Thought for the day

One of the toughest things in life is to make things simple:

30 Apr 2018

Press Note


Police observer Shri. Avdesh pathak IPS, had visited shaktinagar checkpost on 30.04.2018 and given instructions to officials to check thoroughly all the vihicles with out fear and favour passing through the checkpost.



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಕೊಲೆ ಪ್ರಕರಣದ ಮಾಹಿತಿ;-
ದಿನಾಂಕ:25-04-2018 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿ ನಾಗಮ್ಮ ಗಂಡ ರಾಮಪ್ಪ 32 ವರ್ಷ ಜಾತಿ:ನಾಯಕ :ಕೂಲಿಕೆಲಸ ಸಾ:ವೈ.ಮಲ್ಲಾಪೂರು ತಾ:ಜಿ:ರಾಯಚೂರು ಈಕೆಯ  ಗಂಡ ರಾಮಪ್ಪನು ಕಾಣೆಯಾಧ ಬಗ್ಗೆ  ದಿನಾಂಕ:27-04-2018 ರಂದು  ಇಡಪನೂರು  ಠಾಣೆಯಲ್ಲಿ ದೂರು ದಾಖಲಿಸಿದ್ದು ಇರುತ್ತದೆ.
            ನಂತರ  ದಿವಸ ದಿ:01/05/2018 ರಂದು ಬೆಳಗಿನ ಜಾವ 02-00 ಗಂಟೆಗೆ ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಅದರ ಸಾರಾಂಶ ಏನೆಂದರೆ  ದಿನಾಂಕ:25/04/2018 ರಂದು ಸಂಜೆ 3-00 ಗಂಟೆಯಿಂದ ದಿನಾಂಕ:30-04-2018 ರಂದು ಸಂಜೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ  ಗಂಡ ರಾಮಪ್ಪ ತಂದೆ ಭೀಮಯ್ಯ ವಯಾ:35 ವರ್ಷ ಜಾತಿ:ನಾಯಕ ಈತನಿಗೆ ಬಡೇಮ್ಮ  ಗಂಡ ಲಾಲಸಾಬ, ಜಾ:ಫಕೀರ (ಮುಸ್ಲಿಂ)  ಸಾ:ಎಲ್.ಕೆ ದೊಡ್ಡಿ ಹಾಗು ಯಾರೋ ಒಬ್ಬ ಅಪರಿಚಿತನು ತನ್ನ ಮೋಟಾರ ಸೈಕಲ್  ಮೇಲೆ ತನ್ನ ಗಂಡನಿಗೆ ಕೂಡಿಸಿಕೊಂಡು ಹೋಗಿ ನನ್ನ ಗಂಡ ರಾಮಪ್ಪ ಎಸ್.ಟಿ. ನಾಯಕ  ಜಾತಿಗೆ ಸೇರಿದವನೆಂದು ಗೊತ್ತಿದ್ದು,ಯಾವುದೋ ದ್ವೇಷ ಇಟ್ಟುಕೊಂಡು ಕೊಲೆ ಮಾಡುವ ಸಲುವಾಗಿ ತನ್ನ ಗಂಡನಿಗೆ ಜುಲುಮಗೇರಾ ಗ್ರಾಮದ ಅರಣ್ಯದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಹೆಣವನ್ನು ಅಲ್ಲಿಯೇ ಬಿಸಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯ ಸಾರಾಂಶದ ಮೇಲೀಂದ  ಸದರಿ ಪ್ರಕಣದಲ್ಲಿ ಕಲಂ. 302,201 ಸಹಿತ 34 .ಪಿ.ಸಿ ಮತ್ತು ಮತ್ತು 3(2)(5a) ಎಸ್.ಸಿ./ಎಸ್.ಟಿ. ಕಾಯ್ದೆ Amendment Ordinance 2014  [ಇಡಪನೂರು ಠಾಣೆ ಗುನ್ನೆ ನಂ:76/2018 PÀ®A:- 302, 201 ಸಹಿತ 34 ಐಪಿಸಿ ಮತ್ತು   3(2)(5a) ಎಸ್.ಸಿ./ಎಸ್.