Thought for the day

One of the toughest things in life is to make things simple:

22 Apr 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
         ದಿನಾಂಕ:19-04-14 ರಂದು ಮದ್ಯಾಹ್ನ 1600 ಗಂಟೆಗೆ ಫಿರ್ಯಾದಿ ಶ್ರೀ.ಮಹ್ಮದ ಅಮ್ಜದ್ ತಂದೆ ಮಹ್ಮದ ಅಹ್ಮದ ವಯಾ:26 ವರ್ಷ ಜಾ:ಮುಸ್ಲಿಂ ಉ:ಮೋಬೈಲ್ ಅಂಗಡಿ ವ್ಯಾಪಾರಿ ಸಾ: ಮನೆ ನಂ:12-6-47 ಎಲ್.ಬಿಎಸ್,ನಗರ ರಾಯಚೂರು gÀªÀgÀÄ   ಚಂದ್ರಬಂಡಾ ರಸ್ತೆಯಿಂದ ಪೆಟ್ರೋಲ್ ಬಂಕಿಗೆ ಹೋಗುತ್ತಿದ್ದಾಗ ಆರೋಪಿತರಾದ  1]  ಉಮೇಶ ತಂದೆ ಮಲ್ಕಪ್ಪ ಚಾಲಕ 2] ಗೋವರ್ಧನ 3] ಮಹಿಬೂಬ @ ಇನ್ನಿ ತಂದೆ ಖಾಜಾ 4] ಅಪ್ಪಿ 5] ಇತರೆ ಇಬ್ಬರು ಸಾ; ಎಲ್ಲರೂ ರಾಯಚೂರು ಇವರು ಅಕ್ರಮಕೂಟ ರಚಿಸಿಕೊಂಡು ತಮ್ಮ ಸಮಾನ ಉದ್ದೇಶದಿಂದ  ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಮೋಬೈಲ್ ಗಳನ್ನು ಕೊಡುವ ವಿಷಯದಲ್ಲಿ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ, ಕಟ್ಟಿಗೆಯಿಂದ, ಕಲ್ಲಿನಿಂದ, ಮತ್ತು ಚಾಕುವಿನಿಂದ ಹೊಡೆದು, ತಲೆಗೆ ಮತ್ತು ಮೂಗಿನ ಹತ್ತಿರ ರಕ್ತಗಾಯಗೊಳಿಸಿದ್ದು ಅಲ್ಲದೆ ನಿನಗೆ ಕೊಂದೇ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ಫಿರ್ಯಾದಿಯ ಜೇಬಿನಲ್ಲಿದ್ದ ರೂ.9000/- ಗಳನ್ನು ಕೆಳಗೆ ಬಿದ್ದಿದ್ದನ್ನು ಉಮೇಶ ಎನ್ನುವವನು ತೆಗೆದುಕೊಂಡಿರುತ್ತಾನೆ. ಅಂತಾ PÉÆlÖ zÀÆj£À  ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್  ಠಾಣೆ ರಾಯಚೂರ. ಗುನ್ನೆ ನಂ: 61/2014 ಕಲಂ:143.147.148.341.323.324.504.506.ಸಹಿತ 149 ಐಪಿಸಿ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                ದಿ.21-04-2014ರಂದು ಮುಂಜಾನೆ 10-00ಗಂಟೆಗೆ 1] ಬಸವರಾಜ ತಂದೆ ಹನುಮಂತ ದಿಡ್ಡಿ   [2] ಅಮರಗುಂಡ ತಂದೆ ಹನುಮಂತ ದಿಡ್ಡಿ    3] ಶಿವಣ್ಣ ತಂದೆ ಹನುಮಂತ ದಿಡ್ಡಿ    [4] ಅಂಬು