Thought for the day

One of the toughest things in life is to make things simple:

18 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¢£ÁAPÀ 17/11/15 gÀAzÀÄ 1500 UÀAmÉUÉ ªÀÄÈvÀ/DgÉÆæ ¸ÀAvÉÆõÀ vÀAzÉ ¸ÀAUÀAiÀÄå PÀAp 28 ªÀµÀð, dAUÀªÀiï ¸Á: ¸ÀÄAPÀ£ÀÆgÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EE- 9270 £ÉÃzÀÝgÀ »AzÉ UÁAiÀiÁ¼ÀÄUÀ¼ÁzÀ 1)ªÀÄÄzÉAiÀÄå vÀAzÉ CªÀÄgÀ¥Àà 30 ªÀµÀð 2)«gÀÄ¥ÀtÚ vÀAzÉ FgÀtÚ 28 ªÀµÀð E§âgÀÄ eÁw PÀÄA¨ÁgÀ ¸Á:¸ÀÄAPÀ£ÀÆgÀÄ EªÀgÀ£ÀÄß PÀÆr¹PÉÆAqÀÄ vÀ£Àß ªÉÆÃmÁgÀ ¸ÉÊPÀ¯ï£ÀÄß ¹AzsÀ£ÀÆgÀÄ PÀqɬÄAzÀ ¸ÀÄAPÀ£ÀÆgÀÄ PÀqÉUÀqÀ £ÀqɹPÉÆAqÀÄ §gÀÄwÛzÁÝUÀ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÀAmÉÆæÃ¯ï ªÀiÁqÀzÉà ¹AzsÀ£ÀÆgÀÄ-dªÀ¼ÀUÉÃgÀ ªÀÄÄRå gÀ¸ÉÛ, dªÀ¼ÀUÉÃgÀ ¦qÀ§Æèöår PÁåA¥ï ºÀwÛgÀzÀ ©æqïÓzÀ°è ¥À°Ö ªÀiÁrzÀÝjAzÀ ZÁ®PÀ ¸ÀAvÉÆõÀ£À ªÀÄÄAzɯÉUÉ ¨sÁj gÀPÀÛ UÁAiÀĪÁV ¸ÀܼÀzÀ°è ªÀÄÈvÀ¥ÀnÖzÀÄÝ, »AzÉ PÀĽwÛzÀÝ  ªÀÄÄzÉAiÀÄå ªÀÄvÀÄÛ «gÀÄ¥ÀtÚ EªÀjUÉ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.  CAvÁ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ ªÉÆ.¸ÀA.  171/15 PÀ®A 279,338,304(J)L¦¹CrAiÀÄ°è¥ÀæPÀgÀtzÁR°¹PÉÆAqÀvÀ¤PÉPÉÊPÉÆArgÀÄvÁÛgÉ..                        
zÉÆA©ü ¥ÀæPÀgÀtzÀ ªÀiÁ»w:-
          ದಿನಾಂಕ 17-11-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ರವಿಕುಮಾರ  ತಂದೆ ತಿಪ್ಪಣ್ಣ ವಯಸ್ಸು 28 ವರ್ಷ ಜಾತಿ ಕಬ್ಬೇರ ಉ: ಒಕ್ಕಲುತನ ಸಾ: ಜಾಲಾಪೂರು  ಕ್ಯಾಂಪ್ ತಾ : ಮಾನವಿ FvÀನು ಇತರೇ ತನ್ನ ಸಂಬಂದಿಕರೊಂದಿಗೆ ಜಾಲಾಪೂರು ಕ್ಯಾಂಪ್ ತಮ್ಮ ಹೊಲ ಸರ್ವೆ ನಂ 84 ರಲ್ಲಿ ಕೆಲಸ ಮಾಡುತ್ತಿದ್ದಾಗ 1) ಯಂಕೋಬ ತಂದೆ ಖಾಜನಗೌಡ 2) ಶರಣಪ್ಪ ತಂದೆ ಖಾಜನಗೌಡ 3) ರಂಗನಾಥ ತಂದೆ ಯಂಕೋಬ 4) ವೇದವಾಸ ತಂದೆ ಶರಣಪ್ಪ 5) ಸುರೇಶ ತಂದೆ ಶರಣಪ್ಪ 6) ಯಂಕಮ್ಮ ತಂದೆ ಯಂಕೋಬ 7) ಶಶಿರೇಕಾ ಗಂಡ ಶರಣಪ್ಪ 8) ಪಾರ್ವತಿ ತಂದೆ ಶರಣಪ್ಪ 9) ನಾಗಮ್ಮ ಗಂಡ ಯಂಕಣ್ಣ 10) ಅಂಜಲಿ  ಗಂಡ ರಂಗನಾಥ ಎಲ್ಲಾರೂ ಜಾತಿ ಕಬ್ಬೇರ ಸಾ: ಸಿರವಾರ ತಾ : ಮಾನವಿ EªÀgÀÄUÀ¼ÀÄ ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾದಿದಾರರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ನೀರಿಗಾಗಿ ಅಳವಡಿಸಿದ  ಪೈಪಿನ ವಿಷಯದಲ್ಲಿ ಜಗಳ ತೆಗದು ಕೈಗಳಿಂದ ಹೊಡೆದು, ಅವಾಚ್ಯಶಭ್ದಗಳಿಂದ   ಬೈದಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ಅಂತಾ ಮುಂತಾಗಿ ತಡವಾಗಿ ಠಾಣೆಗೆ ಬಂದು  ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ¹gÀªÁgÀ ¥ÉÆðøÀ oÁuÉ UÀÄ£Éß £ÀA: 241/2015, PÀ®A:143.147.447.323.504.506  gÉ.«. 149 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