ಟಿ. ಕಾಯ್ದೆ Amendment Ordinance 2014]ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ:-29-4-2018ರಂದು ರಾತ್ರಿ-12-30 ಗಂಟೆ ಪಿರ್ಯಾದಿ ಸಾದೀಕ ತಂದೆ ಹೈಮದಸಾಬ ವಯ:20ವರ್ಷ, ಜಾತಿ:ಮುಸ್ಲಿಂ:ಲಾರಿ ನಂ- ಕೆ.-51 /.- 7392 ಕ್ಲೀನರ್ ಸಾ:ರಾಯಚೂರು ಆಶ್ರಯ ಕಾಲೋನಿ.ರವರು ಕುಳಿತು ರಾಯಚೂರು ಕಡೆಯಿಂದ ರಾಯಚೂರು ಮಾನವಿ ರಸ್ತೆಯಲ್ಲಿ ಲಾರಿ ನಂ- ಕೆ.-51 /.- 7392ರಲ್ಲಿ ಕಲ್ಲೂರು ದಾಟಿ 1 ಕಿ.ಮೀ. ದೂರದಲ್ಲಿ ಮಾನವಿ ಕಡೆಗೆ ಹೋಗುವಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಎದುರಾಗಿ ಬಂದ ಆರೋಪಿ ರವಿ ತಂದೆ ಗಾದಿಲಿಂಗಪ್ಪ ಕುರುಬರು,ಲಾರಿ ನಂಬರ-ಎಂ.ಹೆಚ.-13/ಆರ್-3268 ರ ಚಾಲಕ,ಸಾ:ಬಳ್ಳಾರಿ ಮಿಲ್ಲರ ಪೇಟ್.ಈತನು  ಲಾರಿ ನಂಬರ ಎಂ.ಹೆಚ.-13/ಆರ್-3268ರ ಚಾಲಕನು ತನ್ನ ಲಾರಿ ಅತಿ ವೇಗವಾಗಿ, ಅಲಕ್ಷತನ ದಿಂದ ನಡೆಸಿಕೊಂಡು ಬಂದವನೆ ತನ್ನ ರಸ್ತೆಯ ಎಡಬದಿಯನ್ನು ಬಿಟ್ಟು ಬಲಕ್ಕೆ ಬಂದು ಪಿರ್ಯಾದಿದಾರರು ಕುಳಿತು ಹೊರಟಿದ್ದ ಲಾರಿಗೆ ಮುಖಾಮುಖಿಯಾಗಿ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿದಾರನ ಬಲಗಾಲು ಹಿಮ್ಮಡಕ್ಕೆ ರಕ್ತಗಾಯವಾಗಿ ಎರಡು ಲಾರಿಯ ಮುಂಭಾಗ ಜಖಂಗೊಂಡಿದ್ದು ಲಾರಿ ನಂಬರ:ಎಂ.ಹೆಚ.-13/ಆರ್-3268 ರ ಚಾಲಕನಿಗೆ ತಲೆಗೆ ಮತ್ತು ಅಲ್ಲಲ್ಲಿ ಗಾಯಗಳು ಆಗಿದ್ದು ಪಿರ್ಯಾದಿದಾರನು ಅಪಘಾತವಾದ ನಂತರ ಚಿಕತ್ಸೆ ಕುರಿತು ರಾಯಚೂರು ರಿಮ್ಸ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗಿ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ¹gÀªÁgÀ ¥ÉưøÀ oÁuÉ, ಗುನ್ನೆ ನಂ: 105/2018  ಕಲಂ:279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ:30.04.2018 ರಂದು ಸಂಜೆ 5.45 ಗಂಟೆ ಸುಮಾರಿಗೆ ಮೇಲ್ಕಂಡ ಆರೋಪಿತರು  ಆಮದಿಹಾಳ ಗ್ರಾಮಾದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಅಂದರ-ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 592, 512 & 214 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಜೂಜಾಟದ ಹಣ  3400-/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ªÀÄÄzÀUÀ¯ïಗುನ್ನೆ ನಂ:  162/2017 PÀ®A. 87 PÉ.¦ PÁAiÉÄÝ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.05.2018 gÀAzÀÄ 72 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.