಡ್ ಸಿಸ್ಟಮ್ ಗೆ ಜನರೇಟರ ವಾಹನ ನಂ.ಕೆ.ಎ-32/ಸಿ-0432 ಹಾಗೂ ಡಿ.ಜೆ ಸೌಂಡ್ ಸಿಸ್ಟಮ್  ಬಳಸಲು ಉಪಯೋಗಿಸಿದ ಟ್ರ್ಯಾಕ್ಟರ ನಂ. ಕೆ.ಎ-36, ಟಿ.ಸಿ.4155 ನೇದ್ದರ ಚಾಲಕ ಮತ್ತು ಮಾಲಕನ ಮೇಲೆ ಪ್ರಕರಣ ದಾಖಲಿಸುವಂತೆ ಮುಂತಾಗಿ ಇದ್ದ ಫಿರ್ಯಾದಿಯನ್ನು ²æà ಪ್ರಭುಲಿಂಗಯ್ಯ ಎಸ್.ಹಿರೇಮಠ ಪಿ.ಎಸ್.ಐ (ಕಾ.ಸು) £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ gÀªÀgÀÄ ನೀಡಿದ್ದನ್ನು ಸ್ವೀಕರಿಸಿಕೊಂಡು £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.83/16 ಕಲಂ 188..290 ಐಪಿಸಿ & 109 ಕೆ.ಪಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
              ದಿನಾಂಕ: 14-09-2016 ರಂದು 17.00 ಗಂಟೆಗೆ ಫಿರ್ಯಾದಿ JA.qÉëqï vÀAzÉ ªÀiÁåxÀÆå 53 ªÀµÀð, eÁ-Qæ²ÑAiÀÄ£ï, G- J.ºÉZï.¹-42 (¥ÉÆ°Ã¸ï ºÉqïPÁ£ïìmÉç¯ï) ¸Á- ªÀÄ£É £ÀA 1-11-57/17 zÉêÀgÀ PÁ¯ÉÆä gÁAiÀÄZÀÆgÀÄ FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ತನ್ನ ಮಗಳಾದ ಸುಪುತ್ರಿ ರವರು ಉಒಯೋಗಿಸುತಿದ್ದ ºÉÆAqÁ DQÖêÁ ¢éÃZÀPÀæªÁºÀ£À £ÀA PÉJ-36/EeÉ-4509 C.Q 45000=00 gÀÆUÀ¼ÀÄ ENGINE NO-JF504ET2957924, CHESISS NO-ME4JF504LFT957021, MODEL-2016 ನೇದ್ದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದಾಗ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇವೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 194/2016 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

     ಫಿರ್ಯಾದಿ ಜಯಮಣಿ ಗಂಡ ರಾಮು ವಯಾ; 36 ವರ್ಷ ಜಾತಿ:ಹರಿಜನ ಉ:ಪ್ರೀಯಾ ಹೋಟೆಲ್ ದಲ್ಲಿ ಕೂಲಿ ಕೆಲಸ ಸಾ:ರಾಗಿಮಾನಗಡ್ಡಾ ರಾಯಚೂರು FPÉಯನ್ನು ಈಗ್ಗೆ 20 ವರ್ಷದ ಹಿಂದೆ ರಾಯಚೂರು ನಗರದ ರಾಮು ಎಂಬಾತನೊಂದಿಗೆ ಮದುವೆಯಾಗಿದ್ದು ಈಗ 15 ವರ್ಷದ ಆಶಾ ಅಂತಾ ಮಗಳು ಇರುತ್ತಾಳೆ.ಮದುವೆಯಾದ ನಂತರ ಸ್ವಲ್ಪ ಚನ್ನಾಗಿ ನೋಡಿಕೊಂಡು ನಂತರ ಆಕೆಯ ಗಂಡ ನೀನು ಅವರನ್ನು ನೋಡುತ್ತೀಯಾ ಅಂತಾ ಶೀಲ ಶಂಕಿಸಿ ಕುಡಿದು ಬಂದು ಮಾನಸಿಕ ಹಿಂಸೆ ನೀಡುತ್ತಿದ್ದು ದಿನಾಂಕ:12.09.2016 ರಂದು ಸಂಜೆ 7.00 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿದ್ದಾಗ ಆರೋಪಿತನು ಮನೆಗೆ ಬಂದು ದಾರಿಯಲ್ಲಿ ಬರುತ್ತಿದ್ದನ್ನು ನೋಡಿ ನೀನು ಕೆಲಸಕ್ಕೆ ಹೋದಾಗ ಯಾರ ಸಂಗಡ ತಿರುಗಾಡುತ್ತೀ ಬೂಸುಡೆ ಸೂಳೆ ಅಂತಾ ಬೈದು ಜಗಳ ತಗೆದು ಕೈಯಿಂದ ಹಾಗೂ ಕಟ್ಟಿಗೆಯಿಂದ ಹೊಡೆಯುತ್ತಿದ್ದಾಗ ಮಗಳು ಆಶಾ ಬಿಡಿಸಲು ಬಂದಾಗ ಕಟ್ಟಿಗೆಯಿಂದ ಹೊಡೆದು ದುಖಾ:ಪಾತಗೊಳಿಸಿದ್ದು ರಾತ್ರಿ ನವೋದಯ ಹೋಗಿ ಇಲಾಜು ಮಾಡಿಕೊಂಡು ತಡವಾಗಿ ಫಿರ್ಯಾದಿ ಕೊಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 77/2016 ಕಲಂ 498().323.324.504 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊAಡು ತನಿಖೆ ಕೈಗೊಂಡಿದ್ದು ಇರುತ್ತದೆ.                               