ತಂದೆ ಹನುಮಂತ ದಿಡ್ಡಿ   5] ಹನುಮಂತ ತಂದೆ ಬಸವರಾಜ ದಿಡ್ಡಿ ಎಲ್ಲರೂ ಜಾತಿ:ಕುರುಬರು ಸಾ:ಕುರುಕುಂದಾ EªÀgÉ®ègÀÆ  ಕುರಕುಂದಾ ಗ್ರಾಮದಲ್ಲಿ ಪಿರ್ಯಾದಿ ಶ್ರೀ ಸೋಮಪ್ಪ ತಂದೆ ನಾಗಪ್ಪ ದಿಡ್ಡಿ, ಜಾತಿ:ಕುರುಬರು,ವಯ-55ವರ್ಷ,       :ವ್ಯವಸಾಯ ಸಾ:ಕುರಕುಂದಾ EªÀgÀ ಮನೆಯ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ಟಿನ್ ಶೆಡ್ ಹಾಕುವಾಗ ಪಿರ್ಯಾದಿದಾರನು ಆ ಜಾಗ ನಮ್ಮದು ಅದರಲ್ಲಿ ನೀವು ಶೆಡ್ ಹಾಕಬೇಡರಿ ಅಂದಿದ್ದಕ್ಕೆ ಆರೋಪಿತರೆಲ್ಲರೂ ಗುಂಪುಗೂಡಿ ಬಂದು ಸುತ್ತುವರಿದು ನಿಂತು ಅವರಲ್ಲಿ ಬಸವರಾಜ,ಅಮರಗುಂಡ ಇವರು ಎಲೆಲಂಗಾ ಸೂಳೇ ಮಗನೆ ನಮ್ಮ ಜಾಗಕ್ಕೆ ನಿನ್ನ ಜಾಗವೆಂದು ಹೇಳುತ್ತಿ ನಿನಗೆಷ್ಟು ಸೊಕ್ಕಲೆ ಮಗನೆ ಅಂತಾ ಅಂದಾಗ ಶಿವಣ್ಣನು ಆ ಸೂಳೇ ಮಗನ್ನ ಏನು ಕೇಳ್ತೀರಿ ಒದಿರಿ ನಮ್ಮ ಜಾಗಕ್ಕೆ ತನ್ನ ಜಾಗವೆಂದು ನಮಗೆ ಕಿರಿಕಿರಿ ಮಾಡುತ್ತಾನ ಲಂಗಾ ಸೂಳೇ ಮಗ ಅಂತಾ ಬೈದಿದ್ದು ಅಂಬು ಮತ್ತು ಹನುಮಂತ ಇವರು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ತಮ್ಮ ಕೈಗಳಿಂದ ಮೈಮೇಲೆ ಹೊಡೆದು ಕೆಳಗೆ ನೂಕಿ ಎಲ್ಲರೂ ಸೇರಿ ತಮ್ಮ ಕಾಲಿನಿಂದ ಮನ ಬಂದಂತೆ  ಮೈಕೈಗೆ ಒದ್ದಿರುತ್ತಾರೆಂದು ನೀಡಿದ zÀÆj£À ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 110-2014 ಕಲಂ;143,147.341,323,504,ಸಹಿತ 149 .ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
        ಫಿರ್ಯಾದಿ ಶಾಲಂ ಸಾಬ್  ತಂದೆ ಖುದಾನ್ ಸಾಬ್  56 ವರ್ಷ ಜಾತಿ –ಮುಸ್ಲಿಂ   ಉ: ಒಕ್ಕಲುತನ ಸಾ: ಕಮಲಾಪೂರು EªÀjUÀÆ ಮತ್ತು ಆರೋಪಿತgÁzÀ 1) ದಾಸಪ್ಪ ತಂದೆ ತಿಪ್ಪಯ್ಯ 2)ರಾಜಾ ರತ್ನಂ ತಂದೆ ತಿಪ್ಪಯ್ಯ 3)ದೇವಿಮಿತ್ರ ತಂದೆ ದಾಸಪ್ಪ ಎಲ್ಲರೂ ಸಾ/ಕಮಲಾಪೂರು EªÀರಿಗೂ ಕಮಲಾಪೂರು ಸೀಮಾಂತರದ ಹೊಲ ಸರ್ವೇ ನಂ 244 ರಲ್ಲಿ 7 ಎಕರೆ 33 ಗುಂಟಿ  ಜಮೀನು ಬಗ್ಗೆ ತಕರಾರು ಇದ್ದು ಈ ಬಗ್ಗೆ ಮಾನ್ಯ ಸಿವಿಲ್ ನ್ಯಾಯಾಲದ ದಾವೆ ನಂ 