Thought for the day

One of the toughest things in life is to make things simple:

13 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮದ್ಯ ಜಪ್ತಿ ಪ್ರಕಣದ ಮಾಹಿತಿ.
ದಿನಾಂಕ:12.02.2020 ರಂದು 18.00 ಗಂಟೆಗೆ ಚಿಕ್ಕಸ್ಗೂರು ಜನತಾ ವಸತಿ ಗೃಹಗಳಲ್ಲಿ ಮನೆ ನಂ: 481 ನೇದ್ದರ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಭಾತ್ಮಿ ಮೇರೆಗೆ ಫಿರ್ಯಾದಿದಾರರಾದ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸ್ಥಳದಲ್ಲಿ ದೊರೆತ ಕಾಲಂ ನಂ: 08 ರಲ್ಲಿ ನಮೂದಿಸಿದ ವಿವಿಧ ಬಗೆಯ ಒಟ್ಟು 570/- ರೂ ಬೆಲೆಯುಳ್ಳ ಅಕ್ರಮ ಮಧ್ಯವನ್ನು ಹಾಗೂ ಅಕ್ರಮ ಮಧ್ಯ ಮಾರಾಟದಿಂದ ಬಂದ ನಗದು ಹಣ 870/- ರೂ. ಆರೋಪಿತನು ಮಾರಾಟ ಮಾಡುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಸ್ಥಳದಲ್ಲಿ ದೊರೆತ ಮಧ್ಯ, ಮಧ್ಯ ಮಾರಾಟದ ಹಣ ಮತ್ತು ಆರೋಪಿತನೊಂದಿಗೆ ನೀಡಿದ ವರದಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 12-02-2020 ರಂದು ರಾಯಚೂರಿನ ರಿಮ್ಸ ಬೋದಕ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ಜಗಳದಲ್ಲಿ ಗಾಯಗೊಂಡ ಆಂಜೀನೆಯ ಈತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು ಸದರಿ ದೂರಿನ ಸಾರಾಂಶವೆನೆಂದರೆ ಆರೋಪಿತರು ಫಿರ್ಯಾದಿಯ ಮನೆಯ ಮುಂದಿನ ಜಾಗೆಯಲ್ಲಿ ಕಟ್ಟಿಗೆಗಳನ್ನು ಹಾಕಿದ್ದು ಇಂದು ದಿನಾಂಕ 12-02-2020 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಆರೋಪಿತರು ಕಟ್ಟಿಗೆಗಳನ್ನು ತೆಗೆದುಕೊಂಡು ಹೋಗಲು ಫಿರ್ಯಾದಿದಾರನ ಮನೆಯ ಮುಂದೆ ಬಂದಾಗ ಫಿರ್ಯಾದಿದಾರನು ಅವರಿಗೆ '' ಇಲ್ಲಿ ಕಟ್ಟಿಗೆಗಳನ್ನು ಹಾಕಬೇಡಿ ಹುಳ ಉಪ್ಪಡಿ ಬರುತ್ತವೆ ಕಟ್ಟಿಗೆಗಳನ್ನು ತೆಗೆಯಿರಿ '' ಅಂತಾ ಹೇಳಿದ್ದಕ್ಕೆ ಆರೋಪಿತರು ಸಿಟ್ಟಿಗೆ ಬಂದು ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಕಟ್ಟಿಯಿಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾದ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 31/2020 ಕಲಂ 504,323.324.506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.