ದಿನಾಂಕ:13-09-2016 ರಂದು 18-00 ಗಂಟೆಗೆ ಪಿಎಸ್. ನೇತಾಜಿ ನಗರ ಪೊಲೀಸ್ ಠಾಣೆ ರಾಯಚೂರು ರವರಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂ:73/2016 ಕಲಂ: 498() ಐಪಿಸಿ ನೇದ್ದು ಹದ್ದಿ ಪ್ರಯುಕ್ತ ವರ್ಗಾಯಿಸಿದ್ದು, ಅದರ ಸಾರಾಂಶ ವೆನಂದರೆ ಫಿರ್ಯಾದಿ ವೇದಾ ಗಂಡ ನಾಗೇಶ್ವರಾವ ವಯ:35 ವರ್ಷ ಜಾ:ಬ್ರಾಹ್ಮಣ ಉ:ಉಪನ್ಯಾಸಕಿ ಸಾ:ಗಾಜಗಾರ ಪೇಟೆ ರಾಯಚೂರು FPÉಯನ್ನು 2006 ನೇ ಸಾಲಿನಲ್ಲಿ ಆರೋಪಿ ನಾಗೇಶ್ವರಾವ್ ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ಇಬ್ಬರು ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದು, ಇಬ್ಬರು ಬೆಂಗಳೂರಿನ ಮತ್ತಿಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. 6 ವರ್ಷಗಳ ನಂತರ ಆರೋಪಿತನು ಕುಡಿಯುವ ಅಬ್ಯಾಸವನ್ನು ಹಚ್ಚಿಕೊಂಡು ಮನೆಗೆ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿನ ಸಾಮಾನುಗಳನ್ನು ಹೊಡೆದು ಹಾಕುವುದು, ಮತ್ತು ಕಿರುಕುಳ ನೀಡುತ್ತಿದ್ದರಿಂದ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ರಾಯಚೂರುನ ತಂದೆಯ ಮನೆಯ ಪಕ್ಕದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು, ಆರೋಪಿತನು ರಾಯಚೂರುಗೆ ಬಂದು ಕಿರುಕುಳ ನೀಡುತ್ತಿದ್ದು, ದಿನಾಂಕ: 01-09-2016 ರಂದು ಆರೋಪಿತನು ಗಾಜಗಾರ ಪೇಟೆಯ ಫಿರ್ಯಾದಿಯ ಮನೆಗೆ ಕುಡಿದು ಬಂದಿದ್ದರಿಂದ ತೊಂದರೆ ಕೊಡುತ್ತಿದ್ದಾನೆಂದು ಫಿರ್ಯಾದಿಯು ತನ್ನ ತಂದೆಯ ಮನೆಗೆ ಬಂದಿದ್ದಾಗ ರಾತ್ರಿ 21-00 ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿಯ ತಂದೆಯ ಮನೆಗೆ ಬಂದು ಗಾಜಿನ ಕಿಡಕಿಗೆ , ಬಾಗಿಲಿಗೆ ಕೈಯಿಂದ ಗುದ್ದಿದ್ದರಿಂದ ಆರೋಪಿತನಿಗೆ ಗಾಯವಾಗಿದ್ದು, ಫಿರ್ಯಾದಿಗೆ ಹೆದರಿಕೆಯಾಗಿ ಬಾಗಿಲು ಹಾಕಿಕೊಂಡಿದ್ದು ಇರುತ್ತದೆ. ಅಲ್ಲದೆ ನನ್ನ ಗಂಡನಿಂದ ನನಗೆ ಭಯ ಇರುತ್ತದೆ.  ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 79/2016 ಕಲಂ 498(). ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊAಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ಫಿರ್ಯಾದಿ ಬಸಮ್ಮ ಗಂಡ ಮಲ್ಲಯ್ಯ ವಯ:22 ವರ್ಷ ಜಾ:ಕುರುಬರು ಉ:ಮನೆ ಕೆಲಸ ಸಾ:ಪತ್ತೆಪೂರು ತಾ:ಜಿ:ರಾಯಚೂರು FPÉಯು ಈಗ್ಗೆ 3 ವರ್ಷಗಳ ಹಿಂದೆ ಆರೋಪಿ ಮಲ್ಲಯ್ಯನೊಂದಿಗೆ ಗಬ್ಬೂರುನ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ  ಫಿರ್ಯಾಧಿಯ ತಂದೆ ತಾಯಿಯವರು 2 ತೊಲೆ ಬಂಗಾರ ವರದಕ್ಷಿಣೆ ಕೊಟ್ಟಿದ್ದು ಇರುತ್ತದೆ. ಫಿರ್ಯಾದಿಗೆ ಮಕ್ಕಳಾಗಲಿಲ್ಲಾ ಅಂತಾ ಆಕೆಯ ಗಂಡ ಮತ್ತು ಮಾವ ಕಿರುಕುಳ ನೀಡಿ ತೊಂದರೆ ಕೊಡುತ್ತಿದ್ದರಿಂದ ಫಿರ್ಯಾದಿಯು ಒಂದು ವರ್ಷದ ಹಿಂದೆ ತನ್ನ ತವರು ಮನೆಗೆ ಹೋಗಿದ್ದು, ಆಗ ಅವರ ಸಂಬಂಧಿಕ ಸಾಬಣ್ಣ ಎಂಬಾತನು ಫಿರ್ಯಾದಿಯನ್ನು ಪುನಃ ಗಂಡನ ಮನೆಗೆ ಕರೆದುಕೊಂಡು ಬಂದು ನ್ಯಾಯ ಪಂಚಾಯಿತಿ ಮಾಡುವಾಗ ಮಾವನಿಗೆ ಚಪ್ಪಲಿಯಿಂದ ಹೊಡೆದಿದ್ದು ಇರುತ್ತದೆ. ದಿನಾಂಕ:28-08-2016 ರಂದು ಫಿರ್ಯಾದಿಯನ್ನು ಪುನಃ ಆಕೆಯ ಸಂಬಂಧಿಕರು ಗಂಡನ ಮನೆಗೆ ಬಿಟ್ಟು ಹೋದಾಗ ಆರೋಪಿ ನಂ: 1 ಈತನು ದಿನಾಂಕ:29-08-2016 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿ ಸಂಗಡ ಜಗಳ ತೆಗೆದು ನಿನಗೆ ಮಕ್ಕಳಾಗುವದಿಲ್ಲಾ. ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಕೈ ಮತ್ತು ಕಲ್ಲಿನಿಂದ ಹೊಡೆದು ದುಃಖಾಪಾತಗೊಳಿಸಿದ್ದು, ದಿನಾಂಕ: 08-09-2016 ರಂದು ರಾತ್ರಿ 12.00 ಗಂಟೆ ಸುಮಾರಿಗೆ ಆರೋಪಿ ನಂ: 2 ಈತನು ಹಿಂದೆ ನ್ಯಾಯ ಪಂಚಾಯಿತಿಯಲ್ಲಿ ಫಿರ್ಯಾದಿಯ ಸಂಬಂಧಿಕ ಚಪ್ಪಲಿಯಿಂದ ಹೊಡೆದ ದ್ವೇಷದಿಂದ ಫಿರ್ಯಾದಿಯ ಕೈ ಹಿಡಿದು ಎಳೆದಾಡಿ ಅಪಮಾನಗೊಳಿಸಿದ್ದು ಇರುತ್ತದೆ. ಇಂದು ಫಿರ್ಯಾದಿಗೆ ತಲೆಗೆ ಕಲ್ಲಿನಿಂದ ಹೊಡೆದ ನೋವು ಹೆಚ್ಚಾಗಿದ್ದರಿಂದ ಇಲಾಜ್ ಕುರಿತು ರೀಮ್ಸ್ ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ಅಂತಾ ಮುಂತಾಗಿ ಕೊಟ್ಟ ಹೇಳಿಕೆ ಫಿರ್ಯಾದಿ ಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 16-00 ಗಂಟೆಗೆ ಬಂದು ಸದರಿ ಫಿರ್ಯಾದಿಯ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 78/2016 ಕಲಂ 498(). 323.324.354. ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊAಡು ತನಿಖೆ ಕೈಗೊಂಡಿದ್ದು ಇರುತ್ತದೆ.  
.