208/12 ರಲ್ಲಿ ವಿಚಾರಣೆಯಲ್ಲಿ ಇದ್ದು . ಇಂದು   ದಿನಾಂಕ 20-04-2014 ರಂದು ಬೆಳಿಗ್ಗೆ 10-00 ಗಂಟೆ ಸಮಯಲ್ಲಿ ಫಿರ್ಯಾದಿದಾರನು ಮತ್ತು  ಖಾಜಾ ಹುಸೇನ್,  ಸಣ್ಣ ಮೂಕಪ್ಪ ಹಾಗೂ  ಹುಸೇನ್ ಇವರೆಲ್ಲರೂ ಕೂಡಿ  ಹೊಲದಲ್ಲಿ ಕಸ ಕಡ್ಡಿ ಆರಿಸಲು ಹೊಲಕ್ಕೆ ಹೋದಾಗ ಹೊಲದಲ್ಲಿ ಆರೋಪಿತರು  ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಏನಲೇ ಸೂಳೇ ಮಕ್ಕಳೆ ನಮ್ಮ ಹೊಲದಾಗ ಯ್ಯಾಕೆ ಬಂದಿರಲೇ  ಸೂಳೇ ಮಕ್ಕಳೇ ಅಂತಾ ಬೈದಾಡಿ ದಾಸಪ್ಪನು ಕೈಗಳಿಂದ ಫಿರ್ಯಾದಿಯ  ಬೆನ್ನಿಗೆ ಮತ್ತು ಮುಖಕ್ಕೆ ಕೈ ಮುಷ್ಟಿ ಮಾಡಿ ಗುದ್ದಿದನು, ರಾಜರತ್ನಂ ಇತನು ಫಿರ್ಯಾದಿಯ ಅಣ್ಣ ಖಾಜಾ ಹುಸೇನ್ ಇತನಿಗೆ ತಲೆಗೆ ಮತ್ತು ಬೆನ್ನಿಗೆ ಕೈಗಳಿಂದ ಹೊಡೆದನು, ದೇವಿಮಿತ್ರ ಇತನು ಸಹಾ ಕೈಗಳಿಂದ ಖಾಜಾ ಹುಸೇನ್ ಇತನ ಬೆನ್ನಿಗೆ ಗುದ್ದಿ ಮೂಕ ಪೆಟ್ಟುಗೊಳಿಸಿದ್ದು , ಇನ್ನು ಹೊಡೆಯುವಷ್ಟರಲ್ಲಿ ಸಣ್ಣ ಮೂಕಪ್ಪ ತಂದೆ ರಜ್ಜುಸಾಬ್ ಮತ್ತು ಹುಸೇನಿ ಇವರು ಬಂದು ಬಡಿಸಿಕೊಂಡಾಗ ಆರೋಪಿತರು   ಸೂಳೇ ಮಕ್ಕಳೆ ಇಂದು ಉಳಿದಿರಲೇ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೊರಟು ಹೊದರು ಅಂತಾ PÉÆlÖ Ö zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ UÀÄ£Éß £ÀA. 76/2014. PÀ®A. 341,323,504,506  ಸಹಿತ 34 ಐಪಿಸಿ CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¦ügÁå¢ CªÀÄgÉñÀ vÀAzÉ ºÀ£ÀĪÀÄAvÀ¥Àà ªÀAiÀiÁ-38 eÁw-G¥ÁàgÀ G-UËAr PÉ®¸À ¸Á|| aAZÀjQ vÁ|| ªÀiÁ£À« FvÀ£ÀÄ ªÀÄvÀÄÛ UÁAiÀiÁ¼ÀÄ £ÁUÀgÁd E§âgÀÄ PÀÆr UÁAiÀiÁ¼ÀÄ«£À ªÉÆÃlgï ¸ÉÊPÀ¯ï n.«. J¸ï. ¸ÉÆàÃmïìð £ÀA PÉ.J-36/AiÀÄÄ-4564 £ÉÃzÀÝgÀ ªÉÄÃ¯É ¢: 21-04-14 gÀAzÀÄ  03-00  UÀAmÉUÉ gÁAiÀÄZÀÆgÀÄ-°AUÀ¸ÀÆUÀÆgÀÄ gÀ¸ÉÛAiÀÄ°è PÀĦUÀÄqÀØ ¹ÃªÀiÁzÀ PÉÆý ¥sÁgÀA ºÀwÛgÀ  ºÉÆUÀÄwÛzÁÝUÀ JzÀÄgÀÄUÀqɬÄAzÀ ªÉÄîÌAqÀ DgÉÆævÀ£À ¯Áj £ÀA J.