Thought for the day

One of the toughest things in life is to make things simple:

12 Jul 2016

Reported Crimes


  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
                ದಿನಾಂಕ: 10-07-2016 ರಂದು 17.00 ಗಂಟೆಗೆ ಫಿರ್ಯಾದಿ ಸೈಯದ್ ಸರ್ವರ್ ತಂದೆ ಸೈಯದ್ ಅಬ್ದುಲ್ ರಶೀದ್ 53 ವರ್ಷ, ಜಾ-ಮುಸ್ಲಿಂ, -ಕೆ.ಎಸ್.ಆರ್.ಟಿ.ಸಿ ಯಲ್ಲಿ ಮೆಕಾನಿಕ್ ಕೆಲಸ, ಸಾ-ಮನೆ ನಂ 1-4-157/71 ಅಮರೇಶ್ವರ ಕಾಲೋನಿ ರಾಯಚೂರು FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿದಾರನು ತನ್ನ ಕುಟುಂಬ ಸಮೇತ ತನ್ನ ಮಾವನ ಮನೆಗೆಂದು ಆಧೋನಿಗೆ ಹೋಗಿ ಅಲ್ಲಿಯೇ ಇದ್ದಾಗ ಯಾರೋ ಅಪರಿಚಿತ ಕಳ್ಳತನು ಫಿರ್ಯಾದಿದಾರನ ಮನೆಯ ಮೇನ್ ಡೋರ್ ಕೆಳಬಾಗದಲ್ಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಬೆಡ್ ರೂಮಿನಲ್ಲಿ ಅಲ್ಮಾರಿಯನ್ನು ಮುರಿದು 2 ತೊಲೆ ಬಂಗಾರದ ಸರ, 25 ತೊಲೆ ಬೆಳ್ಳಿಯ ಎರಡು ಕಾಲು ಚೈನ್ ಮತ್ತು 25000=00 ರೂಗಳು ನಗದು ಹಣ ಈಗ್ಗೆ ಒಟ್ಟು 92500=00 ರೂಗಳು ಬೆಲೆಬಾಳುವ ವಸ್ತುಗಳನ್ನು ದಿ: 10-07-2016 ರಂದು ರಾತ್ರಿ 00.30 ಗಂಟೆಯಿಂದ 06.00 ಗಂಟೆಯ ನಡುವಿನ ಅವದಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 155/2016 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.
zÉÆA©ü ¥ÀæPÀgÀtzÀ ªÀiÁ»w:-
              ಫಿರ್ಯಾದಿ ಆಲಂಬಾಷಾ ತಂದೆ ಹುಸೇನ್ ಸಾಬ್, ಉದ್ದಾರ, ವಯ: 23 ವರ್ಷ, ಜಾ: ಮುಸ್ಲಿಂ, : ಆಟೋ ಚಾಲಕ, ಸಾ: ಕೆಂಚನಗುಡ್ಡ ಹಾವ: 3 ನೇ ಮೈಲ್ ಕ್ಯಾಂಪ ಸಿಂಧನೂರು.FvÀನು ತನ್ನ ಹೆಂಡತಿ ನಗ್ಮಾ ಬೇಗಂ ಇವಳೊಂದಿಗೆ ತಂದೆ ತಾಯಿಯಿಂದ ಬೇರೆಯಾಗಿ ಸಿಂಧನೂರಿನಲ್ಲಿ ಮನೆ ಮಾಡಿದ್ದಕ್ಕೆ, ದಿನಾಂಕ 10-07-2016 ರಂದು ಮಧ್ಯಾಹ್ನ 1-30 ಗಂಟೆ ಸುಮಾರು ತಮ್ಮ ತಂದೆಯ ಮನೆಯಲ್ಲಿದ್ದ ತಮ್ಮ ಮದುವೆಯ ಕಾಲಕ್ಕೆ ಹೆಂಡತಿಯ ತವರು ಮನೆಯವರು ಕೊಟ್ಟ ಸಾಮಾನುಗಳನ್ನು ತರಲು ಹೆಂಡತಿ ಮತ್ತು ಹೆಂಡತಿಯ ಅಕ್ಕ ಸಲ್ಮಾ ಆಕೆಯ ಗಂಡ ಹುಸೇನ್ ಬಾಷಾ, ಹೆಂಡತಿಯ ಅಣ್ಣ ಆಲಂಬಾಷಾ ಇವರೊಂದಿಗೆ ಆಟೋ ತೆಗೆದುಕೊಂಡು 3 ನೇ ಮೈಲ್ ಕ್ಯಾಂಪಿಗೆ ಹೋಗಿ ಸಾಮಾನುಗಳನ್ನು ಆಟೋದಲ್ಲಿ ಲೋಡ್ ಮಾಡಿಕೊಂಡ ನಂತರ 1) ಹುಸೇನ್ ಸಾಬ್ ತಂದೆ ಗುಲಾಬ್ ಹುಸೇನ್, ಉದ್ದಾರ ºÁUÀÆ EvÀgÉ 11 d£ÀgÀÄ PÀÆr ಆಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿದಾರನ ಸಂಗಡ ನೀನು ನಿನ್ನ ಹೆಂಡತಿ ನಮ್ಮ ಮನೆಗೆ ಬರುವ ಹಕ್ಕು ಇದೆ, ಆದರೆ ನೀವಿಬ್ಬರೂ ಇವರನ್ನೆಲ್ಲ ಸಂಗಡ ನಮ್ಮ ಮನೆಗೆ ಯಾಕೆ ಕರೆದುಕೊಂಡು ಬಂದಿಯಲೇ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಜಗಳ ತೆಗೆದು ಕೈಗಳಿಂದ ಹೊಡೆ ಬಡೆ ಮಾಡಿದ್ದು ಮತ್ತು ಅವನ ಹೆಂಡತಿಗೆ ಸೂಳೇ ನೀನೇ ಇವರನ್ನು ಕರೆದುಕೊಂದು ಬಂದಿದ್ದಿ, ನಿನ್ನನ್ನು ಸುಮ್ಮನೆ ಬಿಡಬಾರದು ಅಂತಾ ಹೇಳಿ ಕೈಗಳಿಂದ ಹೊಡೆ ಕಾಲಿನಿಂದ ಒದ್ದಿದ್ದಕ್ಕೆ ಮೂರ್ಚೆ ಹೋಗಿದ್ದು, ಇನ್ನೂಳಿದವರಿಗೆ ಕೈಗಳಿಂದ ಹೊಡೆದು ದುಖಾಃಪಾತಗೊಳಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ.                          ಗುನ್ನೆ ನಂ 108/2016 ಕಲಂ: 143,147, 504, 324, 323, 506 ಸಹಿತ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
             ದಿ:-10-07-2016 ರಂದು ಸಾಯಂಕಾಲ 5-15 ಗಂಟೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ gÀªÀgÀÄ  ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ.ವಶಕ್ಕೆ ಪಡೆದುಕೊಂಡಿದ್ದ 1).ಹಸನಸಾಬ ತಂದೆ ಶಹಾಬುದ್ದೀನ್ 50 ವರ್ಷ, ಜಾ;-ಮುಸ್ಲಿಂ.ಉ;-ಒಕ್ಕಲುತನ, ºÁUÀÆ EvÀgÀgÉ 7 d£ÀgÀ£ÀÄß                         ಹಾಗೂ ಜೂಜಾಟದ ಸಾಮಾಗ್ರಿಗಳನ್ನು ತಂದು ಒಪ್ಪಿಸಿದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ದಿ:-10-07-2016 ರಂದು ನು ಠಾಣೆಯಲ್ಲಿರುವಾಗ ಮೇಲ್ಕಂಡ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುತ್ತದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಇಬ್ಬರು ಪಂಚರು ಹಾಗು ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಮದ್ಯಾಹ್ನ 2-10 ಗಂಟೆಗೆ ಒಂದು ಖಾಸಗಿ ಜೀಪಿನಲ್ಲಿ ಹೊರಟು ಆರ್.