            ದಿನಾಂಕ 24/09/2015 ರಂದು ಸಾಯಂಕಾಲ 6 ಗಂಟೆಯ ಸುಮಾರು ಫಿರ್ಯಾದಿಯ ಮೋಟಾರ್ ಸೈಕಲ್ ನಂಬರ KA-36 R-9705 ಕಪ್ಪು ಮತ್ತು ನೀಲಿ ಬಣ್ಣದ್ದು ಅ.ಕಿ.15000/- ರೂ ಬೆಲೆಬಾಳುವುದನ್ನು ಫಿರ್ಯಾದಿಯ ತಮ್ಮ ಗುರುಸಂಗಪ್ಪ ಇವರು ತನ್ನ ಕೆಲಸಕ್ಕಾಗಿ ಹೋಗಿ ಗಾಡಿಯನ್ನು ಆರ್.ಡಿ.ಸಿ. ಡೈಗ್ನಾಸ್ಟಿಕ್ ಸೆಂಟರ್ ಹತ್ತಿರ ಮುಂದುಗಡೆ ಬಿಟ್ಟು ಕೀಲಿ ಹಾಕಿ ಒಳಗಡೆ ಕಲಸ ಮಾಡಲು ಹೋಗಿದ್ದು ರಾತ್ರಿ 10 ಗಂಟೆಯ ಸುಮಾರಿಗೆ ಹೊರಗಡೆ ಬಂದು ನೋಡಿದಾಗ ತಾನು ಇಟ್ಟು ಹೋಗಿದ್ದ ಸ್ಥಳದಲ್ಲಿ ಗಾಡಿ ಇರಲಿಲ್ಲ. ಇವಿಷಯವನ್ನು ರಾತ್ರಿ ಮನಗೆ ಬಂದು ಫಿರ್ಯಾದಿಗೆ ತಿಳಿಸಿದರು ನಂತರ ನಾವೆಲ್ಲರೂ ಗಾಡಿಯನ್ನು ಇಲ್ಲಿಯವರೆಗೂ ರಾಯಚೂರು ನಗರದಲ್ಲಿ ಅಲ್ಲಲ್ಲಿ ಹುಡುಕಾಡಲು ಮೋಟಾರ್ ಸೈಕಲ್ ಸಿಗಲಿಲ್ಲ. ನಮ್ಮ ಗಾಡಿಯನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯ ಸಾರಂಶದೆ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ  ಗುನ್ನೆ ನಂಬರ 257/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                      ದಿನಾಂಕ : 17-11-15 ರಂದು 15-30 ಗಂಟೆಗೆ ಪಿ.ಎಸ್. ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಎರಡು  ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  '' ದಿನಾಂಕ : 17-11-15 ರಂದು ಮದ್ಯಾಹ್ನ 1-30 ಗಂಟೆಗೆ ಮೇಲ್ಕಂಡ ಟ್ರಾಕ್ಟರ್ ಚಾಲಕರು ಖರಾಬದಿನ್ನಿ ಗ್ರಾಮದ ಹಳ್ಳದಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಖರಾಬದಿನ್ನಿ ಗ್ರಾಮದಲ್ಲಿ 1) ಒಂದು ಸ್ವರಾಜ್ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ್ ನಂ.ಕೆಎ-36/ಟಿಸಿ-4075, ನೀಲಿ ಬಣ್ಣದ ಟ್ರಾಲಿ ನಂ.ಕೆಎ-36/ಟಿಸಿ-4076 , .ಕಿ.ರೂ 3,00,000/- ಮತ್ತು ಇದರಲ್ಲಿದ್ದ 2 ಘನಮೀಟರ್ ಮರಳು .ಕಿ.ರೂ 1400/- 2) ಮಹೇಂದ್ರ ಕಂಪನಿಯ ಟ್ರಾಕ್ಟರ್ ನಂ.ಕೆಎ-36/ಟಿಸಿ-2591 , ಕೆಂಪುಬಣ್ಣದ ಟ್ರಾಲಿ ನಂ.ಕೆಎ-36/ಟಿಸಿ-2592, .ಕಿ.ರೂ 3,00,000/- ಮತ್ತು ಇದರಲ್ಲಿದ್ದ 2 ಘನಮೀಟರ್ ಮರಳು .ಕಿ.ರೂ 1400/- ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರ ಚಾಲಕರ ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.300/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.11.2015 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 4300/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.