¦.-21-n.qÀ§Æè-5302  CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¸ÉÊPÀ¯ï ªÉÆÃlgÀUÉ lPÀÌgÀ PÉÆnÖzÀÄÝ lPÀÌgÀ PÉÆlÖ gÀ¨sÀ¸ÀPÉÌ ªÉÄîÌAqÀ ¯ÁjAiÀÄ £ÀA§gÀ ¥ÉèÃmï C¥ÀWÁvÀzÀ ¸ÀܼÀzÀ¯Éèà ©¢ÝzÀÄÝ UÁAiÀiÁ¼ÀÄ«UÉ »AzÀ¯ÉUÉ ªÀÄvÀÄÛ §®UÁ®Ä ªÀÄvÀÄÛ JqÀUÁ®Ä ªÉÆtPÁ®ÄUÀ½UÉ ¨sÁj ¸ÀégÀÆ¥ÀzÀ UÁAiÀiÁUÀ¼ÁVzÀÄÝ ¯Áj ZÁ®PÀ£ÀÄ ¯ÁjAiÀÄ£ÀÄß ¤°è¸ÀzÉà ºÁUÉAiÉÄà ºÉÆVzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 137/14 PÀ®A 279, 338 L.¦.¹    187 L.JªÀiï.«. PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ:- 22-04-2014 ರಂದು ಬೆಳಿಗ್ಗೆ 11-30 ಗಂಟೆಗೆ ರಾಯಚೂರು ನಗರದ ಗೋಶಾಲ ರೋಡಿನ ದ್ವೀಮುಖ ರಸ್ತಯಲ್ಲಿರುವ ಉಮಾಶಂಕರ ಟಿಂಬರ್ ಎದುರಿನ ರಸ್ತೆಯ ಎಡ ಬದಿಯಲ್ಲಿ ಫಿರ್ಯದಿ  ಜಫರ ಖಾನ್  ತಂದೆ ಮಕ್ಬೂಲ್ ಖಾನ್ 26 ವರ್ಷ ಜಾ:ಮುಸ್ಲಿಂ :ಲಾರಿ ಚಾಲಕ ಸಾ:ಮನೆ ನಂ.12-12-276/56 ಅರಬ ಮೊಹಲ್ಲಾ ಈದ್ಗಾ ಮೈದಾನದ ಹಿಂದೆ ರಾಯಚೂರು. & ಫಿರೋಜ್ ಖಾನ್  ಇಬ್ಬರು ನಡೆದುಕೊಂಡು ಹೊರಟಾಗ ಅದೇ ಸಮಯಕ್ಕೆ ಅರಬವಾಡ ಸರ್ಕಲ್ ಕಡೆಯಿಂದ ಆರೋಪಿ ಚಾಲಕ ಸೈಯದ್ ಅಲಿಂ ಅಶೋಕ್ ಲೇ ಲ್ಯಾಂಡ್ ಲಾರಿ ನಂ.AP-16/TX-1514 [ಅಕ್ಕಿಲೋಡ್] ನೇದ್ದನ್ನು ಪೂರ್ವಕ್ಕೆ ಮುಖವಾಗಿ ಅತೀವೇಗ ಮತ್ತು ಅಲ ಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಫಿರೋಜ್ ಖಾನನಿಗೆ ಲಾರಿ ಮುಂದುಗಡೆಯಿಂದ ತಗುಲಿಸಿದ್ದರಿಂದ ಕೆಳಗೆ ಬಿದ್ದ ಫಿರೋಜ್ ಖಾನ ತಲೆ ಮೇಲೆ ಲಾರಿ ಮುಂದಿನ ಮತ್ತು ಹಿಂದಿನ ಎಡಗಾಲಿ ಹಾಯ್ದು ಹೊಗಿದ್ದರಿಂದ ಹಣೆಯ ಮೇಲ್ಭಾಗದಿಂದ ನೆತ್ತಿಯವರೆಗೆ ತಲೆಯ ಮೇಲ್ಭಾಗ ಮತ್ತು ಎರಡು ಕಡೆ ಕಿವಿಯ ಹತ್ತಿರ ಬೊಂಗುಬಿದ್ದು ಮೇದುಳು, ಮಾಂಸಖಂಡಗಳು ಹೊರಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಂತಾ  ಮುಂತಾಗಿ ದ್ದುದ್ದರ ಮೇಲಿಂದ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ UÀÄ£Éß £ÀA: 34/2014 PÀ®A:279,304[] L¦¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