ಹೆಚ್.ಕ್ಯಾಂಪ್ ನಂ.4.ನೇದ್ದಕ್ಕೆ ಹೋಗಿ ಅಲ್ಲಿ ಮೇಲ್ಕಂಡ ಸ್ಥಳದಲ್ಲಿ ನಸೀಬದ ಇಸ್ಪೇಟ್ ಜೂಜಾಟದಲ್ಲಿ ಸುಮಾರು ಜನರು ದುಂಡಾಗಿ ಕುಳಿತುಕೊಂಡು ನನ್ನದು ಹೊರಗೆ ನಿನ್ನದು ಒಳಗೆ ಅಂತಾ ಜೂಜಾಟದಲ್ಲಿ ತೊಡಗಿರುವುದನ್ನು ಕಚಿತ ಪಡಿಸಿಕೊಂಡ ಪಿ.ಎಸ್. ರವರು ನಮ್ಮ ಪಂಚರ ಸಮಕ್ಷಮದಲ್ಲಿ ಅವರ ಸಿಬ್ಬಂದಿಯವರ ಸಹಾಯದಿಂದ ಮದ್ಯಾಹ್ನ 3-15 ಗಂಟೆಗೆ ದಾಳಿ ಮಾಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ  ಮೇಲ್ಕಂಡ 8 ಜನರನ್ನು ದಸ್ತಗಿರಿ ಮಾಡಿ ವಿಚಾರಿಸಿ ಅವರುಗಳ ಅಂಗ ಜಪ್ತಿ ಮಾಡಿದಾಗ ಸದರಿಯವರಿಂದ ಜೂಜಾಟಕ್ಕೆ  ಸಂಬಂದಪಟ್ಟ ಮತ್ತು ಕಣದಲ್ಲಿ ಪಣಕ್ಕೆ ಹಚ್ಚಿದ ಒಟ್ಟು ನಗದು ಹಣ 1,550/-ರೂಪಾಯಿ ಹಾಗು 52-ಇಸ್ಪೇಟ್ ಎಲೆಗಳನ್ನು ತೊರೆತಿದ್ದು ಸದರಿಯವುಗಳನ್ನು ಪಂಚರ  ಸಮಕ್ಷಮದಲ್ಲಿ  ಜಪ್ತಿ  ಮಾಡಿಕೊಂಡು  ಬಂದಿದ್ದು ಇರುತ್ತದೆ.ಸದರಿ  ಇಸ್ಪೇಟ್ ಜೂಜಾಟದ ಜಪ್ತಿ ಪಂಚನಾಮೆ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ ಸದರಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ನಾನು ಠಾಣೆ ಎನ್.ಸಿ.27/2016.ನೇದ್ದರ ಅಡಿಯಲ್ಲಿ ನೋಂದಾಯಿಸಿಕೊಂಡು ಸದರಿ ಎನ್.ಸಿ. ಪ್ರಕರಣದ ಅಡಿಯಲ್ಲಿ ಆರೋಪಿತರ ಮೇಲೆ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಳ್ಳುವ ಕುರಿತು ಮಾನ್ಯ ಜೆಎಮ.ಎಫ.ಸಿ ಸಿಂಧನೂರವರಲ್ಲಿಗೆ ಪಿ.ಸಿ,628.ರವರ ಸಂಗಡ ಪತ್ರವನ್ನು ಕಳುಹಿಸಿಕೊಟ್ಟಿದ್ದು, ಸದರಿ ಪಿ.ಸಿ.628 ರವರು ಸಂಜೆ 6-30 ಗಂಟೆಗೆ ಮರಳಿ ಠಾಣೆಗೆ ಬಂದು ಅನುಮತಿ ನೀಡಿರುವ ಪತ್ರವನ್ನು ಹಾಜಪಡಿಸಿದ್ದರ ಮೇರೆಗೆ ಸದರಿ ಆರೋಪಿತರ ಮೇಲೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.148/2016.ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :11.07.2016 gÀAzÀÄ 71  ¥ÀææPÀgÀtUÀ¼À£ÀÄß ¥ÀvÉÛ ªÀiÁr  10,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  
A