ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:
29.02.2020 ರಂದು ರಾತ್ರಿ 9.10 ಗಂಟೆಯ ಸುಮಾರಿಗೆ YTPSನಿಂದ ಕೆಲಸ ಮುಗಿಸಿಕೊಂಡು ತನ್ನ ಮಹೇಂದ್ರ
ಸೆಂಟ್ರೋ ಮೊಟಾರ ಸೈಕಲ್ ನಂ: KA36ED1739 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದು ಯರಮರಸ್ – ಚಿಕ್ಕಸ್ಗೂರು ರಸ್ತೆಯ YTPSನ ಹತ್ತಿರದ ಅಂಬಣ್ಣ ಡಾಭಾದ ಮುಂದಿನ ರಸ್ತೆಯಲ್ಲಿ ಎ-1
ನರೇಂದ್ರ ತಂ; ಮಹಾದೇವಪ್ಪ ವಯ: 30 ವರ್ಷ, ಜಾ: ಅಗಸರ್, ಟ್ರಾಕ್ಟರ್ ನಂ: KA33TB1477 ರ ಚಾಲಕ ಸಾ:
ಎಲಸತ್ತಿ, ತಾ:ಜಿ: ಯಾದಗಿರಿ ಈತನು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಯಾವುದೇ ಸಿಗ್ನಲ್ ಅಥವಾ ಸೈಡ್
ಇಂಡಿಕೇಟರ್ ಹಾಕದೇ ರಸ್ತೆಯ ಮೇಲೆ ನಿಲ್ಲಿಸಿದ್ದ ಟ್ರಾಕ್ಟರ್ ನಂ: KA33TB1477 ನೇದ್ದರ ನೀಲಿ ಬಣ್ಣದ
ಶ್ರೀ ಬನದೇಶ್ವರ ಪ್ರಸನ್ನ ಅಂತಾ ತೆಲುಗು ಭಾಷೆಯಲ್ಲಿ ಬರೆಯಿಸಿದ್ದು, ಹಾಗೂ ಟ್ರಾಲಿಗೆ ನಂಬರ್
AP26TA8012 ಅಂತಾ ನಮೂದಿಸಿ ಅದಕ್ಕೆ ಬಿಳಿ ಬಣ್ಣದ ಪೇಂಟ್ ನಿಂದ ಅಳಿಸಿದ್ದು ಕಂಡು ಬರುವ ಟ್ರಾಲಿಗೆ
ಅಂಬರೇಶ ತಂ; ಪ್ಯಾಟೆ ಭೀಮಪ್ಪ ವಯ: 22 ವರ್ಷ, ಜಾ: ಕುರುಬರ್, ಉ: YTPSನಲ್ಲಿ ಕೆಲಸ, ಸಾ: ಕೊರ್ವಿಹಾಳ ಟಕ್ಕರ್ ಕೊಟ್ಟು ಮೊಟಾರ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು,
ಇದರಿಂದಾಗಿ ಆತನಿಗೆ ಎದೆಗೆ ಹಾಗೂ ತಲೆಯ ಹಿಂಬದಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟನು
ನಂತರ ಫಿರ್ಯಾದಿದಾರರು ಘಟನೆಯ ಬಗ್ಗೆ ತಿಳಿದುಕೊಂಡು ಸ್ಥಳಕ್ಕೆ ಬಂದು ಘಟನೆಯ ಬಗ್ಗೆ ಖಾತ್ರಿಪಡಿಸಿಕೊಂಡು
ಮೃತದೇಹವನ್ನು ರಿಮ್ಸ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಸಾಗಿಸಿ ಘಟನೆಯ ಬಗ್ಗೆ ತಮ್ಮ ತಮ್ಮ ಸಂಬಂಧೀಕರಿಗೆ
ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ
ನೀಡಿದ ಫಿರ್ಯಾದು
ಸಾರಾಂಶ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 43/2020 PÀ®A. 283, 336, 279,
304(ಎ) L.¦.¹ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.