            ದಿನಾಂಕ 21/04/14 ರಂದು ಬೆಳ್ಳಿಗ್ಗೆ 7;00 ಗಂಟೆಗೆ ಫೀರ್ಯಾಧಿ ²æêÀÄw.C£À¸ÀÆAiÀĪÀÄä UÀAqÀ zÉêÀtÚ vÀqÀPÀ¯ï 23 ªÀµÀð eÁ;£ÁAiÀÄPÀ G;ªÀÄ£ÉPÉ®¸À ¸Á;¨É½îUÁ£ÀÆgÀÄ FPÉAiÀÄ ಗಂಡ ಮೃತ ದೇವಣ್ಣ ಈತನು ಗೋವಿಂದರೆಡ್ಡಿರವರ ಹೊಲಕ್ಕೆ ನೆಲ್ಲು ತುಂಬಲು ಕೂಲಿಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ತನ್ನ ಗಂಡನ ಶವವನ್ನು ಟ್ರ್ಯಾಕ್ಟರಲ್ಲಿ ತನ್ನ ಬಾವ ವೀರೇಶ ತಂದೆ ಶಿವಪ್ಪ,ಮರಿಯಪ್ಪ ಕುರುಬರು,ಅಯ್ಯಾಳಪ್ಪ ಕುರುಬರು ಸಾ;ಬೆಳ್ಳಿಗಾನೂರು ಇವರು ತನ್ನ ಗಂಡನ ಹೆಣವನ್ನು ಹಾಕಿಕೊಂಡು ನಮ್ಮ ಮನೆಗೆ ತಂದು ಹಾಕಿ ಗೂಟಕ್ಕೆ ಬಡಿದಿದ್ದು ನಾನು ಇವರಿಗೆ ವಿಚಾರಿಸಲು ನಿನ್ನ ಗಂಡ£ÀÄ ಗೋವಿಂದರೆಡ್ಡಿ ರವರ ಹೊಲದ ಕೆರೆಯಲ್ಲಿ ನೀರು ಕುಡಿಯಲು ಹೋದಾಗ ಕಾಲುಜಾರಿ ಕೆರೆಯ ನೀರಿನಲ್ಲಿ ಬಿದ್ದು ಸತ್ತಿರುತಾನೆ ಅಂತಾ ತಿಳಿಸಿದ್ದು ಇರುತ್ತದೆ. ಅಲ್ಲದೇ ನನ್ನ ಮಾವನಿಗೆ ಇಬ್ಬರು ಹೆಂಡತಿಯರು ಇದ್ದು ಮೃತ ನನ್ನ ಗಂಡ ಎರಡನೇ ಹೆಂಡತಿಯ ಮಗನಿದ್ದು ಈತನ ತಾಯಿ ಈಗ್ಗೆ ಒಂದು ವರ್ಷದ ಹಿಂದೆ ತೀರಿಕೊಂಡಿದ್ದು ಅವಾಗಿನಿಂದ ನನ್ನ ಮಾವ ಹಾಗು ಬಾವ ನನಗೆ 2 ಎಕರೆ ಹೊಲ ಕೊಟ್ಟಿದ್ದು ಇದನ್ನು ನಮಗೆ ಕೊಡು ಅಂತಾ ಆಗಾಗ ಜಗಳ ಮಾಡುತ್ತಿದ್ದರು. ಇವರಿಬ್ಬರ ಮೇಲೆ ನನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.06/2014.ಕಲಂ.174.(ಸಿ) ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                  - E¯Áè-

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.04.2014 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.